<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಲೈಫ್ ಸ್ಟೈಲ್ Archives &#187; ಶೋಧ ನ್ಯೂಸ್ - Shodha News</title>
	<atom:link href="https://www.shodhanews.com/category/lifestyle/feed/" rel="self" type="application/rss+xml" />
	<link>https://www.shodhanews.com/category/lifestyle/</link>
	<description>Kannada Online News 24x7</description>
	<lastBuildDate>Mon, 23 Jan 2023 16:14:30 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.1</generator>

<image>
	<url>https://www.shodhanews.com/wp-content/uploads/2022/04/cropped-shodha-news-icon-32x32.png</url>
	<title>ಲೈಫ್ ಸ್ಟೈಲ್ Archives &#187; ಶೋಧ ನ್ಯೂಸ್ - Shodha News</title>
	<link>https://www.shodhanews.com/category/lifestyle/</link>
	<width>32</width>
	<height>32</height>
</image> 
	<item>
		<title>ಉತ್ಸಾಹದ ಅಜ್ಜಿಯೀಗ ಜಗತ್ತಿನ ಅತ್ಯಂತ ಹಿರಿಯ ಮಹಿಳೆ!</title>
		<link>https://www.shodhanews.com/mariya-banyas-2023-23-01/</link>
		
		<dc:creator><![CDATA[Santhosh Bagilagadde]]></dc:creator>
		<pubDate>Mon, 23 Jan 2023 16:14:30 +0000</pubDate>
				<category><![CDATA[ಲೈಫ್ ಸ್ಟೈಲ್]]></category>
		<category><![CDATA[ವಂಡರ್ ಮ್ಯಾಟರ್]]></category>
		<category><![CDATA[#mariyabanyas]]></category>
		<category><![CDATA[#wordsoldestwoman]]></category>
		<guid isPermaLink="false">https://www.shodhanews.com/?p=11094</guid>

					<description><![CDATA[<p><img width="720" height="432" src="https://www.shodhanews.com/wp-content/uploads/2023/01/2a9c8225-03e9-440b-9331-8b5079b5abde.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/2a9c8225-03e9-440b-9331-8b5079b5abde.jpg 720w, https://www.shodhanews.com/wp-content/uploads/2023/01/2a9c8225-03e9-440b-9331-8b5079b5abde-150x90.jpg 150w, https://www.shodhanews.com/wp-content/uploads/2023/01/2a9c8225-03e9-440b-9331-8b5079b5abde-450x270.jpg 450w" sizes="(max-width: 720px) 100vw, 720px" />ಇಡೀ ಜಗತ್ತಿನ ತುಂಬೆಲ್ಲ ವಯೋಮಾನದ ಹಂಗಿಲ್ಲದೆ ಕೊರೋನಾ ವೈರಸ್ ಜೀವ ಭಯ ಹುಟ್ಟಿಸಿದೆ. ಅದರಲ್ಲಿಯೂ ವಯೋವೃದ್ಧರ ದೇಹಕ್ಕೆ ಈ ವೈರಸ್ ಹೊಕ್ಕರೆ ಬಚಾವಾಗೋದು ಕಷ್ಟ ಎಂಬ ಭೀತಿಯಂತೂ ವ್ಯಾಪಕವಾಗಿದೆ. ದೇಹದೊಳಗೆ ರೋಗ ನಿರೋಧಕ ಶಕ್ತಿಯಿರೋ ವಯಸ್ಸಿನವರೇ ಈ ವೈರಸ್ ಮುಂದೆ ಮಂಡಿಯೂರಿದ ಉದಾಹರಣೆಗಳಿದ್ದಾವೆ. ಹಾಗಿರುವಾಗ ಇಳಿ ಸಂಜೆಯಲ್ಲಿರುವ, ವಯೋಸಹಜ ಖಾಯಿಲೆ ಕಸಾಲೆಗಳಿಂದ ಹೈರಾಣುಗೊಂಡಿರುವ ವೃದ್ಧರು ಈ ವೈರಸ್ಸನ್ನು ಜಯಿಸಿಕೊಳ್ಳೋದು ಕಿಷ್ಟ ಅಂತ ವೈದ್ಯಕೀಯ ಲೋಕವೇ ಷರಾ ಬರೆದಿತ್ತು. ಆದರೆ ಆತ್ಮಸ್ಥೈರ್ಯವೊಂದಿದ್ದರೆ ಯಾವ ವಯೋಮಾನದಲ್ಲಿಯೂ ಇಂಥಾ ವೈರಸ್ಸುಗಳ ಬಾಧೆಯನ್ನು [...]</p>
<p>The post <a href="https://www.shodhanews.com/mariya-banyas-2023-23-01/">ಉತ್ಸಾಹದ ಅಜ್ಜಿಯೀಗ ಜಗತ್ತಿನ ಅತ್ಯಂತ ಹಿರಿಯ ಮಹಿಳೆ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="720" height="432" src="https://www.shodhanews.com/wp-content/uploads/2023/01/2a9c8225-03e9-440b-9331-8b5079b5abde.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/2a9c8225-03e9-440b-9331-8b5079b5abde.jpg 720w, https://www.shodhanews.com/wp-content/uploads/2023/01/2a9c8225-03e9-440b-9331-8b5079b5abde-150x90.jpg 150w, https://www.shodhanews.com/wp-content/uploads/2023/01/2a9c8225-03e9-440b-9331-8b5079b5abde-450x270.jpg 450w" sizes="(max-width: 720px) 100vw, 720px" /><p style="text-align: justify;"><span style="font-size: 12pt;"><span style="font-size: 18pt;"><strong>ಇ</strong></span>ಡೀ ಜಗತ್ತಿನ ತುಂಬೆಲ್ಲ ವಯೋಮಾನದ ಹಂಗಿಲ್ಲದೆ ಕೊರೋನಾ ವೈರಸ್ ಜೀವ ಭಯ ಹುಟ್ಟಿಸಿದೆ. ಅದರಲ್ಲಿಯೂ ವಯೋವೃದ್ಧರ ದೇಹಕ್ಕೆ ಈ ವೈರಸ್ ಹೊಕ್ಕರೆ ಬಚಾವಾಗೋದು ಕಷ್ಟ ಎಂಬ ಭೀತಿಯಂತೂ ವ್ಯಾಪಕವಾಗಿದೆ. ದೇಹದೊಳಗೆ ರೋಗ ನಿರೋಧಕ ಶಕ್ತಿಯಿರೋ ವಯಸ್ಸಿನವರೇ ಈ ವೈರಸ್ ಮುಂದೆ ಮಂಡಿಯೂರಿದ ಉದಾಹರಣೆಗಳಿದ್ದಾವೆ. ಹಾಗಿರುವಾಗ ಇಳಿ ಸಂಜೆಯಲ್ಲಿರುವ, ವಯೋಸಹಜ ಖಾಯಿಲೆ ಕಸಾಲೆಗಳಿಂದ ಹೈರಾಣುಗೊಂಡಿರುವ ವೃದ್ಧರು ಈ ವೈರಸ್ಸನ್ನು ಜಯಿಸಿಕೊಳ್ಳೋದು ಕಿಷ್ಟ ಅಂತ ವೈದ್ಯಕೀಯ ಲೋಕವೇ ಷರಾ ಬರೆದಿತ್ತು. ಆದರೆ ಆತ್ಮಸ್ಥೈರ್ಯವೊಂದಿದ್ದರೆ ಯಾವ ವಯೋಮಾನದಲ್ಲಿಯೂ ಇಂಥಾ ವೈರಸ್ಸುಗಳ ಬಾಧೆಯನ್ನು ಬಗ್ಗು ಬಡಿಯಬಹುದೆಂಬುದನ್ನು ಸ್ಪೇನ್ ದೇಶದ ವೃದ್ಧೆಯೊಬ್ಬರು ತೋರಿಸಿಕೊಟ್ಟಿದ್ದಾರೆ. ಹಾಗೆ ಕೊರೋನಾದಿಂದ ಬಚಾವಾಗಿದ್ದ ಆಕೆಗೀಗ ವಿಶ್ವದ ಅತ್ಯಂತ ಹಿರಿಯ ನಾಗರಿಕಳೆಂಬ ಗೌರವವೂ ಸಿಕ್ಕಿದೆ.</span></p>
