<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>#zaid khan Archives &#187; ಶೋಧ ನ್ಯೂಸ್ - Shodha News</title>
	<atom:link href="https://www.shodhanews.com/tag/zaid-khan/feed/" rel="self" type="application/rss+xml" />
	<link>https://www.shodhanews.com/tag/zaid-khan/</link>
	<description>Kannada Online News 24x7</description>
	<lastBuildDate>Sat, 22 Oct 2022 12:52:07 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.3</generator>

<image>
	<url>https://www.shodhanews.com/wp-content/uploads/2022/04/cropped-shodha-news-icon-32x32.png</url>
	<title>#zaid khan Archives &#187; ಶೋಧ ನ್ಯೂಸ್ - Shodha News</title>
	<link>https://www.shodhanews.com/tag/zaid-khan/</link>
	<width>32</width>
	<height>32</height>
</image> 
	<item>
		<title>ಇದು ಸದಾ ಕಾಡುವ ಬೆಳಕಿನ ಕವಿತೆ!</title>
		<link>https://www.shodhanews.com/banarasbelakinakavithe-2022-10-22/</link>
		
		<dc:creator><![CDATA[Santhosh Bagilagadde]]></dc:creator>
		<pubDate>Sat, 22 Oct 2022 12:49:07 +0000</pubDate>
				<category><![CDATA[ಸಿನಿಮಾ]]></category>
		<category><![CDATA[ಸ್ಪಾಟ್‌ಲೈಟ್]]></category>
		<category><![CDATA[#banaras]]></category>
		<category><![CDATA[#belakinakavithe]]></category>
		<category><![CDATA[#jayatheertha]]></category>
		<category><![CDATA[#sonalmonterio]]></category>
		<category><![CDATA[#videosong]]></category>
		<category><![CDATA[#zaid khan]]></category>
		<guid isPermaLink="false">https://www.shodhanews.com/?p=8309</guid>

					<description><![CDATA[<p><img width="720" height="432" src="https://www.shodhanews.com/wp-content/uploads/2022/10/a610ce6c-b4b6-4a85-800a-a549e147ce35.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/a610ce6c-b4b6-4a85-800a-a549e147ce35.jpg 720w, https://www.shodhanews.com/wp-content/uploads/2022/10/a610ce6c-b4b6-4a85-800a-a549e147ce35-150x90.jpg 150w, https://www.shodhanews.com/wp-content/uploads/2022/10/a610ce6c-b4b6-4a85-800a-a549e147ce35-450x270.jpg 450w" sizes="(max-width: 720px) 100vw, 720px" />ಸಿನಿಮಾ ಹಾಡೊಂದಕ್ಕಾಗಿ ಮೈ ತುಂಬಾ ಬೆರಗು ತುಂಬಿಕೊಂಡು ಕಾಯೋದಿದೆಯಲ್ಲಾ? ಕನ್ನಡ ಚಿತ್ರರಂಗದ ಇದುವರೆಗಿನ ಹಾದಿಯ ತುಂಬಾ ಅಂಥಾದ್ದೊಂದು ರೋಮಾಂಚಕ ಸನ್ನಿವೇಶಗಳ ಗಂಧ ಹರಡಿಕೊಂಡಿದೆ. ಸಿನಿಮಾ ರಂಗ ಒಂದಷ್ಟು ಮಜಲುಗಳನ್ನು ಸವರಿಕೊಂಡು ಬಂದು, ಈವತ್ತಿಗೆ ಯಶದ ಪರ್ವದತ್ತ ಹೊರಳಿಕೊಂಡಿದೆ. ಈ ಯಾನದಲ್ಲಿ ಹಾಡುಗಳಿಗಾಗಿ ಕಾಯುವ, ಎದೆಗೆ ತಾಕಿಸಿಕೊಂಡು ಸಂಭ್ರಮಿಸುವ ಖುಷಿ ಮಾತ್ರ ಸವಕಲಾಗದೆ ಹಾಗೇ ಉಳಿದುಕೊಂಡಿದೆ. ಅಂಥಾದ್ದೊಂದು ನವಿರು ಭಾವಗಳನ್ನು ಮತ್ತೊಮ್ಮೆ ತೀವ್ರವಾಗಿಸಿದ ಖ್ಯಾತಿ ನಿಸ್ಸಂದೇಹವಾಗಿಯೂ ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರಕ್ಕೆ ಸಲ್ಲುತ್ತದೆ. ಮಾಯಗಂಗೆ ಅಂತೊಂದು ಹಾಡಿನ ಮೂಲಕ [...]</p>
<p>The post <a href="https://www.shodhanews.com/banarasbelakinakavithe-2022-10-22/">ಇದು ಸದಾ ಕಾಡುವ ಬೆಳಕಿನ ಕವಿತೆ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="720" height="432" src="https://www.shodhanews.com/wp-content/uploads/2022/10/a610ce6c-b4b6-4a85-800a-a549e147ce35.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/a610ce6c-b4b6-4a85-800a-a549e147ce35.jpg 720w, https://www.shodhanews.com/wp-content/uploads/2022/10/a610ce6c-b4b6-4a85-800a-a549e147ce35-150x90.jpg 150w, https://www.shodhanews.com/wp-content/uploads/2022/10/a610ce6c-b4b6-4a85-800a-a549e147ce35-450x270.jpg 450w" sizes="(max-width: 720px) 100vw, 720px" /><p style="text-align: justify;"><span style="font-size: 12pt;"><span style="color: #993300;"><strong><span style="font-size: 18pt;">ಸಿ</span></strong></span>ನಿಮಾ ಹಾಡೊಂದಕ್ಕಾಗಿ ಮೈ ತುಂಬಾ ಬೆರಗು ತುಂಬಿಕೊಂಡು ಕಾಯೋದಿದೆಯಲ್ಲಾ? ಕನ್ನಡ ಚಿತ್ರರಂಗದ ಇದುವರೆಗಿನ ಹಾದಿಯ ತುಂಬಾ ಅಂಥಾದ್ದೊಂದು ರೋಮಾಂಚಕ ಸನ್ನಿವೇಶಗಳ ಗಂಧ ಹರಡಿಕೊಂಡಿದೆ. ಸಿನಿಮಾ ರಂಗ ಒಂದಷ್ಟು ಮಜಲುಗಳನ್ನು ಸವರಿಕೊಂಡು ಬಂದು, ಈವತ್ತಿಗೆ ಯಶದ ಪರ್ವದತ್ತ ಹೊರಳಿಕೊಂಡಿದೆ. ಈ ಯಾನದಲ್ಲಿ ಹಾಡುಗಳಿಗಾಗಿ ಕಾಯುವ, ಎದೆಗೆ ತಾಕಿಸಿಕೊಂಡು ಸಂಭ್ರಮಿಸುವ ಖುಷಿ ಮಾತ್ರ ಸವಕಲಾಗದೆ ಹಾಗೇ ಉಳಿದುಕೊಂಡಿದೆ. ಅಂಥಾದ್ದೊಂದು ನವಿರು ಭಾವಗಳನ್ನು ಮತ್ತೊಮ್ಮೆ ತೀವ್ರವಾಗಿಸಿದ ಖ್ಯಾತಿ ನಿಸ್ಸಂದೇಹವಾಗಿಯೂ ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರಕ್ಕೆ ಸಲ್ಲುತ್ತದೆ. ಮಾಯಗಂಗೆ ಅಂತೊಂದು ಹಾಡಿನ ಮೂಲಕ ಮನಗೆದ್ದಿದ್ದ ಬನಾರಸ್ ಕಡೆಯಿಂದೀಗ, ಬೆಳಕಿನ ಕವಿತೆ ಎಂಬ ಮುದ್ದಾದ ಹಾಡು ಬಿಡುಗಡೆಗೊಂಡಿದೆ.</span></p>
<p style="text-align: justify;"><img fetchpriority="high" decoding="async" class="alignnone size-medium wp-image-8314" src="https://www.shodhanews.com/wp-content/uploads/2022/10/ATP_4907-800x533.jpg" alt="" width="800" height="533" srcset="https://www.shodhanews.com/wp-content/uploads/2022/10/ATP_4907-800x533.jpg 800w, https://www.shodhanews.com/wp-content/uploads/2022/10/ATP_4907-1024x683.jpg 1024w, https://www.shodhanews.com/wp-content/uploads/2022/10/ATP_4907-768x512.jpg 768w, https://www.shodhanews.com/wp-content/uploads/2022/10/ATP_4907-1536x1024.jpg 1536w, https://www.shodhanews.com/wp-content/uploads/2022/10/ATP_4907-2048x1365.jpg 2048w, https://www.shodhanews.com/wp-content/uploads/2022/10/ATP_4907-150x100.jpg 150w, https://www.shodhanews.com/wp-content/uploads/2022/10/ATP_4907-450x300.jpg 450w, https://www.shodhanews.com/wp-content/uploads/2022/10/ATP_4907-1200x800.jpg 1200w" sizes="(max-width: 800px) 100vw, 800px" /><span style="font-size: 12pt;">ಹಾಡಿಗಿರುವ ಶಕ್ತಿಯನ್ನು ಸಮರ್ಥವಾಗಿ ಬಳಿಸಿಕೊಳ್ಳೋದೂ ಒಂದು ಕಲೆ. ನಿರ್ದೇಶಕ ಜಯತೀರ್ಥ ಆರಂಭದಿಂದ ಇಲ್ಲಿಯ ವರೆಗೂ ಆ ನಿಟ್ಟಿನಲ್ಲಿ ಸೈ ಅನ್ನಿಸಿಕೊಂಡು ಬಂದಿದ್ದಾರೆ. ಬನಾರಸ್ ವಿಚಾರದಲ್ಲಿ ಅಜನೀಶ್ ಲೋಕನಾಥ್ ಸಾಥ್ ಸಿಕ್ಕಿರೋದರಿಂದ ಹಾಡುಗಳಿಗೆ ಮತ್ತಷ್ಟು ಆವೇಗ ಬಂದಂತಾಗಿದೆ. ಅದೇ ಹಾದಿಯಲ್ಲಿ ರೂಪುಗೊಂಡಿರುವ ಬೆಳಕಿನ ಕವಿತೆ ಹಾಡು, ಸಂಜಿತ್ ಹೆಗ್ಡೆ ಮತ್ತು ಸಂಗೀತಾ ರವೀಂದ್ರನಾಥ್ ಕಂಠದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಒಂದೇ ಸಲಕ್ಕೆ ಎಂಥವರನ್ನಾದರೂ ವಶಪಡಿಸಿಕೊಳ್ಳ ಬಲ್ಲ ಮಾಂತ್ರಿಕತೆ ಹೊಂದಿರೋ ಈ ವೀಡಿಯೋ ಸಾಂಗ್ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ವೀಡಿಯೋ ಸಾಂಗ್ ಇಷ್ಟು ಆಕರ್ಷಕವಾಗಿ ಮೂಡಿ ಬಂದಿರೋದರಲ್ಲಿ ನೃತ್ಯ ನಿರ್ದೇಶಕ ಎ ಹರ್ಷ ಅವರ ಪಾಲೂ ಇದೆ. ಕಲಾ ನಿರ್ದೇಶನ ಮಾಡಿರುವ ಅರುಣ್ ಸಾಗರ್ ಕೈಚಳಕವೂ ಗಮನ ಸೆಳೆಯುವಂತಿದೆ.</span></p>
<p style="text-align: justify;"><img decoding="async" class="alignnone size-medium wp-image-8256" src="https://www.shodhanews.com/wp-content/uploads/2022/10/b12efffd-2281-49f3-a575-5836dea4745d-1-800x533.jpg" alt="" width="800" height="533" srcset="https://www.shodhanews.com/wp-content/uploads/2022/10/b12efffd-2281-49f3-a575-5836dea4745d-1-800x533.jpg 800w, https://www.shodhanews.com/wp-content/uploads/2022/10/b12efffd-2281-49f3-a575-5836dea4745d-1-1024x682.jpg 1024w, https://www.shodhanews.com/wp-content/uploads/2022/10/b12efffd-2281-49f3-a575-5836dea4745d-1-768x512.jpg 768w, https://www.shodhanews.com/wp-content/uploads/2022/10/b12efffd-2281-49f3-a575-5836dea4745d-1-150x100.jpg 150w, https://www.shodhanews.com/wp-content/uploads/2022/10/b12efffd-2281-49f3-a575-5836dea4745d-1-450x300.jpg 450w, https://www.shodhanews.com/wp-content/uploads/2022/10/b12efffd-2281-49f3-a575-5836dea4745d-1-1200x800.jpg 1200w, https://www.shodhanews.com/wp-content/uploads/2022/10/b12efffd-2281-49f3-a575-5836dea4745d-1.jpg 1280w" sizes="(max-width: 800px) 100vw, 800px" /><span style="font-size: 12pt;">ಈವರೆಗೆ ಬಂದಿರುವ ಹಾಡುಗಳನ್ನು ಆಸ್ವಾದಿಸಿದ್ದವರೆಲ್ಲ ಬೆಳಕಿನ ಕವಿತೆಗಾಗಿ ತೀವ್ರವಾಗಿಯೇ ಹಂಬಲಿಸಿದ್ದರು. ಇದೀಗ ಅದೆಲ್ಲವನ್ನೂ ಸಾರ್ಥಕಗೊಳಿಸುವಂತೆ ‘ಬೆಳಕಿನ ಕವಿತೆ ಬೆರಗಿಗೆ ಸೋತೆ ಬೆಳದಿಂಗಳೇ ಮೆರವಣಿಗೆ’ ಎಂಬ ಈ ಹಾಡು ಮೂಡಿ ಬಂದಿದೆ. ಈ ಮೂಲಕ ಅಜನೀಶ್ ಲೋಕನಾಥ್ ನಿಜಕ್ಕೂ ಮತ್ತೊಮ್ಮೆ ತಮ್ಮ ಕೈಚಳಕ ತೋರಿಸಿದ್ದಾರೆ. ಜನರೆಲ್ಲ ಯಾವ ನಿರೀಕ್ಷೆಯಿಟ್ಟುಕೊಂಡು ಕಾದಿದ್ದರೋ, ಅದೆಲ್ಲವೂ ಬೆಳದಿಂಗಳೇ ಎದೆಗಿಳಿದಂಥಾ ಈ ಹಾಡಿನ ಮೂಲಕ ಸಾರ್ಥಕ್ಯ ಕಂಡಿದೆ. ಕೇವಲ ಸಾಹಿತ್ಯ, ಸಂಗೀತದ ವಿಚಾರದಲ್ಲಿ ಮಾತ್ರವಲ್ಲ; ದೃಶ್ಯ ವೈಭವದ ವಿಚಾರದಲ್ಲಿಯೂ ಈ ವೀಡಿಯೋ ಸಾಂಗ್ ಗಮನ ಸೆಳೆಯುವಂತಿದೆ. ತಾಜಾತನ ಮತ್ತು ರೋಮಾಂಚಕ ಸನ್ನಿವೇಶಗಳಲ್ಲಿ ಅದ್ದಿ ತೆಗೆದಂಥಾ ದೃಶ್ಯಗಳ ನಡುವೆ ಝೈ ಖಾನ್ ಮತ್ತು ಸೋನಲ್ ಮೊಂತೇರೋ ಅಕ್ಷರಶಃ ಮಿಂಚಿದ್ದಾರೆ.</span></p>
<p><iframe title="BANARAS – BELAKINA KAVITHE | ZAID KHAN | SONAL MONTEIRO | JAYATHIRTHA | B. AJANEESH LOKNATH" width="788" height="443" src="https://www.youtube.com/embed/N7C24ZtXykg?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe></p>
<p style="text-align: justify;"><span style="font-size: 12pt;">ಈ ಬೆಳಕಿನ ಕವಿತೆಯೊಂದಿಗೆ ಚಿತ್ರ ಸಾಹಿತಿ ಡಾ. ವಿ ನಾಗೇಂದ್ರ ಪ್ರಸಾದ್ ಕೂಡಾ ಮಿಂಚಿದ್ದಾರೆಂಬುದು ಸತ್ಯ. ಕನ್ನಡ ಚಿತ್ರರಂಗದ ಮಟ್ಟಿಗೆ ನಾಗೇಂದ್ರ ಪ್ರಸಾದ್ ಭಿನ್ನ ನೆಲೆಯ ಗೀತ ಸಾಹಿತಿ. ಯಾವ ಪ್ರಾಕಾರದ ಹಾಡಿಗಾದರೂ ಸೈ ಎಂಬಂಥಾ ಮನೋಭಾವದ ಅವರು, ಅದೆಲ್ಲದರಲ್ಲಿಯೂ ಗೆಲುವು ಕಂಡಿದ್ದಾರೆ. ಈವತ್ತಿಗೆ ಬನಾರಸ್‌ನ ಮಾಯಗಂಗೆ ಈ ಪರಿಯಾಗಿ ಕ್ರೇಜ್ ಹುಟ್ಟು ಹಾಕಿರೋದರ ಹಿಂದೆ ನಾಗೇಂದ್ರ ಪ್ರಸಾದರ ಪಾತ್ರವೂ ಬಹಳಷ್ಟಿದೆ. ಅವರೇ ಸೃಷ್ಟಿಸಿರುವ ಬೆಳಕಿನ ಕವಿತೆ ಕೂಡಾ ಅಂಥಾದ್ದೇ ದಾಖಲೆ ಸೃಷ್ಟಿಸೋದರಲ್ಲಿ ಯಾವ ಸಂದೇಹವೂ ಇಲ್ಲ. ಒಟ್ಟಾರೆಯಾಗಿ, ಈ ಹಾಡು ಬನಾರಸ್‌ನ ಜೀವಾಳವನ್ನು ಸಂಗೀತದ ಸಾಂಗತ್ಯದಲ್ಲಿ ಸಮರ್ಥವಾಗಿಯೇ ಪ್ರೇಕ್ಷಕರತ್ತ ದಾಟಿಸಿದೆ. ಇನ್ನೇನು ಬಿಡುಗಡೆಗೆ ಕೆಲ ದಿನಗಳಷ್ಟೇ ಬಾಕಿ ಇರುವ ಈ ಹೊತ್ತಿನಲ್ಲಿ, ಬೆಳಕಿನ ಕವಿತೆಯ ಮೂಲಕ ಅವರ್ಣನೀಯ ಬೆರಗೊಂದು ಎಲ್ಲರ ಮನಸಿಗಂಟಿಕೊಂಡಿದೆ!</span></p>
<p>The post <a href="https://www.shodhanews.com/banarasbelakinakavithe-2022-10-22/">ಇದು ಸದಾ ಕಾಡುವ ಬೆಳಕಿನ ಕವಿತೆ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಮಣಿಕರ್ಣಿಕಾ ಫಿಲಂ ಫೆಸ್ಟಿವಲ್‌ನಲ್ಲಿ ಸನ್ಮಾನದ ಪುಳಕ!</title>
		<link>https://www.shodhanews.com/banarasgangarathi-2022-10-17/</link>
		
		<dc:creator><![CDATA[Santhosh Bagilagadde]]></dc:creator>
		<pubDate>Mon, 17 Oct 2022 11:25:41 +0000</pubDate>
				<category><![CDATA[ಸಿನಿಮಾ]]></category>
		<category><![CDATA[ಸ್ಪಾಟ್‌ಲೈಟ್]]></category>
		<category><![CDATA[#banaras]]></category>
		<category><![CDATA[#gangaarathi]]></category>
		<category><![CDATA[#jayatheertha]]></category>
		<category><![CDATA[#kumbhamela]]></category>
		<category><![CDATA[#manikarnika film festival]]></category>
		<category><![CDATA[#sonal monterio]]></category>
		<category><![CDATA[#varanasi]]></category>
		<category><![CDATA[#zaid khan]]></category>
		<guid isPermaLink="false">https://www.shodhanews.com/?p=8113</guid>