<p style="text-align: justify;"><img fetchpriority="high" decoding="async" class="alignnone size-medium wp-image-11099" src="https://www.shodhanews.com/wp-content/uploads/2023/01/15892759048001-800x450.jpg" alt="" width="800" height="450" srcset="https://www.shodhanews.com/wp-content/uploads/2023/01/15892759048001-800x450.jpg 800w, https://www.shodhanews.com/wp-content/uploads/2023/01/15892759048001-768x432.jpg 768w, https://www.shodhanews.com/wp-content/uploads/2023/01/15892759048001-150x84.jpg 150w, https://www.shodhanews.com/wp-content/uploads/2023/01/15892759048001-450x253.jpg 450w, https://www.shodhanews.com/wp-content/uploads/2023/01/15892759048001.jpg 990w" sizes="(max-width: 800px) 100vw, 800px" /><span style="font-size: 12pt;">ಈಕೆ ಕೊರೋನಾ ವಿರುದ್ಧ ಹೋರಾಡಿ ಗೆಲುವಿನ ನಗೆ ಬೀರಿದ ಕಥೆ ನಿಜಕ್ಕೂ ರೋಚಕವಾಗಿದೆ. ಅಂದಹಾಗೆ, ಇಡೀ ಜಗತ್ತೇ ಅಚ್ಚರಿಗೊಳ್ಳುವಂತೆ ಕೋವಿಡ್ 19ನಿಂದ ಬಚಾವಾದ ಈ ವೃದ್ಧೆ ಮರಿಯಾ ಬನ್ಯಾಸ್. ಆಕೆಯ ವಯಸ್ಸು ಭರ್ತಿ ನೂರಾ ಹದಿಮೂರು ವರ್ಷವಾಗಿತ್ತು. ಈ ಕಾರಣದಿಂದಲೇ ಕೊರೋನಾ ಮಹಾಮಾರಿಯಿಂದ ಪಾರಾದ ವಿಶ್ವದ ಅಷ್ಟೂ ರೋಗಿಗಳಲ್ಲಿ ಅತ್ಯಂತ ಹಿರೀಕಳಾಗಿ ಮರಿಯಾ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಬರೀ ಅಚ್ಚರಿಯನ್ನು ಮಾತ್ರವಲ್ಲದೆ, ಆತ್ಮಸ್ಥೈರ್ಯದಿಂದ ಕೊರೋನಾವನ್ನು ಹಿಮ್ಮೆಟ್ಟಿಸಬಹುದೆಂಬ ಸ್ಫೂರ್ತಿಯನ್ನೂ ವಿಶ್ವಕ್ಕೆ ಪಸರಿಸಿದ್ದಾರೆ.</span></p>
<p style="text-align: justify;"><img decoding="async" class="alignnone size-medium wp-image-11101" src="https://www.shodhanews.com/wp-content/uploads/2023/01/maria115-800x500.jpg" alt="" width="800" height="500" srcset="https://www.shodhanews.com/wp-content/uploads/2023/01/maria115-800x500.jpg 800w, https://www.shodhanews.com/wp-content/uploads/2023/01/maria115-1024x640.jpg 1024w, https://www.shodhanews.com/wp-content/uploads/2023/01/maria115-768x480.jpg 768w, https://www.shodhanews.com/wp-content/uploads/2023/01/maria115-150x94.jpg 150w, https://www.shodhanews.com/wp-content/uploads/2023/01/maria115-450x281.jpg 450w, https://www.shodhanews.com/wp-content/uploads/2023/01/maria115.jpg 1040w" sizes="(max-width: 800px) 100vw, 800px" /><span style="font-size: 12pt;">ನೂರಾ ಹದಿಮೂರು ವರ್ಷದ ಮರಿಯಾ ವಿಶ್ವವನ್ನು ಬಾಧಿಸಿದ ಬಹುತೇಕ ದುರಂತಗಳನ್ನು ಕಂಡಿದ್ದಾರೆ. ವಿಶ್ವ ಯುದ್ಧಗಳನ್ನು ನೋಡಿದ್ದಾರೆ. ಕೋಟಿ ಕೋಟಿ ಜನರನ್ನು ಬಲಿ ಪಡೆದುಕೊಂಡ ಸಾಂಕ್ರಾಮಿಕಗಳನ್ನೂ ಮರಿಯಾ ನೋಡಿದ್ದಾರೆ. ಇಂಥಾ ವೃದ್ಧೆ ನೂರಾ ಹದಿಮೂರನೇ ವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿದ್ದರು. ವಯೋಸಹಜವಾದ ದಣಿವನ್ನು ಹೊರತಾಗಿಸಿದರೆ ಹೇಳಿಕೊಳ್ಳುವಂಥಾ ಯಾವ ಕಾಯಿಲೆಗಳೂ ಆಕೆಯ ಹತ್ತಿರ ಸುಳಿದಿರಲಿಲ್ಲ. ಇತ್ತೀಚಿನ ತಿಂಗಳಲ್ಲಿ ಮೂತ್ರ ಸೋಂಕು ಆಕೆಯನ್ನು ಕೊಂಚ ಬಾಧಿಸಿತ್ತು.</span></p>
<p style="text-align: justify;"><img decoding="async" class="alignnone wp-image-11102" src="https://www.shodhanews.com/wp-content/uploads/2023/01/images-7.jpg" alt="" width="1024" height="1251" srcset="https://www.shodhanews.com/wp-content/uploads/2023/01/images-7.jpg 203w, https://www.shodhanews.com/wp-content/uploads/2023/01/images-7-150x183.jpg 150w" sizes="(max-width: 1024px) 100vw, 1024px" /><span style="font-size: 12pt;">ಆದರೆ ಈ ಹಣ್ಣಣ್ಣು ಮುದುಕಿಗೆ ಕೊರೋನಾ ವೈರಸ್ ತಗುಲಿದ ವಿಚಾರ ತಿಳಿದ ಎಲ್ಲರೂ ಇಲ್ಲಿಗೆ ಆಕೆಯ ಆಯಸ್ಸು ಮುಗಿಯಿತೆಂದೇ ಅಂದುಕೊಂಡಿದ್ದರಂತೆ. ಚಿಕ್ಕ ವಯಸ್ಸಿನವರೇ ಅದೆμÉೂ್ಟೀ ಸಂಖ್ಯೆಯಲ್ಲಿ ಕೊರೋನಾ ವೈರಸ್ಸಿನ ಭಯದಿಂದಲೇ ಇಲ್ಲವಾಗಿದ್ದಾರೆ. ಹಾಗಿರುವಾಗ ಈ ಅಜ್ಜಿ ಅದರಿಂದ ಪಾರಾಗುತ್ತಾರೆಂಬ ಭರವಸೆ ಯಾರಲ್ಲಿಯೂ ಉಳಿದಿರಲಿಲ್ಲ. ಈ ವೃದ್ಧೆ ಮಾತ್ರ ಎಲ್ಲರ ಎಣಿಕೆಯನ್ನೂ ಉಲ್ಟಾ ಮಾಡುವಂತೆ, ವೈದ್ಯರೇ ಚಕಿತಗೊಳ್ಳುವಂತೆ ಚಿಕಿತ್ಸೆಗೆ ಸ್ಪಂದಿಸಿದ್ದರು. ಆತ್ಮವಿಶ್ವಾಸದಿಂದಲೇ ಚಿಕಿತ್ಸೆಯನ್ನೂ ಪಡೆದುಕೊಂಡು ಬಹುಬೇಗನೆ ಚೇತರಿಸಿಕೊಂಡಿದ್ದರು.</span></p>