					<description><![CDATA[<p><img width="720" height="432" src="https://www.shodhanews.com/wp-content/uploads/2022/10/59918190-4c7a-4740-82c0-e6070ec1a849.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/59918190-4c7a-4740-82c0-e6070ec1a849.jpg 720w, https://www.shodhanews.com/wp-content/uploads/2022/10/59918190-4c7a-4740-82c0-e6070ec1a849-150x90.jpg 150w, https://www.shodhanews.com/wp-content/uploads/2022/10/59918190-4c7a-4740-82c0-e6070ec1a849-450x270.jpg 450w" sizes="(max-width: 720px) 100vw, 720px" />ಬನಾರಸ್ ಚಿತ್ರದ ಮೂಲಕ ನಾಯಕನಾಗಿ ಪ್ಯಾನಿಂಡಿಯಾ ಮಟ್ಟದಲ್ಲಿ ಎಂಟ್ರಿ ಕೊಡುತ್ತಿರುವವರು ಝೈದ್ ಖಾನ್. ಈ ಚಿತ್ರ ಬಿಡುಗಡೆಗೆ ಇನ್ನು ಕೆಲವೇ ಕೆಲ ದಿನಗಳು ಮಾತ್ರವೇ ಬಾಕಿ ಉಳಿದುಕೊಂಡಿವೆ. ಈ ಹೊತ್ತಿಗೆಲ್ಲಾ ಝೈದ್ ಯಾವುದೇ ತಟವಟಗಳಿಲ್ಲದ ತಮ್ಮ ನಡವಳಿಕೆಯ ಮೂಲಕವೇ ಎಲ್ಲರ ಇಷ್ಟದ ಹೀರೋ ಆಗಿ ಹೊರಹೊಮ್ಮಿದ್ದಾರೆ. ಅದಕ್ಕೆ ಕಾರಣವಾಗಿರೋದು ಎಲ್ಲವನ್ನೂ ಜಾತಿ ಧರ್ಮಗಳ ಭೂಮಿಕೆಯಲ್ಲಿ ನೋಡುವಂಥಾ ಇಂದಿನ ಕಾಲಘಟ್ಟದಲ್ಲಿ ಝೈದ್ ಖಾನ್ ಮುಂದುವರೆಯುತ್ತಿರುವ ರೀತಿಯಷ್ಟೇ. ಇದೀಗ ಬೇರೆ ರಾಜ್ಯಗಳಲ್ಲಿ ಬನಾರಸ್ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಝೈದ್, ಆ [...]</p>
<p>The post <a href="https://www.shodhanews.com/banarasgangarathi-2022-10-17/">ಮಣಿಕರ್ಣಿಕಾ ಫಿಲಂ ಫೆಸ್ಟಿವಲ್‌ನಲ್ಲಿ ಸನ್ಮಾನದ ಪುಳಕ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="720" height="432" src="https://www.shodhanews.com/wp-content/uploads/2022/10/59918190-4c7a-4740-82c0-e6070ec1a849.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/59918190-4c7a-4740-82c0-e6070ec1a849.jpg 720w, https://www.shodhanews.com/wp-content/uploads/2022/10/59918190-4c7a-4740-82c0-e6070ec1a849-150x90.jpg 150w, https://www.shodhanews.com/wp-content/uploads/2022/10/59918190-4c7a-4740-82c0-e6070ec1a849-450x270.jpg 450w" sizes="(max-width: 720px) 100vw, 720px" /><p style="text-align: justify;"><span style="font-size: 12pt;"><strong><span style="font-size: 18pt; color: #993300;">ಬ</span></strong>ನಾರಸ್ ಚಿತ್ರದ ಮೂಲಕ ನಾಯಕನಾಗಿ ಪ್ಯಾನಿಂಡಿಯಾ ಮಟ್ಟದಲ್ಲಿ ಎಂಟ್ರಿ ಕೊಡುತ್ತಿರುವವರು ಝೈದ್ ಖಾನ್. ಈ ಚಿತ್ರ ಬಿಡುಗಡೆಗೆ ಇನ್ನು ಕೆಲವೇ ಕೆಲ ದಿನಗಳು ಮಾತ್ರವೇ ಬಾಕಿ ಉಳಿದುಕೊಂಡಿವೆ. ಈ ಹೊತ್ತಿಗೆಲ್ಲಾ ಝೈದ್ ಯಾವುದೇ ತಟವಟಗಳಿಲ್ಲದ ತಮ್ಮ ನಡವಳಿಕೆಯ ಮೂಲಕವೇ ಎಲ್ಲರ ಇಷ್ಟದ ಹೀರೋ ಆಗಿ ಹೊರಹೊಮ್ಮಿದ್ದಾರೆ. ಅದಕ್ಕೆ ಕಾರಣವಾಗಿರೋದು ಎಲ್ಲವನ್ನೂ ಜಾತಿ ಧರ್ಮಗಳ ಭೂಮಿಕೆಯಲ್ಲಿ ನೋಡುವಂಥಾ ಇಂದಿನ ಕಾಲಘಟ್ಟದಲ್ಲಿ ಝೈದ್ ಖಾನ್ ಮುಂದುವರೆಯುತ್ತಿರುವ ರೀತಿಯಷ್ಟೇ. ಇದೀಗ ಬೇರೆ ರಾಜ್ಯಗಳಲ್ಲಿ ಬನಾರಸ್ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಝೈದ್, ಆ ಹಾದಿಯಲ್ಲೆದುರಾಗೋ ದೇವಸ್ಥಾನಗಳಿಗೆಲ್ಲ ಭೇಟಿ ಕೊಟ್ಟು ಭಕ್ತಿ ಭಾವದಿಂದ ನಡೆದುಕೊಳ್ಳುತ್ತಿದ್ದಾರೆ. ಬಹುಶಃ ಅಂಥಾದ್ದೊಂದು ಸಹಜವಾದ ನಡವಳಿಕೆಯ ಫಲವಾಗಿಯೇ ಏನೋ&#8230; ಝೈದ್‌ಗೆ ಕುಂಭ ಮೇಳದ ಸಂದರ್ಭದಲ್ಲಿ ನಡೆಯುವ ಗಂಗಾರತಿಯಲ್ಲಿ ಭಾಗಿಯಾಗೋ ಸದವಕಾಶ ಕೂಡಿ ಬಂದಿದೆ.</span></p>
<p style="text-align: justify;"><img decoding="async" class="alignnone size-medium wp-image-8118" src="https://www.shodhanews.com/wp-content/uploads/2022/10/66e7ac65-9f4f-4f1e-8fe2-bda56f90eb3a-800x533.jpg" alt="" width="800" height="533" srcset="https://www.shodhanews.com/wp-content/uploads/2022/10/66e7ac65-9f4f-4f1e-8fe2-bda56f90eb3a-800x533.jpg 800w, https://www.shodhanews.com/wp-content/uploads/2022/10/66e7ac65-9f4f-4f1e-8fe2-bda56f90eb3a-1024x682.jpg 1024w, https://www.shodhanews.com/wp-content/uploads/2022/10/66e7ac65-9f4f-4f1e-8fe2-bda56f90eb3a-768x512.jpg 768w, https://www.shodhanews.com/wp-content/uploads/2022/10/66e7ac65-9f4f-4f1e-8fe2-bda56f90eb3a-150x100.jpg 150w, https://www.shodhanews.com/wp-content/uploads/2022/10/66e7ac65-9f4f-4f1e-8fe2-bda56f90eb3a-450x300.jpg 450w, https://www.shodhanews.com/wp-content/uploads/2022/10/66e7ac65-9f4f-4f1e-8fe2-bda56f90eb3a-1200x800.jpg 1200w, https://www.shodhanews.com/wp-content/uploads/2022/10/66e7ac65-9f4f-4f1e-8fe2-bda56f90eb3a.jpg 1280w" sizes="(max-width: 800px) 100vw, 800px" /><span style="font-size: 12pt;">ಈಗೊಂದಷ್ಟು ದಿನಗತಳಿಂದ ಝೈದ್ ಖಾನ್ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬಿಡುವಿರದೆ ಸುತ್ತುತ್ತಿದ್ದಾರೆ. ಬನಾರಸ್ ಬಿಡುಗಡೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿರುವ ಈ ಹೊತ್ತಿನಲ್ಲಿ, ಎಲ್ಲವೂ ಸಾರ್ಥಕ್ಯ ಕಾಣುವಂತೆ ಮಾಡಲು ಶ್ರಮಿಸುತ್ತಿದ್ದಾರೆ. ಗಮನೀಯ ಅಂಶವೆಂದರೆ, ಈ ಹಾದಿಯಲ್ಲಿ ಸಿಗುವ ಧಾರ್ಮಿಕ ಕ್ಷೇತ್ರಗಳಿಗೆಲ್ಲ ಝೈದ್ ಜಾತಿ ಮತಗಳ ಹಂಗಿಲ್ಲದೆ ಭೇಟಿ ನೀಡಿ ಭಕ್ತಿಯಿಂದ ನಮಿಸುತ್ತಿದ್ದಾರೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಜೋಡಿಯೀಗ ಪ್ರಚಾರ ಕಾರ್ಯದ ನಿಮಿತ್ತವಾಗಿಯೇ ವಾರಾಣಸಿಗ ಅಂಗಳ ತಲುಪಿಕೊಂಡಿದೆ. ಇಲ್ಲಿಯೇ ಒಂದಷ್ಟು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-8119" src="https://www.shodhanews.com/wp-content/uploads/2022/10/68ebae8a-c028-4b63-af61-6c77f3d8754b-800x533.jpg" alt="" width="800" height="533" srcset="https://www.shodhanews.com/wp-content/uploads/2022/10/68ebae8a-c028-4b63-af61-6c77f3d8754b-800x533.jpg 800w, https://www.shodhanews.com/wp-content/uploads/2022/10/68ebae8a-c028-4b63-af61-6c77f3d8754b-1024x682.jpg 1024w, https://www.shodhanews.com/wp-content/uploads/2022/10/68ebae8a-c028-4b63-af61-6c77f3d8754b-768x512.jpg 768w, https://www.shodhanews.com/wp-content/uploads/2022/10/68ebae8a-c028-4b63-af61-6c77f3d8754b-150x100.jpg 150w, https://www.shodhanews.com/wp-content/uploads/2022/10/68ebae8a-c028-4b63-af61-6c77f3d8754b-450x300.jpg 450w, https://www.shodhanews.com/wp-content/uploads/2022/10/68ebae8a-c028-4b63-af61-6c77f3d8754b-1200x800.jpg 1200w, https://www.shodhanews.com/wp-content/uploads/2022/10/68ebae8a-c028-4b63-af61-6c77f3d8754b.jpg 1280w" sizes="(max-width: 800px) 100vw, 800px" /><span style="font-size: 12pt;">ಈ ಸಂದರ್ಭದಲ್ಲಿ ಝೈದ್ ಖಾನ್ ಮತ್ತು ಸೋನಲ್ ಮೊಂತೇರೋ ಗಂಗಾರತಿಯಲ್ಲಿ ಪಾಲ್ಗೊಂಡರು. ವಿಧಿವಿಧಾನಗಳಿಗೆ ತಕ್ಕುದಾಗಿ ಅದರಲ್ಲಿ ಪಾಲ್ಗೊಂಡು ಭಕ್ತಿ ಭಾವದಲ್ಲಿ ಮಿಂದೆದ್ದಿದ್ದಾರೆ. ಗಂಗಾರತಿಗೆ ಧಾರ್ಮಿಕವಾಗಿ ಮಹತ್ವವಿದೆ. ಅದು ಕೋಟ್ಯಂತರ ಜನರ ಭಕ್ತಿ ಭಾವಗಳ ಆಚರಣೆ. ಅದರಲ್ಲಿ ಭಾಗಿಯಾಗುವ ಅವಕಾಶ ಬನಾರಸ್ ಹೀರೋ ಝೈದ್ ಖಾನ್ ಮತ್ತು ನಾಯಕಿ ಸೋನಲ್ ಮೊಂತೇರೋ ಅವರುಗಳಿಗೆ ಅದಾಗಿಯೇ ಒಲಿದು ಬಂದಿದೆ. ಎಲ್ಲ ನಂಬಿಕೆಗಳನ್ನೂ ಗೌರವಿಸುವ, ಅಷ್ಟೇ ಆಪ್ತವಾಗಿ ಆಚರಿಸುವ ಮನೋಭಾವದ ಝೈದ್ ಖಾನ್ ತಲ್ಲೀನರಾಗಿ ಗಂಗಾರತಿಯಲ್ಲಿ ಪಾಲ್ಗೊಂಡಿದ್ದಾರೆ. ಅಂಥಾದ್ದೊಂದು ಧನ್ಯತಾ ಭಾವದೊಂದಿಗೆ ಮತ್ತೆ ಬನಾರಸ್ ಪ್ರಚಾರ ಕಾರ್ಯಕ್ಕೆ ಮರಳಿದ್ದಾರೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-8120" src="https://www.shodhanews.com/wp-content/uploads/2022/10/d2c9fe46-7bdb-445e-9b89-d7e7879f852c-800x533.jpg" alt="" width="800" height="533" srcset="https://www.shodhanews.com/wp-content/uploads/2022/10/d2c9fe46-7bdb-445e-9b89-d7e7879f852c-800x533.jpg 800w, https://www.shodhanews.com/wp-content/uploads/2022/10/d2c9fe46-7bdb-445e-9b89-d7e7879f852c-1024x682.jpg 1024w, https://www.shodhanews.com/wp-content/uploads/2022/10/d2c9fe46-7bdb-445e-9b89-d7e7879f852c-768x512.jpg 768w, https://www.shodhanews.com/wp-content/uploads/2022/10/d2c9fe46-7bdb-445e-9b89-d7e7879f852c-150x100.jpg 150w, https://www.shodhanews.com/wp-content/uploads/2022/10/d2c9fe46-7bdb-445e-9b89-d7e7879f852c-450x300.jpg 450w, https://www.shodhanews.com/wp-content/uploads/2022/10/d2c9fe46-7bdb-445e-9b89-d7e7879f852c-1200x800.jpg 1200w, https://www.shodhanews.com/wp-content/uploads/2022/10/d2c9fe46-7bdb-445e-9b89-d7e7879f852c.jpg 1280w" sizes="(max-width: 800px) 100vw, 800px" /><span style="font-size: 12pt;">ಇದೇ ಹೊತ್ತಿನಲ್ಲಿ ಮತ್ತೊಂದು ಅಚ್ಚರಿದಾಯಕ ಅವಕಾಶ ಕೂಡಾ ಬನಾರಸ್ ಜೋಡಿಗೆ ಕೂಡಿ ಬಂದಿದೆ. ವಾರಾಣಸಿಯಲ್ಲಿ ನಡೆಯುತ್ತಿರುವ ಪ್ರಪ್ರಥಮ ಮಣಿಕರ್ಣಿಕಾ ಫಿಲಂ ಫೆಸ್ಟಿವಲ್‌ನಲ್ಲಿಯೂ ಬನಾರಸ್ ಜೋಡಿ ಭಾಗಿಯಾಗಿದ್ದೊಂದು ಅವಿಸ್ಮರಣೀಯ ಕ್ಷಣ. ಆ ಕಾರ್ಯಕ್ರಮವನ್ನು ಬಾಲಿವುಡ್‌ನ ಹಿರಿಯ ನಟ ಸಂಜಯ್ ಮಿಶ್ರಾ ಉದ್ಘಾಟಿಸಿದ್ದಾರೆ. ಬಳಿಕ ಬಲು ಪ್ರೀತಿಯಿಂದ ಅವರೇ ಖುದ್ದಾಗಿ ಬನಾರಸ್ ಜೋಡಿಯನ್ನು ಸನ್ಮಾನಿಸಿದ್ದಾರೆ. ಒಟ್ಟಾರೆ ಚಿತ್ರದ ಬಗ್ಗೆ ಒಳ್ಳೆ ಮಾತುಗಳನ್ನಾಡಿ, ಗೆಲುವಾಗಲೆಂದು ಹಾರೈಸಿದ್ದಾರೆ. ಸಂಜಯ್ ಮಿಶ್ರಾ ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ಪ್ರತಿಭಾವಂತ ಹಿರಿಯ ನಟ. ದೂರದರ್ಶನವೂ ಸೇರಿದಂತೆ ಅನೇಕ ಭೂಮಿಕೆಗಳಲ್ಲಿ ಪ್ರಸಿದ್ಧಿ ಪಡೆದುಕೊಂಡಿರುವ ಮಿಶ್ರಾ ಬನಾರಸ್ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ. ಅದು ನವನಾಯಕ ಝೈದ್ ಖಾನ್ ಅವರಿಗೆ ಹೊಸಾ ಹುರುಪು ತುಂಬಿದೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-8121" src="https://www.shodhanews.com/wp-content/uploads/2022/10/b82ae643-7f4d-4fef-8efd-628d91cced15-800x533.jpg" alt="" width="800" height="533" srcset="https://www.shodhanews.com/wp-content/uploads/2022/10/b82ae643-7f4d-4fef-8efd-628d91cced15-800x533.jpg 800w, https://www.shodhanews.com/wp-content/uploads/2022/10/b82ae643-7f4d-4fef-8efd-628d91cced15-1024x682.jpg 1024w, https://www.shodhanews.com/wp-content/uploads/2022/10/b82ae643-7f4d-4fef-8efd-628d91cced15-768x512.jpg 768w, https://www.shodhanews.com/wp-content/uploads/2022/10/b82ae643-7f4d-4fef-8efd-628d91cced15-150x100.jpg 150w, https://www.shodhanews.com/wp-content/uploads/2022/10/b82ae643-7f4d-4fef-8efd-628d91cced15-450x300.jpg 450w, https://www.shodhanews.com/wp-content/uploads/2022/10/b82ae643-7f4d-4fef-8efd-628d91cced15-1200x800.jpg 1200w, https://www.shodhanews.com/wp-content/uploads/2022/10/b82ae643-7f4d-4fef-8efd-628d91cced15.jpg 1280w" sizes="(max-width: 800px) 100vw, 800px" /><span style="font-size: 12pt;">ಈ ಸಿನಿಮಾ ಫೆಸ್ಟಿವಲ್ ವಾರಾಣಸಿಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಆ ವೇದಿಕೆಯಲ್ಲಿಯೇ ಝೈದ್ ಖಾನ್ ಮತ್ತು ಸೋನಲ್ ಮೊಂತೇರೋ ಅವರುಗಳಿಗೆ ಸನ್ಮಾನ ಸಿಗುವ ಮೂಲಕ ಬನಾರಸ್ ಚಿತ್ರಕ್ಕೆ ವ್ಯಾಪಕ ಪ್ರಚಾರ ಸಿಕ್ಕಂತಾಗಿದೆ. ಅಷ್ಟಕ್ಕೂ ವಾರಾಣಸಿಯ ವಾತಾವರಣವೇ ಒಂದಿಡೀ ಬನಾರಸ್ ಚಿತ್ರದ ಜೀವಾಳ. ಒಂದು ಅಮೋಘವಾದ ಪ್ರೇಮ ಕಥಾನಕ ಮತ್ತೊಂದಷ್ಟು ಬೆರಗುಗಳೊಂದಿಗೆ ಗಂಗೆಯ ತಟದಿಂದಲೇ ಗರಿಬಿಚ್ಚಿಕೊಳ್ಳುತ್ತದೆ. ಇದೀಗ ಅದೇ ನೆಲದಲ್ಲಿ, ಸಿನಿಮಾ ಹಬ್ಬದಲ್ಲಿ ಸನ್ಮಾನಿಸಿಕೊಳ್ಳುವ ಸದಾವಕಾಶ ಝೈದ್ ಪಾಲಿಗೆ ಕೂಡಿ ಬಂದಿದೆ. ಅದೇ ಹುರುಪಿನೊಂದಿಗೆ ಝೈದ್ ಮತ್ತಷ್ಟು ಆವೇಗದಿಂದ ಬನಾರಸ್ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಹೋದಲ್ಲೆಲ್ಲ ಇಂಥಾದ್ದೇ ಪ್ರೀತ್ಯಾಧರಗಳು ಅವರನ್ನರಸಿ ಬರುತ್ತಿವೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ, ಭಾರೀ ಕ್ರೇಜ್‌ನ ಒಡ್ಡೋಲಗದಲ್ಲಿ, ಬನಾರಸ್ ಇದೇ ನವೆಂಬರ್ ನಾಲಕ್ಕರಂದು ಅದ್ದೂರಿಯಾಗಿ ತೆರೆಗಾಣುತ್ತಿದೆ.</span></p>
<p>The post <a href="https://www.shodhanews.com/banarasgangarathi-2022-10-17/">ಮಣಿಕರ್ಣಿಕಾ ಫಿಲಂ ಫೆಸ್ಟಿವಲ್‌ನಲ್ಲಿ ಸನ್ಮಾನದ ಪುಳಕ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ತಮಿಳುನಾಡಲ್ಲಿ ಬನಾರಸ್‌ಗೆ ಶಕ್ತಿ ಫಿಲಂ ಫ್ಯಾಕ್ಟರಿ ಸಾಂಗತ್ಯ!</title>
		<link>https://www.shodhanews.com/banaras-2022-10-16/</link>
		
		<dc:creator><![CDATA[Santhosh Bagilagadde]]></dc:creator>
		<pubDate>Mon, 17 Oct 2022 05:15:48 +0000</pubDate>
				<category><![CDATA[ಸಿನಿಮಾ]]></category>
		<category><![CDATA[ಸ್ಪಾಟ್‌ಲೈಟ್]]></category>
		<category><![CDATA[#banaras]]></category>
		<category><![CDATA[#jayatheertha]]></category>
		<category><![CDATA[#zaid khan]]></category>
		<category><![CDATA[sonal montereo]]></category>
		<guid isPermaLink="false">https://www.shodhanews.com/?p=8090</guid>