<p style="text-align: justify;"><img loading="lazy" decoding="async" class="alignnone wp-image-11103" src="https://www.shodhanews.com/wp-content/uploads/2023/01/images-1-4.jpg" alt="" width="1024" height="566" srcset="https://www.shodhanews.com/wp-content/uploads/2023/01/images-1-4.jpg 302w, https://www.shodhanews.com/wp-content/uploads/2023/01/images-1-4-150x83.jpg 150w" sizes="(max-width: 1024px) 100vw, 1024px" /><span style="font-size: 12pt;">ಈ ಅಜ್ಜಿಯ ಕಥೆ ಕೊರೋನಾ ಮಹಾಮಾರಿಯ ವಿರುದ್ಧ ಹೋರಾಡಿ ಜಯಿಸಲು ಟ್ರೀಟ್&#x200d;ಮೆಂಟಿನ ಜೊತೆಗೆ ಆತ್ಮವಿಶ್ವಾಸವೂ ಪ್ರಧಾನ ಪಾತ್ರ ವಹಿಸುತ್ತದೆಂಬುದಕ್ಕೆ ಜೀವಂತ ಸಾಕ್ಷಿಯಂತಿದ್ದಾರೆ. ಇದೀಗ ಮನೆಗೆ ತೆರಳಿ ಮತ್ತದೇ ಉತ್ಸಾಹದಿಂದ ಜೀವಿಸುತ್ತಿರೋ ಮರಿಯಾ ನೂರಾ ಹದಿಮೂರನೇ ಹುಟ್ಟುಹಬ್ಬವನ್ನೂ ಕುಟುಂಬಿಕರ ಜೊತೆ ಆಚರಿಸಿಕೊಂಡಿದ್ದಾರೆ.ರೋಗ್ಯದಲ್ಲಿ ಒಂದಿನಿತೂ ಏರುಪೇರಾಗದಂತೆ ನೋಡಿಕೊಂಡಿದ್ದಾರೆ. ಕೊರೋನಾ ಬಂದರೆ ಸಾವೇ ಗತಿಯೆಂಬ ಸನ್ನಿ ಎಲ್ಲರನ್ನೂ ಆವರಿಸಿಕೊಂಡಿರೋ ಈ ಹೊತ್ತಿನಲ್ಲಿ ಮರಿಯಾ ಕಥೆ ಎಲ್ಲರಿಗೂ ಆತ್ಮಬಲ ತುಂಬುವಂತಿರೋದು ಸುಳ್ಳಲ್ಲ. ಆಕೆಗೀಗ ಭರ್ತಿ 115 ವರ್ಷ ವಯಸ್ಸು. ಗಟ್ಟಿಮುಟ್ಟಾಗಿರುವ ಈ ಅಜ್ಜಿಗೆ ಹೇಳಿಕೊಳ್ಳುವಂಥಾ ಯಾವ ಕಾಯಿಲೆ ಕಸಾಲೆಗಳೂ ಇಲ್ಲ. ಆಕ್ಟೀವ್ ಆಗಿದ್ದುಕೊಂಡು, ಆಸುಪಾಸಿನವರೊಂದಿಗೆ ಬೆರೆತು ಬದುಕುತ್ತಿರುವ ಈಕೆಯೀಗ ಇಡೀ ಜಗದ ಅಚ್ಚರಿಯಾಗಿದ್ದಾರೆ. ಮೂವತ್ತರ ಆಸಪಾಸಿನ ಜೀವಗಳೇ ಉದುರಿಕೊಳ್ಳುತ್ತಿರುವ ಈ ದಿನಮಾನದಲ್ಲಿ, ಈ ಅಜ್ಜಿ ಒಂದಷ್ಟು ಭರವಸೆ ಮೂಡಿಸಿರೋದಂತೂ ಸತ್ಯ!</span></p>
<p>The post <a href="https://www.shodhanews.com/mariya-banyas-2023-23-01/">ಉತ್ಸಾಹದ ಅಜ್ಜಿಯೀಗ ಜಗತ್ತಿನ ಅತ್ಯಂತ ಹಿರಿಯ ಮಹಿಳೆ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಮಕ್ಕಳನ್ನು ಅಳಿಸಲು ಜಪಾನಿಗರ ಸರ್ಕಸ್ಸು!</title>
		<link>https://www.shodhanews.com/baby-crying-2023-21-01/</link>
		
		<dc:creator><![CDATA[Santhosh Bagilagadde]]></dc:creator>
		<pubDate>Sat, 21 Jan 2023 18:05:33 +0000</pubDate>
				<category><![CDATA[ಲೈಫ್ ಸ್ಟೈಲ್]]></category>
		<category><![CDATA[ವಂಡರ್ ಮ್ಯಾಟರ್]]></category>
		<category><![CDATA[#babycrying]]></category>
		<category><![CDATA[#japan]]></category>
		<category><![CDATA[#shodhanews]]></category>
		<category><![CDATA[#wondermatter]]></category>
		<guid isPermaLink="false">https://www.shodhanews.com/?p=11054</guid>

					<description><![CDATA[<p><img width="720" height="432" src="https://www.shodhanews.com/wp-content/uploads/2023/01/bfcdc217-233e-40aa-a0d2-d1247684aa6d.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/bfcdc217-233e-40aa-a0d2-d1247684aa6d.jpg 720w, https://www.shodhanews.com/wp-content/uploads/2023/01/bfcdc217-233e-40aa-a0d2-d1247684aa6d-150x90.jpg 150w, https://www.shodhanews.com/wp-content/uploads/2023/01/bfcdc217-233e-40aa-a0d2-d1247684aa6d-450x270.jpg 450w" sizes="(max-width: 720px) 100vw, 720px" />ನಾವೆಲ್ಲ ಪುಟ್ಟ ಮಕ್ಕಳು ಅಳದಂತೆ ನೋಡಿಕೊಳ್ಳಲು ಹರಸಾಹಸ ಪಡ್ತೀವಿ. ಚಿಕ್ಕ ಮಕ್ಕಳು ತುಸು ಅತ್ತರೂ ಅದನ್ನು ಸಮಾಧಾನಿಸಲು ಮನೆ ಮಂದಿಯೆಲ್ಲ ಹರಸಾಹಸ ಪಡ್ತಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಎಲ್ಲ ದೇಶಗಳಲ್ಲಿಯೂ ಅಂಥಾದ್ದೇ ಮನಸ್ಥಿತಿ ಇದೆ. ಯಾರಾದ್ರೂ ಪುಟ್ಟ ಮಕ್ಕಳು ಅಳೋದನ್ನ, ಅಬೋಧ ಕಣ್ಣುಗಳಲ್ಲಿ ನೀರು ತುಂಬಿಕೊಂಡು ದೈನ್ಯದಿಂದ ನೋಡೋದನ್ನ ಬಯಸ್ತಾರಾ? ಬಯಸೋದಿಲ್ಲ ಅಂತಲೇ ನಾವೆಲ್ಲ ಅಂದ್ಕೊಂಡಿರ್ತೀವಿ. ಆದ್ರೆ ಅದು ಶುದ್ಧ ಸುಳ್ಳು. ಜಪಾನ್ ದೇಶದಲ್ಲಿ ಅಖಂಡ ನಾನೂರು ವರ್ಷಗಳಿಂದ ರೂಢಿಯಲ್ಲಿರೋ ಸಂಪ್ರದಾಯದ ಕಥೆ ಕೇಳಿದ್ರೆ ನಿಮಗೂ ಹಾಗನ್ನಿಸದಿರೋದಿಲ್ಲ. [...]</p>