					<description><![CDATA[<p><img width="1280" height="720" src="https://www.shodhanews.com/wp-content/uploads/2022/10/dd7ceadd-9f7d-48d9-b4c3-271467aa0cbf-1.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/dd7ceadd-9f7d-48d9-b4c3-271467aa0cbf-1.jpg 1280w, https://www.shodhanews.com/wp-content/uploads/2022/10/dd7ceadd-9f7d-48d9-b4c3-271467aa0cbf-1-800x450.jpg 800w, https://www.shodhanews.com/wp-content/uploads/2022/10/dd7ceadd-9f7d-48d9-b4c3-271467aa0cbf-1-1024x576.jpg 1024w, https://www.shodhanews.com/wp-content/uploads/2022/10/dd7ceadd-9f7d-48d9-b4c3-271467aa0cbf-1-768x432.jpg 768w, https://www.shodhanews.com/wp-content/uploads/2022/10/dd7ceadd-9f7d-48d9-b4c3-271467aa0cbf-1-150x84.jpg 150w, https://www.shodhanews.com/wp-content/uploads/2022/10/dd7ceadd-9f7d-48d9-b4c3-271467aa0cbf-1-450x253.jpg 450w, https://www.shodhanews.com/wp-content/uploads/2022/10/dd7ceadd-9f7d-48d9-b4c3-271467aa0cbf-1-1200x675.jpg 1200w" sizes="(max-width: 1280px) 100vw, 1280px" />ಝೈದ್ ಖಾನ್ ನಾಯಕನಾಗಿ ನಟಿಸಿರುವ ಪ್ಯಾನಿಂಡಿಯಾ ಚಿತ್ರ ಬನಾರಸ್. ಒಂದು ಯಶಸ್ವೀ ಸಿನಿಮಾ ಹೇಗೆಲ್ಲ ಸದ್ದು ಮಾಡಬಹುದೋ, ಆ ದಿಕ್ಕಿನಲ್ಲೆಲ್ಲ ವ್ಯಾಪಕವಾಗಿ ಸುದ್ದಿ ಮಾಡುತ್ತಾ ಬನಾರಸ್ ಬಿಡುಗಡೆಯ ಹಾದಿಯಲ್ಲಿದೆ. ಸಾಮಾನ್ಯವಾಗಿ ಪ್ಯಾನಿಂಡಿಯಾ ಮಟ್ಟದಲ್ಲಿ ಯಾವ ಸಿನಿಮಾವನ್ನಾದರೂ ನೆಲೆಗಾಣಿಸಬೇಕೆಂದರೆ, ಅದರಲ್ಲಿ ವಿತರಣೆಯ ಜವಾಬ್ದಾರಿ ಪಡೆಯುವ ಸಂಸ್ಥೆಗಳ ಪಾತ್ರವೂ ಬಹು ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ಬನಾರಸ್‌ನದ್ದು ಯಶಸ್ವೀ ಯಾನ. ಯಾಕೆಂದರೆ, ನಾನಾ ಭಾಷೆಗಳಲ್ಲಿ ಈಗಾಗಲೇ ಸೂಪರ್ ಹಿಟ್ ಸಿನಿಮಾಗಳನ್ನು ವಿತರಿಸಿ ಸೈ ಅನ್ನಿಸಿಕೊಂಡಿರುವ ಸಂಸ್ಥೆಗಳೇ ಬನಾರಸ್ ಸಾರಥ್ಯ ವಹಿಸಿಕೊಂಡಿವೆ. ಇದೀಗ [...]</p>
<p>The post <a href="https://www.shodhanews.com/banaras-2022-10-16/">ತಮಿಳುನಾಡಲ್ಲಿ ಬನಾರಸ್‌ಗೆ ಶಕ್ತಿ ಫಿಲಂ ಫ್ಯಾಕ್ಟರಿ ಸಾಂಗತ್ಯ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1280" height="720" src="https://www.shodhanews.com/wp-content/uploads/2022/10/dd7ceadd-9f7d-48d9-b4c3-271467aa0cbf-1.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/dd7ceadd-9f7d-48d9-b4c3-271467aa0cbf-1.jpg 1280w, https://www.shodhanews.com/wp-content/uploads/2022/10/dd7ceadd-9f7d-48d9-b4c3-271467aa0cbf-1-800x450.jpg 800w, https://www.shodhanews.com/wp-content/uploads/2022/10/dd7ceadd-9f7d-48d9-b4c3-271467aa0cbf-1-1024x576.jpg 1024w, https://www.shodhanews.com/wp-content/uploads/2022/10/dd7ceadd-9f7d-48d9-b4c3-271467aa0cbf-1-768x432.jpg 768w, https://www.shodhanews.com/wp-content/uploads/2022/10/dd7ceadd-9f7d-48d9-b4c3-271467aa0cbf-1-150x84.jpg 150w, https://www.shodhanews.com/wp-content/uploads/2022/10/dd7ceadd-9f7d-48d9-b4c3-271467aa0cbf-1-450x253.jpg 450w, https://www.shodhanews.com/wp-content/uploads/2022/10/dd7ceadd-9f7d-48d9-b4c3-271467aa0cbf-1-1200x675.jpg 1200w" sizes="(max-width: 1280px) 100vw, 1280px" /><p style="text-align: justify;"><span style="font-size: 12pt;"><span style="color: #993300;"><strong><span style="font-size: 18pt;">ಝೈ</span></strong></span>ದ್ ಖಾನ್ ನಾಯಕನಾಗಿ ನಟಿಸಿರುವ ಪ್ಯಾನಿಂಡಿಯಾ ಚಿತ್ರ ಬನಾರಸ್. ಒಂದು ಯಶಸ್ವೀ ಸಿನಿಮಾ ಹೇಗೆಲ್ಲ ಸದ್ದು ಮಾಡಬಹುದೋ, ಆ ದಿಕ್ಕಿನಲ್ಲೆಲ್ಲ ವ್ಯಾಪಕವಾಗಿ ಸುದ್ದಿ ಮಾಡುತ್ತಾ ಬನಾರಸ್ ಬಿಡುಗಡೆಯ ಹಾದಿಯಲ್ಲಿದೆ. ಸಾಮಾನ್ಯವಾಗಿ ಪ್ಯಾನಿಂಡಿಯಾ ಮಟ್ಟದಲ್ಲಿ ಯಾವ ಸಿನಿಮಾವನ್ನಾದರೂ ನೆಲೆಗಾಣಿಸಬೇಕೆಂದರೆ, ಅದರಲ್ಲಿ ವಿತರಣೆಯ ಜವಾಬ್ದಾರಿ ಪಡೆಯುವ ಸಂಸ್ಥೆಗಳ ಪಾತ್ರವೂ ಬಹು ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ಬನಾರಸ್‌ನದ್ದು ಯಶಸ್ವೀ ಯಾನ. ಯಾಕೆಂದರೆ, ನಾನಾ ಭಾಷೆಗಳಲ್ಲಿ ಈಗಾಗಲೇ ಸೂಪರ್ ಹಿಟ್ ಸಿನಿಮಾಗಳನ್ನು ವಿತರಿಸಿ ಸೈ ಅನ್ನಿಸಿಕೊಂಡಿರುವ ಸಂಸ್ಥೆಗಳೇ ಬನಾರಸ್ ಸಾರಥ್ಯ ವಹಿಸಿಕೊಂಡಿವೆ. ಇದೀಗ ಅಖಂಡ ತಮಿಳುನಾಡಿನಲ್ಲಿ ಬನಾರಸ್ ಅನ್ನು ತೆರೆಗಾಣಿಸುವ ಜವಾಬ್ದಾರಿಯನ್ನು ಪ್ರತಿಷ್ಠಿತ ವಿತರಣಾ ಸಂಸ್ಥೆಯಾಗಿರುವ ಶಕ್ತಿ ಫಿಲಂ ಫ್ಯಾಕ್ಟರಿ ವಹಿಸಿಕೊಂಡಿದೆ.</span></p>
<p style="text-align: justify;"><span style="font-size: 12pt;"><img loading="lazy" decoding="async" class="alignnone size-medium wp-image-8095" src="https://www.shodhanews.com/wp-content/uploads/2022/10/61972559-161a-47fe-8120-5a750e43795d-800x438.jpg" alt="" width="800" height="438" srcset="https://www.shodhanews.com/wp-content/uploads/2022/10/61972559-161a-47fe-8120-5a750e43795d-800x438.jpg 800w, https://www.shodhanews.com/wp-content/uploads/2022/10/61972559-161a-47fe-8120-5a750e43795d-1024x561.jpg 1024w, https://www.shodhanews.com/wp-content/uploads/2022/10/61972559-161a-47fe-8120-5a750e43795d-768x421.jpg 768w, https://www.shodhanews.com/wp-content/uploads/2022/10/61972559-161a-47fe-8120-5a750e43795d-150x82.jpg 150w, https://www.shodhanews.com/wp-content/uploads/2022/10/61972559-161a-47fe-8120-5a750e43795d-450x246.jpg 450w, https://www.shodhanews.com/wp-content/uploads/2022/10/61972559-161a-47fe-8120-5a750e43795d-1200x657.jpg 1200w, https://www.shodhanews.com/wp-content/uploads/2022/10/61972559-161a-47fe-8120-5a750e43795d.jpg 1280w" sizes="(max-width: 800px) 100vw, 800px" /> </span><span style="font-size: 12pt;">ಈಗಾಗಲೇ ಕರ್ನಾಟಕ, ಕೇರಳ ಮತ್ತು ಉತ್ತರ ಭಾರತದ ಬನಾರಸ್ ವಿತರಣಾ ಹಕ್ಕುಗಳು ಖ್ಯಾತ ಸಂಸ್ಥೆಗಳ ಪಾಲಾಗಿವೆ. ಈ ಮೂಲಕವೇ ಆ ರಾಜ್ಯಗಳಲ್ಲಿ ಬನಾರಸ್ ಸುದ್ದಿ ಕೇಂದ್ರದಲ್ಲಿರುವಾಗಲೇ, ತಮಿಳುನಾಡಿನ ದಿಕ್ಕಿನಿಂದ ಈ ಶುಭ ಸಮಾಚಾರ ಜಾಹೀರಾಗಿದೆ. ಹೀಗೆ ಶಕ್ತಿ ಫಿಲಂ ಫ್ಯಾಕ್ಟರಿ ಬನಾರಸ್ ವಿತರಣಾ ಹಕ್ಕುಗಳನ್ನು ಖರೀದಿಸಿದ ಸುದ್ದಿ ಹೊರಬೀಳುತ್ತಲೇ, ಅಲ್ಲಿನ ಚಿತ್ರಪ್ರೇಮಿಗಳ ಚಿತ್ತ ತಾನೇತಾನಾಗಿ ಬನಾರಸ್ ನತ್ತ ವಾಲಿಕೊಂಡಿದೆ. ಯಾಕೆಂದರೆ, ಅತ್ಯಂತ ಅಚ್ಚುಕಟ್ಟಾಗಿ ಸಿನಿಮಾಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಶಕ್ತಿ ಫಿಲಂ ಫ್ಯಾಕ್ಟರಿ ಹೆಸರುವಾಸಿಯಾಗಿದೆ. ಈ ಸಂಸ್ಥೆಯ ಕಡೆಯಿಂದ ತೆರೆಗಂಡ ಅದೆಷ್ಟೋ ಚಿತ್ರಗಳು ಸೂಪರ್ ಹಿಟ್ಟಾಗಿವೆ. ಈ ಕಾರಣದಿಂದಲೇ ಬನಾರಸ್ ಬಗೆಗಿನ ನಿರೀಕ್ಷೆ ತಮಿಳುನಾಡಿನಾದ್ಯಂತ ತಾರಕಕ್ಕೇರಿದೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-8096" src="https://www.shodhanews.com/wp-content/uploads/2022/10/b12efffd-2281-49f3-a575-5836dea4745d-800x533.jpg" alt="" width="800" height="533" srcset="https://www.shodhanews.com/wp-content/uploads/2022/10/b12efffd-2281-49f3-a575-5836dea4745d-800x533.jpg 800w, https://www.shodhanews.com/wp-content/uploads/2022/10/b12efffd-2281-49f3-a575-5836dea4745d-1024x682.jpg 1024w, https://www.shodhanews.com/wp-content/uploads/2022/10/b12efffd-2281-49f3-a575-5836dea4745d-768x512.jpg 768w, https://www.shodhanews.com/wp-content/uploads/2022/10/b12efffd-2281-49f3-a575-5836dea4745d-150x100.jpg 150w, https://www.shodhanews.com/wp-content/uploads/2022/10/b12efffd-2281-49f3-a575-5836dea4745d-450x300.jpg 450w, https://www.shodhanews.com/wp-content/uploads/2022/10/b12efffd-2281-49f3-a575-5836dea4745d-1200x800.jpg 1200w, https://www.shodhanews.com/wp-content/uploads/2022/10/b12efffd-2281-49f3-a575-5836dea4745d.jpg 1280w" sizes="(max-width: 800px) 100vw, 800px" /><span style="font-size: 12pt;">ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ಬನಾರಸ್ ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ಮೂಲಕ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡಿದೆ. ಇವೆಲ್ಲವುಗಳ ಮೂಲಕವೇ ಬಹುನಿರೀಕ್ಷಿತ ಚಿತ್ರವೆಂಬ ಹೆಗ್ಗಳಿಕೆಯನ್ನೂ ತನ್ನದಾಗಿಸಿಕೊಂಡಿದೆ. ಜಯತೀರ್ಥ ಮಧುರವಾದ ಪ್ರೇಮಕಥಾನಕಗಳಿಗೆ, ಅಚ್ಚರಿದಾಯಕ ನಿರೂಪಣಾ ಶೈಲಿಗೆ ಹೆಸರಾಗಿರುವ ನಿರ್ದೇಶಕ. ಬನಾರಸ್ ಮೂಲಕ ಅವರು ಮತ್ತೊಂದು ಆಯಾಮದ ಕಥೆ ಹೇಳಹೊರಟಿರೋದು ಈಗಾಗಲೇ ಪಕ್ಕಾ ಆಗಿದೆ. ಇಷ್ಟೊಂದು ವಿಶೇಷತೆಗಳಿರೋದರಿಂದಲೇ ಪ್ರತಿಷ್ಠಿತ ಸಂಸ್ಥೆಗಳು ಪ್ರಶಂಶೆಯೊಂದಿಗೆ ಬನಾರಸ್ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿವೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ದಾಪುಗಾಲಿಡುತ್ತಿರುವ ಬನಾರಸ್, ಇದೇ ನವೆಂಬರ್ ನಾಲಕ್ಕನೇ ತಾರೀಕಿನಂದು ದೇಶಾದ್ಯಂತ ತೆರೆಗಂಡು ಮ್ಯಾಜಿಕ್ ಮಾಡಲಿದೆ!</span></p>
<p>The post <a href="https://www.shodhanews.com/banaras-2022-10-16/">ತಮಿಳುನಾಡಲ್ಲಿ ಬನಾರಸ್‌ಗೆ ಶಕ್ತಿ ಫಿಲಂ ಫ್ಯಾಕ್ಟರಿ ಸಾಂಗತ್ಯ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಉತ್ತರ ಭಾರತದ ವಿತರಣಾ ಹಕ್ಕು ಪನೋರಮಾ ಮಡಿಲಿಗೆ!</title>
		<link>https://www.shodhanews.com/banaraspanorama-2022-10-09/</link>
		
		<dc:creator><![CDATA[Santhosh Bagilagadde]]></dc:creator>
		<pubDate>Mon, 10 Oct 2022 11:28:40 +0000</pubDate>
				<category><![CDATA[ಸಿನಿಮಾ]]></category>
		<category><![CDATA[ಸೌತ್ ಜೋನ್]]></category>
		<category><![CDATA[#banaras]]></category>
		<category><![CDATA[#bollywood]]></category>
		<category><![CDATA[#jayatheertha]]></category>
		<category><![CDATA[#zaid khan]]></category>
		<category><![CDATA[ajay devagan]]></category>
		<category><![CDATA[sonal montereo]]></category>
		<category><![CDATA[thilak raj ballal]]></category>
		<guid isPermaLink="false">https://www.shodhanews.com/?p=7939</guid>

					<description><![CDATA[<p><img width="720" height="432" src="https://www.shodhanews.com/wp-content/uploads/2022/10/daf67e6a-4254-4a13-8873-6e437f578569.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/daf67e6a-4254-4a13-8873-6e437f578569.jpg 720w, https://www.shodhanews.com/wp-content/uploads/2022/10/daf67e6a-4254-4a13-8873-6e437f578569-150x90.jpg 150w, https://www.shodhanews.com/wp-content/uploads/2022/10/daf67e6a-4254-4a13-8873-6e437f578569-450x270.jpg 450w" sizes="(max-width: 720px) 100vw, 720px" />ಹ್ಯಾಂಡ್ಸಮ್ ಹೀರೋ ಝೈದ್ ಖಾನ್ ಬನಾರಸ್ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುಲು ಇನ್ನು ಕೆಲವೇ ಕೆಲ ದಿನಗಳು ಮಾತ್ರ ಬಾಕಿ ಉಳಿದುಕೊಂಡಿವೆ. ಅದಾಗಲೇ ಈ ಸಿನಿಮಾದ ಪ್ರಭೆ ದೇಶದ ಉದ್ದಗಲಕ್ಕೂ ಸಮ್ಮೋಹಕವಾಗಿ ಹಬ್ಬಿಕೊಳ್ಳುತ್ತಿದೆ. ಅತ್ತ ಝೈದ್ ಖಾನ್ ಅತ್ಯುತ್ಸಾಹದಿಂದ ಬೇರೆ ಬೇರೆ ರಾಜ್ಯಗಳನ್ನು ಸುತ್ತುತ್ತಾ, ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಮಾಧ್ಯಮ ಸಂದರ್ಶನವೂ ಸೇರಿದಂತೆ ಕೆಲವಾರು ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅದೇ ಹೊತ್ತಿನಲ್ಲಿ ಮತ್ತೊಂದು ದಿಕ್ಕಿನಿಂದ ಬನಾರಸ್ ಬಗೆಗಿನ ಬೆರಗಾಗುವಂಥಾ ಒಂದಷ್ಟು ವಿಚಾರಗಳು ಒಂದರ ಹಿಂದೊಂದರಂತೆ ಜಾಹೀರಾಗುತ್ತಿದ್ದಾವೆ. ಕರ್ನಾಟಕ ಮತ್ತು ಕೇರಳಗಳಲ್ಲಿ ಬನಾರಸ್ [...]</p>
<p>The post <a href="https://www.shodhanews.com/banaraspanorama-2022-10-09/">ಉತ್ತರ ಭಾರತದ ವಿತರಣಾ ಹಕ್ಕು ಪನೋರಮಾ ಮಡಿಲಿಗೆ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="720" height="432" src="https://www.shodhanews.com/wp-content/uploads/2022/10/daf67e6a-4254-4a13-8873-6e437f578569.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/daf67e6a-4254-4a13-8873-6e437f578569.jpg 720w, https://www.shodhanews.com/wp-content/uploads/2022/10/daf67e6a-4254-4a13-8873-6e437f578569-150x90.jpg 150w, https://www.shodhanews.com/wp-content/uploads/2022/10/daf67e6a-4254-4a13-8873-6e437f578569-450x270.jpg 450w" sizes="(max-width: 720px) 100vw, 720px" /><p style="text-align: justify;"><span style="font-size: 12pt;"><span style="color: #993300;"><strong><span style="font-size: 18pt;">ಹ್ಯಾಂ</span></strong></span>ಡ್ಸಮ್ ಹೀರೋ ಝೈದ್ ಖಾನ್ ಬನಾರಸ್ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುಲು ಇನ್ನು ಕೆಲವೇ ಕೆಲ ದಿನಗಳು ಮಾತ್ರ ಬಾಕಿ ಉಳಿದುಕೊಂಡಿವೆ. ಅದಾಗಲೇ ಈ ಸಿನಿಮಾದ ಪ್ರಭೆ ದೇಶದ ಉದ್ದಗಲಕ್ಕೂ ಸಮ್ಮೋಹಕವಾಗಿ ಹಬ್ಬಿಕೊಳ್ಳುತ್ತಿದೆ. ಅತ್ತ ಝೈದ್ ಖಾನ್ ಅತ್ಯುತ್ಸಾಹದಿಂದ ಬೇರೆ ಬೇರೆ ರಾಜ್ಯಗಳನ್ನು ಸುತ್ತುತ್ತಾ, ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಮಾಧ್ಯಮ ಸಂದರ್ಶನವೂ ಸೇರಿದಂತೆ ಕೆಲವಾರು ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅದೇ ಹೊತ್ತಿನಲ್ಲಿ ಮತ್ತೊಂದು ದಿಕ್ಕಿನಿಂದ ಬನಾರಸ್ ಬಗೆಗಿನ ಬೆರಗಾಗುವಂಥಾ ಒಂದಷ್ಟು ವಿಚಾರಗಳು ಒಂದರ ಹಿಂದೊಂದರಂತೆ ಜಾಹೀರಾಗುತ್ತಿದ್ದಾವೆ. ಕರ್ನಾಟಕ ಮತ್ತು ಕೇರಳಗಳಲ್ಲಿ ಬನಾರಸ್ ವಿತರಣಾ ಹಕ್ಕು ಡಿ ಬೀಟ್ಸ್ ಹಾಗೂ ಮಲಕುಪ್ಪಡಮ್ ಪಾಲಾದ ಸುದ್ದಿಯ ಬೆನ್ನಲ್ಲಿಯೇ ಹಿಂದಿಯ ವಿತರಣಾ ಹಕ್ಕು ಯಾರ ಪಾಲಾಗಲಿದೆ ಅಂತೊಂದು ಪ್ರಶ್ನೆ ಮೂಡಿಕೊಂಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ!</span></p>
<p style="text-align: justify;"><img loading="lazy" decoding="async" class="alignnone size-medium wp-image-7944" src="https://www.shodhanews.com/wp-content/uploads/2022/10/903b5128-19e9-439d-92c3-ea210016a144-800x533.jpg" alt="" width="800" height="533" srcset="https://www.shodhanews.com/wp-content/uploads/2022/10/903b5128-19e9-439d-92c3-ea210016a144-800x533.jpg 800w, https://www.shodhanews.com/wp-content/uploads/2022/10/903b5128-19e9-439d-92c3-ea210016a144-1024x682.jpg 1024w, https://www.shodhanews.com/wp-content/uploads/2022/10/903b5128-19e9-439d-92c3-ea210016a144-768x512.jpg 768w, https://www.shodhanews.com/wp-content/uploads/2022/10/903b5128-19e9-439d-92c3-ea210016a144-150x100.jpg 150w, https://www.shodhanews.com/wp-content/uploads/2022/10/903b5128-19e9-439d-92c3-ea210016a144-450x300.jpg 450w, https://www.shodhanews.com/wp-content/uploads/2022/10/903b5128-19e9-439d-92c3-ea210016a144-1200x800.jpg 1200w, https://www.shodhanews.com/wp-content/uploads/2022/10/903b5128-19e9-439d-92c3-ea210016a144.jpg 1280w" sizes="(max-width: 800px) 100vw, 800px" /><span style="font-size: 12pt;">ಬನಾರಸ್ ಹೇಳಿಕೇಳಿ ಪ್ಯಾನಿಂಡಿಯಾ ಚಿತ್ರ. ಆದ್ದರಿಂದಲೇ ಉತ್ತರ ಭಾರತದ ತುಂಬೆಲ್ಲ ಸಮರ್ಥವಾಗಿ ಬಿಡುಗಡೆಯಾಗುವಂತೆ ನೋಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ, ಒಟ್ಟಾರೆ ಗೆಲುವಿನಲ್ಲಿ ಉತ್ತರದ ಪಾಲು ದೊಡ್ಡದಿದೆ. ಈ ಸಂಬಂಧವಾಗಿ ಬನಾರಸ್ ಚಿತ್ರತಂಡ ಅತ್ಯಂತ ಎಚ್ಚರದ ಹೆಜ್ಜೆಯನ್ನಿಟ್ಟಿತ್ತು. ಕಡೆಗೂ ಉತ್ತರ ಭಾರತದ ವಿತರಣಾ ಹಕ್ಕು ಪನೋರಮಾ ಸಂಸ್ಥೆಯ ಪಾಲಾಗಿದೆ. ಈ ಮೂಲಕ ಬನಾರಸ್‌ಗೆ ಮತ್ತಷ್ಟು ಖದರ್ ಸಿಕ್ಕಂತಾಗಿದೆ. ಯಾಕೆಂದರೆ, ಪನೋರಮಾ ಎಂಬುದು ಉತ್ತರ ಭಾರತದಾದ್ಯಂತ ತನ್ನದೇ ಆದ ಛಾಪು ಮೂಡಿಸಿರುವ ಪ್ರತಿಷ್ಠಿತ ಸಂಸ್ಥೆ. ಈವರೆಗೂ ಸ್ಟಾರ್ ನಟರನೇಕರ ಸೂಪರ್ ಹಿಟ್ ಸಿನಿಮಾಗಳು ಪನೋರಮಾ ಕಡೆಯಿಂದಲೇ ತೆರೆಕಂಡಿವೆ. ಇಂಥಾ ಸಂಸ್ಥೆ ಬನಾರಸ್ ವಿತರಣೆಯ ಜವಾಬ್ದಾರಿ ಹೊತ್ತುಕೊಂಡಿರೋದರಿಂದ ಈ ಸಿನಿಮಾದ ಕಿಮ್ಮತ್ತು ಮತ್ತಷ್ಟು ಹೆಚ್ಚಿಕೊಂಡಂತಾಗಿದೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-7920" src="https://www.shodhanews.com/wp-content/uploads/2022/10/922f7e6a-ec45-408b-a490-cac1c8e1e223-800x533.jpg" alt="" width="800" height="533" srcset="https://www.shodhanews.com/wp-content/uploads/2022/10/922f7e6a-ec45-408b-a490-cac1c8e1e223-800x533.jpg 800w, https://www.shodhanews.com/wp-content/uploads/2022/10/922f7e6a-ec45-408b-a490-cac1c8e1e223-1024x682.jpg 1024w, https://www.shodhanews.com/wp-content/uploads/2022/10/922f7e6a-ec45-408b-a490-cac1c8e1e223-768x512.jpg 768w, https://www.shodhanews.com/wp-content/uploads/2022/10/922f7e6a-ec45-408b-a490-cac1c8e1e223-150x100.jpg 150w, https://www.shodhanews.com/wp-content/uploads/2022/10/922f7e6a-ec45-408b-a490-cac1c8e1e223-450x300.jpg 450w, https://www.shodhanews.com/wp-content/uploads/2022/10/922f7e6a-ec45-408b-a490-cac1c8e1e223-1200x800.jpg 1200w, https://www.shodhanews.com/wp-content/uploads/2022/10/922f7e6a-ec45-408b-a490-cac1c8e1e223.jpg 1280w" sizes="(max-width: 800px) 100vw, 800px" /><span style="font-size: 12pt;">ವಿಶೇಷವೆಂದರೆ, ಖ್ಯಾತ ಬಾಲಿವುಡ್ ನಟ ಅಜಯ್ ದೇವಗನ್ ಕೂಡಾ ಈ ಸಂಸ್ಥೆಯ ಪಾಲುದಾರರಾಗಿದ್ದಾರೆ. ಒಂದಷ್ಟು ಸಿನಿಮಾಗಳೊಂದಿಗೆ ವ್ಯವಹಾರ ನಡೆಯುವಾಗ ಖುದ್ದು ಅಜಯ್ ದೇವಗನ್ ಅದರ ದೇಖಾರೇಖಿ ನೋಡಿಕೊಳ್ಳುತ್ತಾರೆ. ಈ ಸಂಸ್ಥೆಯ ಕಡೆಯಿಂದ ಸಿನಿಮಾವೊಂದು ಬಿಡುಗಡೆಗೊಳ್ಳೋದು ಸಲೀಸಿನ ಸಂಗತಿಯಲ್ಲ. ಅದು ನಿಜಕ್ಕೂ ಪ್ರತಿಷ್ಠೆಯ ಸಂಗತಿ. ಯಾಕೆಂದರೆ, ಎಲ್ಲ ಬಗೆಯಲ್ಲಿಯೂ ಪರಿಪೂರ್ಣವಾಗಿರುವ, ಗೆಲುವಿನ ಲಕ್ಷಣಗಳನ್ನು ಹೊಂದಿರುವ ಚಿತ್ರಗಳನ್ನು ಮಾತ್ರವೇ ಈ ಸಂಸ್ಥೆ ತನ್ನದಾಗಿಸಿಕೊಳ್ಳುತ್ತೆ. ಇದೀಗ ಬನಾರಸ್ ವಿತರಣಾ ಹಕ್ಕೂ ಪನೋರಮಾ ಪಾಲಾಗಿರೋದೇ, ಈ ಚಿತ್ರದೆಡೆಗಿನ ನಿರೀಕ್ಷೆ ಉತ್ತರದಾದ್ಯಂತ ಹಬ್ಬಿಕೊಳ್ಳುವಂತೆ ಮಾಡಿದೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-7945" src="https://www.shodhanews.com/wp-content/uploads/2022/10/62a7b2df-711e-44f8-b621-8da82fbf5a4d-800x533.jpg" alt="" width="800" height="533" srcset="https://www.shodhanews.com/wp-content/uploads/2022/10/62a7b2df-711e-44f8-b621-8da82fbf5a4d-800x533.jpg 800w, https://www.shodhanews.com/wp-content/uploads/2022/10/62a7b2df-711e-44f8-b621-8da82fbf5a4d-1024x682.jpg 1024w, https://www.shodhanews.com/wp-content/uploads/2022/10/62a7b2df-711e-44f8-b621-8da82fbf5a4d-768x512.jpg 768w, https://www.shodhanews.com/wp-content/uploads/2022/10/62a7b2df-711e-44f8-b621-8da82fbf5a4d-150x100.jpg 150w, https://www.shodhanews.com/wp-content/uploads/2022/10/62a7b2df-711e-44f8-b621-8da82fbf5a4d-450x300.jpg 450w, https://www.shodhanews.com/wp-content/uploads/2022/10/62a7b2df-711e-44f8-b621-8da82fbf5a4d-1200x800.jpg 1200w, https://www.shodhanews.com/wp-content/uploads/2022/10/62a7b2df-711e-44f8-b621-8da82fbf5a4d.jpg 1280w" sizes="(max-width: 800px) 100vw, 800px" /><span style="font-size: 12pt;">ಇದು ಬನಾರಸ್ ಪಾಲಿಗೆ ನಿಜಕ್ಕೂ ಆರಂಭಿಕ ಗೆಲುವೆಂಬುದರಲ್ಲಿ ಎರಡು ಮಾತಿಲ್ಲ. ಕನ್ನಡದತ್ತ ಪ್ರಧಾನವಾಗಿ ಗಮನ ಹರಿಸಿದ್ದ ಬನಾರಸ್ ಚಿತ್ರತಂಡದ ಪಾಲಿಗೆ, ಉತ್ತರದಲ್ಲಿ ಪಾದವೂರೋದೂ ಕೂಡಾ ಮುಖ್ಯವಾಗಿತ್ತು. ಈ ಸಂಬಂಧವಾಗಿ ಹಲವಾರು ದಿನಗಳಿಂದಲೂ ಮಾತುಕತೆಗಳು ನಡೆಯುತ್ತಿದ್ದವು. ಇದೀಗ ಎಲ್ಲವೂ ಸ್ಪಷ್ಟವಾಗಿದೆ. ಈ ವಿದ್ಯಮಾನದಿಂದ ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್, ನಾಯಕ ನಟ ಝೈದ್ ಖಾನ್, ನಿರ್ದೇಶಕ ಜಯತೀರ್ಥ ಸೇರಿದಂತೆ ಒಂದಿಡೀ ಚಿತ್ರತಂಡವೇ ಖುಷಿಗೊಂಡಿದೆ. ಅಂದಹಾಗೆ, ಈ ಚಿತ್ರ ನವೆಂಬರ್ ನಾಲಕ್ಕನೇ ತಾರೀಕಿನಂದು ದೇಶಾದ್ಯಂತ ಅದ್ದೂರಿಯಾಗಿ ತೆರೆಗಾಣಲಿದೆ. ಕರ್ನಾಟಕದಲ್ಲಿಯೂ ಅತೀ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬನಾರಸ್ ಅನ್ನು ಬತೆರೆಗಾಣಿಸಲು ಡಿ ಬೀಟ್ಸ್‌ಯೋಜನೆ ಹಾಕಿಕೊಂಡಿದೆ.</span></p>
<p>The post <a href="https://www.shodhanews.com/banaraspanorama-2022-10-09/">ಉತ್ತರ ಭಾರತದ ವಿತರಣಾ ಹಕ್ಕು ಪನೋರಮಾ ಮಡಿಲಿಗೆ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಕರುನಾಡಲ್ಲಿ ಅದ್ದೂರಿ ಬಿಡುಗಡೆಯ ಜವಾಬ್ದಾರಿ!</title>
		<link>https://www.shodhanews.com/banarasdbeats-2022-10-17/</link>
		
		<dc:creator><![CDATA[Santhosh Bagilagadde]]></dc:creator>
		<pubDate>Fri, 07 Oct 2022 09:45:13 +0000</pubDate>
				<category><![CDATA[ಸಿನಿಮಾ]]></category>
		<category><![CDATA[ಸ್ಪಾಟ್‌ಲೈಟ್]]></category>
		<category><![CDATA[#banaras]]></category>
		<category><![CDATA[#jayatheertha]]></category>
		<category><![CDATA[#zaid khan]]></category>
		<category><![CDATA[b suresh]]></category>
		<category><![CDATA[d beats]]></category>
		<category><![CDATA[shailaja nag]]></category>
		<category><![CDATA[sonal montereo]]></category>
		<guid isPermaLink="false">https://www.shodhanews.com/?p=7915</guid>

					<description><![CDATA[<p><img width="1280" height="720" src="https://www.shodhanews.com/wp-content/uploads/2022/10/4be1ecfc-d0c8-4238-bddd-617c5934711e.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/4be1ecfc-d0c8-4238-bddd-617c5934711e.jpg 1280w, https://www.shodhanews.com/wp-content/uploads/2022/10/4be1ecfc-d0c8-4238-bddd-617c5934711e-800x450.jpg 800w, https://www.shodhanews.com/wp-content/uploads/2022/10/4be1ecfc-d0c8-4238-bddd-617c5934711e-1024x576.jpg 1024w, https://www.shodhanews.com/wp-content/uploads/2022/10/4be1ecfc-d0c8-4238-bddd-617c5934711e-768x432.jpg 768w, https://www.shodhanews.com/wp-content/uploads/2022/10/4be1ecfc-d0c8-4238-bddd-617c5934711e-150x84.jpg 150w, https://www.shodhanews.com/wp-content/uploads/2022/10/4be1ecfc-d0c8-4238-bddd-617c5934711e-450x253.jpg 450w, https://www.shodhanews.com/wp-content/uploads/2022/10/4be1ecfc-d0c8-4238-bddd-617c5934711e-1200x675.jpg 1200w" sizes="(max-width: 1280px) 100vw, 1280px" />ಹ್ಯಾಂಡ್ಸಮ್ ಹೀರೋ ಝೈದ್ ಖಾನ್ ನಾಯಕನಾಗಿ ಎಂಟ್ರಿಕೊಡುತ್ತಿರುವ ಬಹುನಿರೀಕ್ಷಿತ ಚಿತ್ರ ಬನಾರಸ್. ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ ನಾನಾ ದಿಕ್ಕಿನಲ್ಲಿ ಈ ಚಿತ್ರದ ಬಗ್ಗೆ ಪ್ರೇಕ್ಷಕರ ವಲಯದಲ್ಲಿ ವ್ಯಾಪಕ ಚರ್ಚೆಗಳು ಹುಟ್ಟುಕೊಂಡಿವೆ. ಅದೆಲ್ಲದರ ಒಡ್ಡೋಲಗದಲ್ಲಿ ದಿನದಿಂದ ದಿನಕ್ಕೆ ಶೈನಪ್ ಆಗುತ್ತಾ ಸಾಗುತ್ತಿರುವ ಬನಾರಸ್ ಕಡೆಯಿಂದ ಒಂದರ ಹಿಂದೊಂದರಂತೆ ಖುಷಿಯ ಸಂಗತಿಗಳು ಜಾಹೀರಾಗುತ್ತಿವೆ. ಕೇರಳದ ಪ್ರಖ್ಯಾತ ಸಂಸ್ಥೆ ಬನಾರಸ್ ವಿತರಣಾ ಹಕ್ಕು ಖರೀದಿಸಿದ ಸುದ್ದಿ ಹೊರ ಬಿದ್ದ ಬೆನ್ನಲ್ಲಿಯೇ, [...]</p>
<p>The post <a href="https://www.shodhanews.com/banarasdbeats-2022-10-17/">ಕರುನಾಡಲ್ಲಿ ಅದ್ದೂರಿ ಬಿಡುಗಡೆಯ ಜವಾಬ್ದಾರಿ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1280" height="720" src="https://www.shodhanews.com/wp-content/uploads/2022/10/4be1ecfc-d0c8-4238-bddd-617c5934711e.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/4be1ecfc-d0c8-4238-bddd-617c5934711e.jpg 1280w, https://www.shodhanews.com/wp-content/uploads/2022/10/4be1ecfc-d0c8-4238-bddd-617c5934711e-800x450.jpg 800w, https://www.shodhanews.com/wp-content/uploads/2022/10/4be1ecfc-d0c8-4238-bddd-617c5934711e-1024x576.jpg 1024w, https://www.shodhanews.com/wp-content/uploads/2022/10/4be1ecfc-d0c8-4238-bddd-617c5934711e-768x432.jpg 768w, https://www.shodhanews.com/wp-content/uploads/2022/10/4be1ecfc-d0c8-4238-bddd-617c5934711e-150x84.jpg 150w, https://www.shodhanews.com/wp-content/uploads/2022/10/4be1ecfc-d0c8-4238-bddd-617c5934711e-450x253.jpg 450w, https://www.shodhanews.com/wp-content/uploads/2022/10/4be1ecfc-d0c8-4238-bddd-617c5934711e-1200x675.jpg 1200w" sizes="(max-width: 1280px) 100vw, 1280px" /><p style="text-align: justify;"><span style="font-size: 12pt;"><span style="color: #993300;"><strong><span style="font-size: 18pt;">ಹ್ಯಾಂ</span></strong></span>ಡ್ಸಮ್ ಹೀರೋ ಝೈದ್ ಖಾನ್ ನಾಯಕನಾಗಿ ಎಂಟ್ರಿಕೊಡುತ್ತಿರುವ ಬಹುನಿರೀಕ್ಷಿತ ಚಿತ್ರ ಬನಾರಸ್. ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ ನಾನಾ ದಿಕ್ಕಿನಲ್ಲಿ ಈ ಚಿತ್ರದ ಬಗ್ಗೆ ಪ್ರೇಕ್ಷಕರ ವಲಯದಲ್ಲಿ ವ್ಯಾಪಕ ಚರ್ಚೆಗಳು ಹುಟ್ಟುಕೊಂಡಿವೆ. ಅದೆಲ್ಲದರ ಒಡ್ಡೋಲಗದಲ್ಲಿ ದಿನದಿಂದ ದಿನಕ್ಕೆ ಶೈನಪ್ ಆಗುತ್ತಾ ಸಾಗುತ್ತಿರುವ ಬನಾರಸ್ ಕಡೆಯಿಂದ ಒಂದರ ಹಿಂದೊಂದರಂತೆ ಖುಷಿಯ ಸಂಗತಿಗಳು ಜಾಹೀರಾಗುತ್ತಿವೆ. ಕೇರಳದ ಪ್ರಖ್ಯಾತ ಸಂಸ್ಥೆ ಬನಾರಸ್ ವಿತರಣಾ ಹಕ್ಕು ಖರೀದಿಸಿದ ಸುದ್ದಿ ಹೊರ ಬಿದ್ದ ಬೆನ್ನಲ್ಲಿಯೇ, ಕರ್ನಾಟಕದಲ್ಲಿ ವಿತರಣಾ ಹಕ್ಕುಗಳನ್ನು ಯಾವ ಸಂಸ್ಥೆ ಪಡೆದುಕೊಳ್ಳುತ್ತೆ ಅಂತೊಂದು ಪ್ರಶ್ನೆ ಮೂಡಿಕೊಂಡಿತ್ತು. ಅದಕ್ಕೀಗ ನಿಖರವಾದ ಉತ್ತರ ಸಿಕ್ಕಿದೆ!</span></p>
<p style="text-align: justify;"><img loading="lazy" decoding="async" class="alignnone size-medium wp-image-7920" src="https://www.shodhanews.com/wp-content/uploads/2022/10/922f7e6a-ec45-408b-a490-cac1c8e1e223-800x533.jpg" alt="" width="800" height="533" srcset="https://www.shodhanews.com/wp-content/uploads/2022/10/922f7e6a-ec45-408b-a490-cac1c8e1e223-800x533.jpg 800w, https://www.shodhanews.com/wp-content/uploads/2022/10/922f7e6a-ec45-408b-a490-cac1c8e1e223-1024x682.jpg 1024w, https://www.shodhanews.com/wp-content/uploads/2022/10/922f7e6a-ec45-408b-a490-cac1c8e1e223-768x512.jpg 768w, https://www.shodhanews.com/wp-content/uploads/2022/10/922f7e6a-ec45-408b-a490-cac1c8e1e223-150x100.jpg 150w, https://www.shodhanews.com/wp-content/uploads/2022/10/922f7e6a-ec45-408b-a490-cac1c8e1e223-450x300.jpg 450w, https://www.shodhanews.com/wp-content/uploads/2022/10/922f7e6a-ec45-408b-a490-cac1c8e1e223-1200x800.jpg 1200w, https://www.shodhanews.com/wp-content/uploads/2022/10/922f7e6a-ec45-408b-a490-cac1c8e1e223.jpg 1280w" sizes="(max-width: 800px) 100vw, 800px" /><span style="font-size: 12pt;">ಶೈಲಜಾ ನಾಗ್ ಮತ್ತು ಬಿ ಸುರೇಶ್ ಒಡೆತನದ ಡಿ ಬೀಟ್ಸ್, ಬನಾರಸ್ ಚಿತ್ರದ ವಿತರಣಾ ಹಕ್ಕುಗಳನ್ನು ಖರೀದಿಸಿದೆ. ಈ ಸಂಸ್ಥೆಯ ಮೂಲಕವೇ ನವೆಂಬರ್ ನಾಲಕ್ಕರಂದು ಬನಾರಸ್ ಕರ್ನಾಟಕದ ಉದ್ದಗಲಕ್ಕೂ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ. ಡಿ ಬೀಟ್ಸ್ ಕರ್ನಾಟಕದ ಮಟ್ಟಿಗೆ ಪ್ರತಿಷ್ಠಿತ ಸಂಸ್ಥೆ. ಅದರ ಕಡೆಯಿಂದ ಈಗಾಗಲೇ ಒಂದಷ್ಟು ಹಿಟ್ ಸಿನಿಮಾಗಳು ವಿತರಣೆಯಾಗಿವೆ. ಅಷ್ಟಕ್ಕೂ ಈ ಸಂಸ್ಥೆ ಎಲ್ಲ ದಿಕ್ಕಿನಿಂದಲೂ ಪರಾಮಾರ್ಶಿಸದ ಹೊರತಾಗಿ ಯಾವುದೇ ಸಿನಿಮಾಗಳ ವಿತರಣಾ ಹಕ್ಕುಗಳನ್ನು ಖರೀದಿಸೋದಿಲ್ಲ. ಅಂಥಾದ್ದೊಂದು ಗುಣಮಟ್ಟವನ್ನು ಕಾಯ್ದುಕೊಂಡಿರೋದರಿಂದಲೇ ಆ ಸಂಸ್ಥೆಯ ಕಡೆಯಿಂದ ಬಿಡುಗಡೆಯಾಗೋ ಚಿತ್ರ ಹಿಟ್ ಆಗುತ್ತೆಂಬ ನಂಬಿಕೆ ಮೂಡಿಕೊಂಡಿದೆ. ಇದುವೇ ಬನಾರಸ್ ಬಗೆಗಿನ ನಿರೀಕ್ಷೆ ಮತ್ತಷ್ಟು ನಿಗಿನಿಗಿಸುವಂತೆ ಮಾಡಿರೋದು ಸತ್ಯ.</span></p>
<p style="text-align: justify;"><img loading="lazy" decoding="async" class="alignnone size-medium wp-image-7921" src="https://www.shodhanews.com/wp-content/uploads/2022/10/605c6452-4298-4455-a1e7-27f1a8e8a7c9-800x543.jpg" alt="" width="800" height="543" srcset="https://www.shodhanews.com/wp-content/uploads/2022/10/605c6452-4298-4455-a1e7-27f1a8e8a7c9-800x543.jpg 800w, https://www.shodhanews.com/wp-content/uploads/2022/10/605c6452-4298-4455-a1e7-27f1a8e8a7c9-1024x694.jpg 1024w, https://www.shodhanews.com/wp-content/uploads/2022/10/605c6452-4298-4455-a1e7-27f1a8e8a7c9-768x521.jpg 768w, https://www.shodhanews.com/wp-content/uploads/2022/10/605c6452-4298-4455-a1e7-27f1a8e8a7c9-150x102.jpg 150w, https://www.shodhanews.com/wp-content/uploads/2022/10/605c6452-4298-4455-a1e7-27f1a8e8a7c9-450x305.jpg 450w, https://www.shodhanews.com/wp-content/uploads/2022/10/605c6452-4298-4455-a1e7-27f1a8e8a7c9-1200x814.jpg 1200w, https://www.shodhanews.com/wp-content/uploads/2022/10/605c6452-4298-4455-a1e7-27f1a8e8a7c9.jpg 1280w" sizes="(max-width: 800px) 100vw, 800px" /><span style="font-size: 12pt;">ಇದೀಗ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಬನಾರಸ್ ಬಿಡುಗಡೆಯ ಹಾದಿ ಸುಗಮನವಾಗಿದೆ. ಇನ್ನುಳಿದ ಭಾಷೆಗಳಲ್ಲಿಯೂ ಕೂಡಾ ವಿತರಣಾ ಹಕ್ಕುಗಳನ್ನು ಪಡೆದುಕೊಳ್ಳಲು ಖ್ಯಾತ ಸಂಸ್ಥೆಗಳು ರೇಸಿನಲ್ಲಿವೆ. ದಿನದೊಪ್ಪೊತ್ತಿನಲ್ಲಿಯೇ ಆ ಬಗೆಗಿನ ಒಂದಷ್ಟು ಮಾಹಿತಿಗಳು ಹೊರಬೀಳಲಿವೆ. ಸದ್ಯ ನಾಯಕ ಝೈದ್ ಖಾನ್ ಪರಭಾಷೆಗಳಲ್ಲಿ ಬನಾರಸ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸೋನಲ್ ಮೊಂತೇರೋ ಕೂಡಾ ಅವರಿಗೆ ಜೊತೆಯಾಗಿದ್ದಾರೆ. ಇದರೊಂದಿಗೆ ಟ್ರೈಲರ್ ಮತ್ತು ಹಾಡುಗಳು ಹಬ್ಬಿಸಿದ್ದ ಕ್ರೇಜ್ ಮತ್ತಷ್ಟು ತೀವ್ರಗೊಂಡಂತಾಗಿದೆ. ಇದೆಲ್ಲದರ ನಡುವೆ, ಬಿಡುಗಡೆಯ ಹೊಸ್ತಿಲಿನಲ್ಲಾಗುತ್ತಿರುವ ಸಕಾರಾತ್ಮಕ ಪಲ್ಲಟಗಳಿಂದ ನಿರ್ಮಾಪಕ ತಿಲಕ್ ಬಲ್ಲಾಳ್ ಸೇರಿದಂತೆ ಒಂದಿಡೀ ಚಿತ್ರತಂಡ ಖುಷಿಗೊಂಡಿದೆ.</span></p>
<p>The post <a href="https://www.shodhanews.com/banarasdbeats-2022-10-17/">ಕರುನಾಡಲ್ಲಿ ಅದ್ದೂರಿ ಬಿಡುಗಡೆಯ ಜವಾಬ್ದಾರಿ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಸಿನಿಮಾ ನೋಡಿ ಥ್ರಿಲ್ ಆಯ್ತು ಮುಲಕುಪ್ಪಡಮ್ ಸಂಸ್ಥೆ!</title>
		<link>https://www.shodhanews.com/banaraskeralarelease-2022-10-06/</link>
		
		<dc:creator><![CDATA[Santhosh Bagilagadde]]></dc:creator>
		<pubDate>Thu, 06 Oct 2022 04:06:29 +0000</pubDate>
				<category><![CDATA[ಸಿನಿಮಾ]]></category>
		<category><![CDATA[ಸ್ಪಾಟ್‌ಲೈಟ್]]></category>
		<category><![CDATA[#banaras]]></category>
		<category><![CDATA[#kerala]]></category>
		<category><![CDATA[#zaid khan]]></category>
		<category><![CDATA[malakuppadam filmes]]></category>
		<category><![CDATA[malkuppadam release]]></category>
		<category><![CDATA[sonal montereo]]></category>
		<guid isPermaLink="false">https://www.shodhanews.com/?p=7827</guid>