<p>The post <a href="https://www.shodhanews.com/baby-crying-2023-21-01/">ಮಕ್ಕಳನ್ನು ಅಳಿಸಲು ಜಪಾನಿಗರ ಸರ್ಕಸ್ಸು!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="720" height="432" src="https://www.shodhanews.com/wp-content/uploads/2023/01/bfcdc217-233e-40aa-a0d2-d1247684aa6d.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/bfcdc217-233e-40aa-a0d2-d1247684aa6d.jpg 720w, https://www.shodhanews.com/wp-content/uploads/2023/01/bfcdc217-233e-40aa-a0d2-d1247684aa6d-150x90.jpg 150w, https://www.shodhanews.com/wp-content/uploads/2023/01/bfcdc217-233e-40aa-a0d2-d1247684aa6d-450x270.jpg 450w" sizes="(max-width: 720px) 100vw, 720px" /><p style="text-align: justify;"><span style="font-size: 12pt;"><strong><span style="font-size: 18pt;">ನಾ</span></strong>ವೆಲ್ಲ ಪುಟ್ಟ ಮಕ್ಕಳು ಅಳದಂತೆ ನೋಡಿಕೊಳ್ಳಲು ಹರಸಾಹಸ ಪಡ್ತೀವಿ. ಚಿಕ್ಕ ಮಕ್ಕಳು ತುಸು ಅತ್ತರೂ ಅದನ್ನು ಸಮಾಧಾನಿಸಲು ಮನೆ ಮಂದಿಯೆಲ್ಲ ಹರಸಾಹಸ ಪಡ್ತಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಎಲ್ಲ ದೇಶಗಳಲ್ಲಿಯೂ ಅಂಥಾದ್ದೇ ಮನಸ್ಥಿತಿ ಇದೆ. ಯಾರಾದ್ರೂ ಪುಟ್ಟ ಮಕ್ಕಳು ಅಳೋದನ್ನ, ಅಬೋಧ ಕಣ್ಣುಗಳಲ್ಲಿ ನೀರು ತುಂಬಿಕೊಂಡು ದೈನ್ಯದಿಂದ ನೋಡೋದನ್ನ ಬಯಸ್ತಾರಾ? ಬಯಸೋದಿಲ್ಲ ಅಂತಲೇ ನಾವೆಲ್ಲ ಅಂದ್ಕೊಂಡಿರ್ತೀವಿ. ಆದ್ರೆ ಅದು ಶುದ್ಧ ಸುಳ್ಳು.</span></p>
<p style="text-align: justify;"><img loading="lazy" decoding="async" class="alignnone wp-image-11059" src="https://www.shodhanews.com/wp-content/uploads/2023/01/baby1-1.jpg" alt="" width="1024" height="682" srcset="https://www.shodhanews.com/wp-content/uploads/2023/01/baby1-1.jpg 650w, https://www.shodhanews.com/wp-content/uploads/2023/01/baby1-1-150x100.jpg 150w, https://www.shodhanews.com/wp-content/uploads/2023/01/baby1-1-450x300.jpg 450w" sizes="(max-width: 1024px) 100vw, 1024px" /><span style="font-size: 12pt;">ಜಪಾನ್ ದೇಶದಲ್ಲಿ ಅಖಂಡ ನಾನೂರು ವರ್ಷಗಳಿಂದ ರೂಢಿಯಲ್ಲಿರೋ ಸಂಪ್ರದಾಯದ ಕಥೆ ಕೇಳಿದ್ರೆ ನಿಮಗೂ ಹಾಗನ್ನಿಸದಿರೋದಿಲ್ಲ. ನಾವು ಮಗು ಅಳದಂತೆ ನೋಡಿಕೊಳ್ಳಲು ಹಣಗಾಡ್ತೀವಲ್ಲ? ಜಪಾನಿಗರು ಮಕ್ಕಳನ್ನು ಭೋರಿಟ್ಟು ಅಳುವಂತೆ ಮಾಡಲು ಅಷ್ಟೇ ಹರಸಾಹಸ ಪಡ್ತಾರಂತೆ. ಇದು ವಿಚಿತ್ರ ಅನ್ನಿಸಿದ್ರೂ ನಂಬಲೇ ಬೇಕಾದ ಸತ್ಯ.</span></p>
<p style="text-align: justify;"><img loading="lazy" decoding="async" class="alignnone wp-image-11060" src="https://www.shodhanews.com/wp-content/uploads/2023/01/baby3-1.jpg" alt="" width="1024" height="681" srcset="https://www.shodhanews.com/wp-content/uploads/2023/01/baby3-1.jpg 594w, https://www.shodhanews.com/wp-content/uploads/2023/01/baby3-1-150x100.jpg 150w, https://www.shodhanews.com/wp-content/uploads/2023/01/baby3-1-450x299.jpg 450w" sizes="(max-width: 1024px) 100vw, 1024px" /><span style="font-size: 12pt;">ಅದು ಗಂಡು ಮಗುವಾಗಿದ್ರೂ ಹೆಣ್ಣು ಮಗುವಾಗಿದ್ರೂ ಎಷ್ಟು ಅತ್ತರೂ ಜಪಾನ್ ಮಂದಿಗೆ ಸಮಾಧಾನವಿರೋದಿಲ್ಲ. ಯಾಕಂದ್ರೆ ಹೆಚ್ಚು ಅತ್ತಷ್ಟೂ ಅವು ಮುಂದಿನ ಜೀವನದಲ್ಲಿ ಹೆಚ್ಚು ಖುಷಿಯಾಗಿರತ್ತವೆಂಬ ನಂಬಿಕೆ ಅವರಲ್ಲಿದೆ. ಆ ನಂಬಿಕೆಗೆ ಸರಿಸುಮಾರು ನಾಲಕ್ಕುನೂರು ವರ್ಷಗಳಾಗಿವೆ. ಆದ್ದರಿಂದಲೇ ಹೆಚ್ಚಿನ ಜಪಾನ್ ಪೋಶಕರು ಮಕ್ಕಳನ್ನ ಹೆಚ್ಚೆಚ್ಚು ಅಳಿಸಲು ಪ್ರಯತ್ನಿಸ್ತಾರೆ. ಅಲ್ಲಿನ ತಾಯಿ ತನ್ನ ಪುಟ್ಟ ಕಂದ ಹೆಚ್ಚು ಅತ್ತಷ್ಟೂ ಸಂಭ್ರಮಿಸ್ತಾಳಂತೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-11061" src="https://www.shodhanews.com/wp-content/uploads/2023/01/baby2-1-800x563.jpg" alt="" width="800" height="563" srcset="https://www.shodhanews.com/wp-content/uploads/2023/01/baby2-1-800x563.jpg 800w, https://www.shodhanews.com/wp-content/uploads/2023/01/baby2-1-768x540.jpg 768w, https://www.shodhanews.com/wp-content/uploads/2023/01/baby2-1-150x106.jpg 150w, https://www.shodhanews.com/wp-content/uploads/2023/01/baby2-1-450x317.jpg 450w, https://www.shodhanews.com/wp-content/uploads/2023/01/baby2-1.jpg 968w" sizes="(max-width: 800px) 100vw, 800px" /><span style="font-size: 12pt;">ಈ ನಂಬಿಕೆ ಅದೆಷ್ಟು ಬಲವಾಗಿ ಬೇರೂರಿದೆ ಅಂದ್ರೆ ಮಗುವನ್ನು ಅಳಿಸಲೆಂದೇ ಜಪಾನಿಗರು ಒಂದಷ್ಟು ತಂತ್ರಗಳನ್ನ ಪಾಲಿಸ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸುಮೋಗಳಿಗೆ ಮಕ್ಕಳನ್ನು ಅಳಿಸೋ ಭಾರವೂ ವರ್ಗಾವಣೆಗೊಂಡಿದೆ. ಇಲ್ಲಿನ ಪೋಶಕರು ತಮ್ಮ ಮಕ್ಕಳನ್ನು ಅಳಿಸಲೆಂದೇ ದೈತ್ಯ ದೇಹಿ ಸುಮೋಗಳ ವಶಕ್ಕೊಪ್ಪಿಸ್ತಾರೆ. ಸುಮೋಗಳು ಪುಟ್ಟ ಮಗುವನ್ನೆತ್ತಿಕೊಂಡು ಲಗಾಟಿ ಹೊಡೆದು ಅಳುವಂತೆ ಮಾಡ್ತಾರೆ. ಆಗ ಮಗು ಜೋರಾಗಿ ಅತ್ತರ ಹೆತ್ತವರ ಕಣ್ಣಾಲಿಗಳಲ್ಲಿ ಆನಂದಭಾಷ್ಪ ಜಿನುಗಲಾರಂಭಿಸುತ್ತೆ.</span></p>
<p>The post <a href="https://www.shodhanews.com/baby-crying-2023-21-01/">ಮಕ್ಕಳನ್ನು ಅಳಿಸಲು ಜಪಾನಿಗರ ಸರ್ಕಸ್ಸು!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಆ ದೇಶದಲ್ಲಿ ಅಪಹರಣವೂ ಕಾನೂನು ಸಮ್ಮತ!</title>
		<link>https://www.shodhanews.com/kidnapping-love-2023-20-01/</link>
		
		<dc:creator><![CDATA[Santhosh Bagilagadde]]></dc:creator>
		<pubDate>Fri, 20 Jan 2023 16:12:57 +0000</pubDate>
				<category><![CDATA[ಲೈಫ್ ಸ್ಟೈಲ್]]></category>
		<category><![CDATA[ವಂಡರ್ ಮ್ಯಾಟರ್]]></category>
		<category><![CDATA[#kidnapping]]></category>
		<category><![CDATA[love]]></category>
		<guid isPermaLink="false">https://www.shodhanews.com/?p=11004</guid>

					<description><![CDATA[<p><img width="720" height="432" src="https://www.shodhanews.com/wp-content/uploads/2023/01/41ce9073-7519-4ff7-affe-1557de049afd.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/41ce9073-7519-4ff7-affe-1557de049afd.jpg 720w, https://www.shodhanews.com/wp-content/uploads/2023/01/41ce9073-7519-4ff7-affe-1557de049afd-150x90.jpg 150w, https://www.shodhanews.com/wp-content/uploads/2023/01/41ce9073-7519-4ff7-affe-1557de049afd-450x270.jpg 450w" sizes="(max-width: 720px) 100vw, 720px" />ಜಗತ್ತು ಅದೇನೇ ಮುಂದುವರೆದಿದೆ ಅಂದ್ರೂ ಹಲವಾರು ವಿಷಯಗಳಲ್ಲದು ಹಿಂದೆಯೇ ನಿಂತು ಬಿಟ್ಟಿದೆ. ಕೆಲ ಪಿಡುಗುಗಳಿಂದ ಅದೆಷ್ಟೇ ವಿಮೋಚನೆಗೊಳ್ಳಲು ಹವಣಿಸಿದ್ರೂ ಆಚರಣೆಗಳ ಹಣೆಪಟ್ಟಿಯಡಿಯಲ್ಲಿ ಅವು ಜೀವಂತವಾಗಿವೆ. ಇಡೀ ಜಗತ್ತಿನ ತುಂಬಾ ಹೆಣ್ಣನ್ನು ಭೋಗದ ವಸ್ತುವಾಗಿಯಷ್ಟೇ ಕಾಣೋ ಮನಸ್ಥಿತಿ ಕೂಡಾ ಆ ಲಿಸ್ಟಿಗೆ ಖಂಡಿತಾ ಸೇರಿಕೊಳ್ಳುತ್ತೆ. ಈವತ್ತಿಗೆ ಹೆಣ್ಣು ಯಾವುದರಲ್ಲಿಯೂ ಪುರುಷರಿಗೆ ಕಡಿಮೆಯಲ್ಲ ಅನ್ನೋದು ಸಾಬೀತಾಗಿದೆ. ಆದರೂ ಹೆಣ್ಣನ್ನು ಅಡಿಯಾಳಾಗಿಸಿಕೊಳ್ಳೋ ಹುನ್ನಾರಗಳು ಮಾತ್ರ ಹಲವು ಮುಖವಾಡ ಧರಿಸಿ ಜೀವಂತವಾಗಿವೆ. ಪ್ರಸ್ತುತ ಪ್ರತೀ ದೇಶಗಳಲ್ಲಿಯೂ ಹೆಣ್ಣು ಮಕ್ಕಳ ಮೇಲಾಗೋ ದೌರ್ಜನ್ಯ ತಡೆಗೆ [...]</p>
<p>The post <a href="https://www.shodhanews.com/kidnapping-love-2023-20-01/">ಆ ದೇಶದಲ್ಲಿ ಅಪಹರಣವೂ ಕಾನೂನು ಸಮ್ಮತ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="720" height="432" src="https://www.shodhanews.com/wp-content/uploads/2023/01/41ce9073-7519-4ff7-affe-1557de049afd.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/41ce9073-7519-4ff7-affe-1557de049afd.jpg 720w, https://www.shodhanews.com/wp-content/uploads/2023/01/41ce9073-7519-4ff7-affe-1557de049afd-150x90.jpg 150w, https://www.shodhanews.com/wp-content/uploads/2023/01/41ce9073-7519-4ff7-affe-1557de049afd-450x270.jpg 450w" sizes="(max-width: 720px) 100vw, 720px" /><p style="text-align: justify;"><span style="font-size: 12pt;"><strong><span style="font-size: 18pt;">ಜ</span></strong>ಗತ್ತು ಅದೇನೇ ಮುಂದುವರೆದಿದೆ ಅಂದ್ರೂ ಹಲವಾರು ವಿಷಯಗಳಲ್ಲದು ಹಿಂದೆಯೇ ನಿಂತು ಬಿಟ್ಟಿದೆ. ಕೆಲ ಪಿಡುಗುಗಳಿಂದ ಅದೆಷ್ಟೇ ವಿಮೋಚನೆಗೊಳ್ಳಲು ಹವಣಿಸಿದ್ರೂ ಆಚರಣೆಗಳ ಹಣೆಪಟ್ಟಿಯಡಿಯಲ್ಲಿ ಅವು ಜೀವಂತವಾಗಿವೆ. ಇಡೀ ಜಗತ್ತಿನ ತುಂಬಾ ಹೆಣ್ಣನ್ನು ಭೋಗದ ವಸ್ತುವಾಗಿಯಷ್ಟೇ ಕಾಣೋ ಮನಸ್ಥಿತಿ ಕೂಡಾ ಆ ಲಿಸ್ಟಿಗೆ ಖಂಡಿತಾ ಸೇರಿಕೊಳ್ಳುತ್ತೆ. ಈವತ್ತಿಗೆ ಹೆಣ್ಣು ಯಾವುದರಲ್ಲಿಯೂ ಪುರುಷರಿಗೆ ಕಡಿಮೆಯಲ್ಲ ಅನ್ನೋದು ಸಾಬೀತಾಗಿದೆ. ಆದರೂ ಹೆಣ್ಣನ್ನು ಅಡಿಯಾಳಾಗಿಸಿಕೊಳ್ಳೋ ಹುನ್ನಾರಗಳು ಮಾತ್ರ ಹಲವು ಮುಖವಾಡ ಧರಿಸಿ ಜೀವಂತವಾಗಿವೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-11009" src="https://www.shodhanews.com/wp-content/uploads/2023/01/kidnaping2-800x399.jpg" alt="" width="800" height="399" srcset="https://www.shodhanews.com/wp-content/uploads/2023/01/kidnaping2-800x399.jpg 800w, https://www.shodhanews.com/wp-content/uploads/2023/01/kidnaping2-768x383.jpg 768w, https://www.shodhanews.com/wp-content/uploads/2023/01/kidnaping2-150x75.jpg 