					<description><![CDATA[<p><img width="720" height="432" src="https://www.shodhanews.com/wp-content/uploads/2022/10/c.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/c.jpg 720w, https://www.shodhanews.com/wp-content/uploads/2022/10/c-150x90.jpg 150w, https://www.shodhanews.com/wp-content/uploads/2022/10/c-450x270.jpg 450w" sizes="(max-width: 720px) 100vw, 720px" />ದಿನದಿಂದ ದಿನಕ್ಕೆ ಬನಾರಸ್ ಕ್ರೇಜ್ ದೇಶದ ಉದ್ದಗಲಕ್ಕೂ ವ್ಯಾಪಿಸಿಕೊಳ್ಳುತ್ತಿದೆ. ಝೈದ್ ಖಾನ್ ಈ ಸಿನಿಮಾ ಮೂಲಕ ಮೊದಲ ಬಾರಿ ನಾಯಕನಾಗಿ ಲಾಂಚ್ ಆಗುತ್ತಿದ್ದಾರೆಂಬುದನ್ನೂ ಮರೆಸುವಂತೆ ಬನಾರಸ್ ಪ್ರಭೆ ಮಿರುಗುತ್ತಿದೆ. ಇದೀಗ ಎತ್ತ ಕಣ್ಣು ಹಾಯಿಸಿದರೂ, ಅಷ್ಟ ದಿಕ್ಕುಗಳಲ್ಲಿಯೂ ಬನಾರಸ್ ಸೂಪರ್ ಹಿಟ್ಟಾಗೋದು ಗ್ಯಾರೆಂಟಿ ಎಂಬಂಥಾ ವಾತಾವರಣ ಢಾಳಾಗಿ ಪಡಿಮೂಡಿಕೊಂಡಿದೆ. ಇಂಥಾ ಘಳಿಗೆಯಲ್ಲಿಯೇ ಚಿತ್ರತಂಡದ ಕಡೆಯಿಂದ ಖುಷಿಯ ಸಂಗತಿಯೊಂದು ಜಾಹೀರಾಗಿದೆ. ಕೇರಳದ ಪ್ರಖ್ಯಾತ ವಿತರಣಾ ಸಂಸ್ಥೆಯಾದ ಮುಲಕುಪ್ಪಡಮ್, ಬನಾರಸ್‌ನ ವಿತರಣಾ ಹಕ್ಕುಗಳನ್ನು ಖರೀದಿಸಿದೆ. ಈಗಾಗಲೇ ಹಲವಾರು ಹಿಟ್ ಸಿನಿಮಾಗಳನ್ನು [...]</p>
<p>The post <a href="https://www.shodhanews.com/banaraskeralarelease-2022-10-06/">ಸಿನಿಮಾ ನೋಡಿ ಥ್ರಿಲ್ ಆಯ್ತು ಮುಲಕುಪ್ಪಡಮ್ ಸಂಸ್ಥೆ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="720" height="432" src="https://www.shodhanews.com/wp-content/uploads/2022/10/c.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/c.jpg 720w, https://www.shodhanews.com/wp-content/uploads/2022/10/c-150x90.jpg 150w, https://www.shodhanews.com/wp-content/uploads/2022/10/c-450x270.jpg 450w" sizes="(max-width: 720px) 100vw, 720px" /><p style="text-align: justify;"><span style="font-size: 12pt;"><span style="color: #993300;"><strong><span style="font-size: 18pt;">ದಿ</span></strong></span>ನದಿಂದ ದಿನಕ್ಕೆ ಬನಾರಸ್ ಕ್ರೇಜ್ ದೇಶದ ಉದ್ದಗಲಕ್ಕೂ ವ್ಯಾಪಿಸಿಕೊಳ್ಳುತ್ತಿದೆ. ಝೈದ್ ಖಾನ್ ಈ ಸಿನಿಮಾ ಮೂಲಕ ಮೊದಲ ಬಾರಿ ನಾಯಕನಾಗಿ ಲಾಂಚ್ ಆಗುತ್ತಿದ್ದಾರೆಂಬುದನ್ನೂ ಮರೆಸುವಂತೆ ಬನಾರಸ್ ಪ್ರಭೆ ಮಿರುಗುತ್ತಿದೆ. ಇದೀಗ ಎತ್ತ ಕಣ್ಣು ಹಾಯಿಸಿದರೂ, ಅಷ್ಟ ದಿಕ್ಕುಗಳಲ್ಲಿಯೂ ಬನಾರಸ್ ಸೂಪರ್ ಹಿಟ್ಟಾಗೋದು ಗ್ಯಾರೆಂಟಿ ಎಂಬಂಥಾ ವಾತಾವರಣ ಢಾಳಾಗಿ ಪಡಿಮೂಡಿಕೊಂಡಿದೆ. ಇಂಥಾ ಘಳಿಗೆಯಲ್ಲಿಯೇ ಚಿತ್ರತಂಡದ ಕಡೆಯಿಂದ ಖುಷಿಯ ಸಂಗತಿಯೊಂದು ಜಾಹೀರಾಗಿದೆ. ಕೇರಳದ ಪ್ರಖ್ಯಾತ ವಿತರಣಾ ಸಂಸ್ಥೆಯಾದ ಮುಲಕುಪ್ಪಡಮ್, ಬನಾರಸ್‌ನ ವಿತರಣಾ ಹಕ್ಕುಗಳನ್ನು ಖರೀದಿಸಿದೆ. ಈಗಾಗಲೇ ಹಲವಾರು ಹಿಟ್ ಸಿನಿಮಾಗಳನ್ನು ವಿತರಿಸಿರುವ ಹೆಗ್ಗಳಿಕೆ ಹೊಂದಿರುವ ಈ ಸಂಸ್ಥೆಯ ಮೂಲಕ ಕೇರಳದಾದ್ಯಂತ ನವೆಂಬರ್ ನಾಲಕ್ಕರಂದು ಬನಾರಸ್ ಬಿಡುಗಡೆಗೊಳ್ಳಲಿದೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-7832" src="https://www.shodhanews.com/wp-content/uploads/2022/10/bana-800x543.jpg" alt="" width="800" height="543" srcset="https://www.shodhanews.com/wp-content/uploads/2022/10/bana-800x543.jpg 800w, https://www.shodhanews.com/wp-content/uploads/2022/10/bana-1024x694.jpg 1024w, https://www.shodhanews.com/wp-content/uploads/2022/10/bana-768x521.jpg 768w, https://www.shodhanews.com/wp-content/uploads/2022/10/bana-150x102.jpg 150w, https://www.shodhanews.com/wp-content/uploads/2022/10/bana-450x305.jpg 450w, https://www.shodhanews.com/wp-content/uploads/2022/10/bana-1200x814.jpg 1200w, https://www.shodhanews.com/wp-content/uploads/2022/10/bana.jpg 1280w" sizes="(max-width: 800px) 100vw, 800px" /><span style="font-size: 12pt;">ತೋಮಿಚನ್ ಮುಲಕುಪ್ಪಡಮ್ ಅಂತಲೇ ದೇಶಾದ್ಯಂತ ಉದ್ಯಮಿಯಾಗಿ ಹೆಸರುವಾಸಿಯಾಗಿರುವವರು ತೋಮಿಚನ್ ಮಲಕುಪ್ಪಡಮ್. ಅವರು ಕೇರಳದಲ್ಲಿ ನಿರ್ಮಾಪಕರಾಗಿಯೂ ಯಶಸ್ವಿಯಾಗಿದ್ದಾರೆ. ಮುಲಕುಪ್ಪಡಮ್ ಸಂಸ್ಥೆಯನ್ನು ತೆರೆದಿದ್ದ ತೋಮಿಚನ್, ಮಮ್ಮುಟ್ಟಿ ಮುಂತಾದವರು ನಟಿಸಿರುವ ಚಿತ್ರಗಳೂ ಸೇರಿದಂತೆ ಒಂದಷ್ಟು ಹಿಟ್ ಸಿನಿಮಾಗಳ ವಿತರಕರಾಗಿಯೂ ಗೆದ್ದಿದ್ದಾರೆ. ವಿಶೇಷವೆಂದರೆ, ತೋಮಿಚನ್ ಪ್ರಧಾನವಾಗಿ ಸಿನಿಮ ಆವೊಂದರ ಕಂಟೆಂಟು ಮತ್ತು ಕ್ಲಾಲಿಟಿಯ ಮಾನದಂಡವನ್ನು ಎಂದಿಗೂ ಸಡಿಲಗೊಳಿಸೋದಿಲ್ಲ. ಈ ಕಾರಣದಿಂದಲೇ ಅವರೊಂದು ಸಿನಿಮಾ ಒಡಂಬಡಿಕೆ ಮಾಡಿಕೊಂಡರೆ, ಅದು ವಿಶೇಷವಾಗಿರುತ್ತದೆಂಬ ನಂಬಿಕೆ ಅಲ್ಲಿನ ಪ್ರೇಕ್ಷಕರಲ್ಲಿದೆ.</span></p>
<p style="text-align: justify;"><img loading="lazy" decoding="async" class="alignnone wp-image-7833" src="https://www.shodhanews.com/wp-content/uploads/2022/10/mcms.jpg" alt="" width="1024" height="608" srcset="https://www.shodhanews.com/wp-content/uploads/2022/10/mcms.jpg 620w, https://www.shodhanews.com/wp-content/uploads/2022/10/mcms-150x89.jpg 150w, https://www.shodhanews.com/wp-content/uploads/2022/10/mcms-450x267.jpg 450w" sizes="(max-width: 1024px) 100vw, 1024px" /><span style="font-size: 12pt;">ಇಂಥಾ ಸಂಸ್ಥೆ ಬಹುವಾಗಿ ಮೆಚ್ಚಿಕೊಂಡು ವಿತರಣಾ ಹಕ್ಕು ಖರೀದಿಸಿದೆ ಎಂಬುದೇ ಬನಾರಸ್ ಮೂಡಿ ಬಂದಿರುವ ರೀತಿಗೆ ಮತ್ತು ಅದರ ಗುಣಮಟ್ಟಕ್ಕೆ ಸಾಕ್ಷಿ. ಈ ಕಾರಣದಿಂದಲೇ ಬನಾರಸ್ ಬಗ್ಗೆ ಕೇಳದಾದ್ಯಂತ ವ್ಯಾಪಕ ಕುತೂಹಲ ಮೂಡಿಕೊಳ್ಳಲಾರಂಭಿಸಿದೆ. ಇದೀಗ ಮಲಕುಪ್ಪಡಂ ಸಂಸ್ಥೆ ಖರೀದಿಸಿದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗುತ್ತದೆಂಬ ನಂಬಿಕೆಯೂ ಅಲ್ಲಿ ಮೂಡಿಕೊಂಡಿದೆ. ಇದೆಲ್ಲವೂ ಬನಾರಸ್ ಚಿತ್ರತಂಡದ ಪಾಲಿಗೆ ನಿಜಕ್ಕೂ ಖುಷಿಯ ಸಂಗತಿ. ಸದ್ಯ ಮುಂಬೈನಲ್ಲಿ ಬೀಡುಬಿಟ್ಟು, ಸಂದರ್ಶನಗಳಲ್ಲಿ ಭಾಗಿಯಾಗಿರುವ ಝೈದ್ ಖಾನ್ ಕೂಡಾ ಈ ವಿದ್ಯಮಾನದಿಂದ ಖುಷಿಗೊಂಡಿದ್ದಾರೆ. ನಿರ್ಮಾಪಕರಾದ ತಿಲಕ್ ರಾಜ್ ಬಲ್ಲಾಳ್ ಸೇರಿದಂತೆ ಚಿತ್ರತಂಡವೆಲ್ಲ ಅದೇ ಹುರುಪಿನೊಂದಿಗೆ ಬನಾರಸ್ ಅನ್ನು ಬಿಡುಗಡೆಗೆ ಸಜ್ಜುಗೊಳಿಸುವತ್ತ ಗಮನ ಕೇಂದ್ರೀಕರಿಸಿದೆ.</span></p>
<p style="text-align: justify;"><span style="font-size: 12pt;"><img loading="lazy" decoding="async" class="alignnone size-medium wp-image-7834" src="https://www.shodhanews.com/wp-content/uploads/2022/10/zaid2-800x499.jpg" alt="" width="800" height="499" srcset="https://www.shodhanews.com/wp-content/uploads/2022/10/zaid2-800x499.jpg 800w, https://www.shodhanews.com/wp-content/uploads/2022/10/zaid2-1024x639.jpg 1024w, https://www.shodhanews.com/wp-content/uploads/2022/10/zaid2-768x479.jpg 768w, https://www.shodhanews.com/wp-content/uploads/2022/10/zaid2-150x94.jpg 150w, https://www.shodhanews.com/wp-content/uploads/2022/10/zaid2-450x281.jpg 450w, https://www.shodhanews.com/wp-content/uploads/2022/10/zaid2.jpg 1200w" sizes="(max-width: 800px) 100vw, 800px" /> </span><span style="font-size: 12pt;">ಇದೀಗ ಬೇರೆ ಭಾಷೆಗಳಲ್ಲಿಯೂ ಬನಾರಸ್ ವಿತರಣಾ ಹಕ್ಕು ಖರೀದಿಸಲು ಅನೇಕ ಸಂಸ್ಥೆಗಳು ಉತ್ಸುಕತೆ ತೋರಿಸುತ್ತಿವೆ. ಯಾವಾಗ ಮಾಯಗಂಗೆ ಎಂಬ ಹಾಡು ನಾನಾ ಭಾಷೆಗಳಲ್ಲಿ ಬಿಡುಗಡೆಯಾಯ್ತೋ, ಆವಾಗಿನಿಂದಲೇ ಎಲ್ಲಡೆಗಳಲ್ಲಿ ಬನಾರಸ್ ಕ್ರೇಜ್ ತೀವ್ರಗೊಂಡಿತ್ತು. ವಾರದ ಹಿಂದೆ ರಿಲೀಸ್ ಆಗಿದ್ದ ಟ್ರೈಲರ್ ಅಂತೂ ಆ ಕ್ರೇಜ್ ಅನ್ನು ಮತ್ತಷ್ಟು ತೀವ್ರವಾಗಿಸಿತ್ತು. ಹೀಗೆ ಬನಾರಸ್ ಹವಾ ಈಗ ದೇಶಾದ್ಯಂತ ಹಬ್ಬಿಕೊಂಡಿದೆ. ಬಿಡುಗಡೆಯ ಕ್ಷಣಗಳು ಹತ್ತಿರಾಗುತ್ತಿರುವ ಈ ಘಳಿಗೆಯಲ್ಲಿ ಇದೊಂದು ರೋಮಾಂಚಕ ಬೆಳವಣಿಗೆ. ಅದರಲ್ಲಿಯೂ ಝೈದ್ ಖಾನ್ ನವನಾಯಕನೆಂಬ ವಿಚಾರವೇ ಮರೆಯಾಗುವಂತೆ ಅವರ ಬಗ್ಗೆ ಮೆಚ್ಚುಗೆ ಪಸರಿಸಿಕೊಳ್ಳುತ್ತಿದೆ. ಈಗಿರುವ ವಾತಾವರಣವನ್ನು ಗಮನಿಸಿದರೆ, ಬನಾರಸ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿ, ಝೈದ್ ಖಾನ್ ಮೊದಲ ಚಿತ್ರದಲ್ಲಿಯೇ ಮಹಾ ಗೆಲುವಿನ ರೂವಾರಿಯಾಗೋ ಕುರುಹುಗಳು ನಿಖರವಾಗಿ ಗೋಚರಿಸುತ್ತಿವೆ.</span></p>
<p>The post <a href="https://www.shodhanews.com/banaraskeralarelease-2022-10-06/">ಸಿನಿಮಾ ನೋಡಿ ಥ್ರಿಲ್ ಆಯ್ತು ಮುಲಕುಪ್ಪಡಮ್ ಸಂಸ್ಥೆ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಬನಾರಸ್ ಜೋಡಿ ಬಾಂಬೆಯಲ್ಲಿ ಬೀಡು ಬಿಟ್ಟಿದ್ದೇಕೆ?</title>
		<link>https://www.shodhanews.com/banaraszaidkhan-2022-10-04/</link>
		
		<dc:creator><![CDATA[Santhosh Bagilagadde]]></dc:creator>
		<pubDate>Tue, 04 Oct 2022 16:36:06 +0000</pubDate>
				<category><![CDATA[ಸಿನಿಮಾ]]></category>
		<category><![CDATA[ಸ್ಪಾಟ್‌ಲೈಟ್]]></category>
		<category><![CDATA[#banaras]]></category>
		<category><![CDATA[#zaid khan]]></category>
		<category><![CDATA[sonal montereo]]></category>
		<guid isPermaLink="false">https://www.shodhanews.com/?p=7771</guid>