150w, https://www.shodhanews.com/wp-content/uploads/2023/01/kidnaping2-450x225.jpg 450w, https://www.shodhanews.com/wp-content/uploads/2023/01/kidnaping2.jpg 1024w" sizes="(max-width: 800px) 100vw, 800px" /><span style="font-size: 12pt;">ಪ್ರಸ್ತುತ ಪ್ರತೀ ದೇಶಗಳಲ್ಲಿಯೂ ಹೆಣ್ಣು ಮಕ್ಕಳ ಮೇಲಾಗೋ ದೌರ್ಜನ್ಯ ತಡೆಗೆ ಬಿಗುವಾದ ಕಾನೂನು ಕಟ್ಟಳೆಗಳಿವೆ. ಭಾರತವೂ ಅದಕ್ಕೆ ಹೊರತಾಗಿಲ್ಲ. ಮಹಿಳೆಯರನ್ನು ಕಿಡ್ನಾಪ್&#x200d;ನಂಥಾ ಹಿಂಸೆಗೊಳಪಡಿಸಿದರಂತೂ ಕಾನೂನು ನರಕ ತೋರಿಸುತ್ತೆ. ಈವತ್ತಿಗೆ ಮಹಿಳಾ ಸಂಕುಲ ಒಂದಷ್ಟು ನಿರಾಳವಾಗಿರೋದು ಇಂಥಾದ್ದರಿಂದಲೇ. ಹೀಗೆ ಜಗತ್ತೆಲ್ಲ ಹೆಣ್ಣಿನ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವಾಗ ಅದೇ ಜಗತ್ತಿನ ಭಾಗವಾಗಿರೋ ಒಂದು ದೇಶದಲ್ಲಿ ಹುಡುಗೀರನ್ನ ಕಿಡ್ನಾಪ್ ಮಾಡೋದು ಲೀಗಲ್ ಆಗಿದೆ ಅಂದ್ರೆ ಅಚ್ಚರಿಯಾಗದಿರೋದಿಲ್ಲ.</span></p>
<p style="text-align: justify;"><img loading="lazy" decoding="async" class="alignnone wp-image-11010" src="https://www.shodhanews.com/wp-content/uploads/2023/01/kidnaping3.jpg" alt="" width="1024" height="572" srcset="https://www.shodhanews.com/wp-content/uploads/2023/01/kidnaping3.jpg 480w, https://www.shodhanews.com/wp-content/uploads/2023/01/kidnaping3-150x84.jpg 150w, https://www.shodhanews.com/wp-content/uploads/2023/01/kidnaping3-450x251.jpg 450w" sizes="(max-width: 1024px) 100vw, 1024px" /><span style="font-size: 12pt;">ಇಂಥಾದ್ದೊಂದು ಅನಿಷ್ಟದ ರಿವಾಜು ಜಾರಿಯಲ್ಲಿರೋದು ಕಿರ್ಗಿಸ್ತಾನ್ ದೇಶದಲ್ಲಿ. ಸಾಮಾನ್ಯವಾಗಿ ಹೆಣ್ಣೊಬ್ಬಳನ್ನು ಒಲಿಸಿಕೊಂಡು ಜೊತೆಯಾಗಿ ಬದುಕೋದೊಂದು ಸಾಹಸ. ಹಾಗೊಂದು ವೇಳೆ ಪ್ರೀತಿ ಫಲಿಸಿದರೂ ಮದುವೆಯ ಹೊಸ್ತಿಲು ದಾಟೋದು ಮತ್ತೊಂದು ಸಾಹಸ. ಆದ್ರೆ ಕಿರ್ಗಿಸ್ತಾನದಲ್ಲಿ ಮಾತ್ರ ಮನಸು ಗೆದ್ದ ಹುಡುಗಿಯನ್ನು ಸ್ವಂತವಾಗಿಸಿಕೊಳ್ಳೋದು ಸಲೀಸು. ಯಾವುದೇ ಹುಡುಗನಿಗೆ ಹುಡುಗಿಯೊಬ್ಬಳು ಇಷ್ಟವಾದರೆ ಆಕೆಯನ್ನು ಕಿಡ್ನಾಪ್ ಮಾಡಿ ನಾಲಕೈದು ದಿನ ಅಜ್ಞಾತ ಸ್ಥಳದಲ್ಲಿಟ್ಟರೆ ಮದುವೆಯ ಮೊದಲ ಹಂತ ಮುಕ್ತಾಯವಾದಂತೆಯೇ.</span></p>
<p style="text-align: justify;"><img loading="lazy" decoding="async" class="alignnone wp-image-11011" src="https://www.shodhanews.com/wp-content/uploads/2023/01/kidnaping4.png" alt="" width="1024" height="538" srcset="https://www.shodhanews.com/wp-content/uploads/2023/01/kidnaping4.png 600w, https://www.shodhanews.com/wp-content/uploads/2023/01/kidnaping4-150x79.png 150w, https://www.shodhanews.com/wp-content/uploads/2023/01/kidnaping4-450x236.png 450w" sizes="(max-width: 1024px) 100vw, 1024px" /><span style="font-size: 12pt;">ಹೀಗೆ ಮನ ಗೆದ್ದ ಹುಡುಗಿಯನ್ನು ಕಿಡ್ನಾಪ್ ಮಾಡೋಕೆ ಹುಡುನಿಗೆ ಆತನ ಸ್ನೇಹಿತರು ಸಹಾಯ ಮಾಡ್ತಾರಂತೆ. ಹಾಗೆ ಯಶಸ್ವಿಯಾಗಿ ಕಿಡ್ನಾಪ್ ಮಾಡಿದ ನಂತರ ಸ್ನೇಹಿತರೇ ಹುಡುಗಿಯ ಮನೆ ಮಂದಿಗೆ ವಿಷಯ ಮುಟ್ಟಿಸ್ತಾರೆ. ಒಂದು ವೇಳೆ ಕಿಡ್ನಾಪ್ ಆದ ಹುಡುಗಿಗೆ ಆ ಹುಡುಗ ಇಷ್ಟವಾಗಿಲ್ಲ ಅಂತಿಟ್ಕೊಳ್ಳಿ, ಆ ನಂತರದಲ್ಲಿ ನೆಮ್ಮದಿಯಾಗಿರೋ ಅವಕಾಶವನ್ನಾಕೆ ಕಳೆದುಕೊಳ್ತಾಳೆ. ಆಕೆಯನ್ನು ಆ ನಂತರದಲ್ಲಿ ಯಾರೂ ಮದುವೆಯಾಗೋದಿಲ್ಲ. ದುರಂತವೆಂದರೆ, ಹೆಣ್ಣುಮಕ್ಕಳನ್ನು ನರಕಕ್ಕೆ ತಳ್ಳುವ ಈ ಪ್ರಕ್ರಿಯೆಯನ್ನು ಆ ದೇಶ ಇನ್ನೂ ಕಾನೂನುಸಮ್ಮತವಾಗಿ ಕಾಯ್ದುಕೊಂಡು ಬಂದಿದೆ.</span></p>
<p>The post <a href="https://www.shodhanews.com/kidnapping-love-2023-20-01/">ಆ ದೇಶದಲ್ಲಿ ಅಪಹರಣವೂ ಕಾನೂನು ಸಮ್ಮತ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಹಿಟ್ಲರ್‍ಗೆ ಚಾಕೋಲೇಟ್ ಕೂಡಾ ಕೊಲ್ಲುವ ಅಸ್ತ್ರವಾಗಿತ್ತು!</title>
		<link>https://www.shodhanews.com/adolf-hitler-2023-20-01/</link>
		
		<dc:creator><![CDATA[Santhosh Bagilagadde]]></dc:creator>
		<pubDate>Fri, 20 Jan 2023 16:07:34 +0000</pubDate>
				<category><![CDATA[ಲೈಫ್ ಸ್ಟೈಲ್]]></category>
		<category><![CDATA[ವಂಡರ್ ಮ್ಯಾಟರ್]]></category>
		<category><![CDATA[#adolfhitler]]></category>
		<category><![CDATA[#chocolatecoatedbomb]]></category>
		<category><![CDATA[#shodhanews]]></category>
		<category><![CDATA[#winstonchurchill]]></category>
		<guid isPermaLink="false">https://www.shodhanews.com/?p=10989</guid>

					<description><![CDATA[<p><img width="1280" height="719" src="https://www.shodhanews.com/wp-content/uploads/2023/01/0ce46085-576d-41ec-ba19-0ea77c29e10d.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/0ce46085-576d-41ec-ba19-0ea77c29e10d.jpg 1280w, https://www.shodhanews.com/wp-content/uploads/2023/01/0ce46085-576d-41ec-ba19-0ea77c29e10d-800x449.jpg 800w, https://www.shodhanews.com/wp-content/uploads/2023/01/0ce46085-576d-41ec-ba19-0ea77c29e10d-1024x575.jpg 1024w, https://www.shodhanews.com/wp-content/uploads/2023/01/0ce46085-576d-41ec-ba19-0ea77c29e10d-768x431.jpg 768w, https://www.shodhanews.com/wp-content/uploads/2023/01/0ce46085-576d-41ec-ba19-0ea77c29e10d-150x84.jpg 150w, https://www.shodhanews.com/wp-content/uploads/2023/01/0ce46085-576d-41ec-ba19-0ea77c29e10d-450x253.jpg 450w, https://www.shodhanews.com/wp-content/uploads/2023/01/0ce46085-576d-41ec-ba19-0ea77c29e10d-1200x674.jpg 1200w" sizes="(max-width: 1280px) 100vw, 1280px" />ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಕ್ರೌರ್ಯದ ಅಧ್ಯಾಯಗಳನ್ನು ಉಳಿಸಿ ಹೋದವನು ಅಡಾಲ್ಫ್ ಹಿಟ್ಲರ್. ಕ್ರೂರತನದ ಉತ್ತುಂಗದಂತಿದ್ದ ಹಿಟ್ಲರ್ ವಿಶ್ವ ಕಂಡ ಅಪಾಯಕಾರಿ ಸರ್ವಾಧಿಕಾರಿಗಳಲ್ಲೊಬ್ಬ. ವಿರೋಧಿಗಳನ್ನು ಇರುವೆಗಳಿಗಿಂತ ಕಡೆಯಾಗಿ ಹೊಸಕಿದ ಹಿಟ್ಲರನದ್ದು ರಕ್ತಸಿಕ್ತ ವ್ಯಕ್ತಿತ್ವ. ಕರುಣೆಯ ಪರಿಚಯವೇ ಇಲ್ಲದಂತಿದ್ದ ಈತ ಕೊಲ್ಲಲು ಬಳಸುತ್ತಿದ್ದ ವಿಧಾನಗಳೇ ನಡುಕ ಹುಟ್ಟಿಸುವಂತಿವೆ. ಆತ ವಿಷಾನಿಲ ಬಿಟ್ಟು ಜನರನ್ನು ಕೊಂದ ಕಥೆ ಜನಜನಿತ. ಆದ್ರೆ ಆತ ಚಪ್ಪರಿಸಿ ತಿನ್ನೋ ಚಾಕೋಲೇಟ್ ಅನ್ನೂ ಕೂಡಾ ಕೊಲ್ಲಲು ಬಳಸಿದ್ದ ಮಹಾ ಕಿರಾತಕ. ಇಡೀ ಜಗತ್ತನ್ನೇ ತನ್ನ ಕೈ ವಶ [...]</p>
<p>The post <a href="https://www.shodhanews.com/adolf-hitler-2023-20-01/">ಹಿಟ್ಲರ್‍ಗೆ ಚಾಕೋಲೇಟ್ ಕೂಡಾ ಕೊಲ್ಲುವ ಅಸ್ತ್ರವಾಗಿತ್ತು!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1280" height="719" src="https://www.shodhanews.com/wp-content/uploads/2023/01/0ce46085-576d-41ec-ba19-0ea77c29e10d.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/0ce46085-576d-41ec-ba19-0ea77c29e10d.jpg 1280w, https://www.shodhanews.com/wp-content/uploads/2023/01/0ce46085-576d-41ec-ba19-0ea77c29e10d-800x449.jpg 800w, https://www.shodhanews.com/wp-content/uploads/2023/01/0ce46085-576d-41ec-ba19-0ea77c29e10d-1024x575.jpg 1024w, https://www.shodhanews.com/wp-content/uploads/2023/01/0ce46085-576d-41ec-ba19-0ea77c29e10d-768x431.jpg 768w, https://www.shodhanews.com/wp-content/uploads/2023/01/0ce46085-576d-41ec-ba19-0ea77c29e10d-150x84.jpg 150w, https://www.shodhanews.com/wp-content/uploads/2023/01/0ce46085-576d-41ec-ba19-0ea77c29e10d-450x253.jpg 450w, https://www.shodhanews.com/wp-content/uploads/2023/01/0ce46085-576d-41ec-ba19-0ea77c29e10d-1200x674.jpg 1200w" sizes="(max-width: 1280px) 100vw, 1280px" /><p style="text-align: justify;"><span style="font-size: 12pt;"><strong><span style="font-size: 18pt;">ಜ</span></strong>ಗತ್ತಿನ ಇತಿಹಾಸದಲ್ಲಿ ಅತ್ಯಂತ ಕ್ರೌರ್ಯದ ಅಧ್ಯಾಯಗಳನ್ನು ಉಳಿಸಿ ಹೋದವನು ಅಡಾಲ್ಫ್ ಹಿಟ್ಲರ್. ಕ್ರೂರತನದ ಉತ್ತುಂಗದಂತಿದ್ದ ಹಿಟ್ಲರ್ ವಿಶ್ವ ಕಂಡ ಅಪಾಯಕಾರಿ ಸರ್ವಾಧಿಕಾರಿಗಳಲ್ಲೊಬ್ಬ. ವಿರೋಧಿಗಳನ್ನು ಇರುವೆಗಳಿಗಿಂತ ಕಡೆಯಾಗಿ ಹೊಸಕಿದ ಹಿಟ್ಲರನದ್ದು ರಕ್ತಸಿಕ್ತ ವ್ಯಕ್ತಿತ್ವ. ಕರುಣೆಯ ಪರಿಚಯವೇ ಇಲ್ಲದಂತಿದ್ದ ಈತ ಕೊಲ್ಲಲು ಬಳಸುತ್ತಿದ್ದ ವಿಧಾನಗಳೇ ನಡುಕ ಹುಟ್ಟಿಸುವಂತಿವೆ. ಆತ ವಿಷಾನಿಲ ಬಿಟ್ಟು ಜನರನ್ನು ಕೊಂದ ಕಥೆ ಜನಜನಿತ. ಆದ್ರೆ ಆತ ಚಪ್ಪರಿಸಿ ತಿನ್ನೋ ಚಾಕೋಲೇಟ್ ಅನ್ನೂ ಕೂಡಾ ಕೊಲ್ಲಲು ಬಳಸಿದ್ದ ಮಹಾ ಕಿರಾತಕ.</span></p>