					<description><![CDATA[<p><img width="1280" height="720" src="https://www.shodhanews.com/wp-content/uploads/2022/10/3246cc5d-f95c-4491-b917-b4b4eb395953.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/3246cc5d-f95c-4491-b917-b4b4eb395953.jpg 1280w, https://www.shodhanews.com/wp-content/uploads/2022/10/3246cc5d-f95c-4491-b917-b4b4eb395953-800x450.jpg 800w, https://www.shodhanews.com/wp-content/uploads/2022/10/3246cc5d-f95c-4491-b917-b4b4eb395953-1024x576.jpg 1024w, https://www.shodhanews.com/wp-content/uploads/2022/10/3246cc5d-f95c-4491-b917-b4b4eb395953-768x432.jpg 768w, https://www.shodhanews.com/wp-content/uploads/2022/10/3246cc5d-f95c-4491-b917-b4b4eb395953-150x84.jpg 150w, https://www.shodhanews.com/wp-content/uploads/2022/10/3246cc5d-f95c-4491-b917-b4b4eb395953-450x253.jpg 450w, https://www.shodhanews.com/wp-content/uploads/2022/10/3246cc5d-f95c-4491-b917-b4b4eb395953-1200x675.jpg 1200w" sizes="(max-width: 1280px) 100vw, 1280px" />ಬಹುನಿರೀಕ್ಷಿತ ಬನಾರಸ್ ಚಿತ್ರ ಬಿಡುಗಡೆಯಾಗಲು ತಿಂಗಳಷ್ಟೇ ಬಾಕಿ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಒಂದಿಡೀ ಚಿತ್ರತಂಡ ಪ್ರಚಾರ ವೈಖರಿಯನ್ನು ತೀವ್ರವಾಗಿಸಿದೆ. ಅದರಲ್ಲಿಯೂ ವಿಶೇಷವಾಗಿ, ನಾಯಕ ಝೈದ್ ಖಾನ್ ಅಂತೂ ಪಕ್ಕಾ ಆಕ್ಟೀವ್ ಆಗಿ ಸಿನಿಮಾವನ್ನು ಜನಮಾನಸಕ್ಕೆ ಹತ್ತಿರಾಗಿಸಲು ಏನೇನು ಬೇಕೋ ಅದೆಲ್ಲವನ್ನೂ ಬಲು ಆಸ್ಥೆಯಿಂದಲೇ ಮಾಡುತ್ತಿದ್ದಾರೆ. ಇದೊಂದು ಪ್ಯಾನಿಂಡಿಯಾ ಸಿನಿಮಾ. ಆದರೆ ಝೈದ್ ಖಾನ್ ಆರಂಭದಿಂದಲೂ ಪ್ರಧಾನವಾಗಿ ಗಮನ ಹರಿಸಿದ್ದು ಕರುನಾಡಲ್ಲಿ ಬನಾರಸ್ ಅನ್ನು ನೆಲೆಗಾಣಿಸುವ ನಿಟ್ಟಿನಲ್ಲಿ ಮಾತ್ರ. ಹಾಗೆ ಸಾಂಗ್ ರಿಲೀಸ್, ಟ್ರೈಲರ್ ಲಾಂಚ್ ಅಂತೆಲ್ಲ ಖುದ್ದಾಗಿ [...]</p>
<p>The post <a href="https://www.shodhanews.com/banaraszaidkhan-2022-10-04/">ಬನಾರಸ್ ಜೋಡಿ ಬಾಂಬೆಯಲ್ಲಿ ಬೀಡು ಬಿಟ್ಟಿದ್ದೇಕೆ?</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1280" height="720" src="https://www.shodhanews.com/wp-content/uploads/2022/10/3246cc5d-f95c-4491-b917-b4b4eb395953.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/3246cc5d-f95c-4491-b917-b4b4eb395953.jpg 1280w, https://www.shodhanews.com/wp-content/uploads/2022/10/3246cc5d-f95c-4491-b917-b4b4eb395953-800x450.jpg 800w, https://www.shodhanews.com/wp-content/uploads/2022/10/3246cc5d-f95c-4491-b917-b4b4eb395953-1024x576.jpg 1024w, https://www.shodhanews.com/wp-content/uploads/2022/10/3246cc5d-f95c-4491-b917-b4b4eb395953-768x432.jpg 768w, https://www.shodhanews.com/wp-content/uploads/2022/10/3246cc5d-f95c-4491-b917-b4b4eb395953-150x84.jpg 150w, https://www.shodhanews.com/wp-content/uploads/2022/10/3246cc5d-f95c-4491-b917-b4b4eb395953-450x253.jpg 450w, https://www.shodhanews.com/wp-content/uploads/2022/10/3246cc5d-f95c-4491-b917-b4b4eb395953-1200x675.jpg 1200w" sizes="(max-width: 1280px) 100vw, 1280px" /><p style="text-align: justify;"><span style="font-size: 12pt;"><span style="color: #993300;"><strong><span style="font-size: 18pt;">ಬ</span></strong></span>ಹುನಿರೀಕ್ಷಿತ ಬನಾರಸ್ ಚಿತ್ರ ಬಿಡುಗಡೆಯಾಗಲು ತಿಂಗಳಷ್ಟೇ ಬಾಕಿ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಒಂದಿಡೀ ಚಿತ್ರತಂಡ ಪ್ರಚಾರ ವೈಖರಿಯನ್ನು ತೀವ್ರವಾಗಿಸಿದೆ. ಅದರಲ್ಲಿಯೂ ವಿಶೇಷವಾಗಿ, ನಾಯಕ ಝೈದ್ ಖಾನ್ ಅಂತೂ ಪಕ್ಕಾ ಆಕ್ಟೀವ್ ಆಗಿ ಸಿನಿಮಾವನ್ನು ಜನಮಾನಸಕ್ಕೆ ಹತ್ತಿರಾಗಿಸಲು ಏನೇನು ಬೇಕೋ ಅದೆಲ್ಲವನ್ನೂ ಬಲು ಆಸ್ಥೆಯಿಂದಲೇ ಮಾಡುತ್ತಿದ್ದಾರೆ. ಇದೊಂದು ಪ್ಯಾನಿಂಡಿಯಾ ಸಿನಿಮಾ. ಆದರೆ ಝೈದ್ ಖಾನ್ ಆರಂಭದಿಂದಲೂ ಪ್ರಧಾನವಾಗಿ ಗಮನ ಹರಿಸಿದ್ದು ಕರುನಾಡಲ್ಲಿ ಬನಾರಸ್ ಅನ್ನು ನೆಲೆಗಾಣಿಸುವ ನಿಟ್ಟಿನಲ್ಲಿ ಮಾತ್ರ. ಹಾಗೆ ಸಾಂಗ್ ರಿಲೀಸ್, ಟ್ರೈಲರ್ ಲಾಂಚ್ ಅಂತೆಲ್ಲ ಖುದ್ದಾಗಿ ತಾವೇ ಎಲ್ಲದರ ದೇಖಾರೇಖಿ ನೋಡಿಕೊಂಡಿದ್ದ ಝೈದ್, ಇದೀಗ ಉಳಿದ ಆರು ಭಾಷೆಗಳಲ್ಲಿ ಬನಾರಸ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಅದರ ಭಾಗವಾಗಿಯೇ ನಾಯಕಿ ಸೋನಲ್ ಮೊಂತೇರೋ ಜೊತೆಗೂಡಿ ಬಾಂಬೆಯಲ್ಲಿ ಬೀಡುಬಿಟ್ಟಿದ್ದಾರೆ!</span></p>
<p style="text-align: justify;"><img loading="lazy" decoding="async" class="alignnone wp-image-7776" src="https://www.shodhanews.com/wp-content/uploads/2022/10/b4dd4b5b-37bb-4362-855b-11370e92f6db-401x600.jpg" alt="" width="1024" height="1533" srcset="https://www.shodhanews.com/wp-content/uploads/2022/10/b4dd4b5b-37bb-4362-855b-11370e92f6db-401x600.jpg 401w, https://www.shodhanews.com/wp-content/uploads/2022/10/b4dd4b5b-37bb-4362-855b-11370e92f6db-513x768.jpg 513w, https://www.shodhanews.com/wp-content/uploads/2022/10/b4dd4b5b-37bb-4362-855b-11370e92f6db-768x1150.jpg 768w, https://www.shodhanews.com/wp-content/uploads/2022/10/b4dd4b5b-37bb-4362-855b-11370e92f6db-150x225.jpg 150w, https://www.shodhanews.com/wp-content/uploads/2022/10/b4dd4b5b-37bb-4362-855b-11370e92f6db-450x674.jpg 450w, https://www.shodhanews.com/wp-content/uploads/2022/10/b4dd4b5b-37bb-4362-855b-11370e92f6db.jpg 855w" sizes="(max-width: 1024px) 100vw, 1024px" /><span style="font-size: 12pt;">ಹೀಗೆ ಬಾಂಬೆಗೆ ತೆರಳಿರುವ ಝೈದ್ ಖಾನ್ ಮತ್ತು ಸೋನಲ್ ಮೊಂತೇರೋ ಬಿಡುವಿರದಂತೆ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈಗಾಗಲೇ ಕರ್ನಾಟಕದ ತುಂಬೆಲ್ಲ ಬನಾರಸ್ ಬಗೆಗಿನ ಕುತೂಹಲ ವ್ಯಾಪಿಸಿಕೊಂಡಿದೆಯಲ್ಲಾ? ಅದು ಅಷ್ಟೇ ವೇಗವಾಗಿ ಪರಭಾಷೆಗಳಿಗೂ ಹಬ್ಬಿಕೊಂಡಿದೆ. ರಾಷ್ಟ್ರ ಮಟ್ಟದಲ್ಲಿ ಬನಾರಸ್‌ನ ಪ್ರಭೆ ಹಬ್ಬಿಕೊಂಡಿದೆ ಎಂದರೂ ಅತಿಶಯವೇನಲ್ಲ. ಸದ್ಯ ಜೈದ್ ಖಾನ್ ಮತ್ತು ಸೋನಲ್‌ರ ಸಂದರ್ಶನ ಮಾಡಲು ಮಾಧ್ಯಮದ ಮಂದಿ ತರಾತುರಿಯಲ್ಲಿರೋದೇ ಈ ಸಿನಿಮಾ ಸೃಷ್ಟಿಸಿರುವ ಕ್ರೇಜ್‌ಗೊಂದು ತಾಜಾ ಉದಾಹರಣೆ. ಇಂಥಾ ಸಂದರ್ಶನಗಳಲ್ಲಿ ಬನಾರಸ್ ಬಗ್ಗೆ ಪ್ರೇಕ್ಷಕ ವಲಯದಲ್ಲಿ ಪಡಿಮೂಡಿಕೊಂಡಿರುವ ಭರವಸೆಯೆಲ್ಲವೂ ಧ್ವನಿಸುತ್ತಿವೆ; ಪ್ರತಿಫಲಿಸುತ್ತಿವೆ.</span></p>
<p style="text-align: justify;"><span style="font-size: 12pt;"><img loading="lazy" decoding="async" class="alignnone size-medium wp-image-7777" src="https://www.shodhanews.com/wp-content/uploads/2022/10/5f964e52-524c-4f9a-9d7d-f9ed31aea120-800x527.jpg" alt="" width="800" height="527" srcset="https://www.shodhanews.com/wp-content/uploads/2022/10/5f964e52-524c-4f9a-9d7d-f9ed31aea120-800x527.jpg 800w, https://www.shodhanews.com/wp-content/uploads/2022/10/5f964e52-524c-4f9a-9d7d-f9ed31aea120-1024x674.jpg 1024w, https://www.shodhanews.com/wp-content/uploads/2022/10/5f964e52-524c-4f9a-9d7d-f9ed31aea120-768x506.jpg 768w, https://www.shodhanews.com/wp-content/uploads/2022/10/5f964e52-524c-4f9a-9d7d-f9ed31aea120-150x99.jpg 150w, https://www.shodhanews.com/wp-content/uploads/2022/10/5f964e52-524c-4f9a-9d7d-f9ed31aea120-450x296.jpg 450w, https://www.shodhanews.com/wp-content/uploads/2022/10/5f964e52-524c-4f9a-9d7d-f9ed31aea120.jpg 1080w" sizes="(max-width: 800px) 100vw, 800px" /> </span><span style="font-size: 12pt;">ಸದ್ಯ ಇಂತಾ ಸಕಾರಾತ್ಮಕ ವಿದ್ಯಮಾನ ಝೈದ್ ಖಾನ್‌ರೊಳಗೆ ಹೊಸಾ ಚೈತನ್ಯ ತುಂಬಿದಂತಿದೆ. ಬಾಂಬೆಯ ನಂತರದಲ್ಲಿ ಇನ್ನುಳಿದ ಒಂದಷ್ಟು ಭಾಷೆಗಳಲ್ಲಿಯೂ ವೇಗವಾಗಿ ಮಾಧಯಮ ಮಂದಿಯನ್ನು ಮುಖಾಮುಖಿಯಾಗಲು ಝೈದ್ ಉತ್ಸುಕರಾಗಿದ್ದಾರೆ. ಸೋನಲ್ ಕೂಡಾ ಅಂಥಾದ್ದೇ ಲವಲವಿಕೆಯಿಂದ ಸಾಥ್ ಕೊಡುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳು ಮಾತ್ರವೇ ಬಾಕಿ ಉಳಿದಿರೋದರಿಂದ, ಸಂದರ್ಶನವನ್ನೆಲ್ಲ ಬೇಗನೆ ಮುಗಿಸಿಕೊಂಡು ಮತ್ತೆ ಕರ್ನಾಟಕಕ್ಕೆ ಮರಳುವ ಇಂಗಿತ ಝೈದ್‌ರೊಳಗಿದೆ. ಏನನ್ನೇ ಮಾಡಿದರೂ ಪಕ್ಕಾ ತಯಾರಿಯೊಂದಿಗೆ, ಯೋಜನೆಗಳ ಪ್ರಕಾರವೇ ನಡೆಸೋದು ಝೈದ್ ಸ್ಪೆಷಾಲಿಟಿ. ಸಂದರ್ಶನಗಳ ವಿಚಾರದಲ್ಲಿಯೂ ಅಷ್ಟೇ ಅಚ್ಚುಕಟ್ಟಾಗಿ ಪ್ಲಾನು ಮಾಡಿಕೊಂಡಿರುವ ಅವರು, ಹೊಸಾ ಬಗೆಯಲ್ಲಿ ಬನಾರಸ್ ಅನ್ನು ಮತ್ತಷ್ಟು ಜನರಿಗೆ ತಲುಪಿಸುವ ಆಲೋಚನೆಯಲ್ಲಿದ್ದಾರೆ.</span></p>
<p style="text-align: justify;"><img loading="lazy" decoding="async" class="alignnone wp-image-7778" src="https://www.shodhanews.com/wp-content/uploads/2022/10/0bfc8b40-9d25-40d8-a2dd-8c7a7c83500b-405x600.jpg" alt="" width="1024" height="1519" srcset="https://www.shodhanews.com/wp-content/uploads/2022/10/0bfc8b40-9d25-40d8-a2dd-8c7a7c83500b-405x600.jpg 405w, https://www.shodhanews.com/wp-content/uploads/2022/10/0bfc8b40-9d25-40d8-a2dd-8c7a7c83500b-518x768.jpg 518w, https://www.shodhanews.com/wp-content/uploads/2022/10/0bfc8b40-9d25-40d8-a2dd-8c7a7c83500b-768x1139.jpg 768w, https://www.shodhanews.com/wp-content/uploads/2022/10/0bfc8b40-9d25-40d8-a2dd-8c7a7c83500b-150x222.jpg 150w, https://www.shodhanews.com/wp-content/uploads/2022/10/0bfc8b40-9d25-40d8-a2dd-8c7a7c83500b-450x667.jpg 450w, https://www.shodhanews.com/wp-content/uploads/2022/10/0bfc8b40-9d25-40d8-a2dd-8c7a7c83500b.jpg 863w" sizes="(max-width: 1024px) 100vw, 1024px" /><span style="font-size: 12pt;">ವಾರದ ಹಿಂದಷ್ಟೇ ಬನಾರಸ್ ಟ್ರೈಲರ್ ಲಾಂಚ್ ಆಗಿತ್ತು. ಅದರಲ್ಲಿ ಸಿಕ್ಕಿದ್ದ ಕಥೆಯ ಹೊಳಹು ಮತ್ತು ಅದಕ್ಕಾಗಿ ಝೈದ್ ಮಾಡಿಕೊಂಡಿರಬಹುದಾದ ತಯಾರಿಗಳ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರ ಫಲವಾಗಿಯೇ ಸದರಿ ಟ್ರೈಲರ್ ಮಿಲಿಯನ್ನುಗಟ್ಟಲೆ ವೀಕ್ಷಣೆಯೊಂದಿಗೆ ಮುಂದುವರೆಯುತ್ತಿದೆ. ಅದ್ಯದ ಮಟ್ಟಿಗೆ ಅದೊಂದು ಟ್ರೆಂಡಿಂಗ್‌ನಲ್ಲಿರೋ ಟ್ರೈಲರ್. ಇಂಥಾ ಅಮೋಘ ಪ್ರತಿಕ್ರಿಯೆಗಳು ಕನ್ನಡಕ್ಕೆ ಮಾತ್ರವೇ ಸೀಮಿತವಾಗಿಲ್ಲ; ಅದು ಕರುನಾಡಿನ ಗಡಿದಾಟಿ ಉಳಿದೊಂದಷ್ಟು ಭಾಷೆಗಳಿಗೂ ಪಸರಿಸಿಕೊಂಡಿದೆ. ಓರ್ವ ಹೊಸಾ ಹೀರೋ ಲಾಂಚ್ ಆಗುತ್ತಿರುವ ಬನಾರಸ್, ಪರಭಾಷಾ ಚಿತ್ರಪ್ರೇಮಿಗಳ ಮನಗೆಲ್ಲುವಲ್ಲಿಯೂ ಯಶ ಕಂಡಿದೆ. ಅಷ್ಟರಮಟ್ಟಿಗೆ ನಿರ್ದೇಶಕ ಜಯತೀರ್ಥ ಅವರ ಶ್ರಮವೂ ಸಾರ್ಥಕ್ಯ ಕಂಡಿದೆ. ಅಂದಹಾಗೆ, ಈ ಚಿತ್ರ ಇದೇ ನವೆಂಬರ್ ನಾಲಕ್ಕರಂದು ಬಿಡುಗಡೆಗೊಳ್ಳಲಿದೆ.</span></p>
<p>The post <a href="https://www.shodhanews.com/banaraszaidkhan-2022-10-04/">ಬನಾರಸ್ ಜೋಡಿ ಬಾಂಬೆಯಲ್ಲಿ ಬೀಡು ಬಿಟ್ಟಿದ್ದೇಕೆ?</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ನವನಾಯಕ ಝೈದ್ ಖಾನ್ ಬಗ್ಗೆ ನಿಗಿನಿಗಿಸಿತು ನಿರೀಕ್ಷೆ!</title>
		<link>https://www.shodhanews.com/banaras-2022-10-03/</link>
		
		<dc:creator><![CDATA[Santhosh Bagilagadde]]></dc:creator>
		<pubDate>Mon, 03 Oct 2022 15:13:45 +0000</pubDate>
				<category><![CDATA[ಸಿನಿಮಾ]]></category>
		<category><![CDATA[ಸ್ಪಾಟ್‌ಲೈಟ್]]></category>
		<category><![CDATA[#banaras]]></category>
		<category><![CDATA[#jayatheertha]]></category>
		<category><![CDATA[#sonal monterio]]></category>
		<category><![CDATA[#zaid khan]]></category>
		<guid isPermaLink="false">https://www.shodhanews.com/?p=7728</guid>

					<description><![CDATA[<p><img width="720" height="432" src="https://www.shodhanews.com/wp-content/uploads/2022/10/d2f8b50a-f5d3-40ed-95e1-5f8dae3e94d4.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/d2f8b50a-f5d3-40ed-95e1-5f8dae3e94d4.jpg 720w, https://www.shodhanews.com/wp-content/uploads/2022/10/d2f8b50a-f5d3-40ed-95e1-5f8dae3e94d4-150x90.jpg 150w, https://www.shodhanews.com/wp-content/uploads/2022/10/d2f8b50a-f5d3-40ed-95e1-5f8dae3e94d4-450x270.jpg 450w" sizes="(max-width: 720px) 100vw, 720px" />ಕನ್ನಡ ಚಿತ್ರರಂಗದ ಪಾಲಿಗೀಗ ಅಕ್ಷರಶಃ ಸಕಾರಾತ್ಮಕ ಪರ್ವವೊಂದು ಆರಂಭವಾಗಿದೆ. ಇದೀಗ ಚಿತ್ರರಂಗದತ್ತ ತಣ್ಣಗೊಮ್ಮೆ ಕಣ್ಣು ಹಾಯಿಸಿದರೆ ಹಾಯೆನಿಸುವಂಥಾ ವಾತಾವರಣವೇ ಮೇಳೈಸಿಕೊಂಡಿದೆ. ಬಿಡುಗಡೆಗೆ ಸಜ್ಜಾಗಿ ನಿಂತಿರುವ ಒಂದಷ್ಟು ಚಿತ್ರಗಳನ್ನು ಗಮನಿಸಿದರಂತೂ, ಒಂದರ ಹಿಂದೊಂದರಂತೆ ಹಿಟ್ ಆಗಬಲ್ಲ ಸಿನಿಮಾಗಳೇ ಸರತಿಯಲ್ಲಿ ನಿಂತಂತಿವೆ. ವಿಶೇಷವೆಂದರೆ, ಆ ಸಾಲಿನಲ್ಲಿ ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಕೂಡಾ ಸೇರಿಕೊಂಡಿದೆ. ಜಯತೀರ್ಥ ನಿರ್ದೇಶನದ ಈ ಚಿತ್ರ ಈಗಾಗಲೇ ಟ್ರೈಲರ್‌ನೊಂದಿಗೆ ವ್ಯಾಪಕ ಪ್ರಚಾರ, ಅದಕ್ಕೆ ತಕ್ಕುದಾದ ನಿರೀಕ್ಷೆ ಮೂಡಿಸಿದೆ. ವಾರದ ಹಿಂದೆ ಬಿಡುಗಡೆಗೊಂಡಿದ್ದ ಬನಾರಸ್ ಟ್ರೈಲರ್ [...]</p>
<p>The post <a href="https://www.shodhanews.com/banaras-2022-10-03/">ನವನಾಯಕ ಝೈದ್ ಖಾನ್ ಬಗ್ಗೆ ನಿಗಿನಿಗಿಸಿತು ನಿರೀಕ್ಷೆ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="720" height="432" src="https://www.shodhanews.com/wp-content/uploads/2022/10/d2f8b50a-f5d3-40ed-95e1-5f8dae3e94d4.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/d2f8b50a-f5d3-40ed-95e1-5f8dae3e94d4.jpg 720w, https://www.shodhanews.com/wp-content/uploads/2022/10/d2f8b50a-f5d3-40ed-95e1-5f8dae3e94d4-150x90.jpg 150w, https://www.shodhanews.com/wp-content/uploads/2022/10/d2f8b50a-f5d3-40ed-95e1-5f8dae3e94d4-450x270.jpg 450w" sizes="(max-width: 720px) 100vw, 720px" /><p style="text-align: justify;"><span style="font-size: 12pt;"><span style="color: #993300;"><strong><span style="font-size: 18pt;">ಕ</span></strong></span>ನ್ನಡ ಚಿತ್ರರಂಗದ ಪಾಲಿಗೀಗ ಅಕ್ಷರಶಃ ಸಕಾರಾತ್ಮಕ ಪರ್ವವೊಂದು ಆರಂಭವಾಗಿದೆ. ಇದೀಗ ಚಿತ್ರರಂಗದತ್ತ ತಣ್ಣಗೊಮ್ಮೆ ಕಣ್ಣು ಹಾಯಿಸಿದರೆ ಹಾಯೆನಿಸುವಂಥಾ ವಾತಾವರಣವೇ ಮೇಳೈಸಿಕೊಂಡಿದೆ. ಬಿಡುಗಡೆಗೆ ಸಜ್ಜಾಗಿ ನಿಂತಿರುವ ಒಂದಷ್ಟು ಚಿತ್ರಗಳನ್ನು ಗಮನಿಸಿದರಂತೂ, ಒಂದರ ಹಿಂದೊಂದರಂತೆ ಹಿಟ್ ಆಗಬಲ್ಲ ಸಿನಿಮಾಗಳೇ ಸರತಿಯಲ್ಲಿ ನಿಂತಂತಿವೆ. ವಿಶೇಷವೆಂದರೆ, ಆ ಸಾಲಿನಲ್ಲಿ ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಕೂಡಾ ಸೇರಿಕೊಂಡಿದೆ. ಜಯತೀರ್ಥ ನಿರ್ದೇಶನದ ಈ ಚಿತ್ರ ಈಗಾಗಲೇ ಟ್ರೈಲರ್‌ನೊಂದಿಗೆ ವ್ಯಾಪಕ ಪ್ರಚಾರ, ಅದಕ್ಕೆ ತಕ್ಕುದಾದ ನಿರೀಕ್ಷೆ ಮೂಡಿಸಿದೆ. ವಾರದ ಹಿಂದೆ ಬಿಡುಗಡೆಗೊಂಡಿದ್ದ ಬನಾರಸ್ ಟ್ರೈಲರ್ ಈಗ ಹತ್ತು ಮಿಲಿಯನ್ ವೀಕ್ಷಣೆಗಳಾಚೆಗೆ ದಾಪುಗಾಲಿಡಲಾರಂಭಿಸಿದೆ.</span></p>
<p style="text-align: justify;"><img loading="lazy" decoding="async" class="alignnone wp-image-7733" src="https://www.shodhanews.com/wp-content/uploads/2022/10/images-1-1.jpg" alt="" width="1024" height="575" srcset="https://www.shodhanews.com/wp-content/uploads/2022/10/images-1-1.jpg 299w, https://www.shodhanews.com/wp-content/uploads/2022/10/images-1-1-150x84.jpg 150w" sizes="(max-width: 1024px) 100vw, 1024px" /><span style="font-size: 12pt;">ಜಯತೀರ್ಥ ಚಿತ್ರವೆಂದ ಮೇಲೆ ಅದರತ್ತ ಕುತೂಹಲವೊಂದು ಹರಳುಗಟ್ಟಿಕೊಂಡು ಬಿಡುತ್ತೆ. ಯಾವಾಗ ಮಾಯಗಂಗೆ ಎಂಬ ಹಾಡು ಬಿಡುಗಡೆಗೊಂಡು ಇದೊಂದು ಪ್ರೇಮ ಕಥಾನಕ ಎಂಬ ವಿಚಾರ ಜಾಹೀರಾಯಿತೋ, ಆ ಕ್ಷಣದಿಂದಲೇ ನಿರೀಕ್ಷೆ ನೂರ್ಮಡಿಸಿತ್ತು. ಬನಾರಸ್ ಅನ್ನು ಪ್ರೇಕ್ಷಕರ ಆಸಕ್ತಿ ಕೇಂದ್ರದಲ್ಲಿ ಪ್ರತಿಷ್ಟಾಪಿಸಿದ್ದರ ಹಿಂದೆ ಮಾಯಗಂಗೆಯ ಪಾಲು ಬಹಳಷ್ಟಿದೆ. ಆ ಹಾಡಿನ ಮೂಲಕವೇ ಸಮ್ಮೋಹಕ ದಾಖಲೆ ಬರೆದಿದ್ದ ಬನಾರಸ್, ಟ್ರೈಲರ್ ಮೂಲಕ ಮತ್ತೆ ಮುನ್ನೆಲೆಗೆ ಬಂದು ನಿಂತಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಬಗೆಲುವು ದಾಖಲಿಸುತ್ತೆ, ಕನ್ನಡ ಚಿತ್ರರಂಗದ ಘನತೆಯನ್ನು ಮತ್ತೆ ಜಗತ್ತಿನ ಮುಂದೆ ಎತ್ತಿ ಹಿಡಿಯುತ್ತೆ ಎಂಬಂಥಾ ಗಾಢ ನಂಬಿಕೆ ಅಷ್ಟದಿಕ್ಕುಗಳತ್ತಲೂ ವ್ಯಾಪಿಸಿಕೊಂಡಿದೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-7734" src="https://www.shodhanews.com/wp-content/uploads/2022/10/MV5BMDdiZTczODEtNzRhYS00ZmRhLThlNTktNjU5YzdhMThhZDUxXkEyXkFqcGdeQXVyMjEzNzg4NjU@._V1_-800x493.jpg" alt="" width="800" height="493" srcset="https://www.shodhanews.com/wp-content/uploads/2022/10/MV5BMDdiZTczODEtNzRhYS00ZmRhLThlNTktNjU5YzdhMThhZDUxXkEyXkFqcGdeQXVyMjEzNzg4NjU@._V1_-800x493.jpg 800w, https://www.shodhanews.com/wp-content/uploads/2022/10/MV5BMDdiZTczODEtNzRhYS00ZmRhLThlNTktNjU5YzdhMThhZDUxXkEyXkFqcGdeQXVyMjEzNzg4NjU@._V1_-1024x630.jpg 1024w, https://www.shodhanews.com/wp-content/uploads/2022/10/MV5BMDdiZTczODEtNzRhYS00ZmRhLThlNTktNjU5YzdhMThhZDUxXkEyXkFqcGdeQXVyMjEzNzg4NjU@._V1_-768x473.jpg 768w, https://www.shodhanews.com/wp-content/uploads/2022/10/MV5BMDdiZTczODEtNzRhYS00ZmRhLThlNTktNjU5YzdhMThhZDUxXkEyXkFqcGdeQXVyMjEzNzg4NjU@._V1_-150x92.jpg 150w, https://www.shodhanews.com/wp-content/uploads/2022/10/MV5BMDdiZTczODEtNzRhYS00ZmRhLThlNTktNjU5YzdhMThhZDUxXkEyXkFqcGdeQXVyMjEzNzg4NjU@._V1_-450x277.jpg 450w, https://www.shodhanews.com/wp-content/uploads/2022/10/MV5BMDdiZTczODEtNzRhYS00ZmRhLThlNTktNjU5YzdhMThhZDUxXkEyXkFqcGdeQXVyMjEzNzg4NjU@._V1_-1200x739.jpg 1200w, https://www.shodhanews.com/wp-content/uploads/2022/10/MV5BMDdiZTczODEtNzRhYS00ZmRhLThlNTktNjU5YzdhMThhZDUxXkEyXkFqcGdeQXVyMjEzNzg4NjU@._V1_.jpg 1280w" sizes="(max-width: 800px) 100vw, 800px" /><span style="font-size: 12pt;">ವಾರದ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಬಾಲಿವುಡ್ ನಟ ಅರ್ಬಾಜ್ ಖಾನ್ ಸಮ್ಮುಖದಲ್ಲಿ ಬನಾರಸ್ ಟ್ರೈಲರ್ ಬಿಡುಗಡೆಗೊಂಡಿತ್ತು. ಈ ಟ್ರೈಲರ್ ನೋಡಿದ ಕ್ರೇಜಿಸ್ಟಾರ್ ಬಹುವಾಗಿ ಮೆಚ್ಚಿಕೊಂಡಿದ್ದರು. ನವ ನಾಯಕ ಝೈದ್ ಖಾನ್ ನಟನೆ ಮತ್ತು ಅದರ ಹಿಂದಿರುವ ಎಫರ್ಟ್‌ಗಳನ್ನೆಲ್ಲ ಮನಸಾರೆ ಕೊಂಡಾಡಿದ್ದರು. ದಿನದೊಪ್ಪತ್ತಿನಲ್ಲಿಯೇ ಕನಸುಗಾರನ ಮೆಚ್ಚುಗೆಗಳಿಗೆ ಕನ್ನಡವೂ ಸೇರಿದಂತೆ ಅನೇಕ ಭಾಷೆಗಳಿಂದ ಸಹಮತ ಕೇಳಿಬರಲಾರಂಭಿಸಿತ್ತು. ಅದರ ಫಲವಾಗಿಯೇ ಏಳೂ ಭಾಷೆಗಳಲ್ಲಿ ಈ ಟ್ರೈಲರ್‌ಗೆ ಮಿಲಿಯನ್ನುಗಟ್ಟಲೆ ವೀವ್ಸ್‌ಗಳು ಸಿಕ್ಕಿವೆ. ಅದು ಈ ಕ್ಷಣಕ್ಕೂ ಅತ್ಯಂತ ವೇಗವಾಗಿ ಏರುಗತಿ ಕಾಣುತ್ತಾ ಮುಂದುವರೆಯುತ್ತಿದೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-7735" src="https://www.shodhanews.com/wp-content/uploads/2022/10/banaras-photo-6-800x535.jpg" alt="" width="800" height="535" srcset="https://www.shodhanews.com/wp-content/uploads/2022/10/banaras-photo-6-800x535.jpg 800w, https://www.shodhanews.com/wp-content/uploads/2022/10/banaras-photo-6-1024x685.jpg 1024w, https://www.shodhanews.com/wp-content/uploads/2022/10/banaras-photo-6-768x514.jpg 768w, https://www.shodhanews.com/wp-content/uploads/2022/10/banaras-photo-6-150x100.jpg 150w, https://www.shodhanews.com/wp-content/uploads/2022/10/banaras-photo-6-450x301.jpg 450w, https://www.shodhanews.com/wp-content/uploads/2022/10/banaras-photo-6-1200x803.jpg 1200w, https://www.shodhanews.com/wp-content/uploads/2022/10/banaras-photo-6.jpg 1280w" sizes="(max-width: 800px) 100vw, 800px" /><span style="font-size: 12pt;">ಬನಾರಸ್ ಏಳು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರುಗೊಂಡಿರುವ ಪ್ಯಾನಿಂಡಿಯಾ ಸಿನಿಮಾ. ಗಮನೀಯ ಸಂಗತಿಯೆಂದರೆ, ಝೈದ್ ಖಾನ್ ಮೊದಲ ಹೆಜ್ಜೆಯಲ್ಲಿಯೇ ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಇದು ಯಾವ ನಟರ ಪಾಲಿಗಾದರೂ ಅಕ್ಷರಶಃ ಸವಾಲಿನ ಸಂಗತಿ. ಅದಕ್ಕೆ ಸಾಕಷ್ಟು ಪೂರ್ವ ತಯಾರಿ ಬೇಕಾಗುತ್ತದೆ. ಅಂಥಾ ಸರ್ವ ತಯಾರಿಯನ್ನೂ ಮಾಡಿಕೊಂಡೇ ಝೈದ್ ಅಖಾಡಕ್ಕಿಳಿದಿದ್ದಾರೆ. ಆರಂಭದಲ್ಲಿ ಅವರ ಹಿನ್ನೆಲೆಯ ಕಾರಣದಿಂದ ಒಂದಷ್ಟು ಮಂದಿ ಕುಹಕವಾಡಿದ್ದದ್ದು ನಿಜ. ಆದರೆ ಟ್ರೈಲರ್ ನೋಡಿದ ಪ್ರತಿಯೊಬ್ಬರಿಗೂ ಕೂಡಾ ಝೈದ್ ಖಾನ್ ಬನಾರಸ್ ಚಿತ್ರಕ್ಕಾಗಿ ಮಾಡಿಕೊಂಡಿರುವ ತಯಾರಿ ಎಂಥಾದ್ದೆಂಬುದರ ಅರಿವಾಗಿದೆ. ನೋಡಿದವರೆಲ್ಲ ಝೈದ್ ಬಗ್ಗೆ ವೀಶೆಷವಾಗಿ ಭರವಸೆಯ ಮಾತುಗಳನ್ನಾಡುತ್ತಿದ್ದಾರೆ. ಅಂದಹಾಗೆ, ಬನಾರಸ್ ಇದೇ ನವೆಂಬರ್ ನಾಲಕ್ಕರಂದು ಬಿಡುಗಡೆಗೊಳ್ಳಲಿದೆ.</span></p>
<p>The post <a href="https://www.shodhanews.com/banaras-2022-10-03/">ನವನಾಯಕ ಝೈದ್ ಖಾನ್ ಬಗ್ಗೆ ನಿಗಿನಿಗಿಸಿತು ನಿರೀಕ್ಷೆ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಬಿಡುಗಡೆಯಾದ ಟ್ರೈಲರ್ ಭರವಸೆ ಮೂಡಿಸಿತು!</title>
		<link>https://www.shodhanews.com/banarastrailer-2022-09-26/</link>
		
		<dc:creator><![CDATA[Santhosh Bagilagadde]]></dc:creator>
		<pubDate>Mon, 26 Sep 2022 13:00:02 +0000</pubDate>
				<category><![CDATA[ಸಿನಿಮಾ]]></category>
		<category><![CDATA[ಸ್ಪಾಟ್‌ಲೈಟ್]]></category>
		<category><![CDATA[#banaras]]></category>
		<category><![CDATA[#jayatheertha]]></category>
		<category><![CDATA[#zaid khan]]></category>
		<category><![CDATA[banaras trailer]]></category>
		<category><![CDATA[sonal montereo]]></category>
		<guid isPermaLink="false">https://www.shodhanews.com/?p=7689</guid>

					<description><![CDATA[<p><img width="1280" height="768" src="https://www.shodhanews.com/wp-content/uploads/2022/09/8a68c14f-cd26-4cc1-b6a8-105101b06f74.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/09/8a68c14f-cd26-4cc1-b6a8-105101b06f74.jpg 1280w, https://www.shodhanews.com/wp-content/uploads/2022/09/8a68c14f-cd26-4cc1-b6a8-105101b06f74-800x480.jpg 800w, https://www.shodhanews.com/wp-content/uploads/2022/09/8a68c14f-cd26-4cc1-b6a8-105101b06f74-1024x614.jpg 1024w, https://www.shodhanews.com/wp-content/uploads/2022/09/8a68c14f-cd26-4cc1-b6a8-105101b06f74-768x461.jpg 768w, https://www.shodhanews.com/wp-content/uploads/2022/09/8a68c14f-cd26-4cc1-b6a8-105101b06f74-150x90.jpg 150w, https://www.shodhanews.com/wp-content/uploads/2022/09/8a68c14f-cd26-4cc1-b6a8-105101b06f74-450x270.jpg 450w, https://www.shodhanews.com/wp-content/uploads/2022/09/8a68c14f-cd26-4cc1-b6a8-105101b06f74-1200x720.jpg 1200w" sizes="(max-width: 1280px) 100vw, 1280px" />ಝೈದ್ ಖಾನ್ ನಾಯಕನಾಗಿ ನೆಲೆಗೊಳ್ಳೋ ಲಕ್ಷಣ! ಒಂದು ಸಿನಿಮಾ ಹೇಗೆ ಹಂತ ಹಂತವಾಗಿ ಪ್ರೇಕ್ಷಕರ ಮನಸಿಗೆ ಹತ್ತಿರಾಗಬಹುದು, ಹೇಗೆಲ್ಲ ಜನಮಾನಸವನ್ನು ಇಡಿಯಾಗಿ ಆವರಿಸಿಕೊಳ್ಳಬಹುದೆಂಬುದಕ್ಕೆ ಇತ್ತೀಚಿನ ತಾಜಾ ನಿದರ್ಶನವಾಗಬಲ್ಲ ಚಿತ್ರ ಬನಾರಸ್. ಅಷ್ಟಕ್ಕೂ ಒಡಲೊಳಗೆ ಗಟ್ಟಿಯಾದುದ್ದೇನನ್ನೋ ಬಚ್ಚಿಟ್ಟುಕೊಂಡ ಚಿತ್ರವೊಂದು ಮಾತ್ರವೇ ಹೀಗೆ ಸದ್ದು ಮಾಡಲು ಸಾಧ್ಯ. ಅಂಥಾದ್ದೊಂದು ಅಚಲವಾದ ಭರವಸೆಯನ್ನು ಪ್ರೇಕ್ಷಕರ ಮನಸಲ್ಲಿ ಪ್ರತಿಷ್ಟಾಪಿಸಿದ್ದ ಬನಾರಸ್, ಈಗಾಗಲೇ ಹಾಡಿನ ಮೂಲಕ ಮಾಡಿರುವ ಮೋಡಿ ಸಣ್ಣದೇನಲ್ಲ. ಇದೆಲ್ಲದರಿಂದಾಗಿ ಬನಾರಸ್‌ನ ಮತ್ತಷ್ಟು ಅಚ್ಚರಿಗಳನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತರರಾಗಿದ್ದರು; ಟ್ರೈಲರ್‌ಗಾಗಿ ಕಾದು ಕೂತಿದ್ದರು. [...]</p>
<p>The post <a href="https://www.shodhanews.com/banarastrailer-2022-09-26/">ಬಿಡುಗಡೆಯಾದ ಟ್ರೈಲರ್ ಭರವಸೆ ಮೂಡಿಸಿತು!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1280" height="768" src="https://www.shodhanews.com/wp-content/uploads/2022/09/8a68c14f-cd26-4cc1-b6a8-105101b06f74.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/09/8a68c14f-cd26-4cc1-b6a8-105101b06f74.jpg 1280w, https://www.shodhanews.com/wp-content/uploads/2022/09/8a68c14f-cd26-4cc1-b6a8-105101b06f74-800x480.jpg 800w, https://www.shodhanews.com/wp-content/uploads/2022/09/8a68c14f-cd26-4cc1-b6a8-105101b06f74-1024x614.jpg 1024w, https://www.shodhanews.com/wp-content/uploads/2022/09/8a68c14f-cd26-4cc1-b6a8-105101b06f74-768x461.jpg 768w, https://www.shodhanews.com/wp-content/uploads/2022/09/8a68c14f-cd26-4cc1-b6a8-105101b06f74-150x90.jpg 150w, https://www.shodhanews.com/wp-content/uploads/2022/09/8a68c14f-cd26-4cc1-b6a8-105101b06f74-450x270.jpg 450w, https://www.shodhanews.com/wp-content/uploads/2022/09/8a68c14f-cd26-4cc1-b6a8-105101b06f74-1200x720.jpg 1200w" sizes="(max-width: 1280px) 100vw, 1280px" /><p style="text-align: justify;"><strong><span style="font-size: 18pt; color: #993300;">ಝೈದ್ ಖಾನ್ ನಾಯಕನಾಗಿ ನೆಲೆಗೊಳ್ಳೋ ಲಕ್ಷಣ!</span></strong><br />
<span style="font-size: 12pt;"><span style="color: #993300;"><strong><span style="font-size: 18pt;">ಒಂ</span></strong></span>ದು ಸಿನಿಮಾ ಹೇಗೆ ಹಂತ ಹಂತವಾಗಿ ಪ್ರೇಕ್ಷಕರ ಮನಸಿಗೆ ಹತ್ತಿರಾಗಬಹುದು, ಹೇಗೆಲ್ಲ ಜನಮಾನಸವನ್ನು ಇಡಿಯಾಗಿ ಆವರಿಸಿಕೊಳ್ಳಬಹುದೆಂಬುದಕ್ಕೆ ಇತ್ತೀಚಿನ ತಾಜಾ ನಿದರ್ಶನವಾಗಬಲ್ಲ ಚಿತ್ರ ಬನಾರಸ್. ಅಷ್ಟಕ್ಕೂ ಒಡಲೊಳಗೆ ಗಟ್ಟಿಯಾದುದ್ದೇನನ್ನೋ ಬಚ್ಚಿಟ್ಟುಕೊಂಡ ಚಿತ್ರವೊಂದು ಮಾತ್ರವೇ ಹೀಗೆ ಸದ್ದು ಮಾಡಲು ಸಾಧ್ಯ. ಅಂಥಾದ್ದೊಂದು ಅಚಲವಾದ ಭರವಸೆಯನ್ನು ಪ್ರೇಕ್ಷಕರ ಮನಸಲ್ಲಿ ಪ್ರತಿಷ್ಟಾಪಿಸಿದ್ದ ಬನಾರಸ್, ಈಗಾಗಲೇ ಹಾಡಿನ ಮೂಲಕ ಮಾಡಿರುವ ಮೋಡಿ ಸಣ್ಣದೇನಲ್ಲ. ಇದೆಲ್ಲದರಿಂದಾಗಿ ಬನಾರಸ್‌ನ ಮತ್ತಷ್ಟು ಅಚ್ಚರಿಗಳನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತರರಾಗಿದ್ದರು; ಟ್ರೈಲರ್‌ಗಾಗಿ ಕಾದು ಕೂತಿದ್ದರು. ಕಡೆಗೂ ಆ ಕ್ಷಣವೀಗ ಕೂಡಿ ಬಂದಿದೆ. ಬನಾರಸ್‌ನ ಬಹುನಿರೀಕ್ಷಿತ ಟ್ರೈಲರ್ ಬಿಡುಗಡೆಗೊಂಡಿದೆ!</span></p>
<p style="text-align: justify;"><img loading="lazy" decoding="async" class="alignnone wp-image-7694" src="https://www.shodhanews.com/wp-content/uploads/2022/09/download-1-8.jpg" alt="" width="1024" height="340" srcset="https://www.shodhanews.com/wp-content/uploads/2022/09/download-1-8.jpg 389w, https://www.shodhanews.com/wp-content/uploads/2022/09/download-1-8-150x50.jpg 150w" sizes="(max-width: 1024px) 100vw, 1024px" /><span style="font-size: 12pt;">ಗಂಗೆಯ ಸೆರಗಿಂದ ಗರಿಬಿಚ್ಚಿಕೊಳ್ಳುವ ಈ ಟ್ರೈಲರ್ ಗಹನವಾದ ಕಥೆಯೊಂದರ ಸುಳಿವನ್ನು ನಿಖರವಾಗಿಯೇ ಬಿಟ್ಟು ಕೊಟ್ಟಿದೆ. ಅದ್ಭುತ ಪ್ರೇಮಕಥಾನಕದ ಜೊತೆ ಜೊತೆಗೇ, ಮೈನವಿರೇಳಿಸೋ ಅಂಶಗಳೊಂದಿಗೆ ಮೂಡಿ ಬಂದಿರುವ ಈ ಟ್ರೈಲರ್ ಒಂದೇ ಸಲಕ್ಕೆ ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂತಿದೆ. ಪ್ರೇಮವೆಂಬುದು ಎಷ್ಟು ಸಲ ದೃಷ್ಯಕ್ಕೆ ಒಗ್ಗಿಸಿದರೂ ಮಾಸಲಾಗದ ಮಾಯೆ. ಅದರಲ್ಲಿಯೂ ನವಿರುಪ್ರೇಮವನ್ನು ಸಿನಿಮಾ ಫ್ರೇಮಿನಲ್ಲಿ ವಿಭಿನ್ನವಾಗಿ ಹಿಡಿದಿಡುವಲ್ಲಿ ಜಯತೀರ್ಥ ನಿಸ್ಸೀಮರು. ಬನಾರಸ್ ವಿಚಾರದಲ್ಲಿಯೂ ಅವರ ನಿರ್ದೇಶನ ಮತ್ತೆ ಗೆಲ್ಲುವ ಸ್ಪಷ್ಟ ಕುರುಹುಗಳು ಕಾಣಿಸಿವೆ. ನವಿರಾದ ಭಾವವೊಂದನ್ನು ಎದೆಗೆ ನಾಟಿಸುತ್ತಲೇ, ಮೈ ನಡುಗುವ ಅಂಶಗಳೂ ಬನಾರಸ್ ಒಳಗಿದೆ ಎಂದೆ ಸಂದೇಶವನ್ನು ಸದರಿ ಟ್ರೈಲರ್ ಪರಿಣಾಮಕಾರಿಯಾಗಿಯೇ ದಾಟಿಸಿದೆ.</span></p>
<p style="text-align: justify;"><img loading="lazy" decoding="async" class="alignnone wp-image-7695" src="https://www.shodhanews.com/wp-content/uploads/2022/09/download-2-7.jpg" alt="" width="1024" height="630" srcset="https://www.shodhanews.com/wp-content/uploads/2022/09/download-2-7.jpg 286w, https://www.shodhanews.com/wp-content/uploads/2022/09/download-2-7-150x92.jpg 150w" sizes="(max-width: 1024px) 100vw, 1024px" /><span style="font-size: 12pt;">ಈ ಟ್ರೈಲರ್ ನೋಡಿದ ಪ್ರತಿಯೊಬ್ಬರಲ್ಲಿಯೂ ಬನಾರಸ್‌ನೆಡೆಗಿನ ಕೌತುಕ ಆಯಾಚಿತವಾಗಿ ಆವರಿಸಿಕೊಳ್ಳುತ್ತೆ. ಈ ಚಿತ್ರದಲ್ಲಿ ಝೈದ್ ಖಾನ್ ಎಂಥಾ ಪಾತ್ರ ಮಾಡಿದ್ದಾರೆ? ಸೋನಲ್ ಮೊಂತೇರೋ ಪಾತ್ರದ ಚಹರೆಗಳೇನು? ಒಟ್ಟಾರೆ ಕಥೆ ಯಾವ ಬಗೆಯದ್ದು? ಹೀಗೆ ನಾನಾ ಆಯಾಮಗಳಲ್ಲಿ ಪ್ರಶ್ನೆಗಳು ಚಿಗಿತುಕೊಂಡಿದ್ದವು. ಅದೆಲ್ಲದಕ್ಕೂ ಈ ಟ್ರೈಲರ್‌ನಲ್ಲಿ ಉತ್ತರಗಳಿದ್ದಾವೆ. ಹಾಗೆ ಸಿಕ್ಕ ಜವಾಬುಗಳೇ ಮತ್ತೊಂದಷ್ಟು ದಿಕ್ಕುಗಳಲ್ಲಿ ಚರ್ಚೆ ಹುಟ್ಟುಹಾಕುವಂತಿರೋದು ಈ ಟ್ರೈಲರ್‌ನ ನಿಜವಾದ ಹೆಚ್ಚುಗಾರಿಕೆ. ಅದರಲ್ಲಿಯೂ ವಿಶೇಷವಾಗಿ, ಝೈದ್ ಖಾನ್ ಈ ಸಿನಿಮಾ ಮೂಲಕವೇ ನಾಯಕನಾಗಿ ಎಂಟರಿ ಕೊಡುತ್ತಿದ್ದಾರೆ. ಆದ್ದರಿಂದ ಅವರ ಪಾತ್ರದ ಸುತ್ತಲೇ ಕುತೂಹಲವೆಂಬುದು ಗಿರಕಿ ಹೊಡೆಯುತ್ತಿತ್ತು. ಅವರು ಲವರ್ ಬಾಯ್ ಸೇರಿದಂತೆ, ನಾನಾ ಶೇಡುಗಳಿರುವ ಚೆಂದದ ಪಾತ್ರಕ್ಕೆ ಜೀವ ತುಂಬಿದ್ದಾರೆಂಬ ವಿಚಾರವನ್ನೂ ಈ ಟೃಲರ್ ಜಾಹೀರಾಗಿಸಿದೆ.</span></p>
<p><iframe title="BANARAS – OFFICIAL TRAILER | ZAID KHAN | SONAL MONTEIRO | JAYATHIRTHA | B. AJANEESH LOKNATH" width="788" height="443" src="https://www.youtube.com/embed/sc46JNM6FfM?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe></p>
<p style="text-align: justify;"><span style="font-size: 12pt;">ಬನಾರಸ್ ಪ್ಯಾನಿಂಡಿಯಾ ಚಿತ್ರ. ಆ ಗತ್ತು ಗೈರತ್ತು ಮತ್ತು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವಂತೆ ಈ ಚಿತ್ರದ ಕಥೆಯಿದೆ ಎಂಬ ವಿಚಾರವೂ ಈ ಟ್ರೈಲರ್ ನೋಡಿದವರಿಗೆಲ್ಲ ಮನದಟ್ಟಾಗುತ್ತದೆ. ಝೈದ್ ಖಾನ್ ನಿಸ್ದಸಂಶಯವಾಗಿಯೂ ಸಮರ್ಥ ನಾಯಕನಾಗಿ ನೆಲೆ ಕಂಡುಕೊಳ್ಳುತ್ತಾರೆಂಬ ನಂಬಿಕೆ ಕೂಡಾ ತಾನೇ ತಾನಾಗಿ ಮೂಡಿಕೊಳ್ಳುತ್ತೆ. ಯಾಕೆಂದರೆ, ಅವರಲ್ಲೊಬ್ಬ ಪಳಗಿದ ಕಲಾವಿದ ಪ್ರತಿಯೊಬ್ಬರಿಗೂ ಗೋಚರಿಸಿದ್ದಾನೆ. ಒಟ್ಟಾರೆಯಾಗಿ ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದ ಬನಾರಸ್, ಸರ್ವ ರೀತಿಯಲ್ಲಿಯೂ ಶ್ರೀಮಂತವಾಗಿ ಮೂಡಿ ಬಂದಿದೆ. ಅದು ಕನ್ನಡ ಮಾತ್ರವಲ್ಲದೇ, ಬೇರೆ ಭಾಷೆಗಳಲ್ಲಿಯೂ ಗೆಲುವಿನ ಭಾಷ್ಯ ಬರೆಯುತ್ತದೆಂಬ ನಂಬಿಕೆಯನ್ನು ಈ ಟ್ರೈಲರ್ ಗಟ್ಟಿಯಾಗಿಸಿದೆ!</span></p>
<p>The post <a href="https://www.shodhanews.com/banarastrailer-2022-09-26/">ಬಿಡುಗಡೆಯಾದ ಟ್ರೈಲರ್ ಭರವಸೆ ಮೂಡಿಸಿತು!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಧರ್ಮದ ಎಲ್ಲೆ ಮೀರಿದೊಂದು ಅಮೂರ್ತ ಘಳಿಗೆ!</title>
		<link>https://www.shodhanews.com/zaidkhan-2022-09-25/</link>
		
		<dc:creator><![CDATA[Santhosh Bagilagadde]]></dc:creator>
		<pubDate>Sun, 25 Sep 2022 09:22:31 +0000</pubDate>
				<category><![CDATA[ಸಿನಿಮಾ]]></category>
		<category><![CDATA[ಸ್ಪಾಟ್‌ಲೈಟ್]]></category>
		<category><![CDATA[#banaras]]></category>
		<category><![CDATA[#zaid khan]]></category>
		<category><![CDATA[bandi mahakalamma temple]]></category>
		<guid isPermaLink="false">https://www.shodhanews.com/?p=7582</guid>

					<description><![CDATA[<p><img width="1280" height="719" src="https://www.shodhanews.com/wp-content/uploads/2022/09/f1bba57f-798a-48aa-8d9d-00afec12aac6.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/09/f1bba57f-798a-48aa-8d9d-00afec12aac6.jpg 1280w, https://www.shodhanews.com/wp-content/uploads/2022/09/f1bba57f-798a-48aa-8d9d-00afec12aac6-800x449.jpg 800w, https://www.shodhanews.com/wp-content/uploads/2022/09/f1bba57f-798a-48aa-8d9d-00afec12aac6-1024x575.jpg 1024w, https://www.shodhanews.com/wp-content/uploads/2022/09/f1bba57f-798a-48aa-8d9d-00afec12aac6-768x431.jpg 768w, https://www.shodhanews.com/wp-content/uploads/2022/09/f1bba57f-798a-48aa-8d9d-00afec12aac6-150x84.jpg 150w, https://www.shodhanews.com/wp-content/uploads/2022/09/f1bba57f-798a-48aa-8d9d-00afec12aac6-450x253.jpg 450w, https://www.shodhanews.com/wp-content/uploads/2022/09/f1bba57f-798a-48aa-8d9d-00afec12aac6-1200x674.jpg 1200w" sizes="(max-width: 1280px) 100vw, 1280px" />ಇದು ಎಲ್ಲವನ್ನೂ ಧರ್ಮದ ಪರಿಧಿಗೆ ತಂದು ನಿಲ್ಲಿಸಿ, ಅಪ್ಪಟ ಪೂರ್ವಾಗ್ರಹಪೀಡಿತ ಮನಃಸ್ಥಿತಿಯಿಂದ ವಿಶ್ಲೇಷಿಸುವ ಕಾಲ. ಅಂಥಾ ವ್ಯಾಧಿಯೀಗ ಯಾವ ಸೋಂಕೂ ಇಲ್ಲದ ಕಲಾ ಜಗತ್ತಿಗೂ ಹಬ್ಬಿಕೊಂಡಿದೆ. ಇಂಥಾ ಹೊತ್ತಿನಲ್ಲಿಯೂ ಬ್ರಾತೃತ್ವ, ಕೋಮು ಸಾಮರಸ್ಯಗಳೆಲ್ಲ ಯಥಾ ಪ್ರಕಾರವಾಗಿ ಚಾಲ್ತಿಯಲ್ಲಿದೆ ಎಂದರೆ, ಅದಕ್ಕೆ ಈ ಮಣ್ಣಿನ ಗುಣವೆನ್ನದೆ ಬೇರ‍್ಯಾವ ವಿಶೇಷಣಗಳೂ ಸಿಗಲು ಸಾಧ್ಯವಿಲ್ಲ. ಎಲ್ಲ ಧರ್ಮಗಳಲ್ಲಿಯೂ ಅರ್ಬುದದಂತೆ ಆವರಿಸಿಕೊಂಡಿರುವ ಮೂಲಭೂತವಾದದ ನಡುವಲ್ಲಿಯೂ ಇಲ್ಲಿ ಮನಸುಗಳು ಒಂದಾಗುತ್ತವೆ. ಇಷ್ಟೆಲ್ಲವನ್ನೂ ಯಾಕೆ ಹೇಳಬೇಕಾಯಿತೆಂದರೆ, ಬನಾರಸ್ ಚಿತ್ರದ ಹೀರೋ ಝೈದ್ ಖಾನ್ ಇಂದು ಮಹಾಲಯ [...]</p>
<p>The post <a href="https://www.shodhanews.com/zaidkhan-2022-09-25/">ಧರ್ಮದ ಎಲ್ಲೆ ಮೀರಿದೊಂದು ಅಮೂರ್ತ ಘಳಿಗೆ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1280" height="719" src="https://www.shodhanews.com/wp-content/uploads/2022/09/f1bba57f-798a-48aa-8d9d-00afec12aac6.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/09/f1bba57f-798a-48aa-8d9d-00afec12aac6.jpg 1280w, https://www.shodhanews.com/wp-content/uploads/2022/09/f1bba57f-798a-48aa-8d9d-00afec12aac6-800x449.jpg 800w, https://www.shodhanews.com/wp-content/uploads/2022/09/f1bba57f-798a-48aa-8d9d-00afec12aac6-1024x575.jpg 1024w, https://www.shodhanews.com/wp-content/uploads/2022/09/f1bba57f-798a-48aa-8d9d-00afec12aac6-768x431.jpg 768w, https://www.shodhanews.com/wp-content/uploads/2022/09/f1bba57f-798a-48aa-8d9d-00afec12aac6-150x84.jpg 150w, https://www.shodhanews.com/wp-content/uploads/2022/09/f1bba57f-798a-48aa-8d9d-00afec12aac6-450x253.jpg 450w, https://www.shodhanews.com/wp-content/uploads/2022/09/f1bba57f-798a-48aa-8d9d-00afec12aac6-1200x674.jpg 1200w" sizes="(max-width: 1280px) 100vw, 1280px" /><p style="text-align: justify;"><span style="font-size: 12pt;"><span style="color: #993300;"><strong><span style="font-size: 18pt;">ಇ</span></strong></span>ದು ಎಲ್ಲವನ್ನೂ ಧರ್ಮದ ಪರಿಧಿಗೆ ತಂದು ನಿಲ್ಲಿಸಿ, ಅಪ್ಪಟ ಪೂರ್ವಾಗ್ರಹಪೀಡಿತ ಮನಃಸ್ಥಿತಿಯಿಂದ ವಿಶ್ಲೇಷಿಸುವ ಕಾಲ. ಅಂಥಾ ವ್ಯಾಧಿಯೀಗ ಯಾವ ಸೋಂಕೂ ಇಲ್ಲದ ಕಲಾ ಜಗತ್ತಿಗೂ ಹಬ್ಬಿಕೊಂಡಿದೆ. ಇಂಥಾ ಹೊತ್ತಿನಲ್ಲಿಯೂ ಬ್ರಾತೃತ್ವ, ಕೋಮು ಸಾಮರಸ್ಯಗಳೆಲ್ಲ ಯಥಾ ಪ್ರಕಾರವಾಗಿ ಚಾಲ್ತಿಯಲ್ಲಿದೆ ಎಂದರೆ, ಅದಕ್ಕೆ ಈ ಮಣ್ಣಿನ ಗುಣವೆನ್ನದೆ ಬೇರ&#x200d;್ಯಾವ ವಿಶೇಷಣಗಳೂ ಸಿಗಲು ಸಾಧ್ಯವಿಲ್ಲ. ಎಲ್ಲ ಧರ್ಮಗಳಲ್ಲಿಯೂ ಅರ್ಬುದದಂತೆ ಆವರಿಸಿಕೊಂಡಿರುವ ಮೂಲಭೂತವಾದದ ನಡುವಲ್ಲಿಯೂ ಇಲ್ಲಿ ಮನಸುಗಳು ಒಂದಾಗುತ್ತವೆ. ಇಷ್ಟೆಲ್ಲವನ್ನೂ ಯಾಕೆ ಹೇಳಬೇಕಾಯಿತೆಂದರೆ, ಬನಾರಸ್ ಚಿತ್ರದ ಹೀರೋ ಝೈದ್ ಖಾನ್ ಇಂದು ಮಹಾಲಯ ಅಮವಾಸ್ಯೆಯ ನಿಮಿತ್ತ ಬೆಂಗಳೂರಿನ ಬಂಡಿ ಮಾಕಾಳಮ್ಮ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಕಾಳಮ್ಮನ ಆಶೀರ್ವಾದ ಪಡೆದುಕೊಂಡಿದ್ದಾರೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-7587" src="https://www.shodhanews.com/wp-content/uploads/2022/09/ea84a017-021a-492b-97c9-22885627716d-800x450.jpg" alt="" width="800" height="450" srcset="https://www.shodhanews.com/wp-content/uploads/2022/09/ea84a017-021a-492b-97c9-22885627716d-800x450.jpg 800w, https://www.shodhanews.com/wp-content/uploads/2022/09/ea84a017-021a-492b-97c9-22885627716d-1024x576.jpg 1024w, https://www.shodhanews.com/wp-content/uploads/2022/09/ea84a017-021a-492b-97c9-22885627716d-768x432.jpg 768w, https://www.shodhanews.com/wp-content/uploads/2022/09/ea84a017-021a-492b-97c9-22885627716d-150x84.jpg 150w, https://www.shodhanews.com/wp-content/uploads/2022/09/ea84a017-021a-492b-97c9-22885627716d-450x253.jpg 450w, https://www.shodhanews.com/wp-content/uploads/2022/09/ea84a017-021a-492b-97c9-22885627716d-1200x675.jpg 1200w, https://www.shodhanews.com/wp-content/uploads/2022/09/ea84a017-021a-492b-97c9-22885627716d.jpg 1280w" sizes="(max-width: 800px) 100vw, 800px" /><span style="font-size: 12pt;">ಈಗಾಗಲೇ ಮಾಯಗಂಗೆ ಹಾಡಿನ ಮೂಲಕ ಬನಾರಸ್ ಎಲ್ಲ ಪ್ರೇಕ್ಷಕರನ್ನೂ ತಲುಪಿಕೊಂಡಿದೆ. ಆ ಮೂಲಕವೇ ಬನಾರಸ್ ಮಹತ್ತರವಾದುದೇನನ್ನೋ ತನ್ನೊಡಲಲ್ಲಿಟ್ಟುಕೊಂಡಿದೆ ಎಂಬ ಗಾಢ ಭರವಸೆಯೊಂದು ಸರ್ವರಲ್ಲಿಯೂ ಮೂಡಿಕೊಂಡಿದೆ. ಇಂದು ಏಕಾಏಕಿ ಝೈದ್ ಖಾನ್ ಬಂಡಿ ಮಹಕಾಳಮ್ಮನ ಸನ್ನಿಧಾನದಲ್ಲಿ ಕಾಣಿಸಿಕೊಂಡಾಗ, ಅಲ್ಲಿ ನೆರೆದಿದ್ದ ಭಕ್ತಗಣ ಥ್ರಿಲ್ ಆದ ಪರಿ, ಅವರೆಲ್ಲರೂ ಝದ್ ಬಳಿ ಬಂದು ಪ್ರೀತಿ ತೋರಿಸಿದ ರೀತಿಗಳೆಲ್ಲವೂ ನಿಜಕ್ಕೂ ಅಮೂರ್ತ ಘಳಿಗೆಯೊಂದನ್ನು ಆ ದೈವೀಕ ವಾತಾವರಣದಲ್ಲಿ ಪಡಿಮೂಡಿಸಿದಂತಿತ್ತು. ಹಾಗೆ ಘೈದ್ ಖಾನ್‌ರನ್ನು ಸುತ್ತುವರೆದ ಮಂದಿಯ ಮನಸೊಳಗೆ ಜಾತಿ ಧರ್ಮಗಳ ಕಿಸುರಿರಲಿಲ್ಲ; ಅಲ್ಲಿ ಅಪ್ಪಟ ಕಲಾವಿದನೊಬ್ಬನೆಡೆಗಿನ ತಟವಟಗಳಿಲ್ಲದ ಅಭಿಮಾನವಿತ್ತು. ಅದುವೇ ಬನಾರಸ್ ಈಗಾಗಲೇ ರೀಚ್ ಆಗಿರುವ ರೀತಿಗೂ ಸಾಕ್ಷಿಯೆಂದರೆ ತಪ್ಪೇನಿಲ್ಲ!</span></p>
<p style="text-align: justify;"><img loading="lazy" decoding="async" class="alignnone size-medium wp-image-7588" src="https://www.shodhanews.com/wp-content/uploads/2022/09/ab11f85a-f75c-463a-92c1-7c56b8206be8-800x450.jpg" alt="" width="800" height="450" srcset="https://www.shodhanews.com/wp-content/uploads/2022/09/ab11f85a-f75c-463a-92c1-7c56b8206be8-800x450.jpg 800w, https://www.shodhanews.com/wp-content/uploads/2022/09/ab11f85a-f75c-463a-92c1-7c56b8206be8-1024x576.jpg 1024w, https://www.shodhanews.com/wp-content/uploads/2022/09/ab11f85a-f75c-463a-92c1-7c56b8206be8-768x432.jpg 768w, https://www.shodhanews.com/wp-content/uploads/2022/09/ab11f85a-f75c-463a-92c1-7c56b8206be8-150x84.jpg 150w, https://www.shodhanews.com/wp-content/uploads/2022/09/ab11f85a-f75c-463a-92c1-7c56b8206be8-450x253.jpg 450w, https://www.shodhanews.com/wp-content/uploads/2022/09/ab11f85a-f75c-463a-92c1-7c56b8206be8-1200x675.jpg 1200w, https://www.shodhanews.com/wp-content/uploads/2022/09/ab11f85a-f75c-463a-92c1-7c56b8206be8.jpg 1280w" sizes="(max-width: 800px) 100vw, 800px" /><span style="font-size: 12pt;">ಅಷ್ಟಕ್ಕೂ ಝೈದ್ ಖಾನ್ ಎಂಬ ನಡೆದು ಬಂದಿರುವ ರೀತಿಯೇ ಹಾಗಿದೆ. ತಂದೆ ರಾಜಕಾರಣಿಯಾಗಿದ್ದರೂ ಆ ಪ್ರಭೆಯಾಚೆಗಿನ ಆಸಕ್ತಿ ಮೈಗೂಡಿಸಿಕೊಂಡಿರುವ ಝೈದ್, ಎಲ್ಲರೊಂದಿಗೂ ಕಲೆತು ಬಾಳುವ ಸ್ನೇಹಮಯ ಗುಣದೊಂದಿಗೇ ಎಲ್ಲರ ಪ್ರೀತಿ ಸಂಪಾದಿಸಿಕೊಂಡಿದ್ದಾರೆ. ದುರಂತವೆಂದರೆ, ಯಾವಾಗ ಜಮೀರ್ ಅಹ್ಮದ್ ಖಾನ್ ಈದ್ಗಾ ಮೈದಾನದ ವಿಚಾರದಲ್ಲಿ ರಾಜಕೀಯ ನಡೆ ಆರಂಭಿಸಿದರೋ, ಆಗ ಅದರ ಪರಿಣಾಮ ಝೈದ್ ಖಾನ್ ಸುತ್ತ ಸುಳಿಯಲಾರಂಭಿಸಿತ್ತು. ಹಾಗೆ ಧರ್ಮಾಧಾರಿತವಾಗಿ ಹ್ಞೂಂಕರಿಸಲಾರಂಭಿಸಿದ್ದ ಒಂದು ವರ್ಗಕ್ಕೆ ಬನಾರಸ್ ಚಿತ್ರವೇ ಗುರಿಯಂತಾಗಿ ಹೋಗಿತ್ತು. ಅದರ ಭಾಗವಾಗಿಯೇ ಒಂದಷ್ಟು ಅಪಪ್ರಚಾರಗಳು ನಡೆದವು. ನವನಾಯಕ ಝೈದ್‌ರ ಪ್ರಥಮ ಹೆಜ್ಜೆಯನ್ನೇ ಅದುರಿಸುವಂಥಾ ಘಟನಾವಳಿಗಳೂ ನಡೆದವು. ಅದೆಲ್ಲವನ್ನೂ ಸಮಚಿತ್ತದಿಂದ ಎದುರಿಸುವ ಮೂಲಕ ಝೈದ್ ತಾನೆಂಥಾ ಪ್ರೌಢಿಮೆ ಹೊಂದಿರೋ ಕಲಾವಿದ ಎಂಬುದನ್ನು ಜಾಹೀರು ಮಾಡಿದ್ದರು.</span></p>
<p style="text-align: justify;"><img loading="lazy" decoding="async" class="alignnone size-medium wp-image-7589" src="https://www.shodhanews.com/wp-content/uploads/2022/09/66458402-275c-4309-be67-aa98c179595c-800x450.jpg" alt="" width="800" height="450" srcset="https://www.shodhanews.com/wp-content/uploads/2022/09/66458402-275c-4309-be67-aa98c179595c-800x450.jpg 800w, https://www.shodhanews.com/wp-content/uploads/2022/09/66458402-275c-4309-be67-aa98c179595c-1024x576.jpg 1024w, https://www.shodhanews.com/wp-content/uploads/2022/09/66458402-275c-4309-be67-aa98c179595c-768x432.jpg 768w, https://www.shodhanews.com/wp-content/uploads/2022/09/66458402-275c-4309-be67-aa98c179595c-150x84.jpg 150w, https://www.shodhanews.com/wp-content/uploads/2022/09/66458402-275c-4309-be67-aa98c179595c-450x253.jpg 450w, https://www.shodhanews.com/wp-content/uploads/2022/09/66458402-275c-4309-be67-aa98c179595c-1200x675.jpg 1200w, https://www.shodhanews.com/wp-content/uploads/2022/09/66458402-275c-4309-be67-aa98c179595c.jpg 1280w" sizes="(max-width: 800px) 100vw, 800px" /><span style="font-size: 12pt;">ಈ ಹುಡುಗನಿಗೆ ತನ್ನ ಗುರಿ ಸ್ಪಷ್ಟವಿದೆ. ತನ್ನ ತಂದೆಯ ಕಾರಣದಿಂದ ಎದುರಾಗೋ ರಾಜಕೀಯ ಕೇಂದ್ರಿತ ಪ್ರತಿರೋಧವನ್ನು, ತನ್ನಿಷ್ಟದ ಕಲೆಯಿಂದ ಹೇಗೆ ಬೇರ್ಪಡಿಸಿಕೊಂಡು ಮುಂದುವರೆಯಬೇಕೆಂಬುದೂ ಸ್ಪಷ್ಟವಿದೆ. ಅದಿಲ್ಲದೇ ಹೋಗಿದ್ದರೆ ಈ ಹಿಂದೆ ಗಣೇಶೋತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದ ಕ್ಷಣದಲ್ಲೆದುರಾದ ಪ್ರಸಂಗಗಳನ್ನು ಅಷ್ಟೊಂದು ಸಮಚಿತ್ತದಿಂದ ದಾಟಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅತ್ತ ಝೈದ್ ಗಣೇಶನ ಮುಂದೆ ಕೈ ಮುಗಿದು ನಿಂತರೆ, ಇತ್ತ ಕೆಲ ಧರ್ಮರಕ್ಷಕರ ಬುಡ ಭಗಭಗಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಅದು ಹೊಗೆಯಾಡಲಾರಂಭಿಸಿತ್ತು. ಅದ್ಯಾವುದರತ್ತಲೂ ಲಕ್ಷ್ಯ ಹರಿಸದ ಝೈದ್ ತಮ್ಮ ಪಾಡಿಗೆ ತಾವಿದ್ದರು. ಇದೀಗ ಬಂಡಿ ಮಹಕಾಳಮ್ಮನ ಸನ್ನಿಧಿಯಲ್ಲಿ ಕೈ ಮುಗಿದು ನಿಲ್ಲುವ ಮೂಲಕ, ಇದು ತಮ್ಮ ಬದುಕಿನ ಸಹಜ ನಡವಳಿಕೆ ಎಂಬ ಸಂದೇಶವನ್ನವರು ಸ್ಪಷ್ಟವಾಗಿಯೇ ದಾಟಿಸಿದ್ದಾರೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-7590" src="https://www.shodhanews.com/wp-content/uploads/2022/09/72e9910b-e09b-418e-90d4-c09cdb4b58b6-800x450.jpg" alt="" width="800" height="450" srcset="https://www.shodhanews.com/wp-content/uploads/2022/09/72e9910b-e09b-418e-90d4-c09cdb4b58b6-800x450.jpg 800w, https://www.shodhanews.com/wp-content/uploads/2022/09/72e9910b-e09b-418e-90d4-c09cdb4b58b6-1024x576.jpg 1024w, https://www.shodhanews.com/wp-content/uploads/2022/09/72e9910b-e09b-418e-90d4-c09cdb4b58b6-768x432.jpg 768w, https://www.shodhanews.com/wp-content/uploads/2022/09/72e9910b-e09b-418e-90d4-c09cdb4b58b6-150x84.jpg 150w, https://www.shodhanews.com/wp-content/uploads/2022/09/72e9910b-e09b-418e-90d4-c09cdb4b58b6-450x253.jpg 450w, https://www.shodhanews.com/wp-content/uploads/2022/09/72e9910b-e09b-418e-90d4-c09cdb4b58b6-1200x675.jpg 1200w, https://www.shodhanews.com/wp-content/uploads/2022/09/72e9910b-e09b-418e-90d4-c09cdb4b58b6.jpg 1280w" sizes="(max-width: 800px) 100vw, 800px" /><span style="font-size: 12pt;">ರಾಜಕೀಯ, ಅಜೆಂಡಾಪ್ರಣೀತ ಮನಸುಗಳು ಅದೇನೇ ಒದರಬಹುದು; ಈ ನೆಲದ ಮೂಲ ಗುಣಗಳನ್ನು ಎಂದಿಗೂ ಮುಕ್ಕಾಗಿಸಲಾಗುವುದಿಲ್ಲ. ಬಂಡಿ ಮಹಕಾಳಮ್ಮನ ಸನ್ನಿಧಾನದಲ್ಲಿ ನೆರೆದ ಮಂದಿ ಝೈದ್‌ರನ್ನು ನೋಡುತ್ತಲೇ ಅತ್ತ ಧಾವಿಸಿ ಬಂದರಲ್ಲಾ? ಆ ಎಲ್ಲ ಮನಸುಗಳಲ್ಲಿದ್ದದ್ದು ಅಭಿಮಾನದ ಪಸೆ ಮಾತ್ರ. ಅದರ ಮುಂದೆ ಜಾತಿ, ಧರ್ಮಗಳೆಲ್ಲವೂ ಗೌಣ. ಹೀಗೆ ಅತ್ಯಂತ ಮಾಗಿದ ಮನಃಸ್ಥಿತಿಯಿಂದ ಮುಂದುವರೆಯುತ್ತಿರುವ ಬನಾರಸ್ ಹೀರೋ ಝೈದ್ ಖಾನ್ ಎಲ್ಲರ ಮನಸೆಳೆದಿದ್ದಾರೆ. ಇನ್ನೇನು ನಾಳೆ ಬನಾರಸ್‌ನ ಟ್ರೈಲರ್ ಲಾಂಚ್ ಆಗಲಿದೆ. ಇದೇ ನವೆಂಬರ್ ನಾಲಕ್ಕರಂದು ಝೈದ್ ಪ್ಯಾನಿಂಡಿಯಾ ಮಟ್ಟದಲ್ಲಿ ಹೀರೋ ಆಗಿ ಲಠಾಂಚ್ ಆಗಲಿದ್ದಾರೆ. ಪ್ರಧಾನವಾಗಿ ಅವರ ಹಿಂದೆ ಖಂಡಿತವಾಗಿಯೂ ಎಲ್ಲ ಜನಸಮುದಾಯದ ಪ್ರೀತಿ, ಮಹಾಕಾಳಮ್ಮನ ಆಶೀರ್ವಾದವೂ ಇದ್ದೇ ಇರುತ್ತದೆ. ಬನಾರಸ್ ಹೀರೋ ಗೆಲ್ಲೋದಕ್ಕೆ ಬೇರಿನ್ನೇನು ಬೇಕು?</span></p>
<p>The post <a href="https://www.shodhanews.com/zaidkhan-2022-09-25/">ಧರ್ಮದ ಎಲ್ಲೆ ಮೀರಿದೊಂದು ಅಮೂರ್ತ ಘಳಿಗೆ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
	</channel>
</rss>