<p style="text-align: justify;"><img loading="lazy" decoding="async" class="alignnone size-medium wp-image-10994" src="https://www.shodhanews.com/wp-content/uploads/2023/01/GettyImages-119505258-20a15e9-800x525.jpg" alt="" width="800" height="525" srcset="https://www.shodhanews.com/wp-content/uploads/2023/01/GettyImages-119505258-20a15e9-800x525.jpg 800w, https://www.shodhanews.com/wp-content/uploads/2023/01/GettyImages-119505258-20a15e9-768x504.jpg 768w, https://www.shodhanews.com/wp-content/uploads/2023/01/GettyImages-119505258-20a15e9-150x98.jpg 150w, https://www.shodhanews.com/wp-content/uploads/2023/01/GettyImages-119505258-20a15e9-450x295.jpg 450w, https://www.shodhanews.com/wp-content/uploads/2023/01/GettyImages-119505258-20a15e9.jpg 1024w" sizes="(max-width: 800px) 100vw, 800px" /><span style="font-size: 12pt;">ಇಡೀ ಜಗತ್ತನ್ನೇ ತನ್ನ ಕೈ ವಶ ಮಾಡಿಕೊಳ್ಳಬೇಕೆಂಬ ರಣ ಹಸಿವಿಂದ ತೊನೆದಾಡಿದ್ದವನು ಹಿಟ್ಲರ್. ಆರಂಭದಲ್ಲಿ ಭಾವನೆ ಕೆರಳಿಸಿ ಜನರನ್ನ ಮರುಳು ಮಾಡಿದ್ದ ಆತ ಅದನ್ನೇ ಅಸ್ತ್ರವಾಗಿಸಿಕೊಂಡಿದ್ದ. ಆದರೂ ಅವನ ಹಿಕಮತ್ತಿನ ವಿರುದ್ಧ ಅನೇಕರು ಬಂಡೆದ್ದಿದ್ದರು. ಅಂಥವರನ್ನೆಲ್ಲ ಕ್ರೂರ ಹಾದಿಯಲ್ಲಿ ಕೊಂದ ಹಿಟ್ಲರ್&#x200d;ಗೆ ಎಥಿಕ್ಸ್ ಅನ್ನೋದರ ಪರಿಚಯವೇ ಇರಲಿಲ್ಲ. ಅದಿದ್ದಿದ್ದರೆ ಚಾಕೋಲೇಟ್ ಬಾಂಬು ತಯಾರಿಸಿ ಮೋಸದಿಂದ ಕೊಲ್ಲೋ ಮಾರ್ಗವನ್ನಾತ ಅನುಸರಿಸುತ್ತಿರ್ಲಿಲ್ಲ.</span></p>
<p style="text-align: justify;"><img loading="lazy" decoding="async" class="alignnone size-medium wp-image-10995" src="https://www.shodhanews.com/wp-content/uploads/2023/01/churchill-800x420.jpeg" alt="" width="800" height="420" srcset="https://www.shodhanews.com/wp-content/uploads/2023/01/churchill-800x420.jpeg 800w, https://www.shodhanews.com/wp-content/uploads/2023/01/churchill-1024x538.jpeg 1024w, https://www.shodhanews.com/wp-content/uploads/2023/01/churchill-768x403.jpeg 768w, https://www.shodhanews.com/wp-content/uploads/2023/01/churchill-150x79.jpeg 150w, https://www.shodhanews.com/wp-content/uploads/2023/01/churchill-450x236.jpeg 450w, https://www.shodhanews.com/wp-content/uploads/2023/01/churchill.jpeg 1200w" sizes="(max-width: 800px) 100vw, 800px" /><span style="font-size: 12pt;">ಹಿಟ್ಲರ್ ಮಾರ್ಗದರ್ಶನದಲ್ಲಿಯೇ ಚಾಕೋಲೇಟ್ ಕೋಟೆಡ್ ಬಾಂಬು ತಯಾರಾಗಿತ್ತು. ಸ್ಫೋಟಕ ಸಾಧನಗಳನ್ನ ಡಾರ್ಕ್ ಚಾಕೋಲೇಟಿನಿಂದ ಮುಚ್ಚಿ ಅದಕ್ಕೆ ಆಕರ್ಷಕವಾದ ಗೋಲ್ಡನ್ ರ್ಯಾಪರ್ ಸುತ್ತಲಾಗುತ್ತಿತ್ತು. ಅದನ್ನು ವಿರೋಧಿಗಳು ತಿಂದರೆ ಬಾಯಿ ಸ್ಫೋಟವಾಗಿ ಸತ್ತೇ ಹೋಗ್ತಿದ್ರು. ಹಾಗೆಯೇ ಹಿಟ್ಲರ್ ತನ್ನ ವಿರೋಧಿ ವಿನ್ಸಂಟ್ ಚರ್ಚಿಲ್&#x200d;ನನ್ನು ಕೊಲ್ಲಲೆತ್ನಿಸಿದ್ದ.</span></p>
<p style="text-align: justify;"><img loading="lazy" decoding="async" class="alignnone wp-image-10996" src="https://www.shodhanews.com/wp-content/uploads/2023/01/hitlaer.jpg" alt="" width="1024" height="573" srcset="https://www.shodhanews.com/wp-content/uploads/2023/01/hitlaer.jpg 300w, https://www.shodhanews.com/wp-content/uploads/2023/01/hitlaer-150x84.jpg 150w" sizes="(max-width: 1024px) 100vw, 1024px" /><span style="font-size: 12pt;">ವಿನ್ಸೆಂಟ್ ಚರ್ಚಿಲ್ ಮಹಾನ್ ಆಹಾರಪ್ರಿಯ. ಆಗಾಗ ಅಂತಃಪುರಕ್ಕೆ ಬಂದು ಗಡದ್ದಾಗಿ ತಿಂದು ಸುಖಿಸುವ ರೂಢಿ ಆತನದ್ದಾಗಿತ್ತು. ಅಂಥಾ ಚರ್ಚಿಲ್&#x200d;ನನ್ನು ಚಾಕೋಲೇಟ್ ಬಾಂಬಿಟ್ಟು ಉಡಾಯಿಸಲು ಹಿಟ್ಲರ್ ಯೋಜಿಸಿದ್ದ. ಚರ್ಚಿಲ್&#x200d;ನ ಟೇಬಲ್ಲಿನಲ್ಲಿಯೇ ಚಾಕೋಲೇಟ್ ಬಾಂಬಿಡಲೂ ವ್ಯವಸ್ಥೆ ಮಾಡಿದ್ದ. ಆದರೆ ಅದನ್ನು ಚರ್ಚಿಲ್ಲನ ಬೇಹುಗಾರಿಕಾ ಪಡೆ ಹೇಗೋ ಪತ್ತೆ ಹಚ್ಚಿತ್ತು. ಆ ಕಾರಣದಿಂದಾನೇ ಹಿಟ್ಲರನ ಪ್ಲ್ಯಾನು ಠುಸ್ ಆಗಿತ್ತು. ಕೊಂಚ ಯಾಮಾರಿದ್ದರೂ ಚರ್ಚಿಲ್ ಚಾಕೋಲೆಟ್ ಬಾಂಬ್ ತಿಂದು ಸತ್ತೇ ಹೋಗಿರ್ತಿದ್ದ.</span></p>
<p>The post <a href="https://www.shodhanews.com/adolf-hitler-2023-20-01/">ಹಿಟ್ಲರ್‍ಗೆ ಚಾಕೋಲೇಟ್ ಕೂಡಾ ಕೊಲ್ಲುವ ಅಸ್ತ್ರವಾಗಿತ್ತು!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಕ್ಯಾರೆಟ್ನಲ್ಲಿ ಸಿಕ್ಕಿತು ಚಿನ್ನದುಂಗುರ!</title>
		<link>https://www.shodhanews.com/carrot-ring-2023-20-10/</link>
		
		<dc:creator><![CDATA[Santhosh Bagilagadde]]></dc:creator>
		<pubDate>Fri, 20 Jan 2023 16:00:07 +0000</pubDate>
				<category><![CDATA[ಲೈಫ್ ಸ್ಟೈಲ್]]></category>
		<category><![CDATA[ವಂಡರ್ ಮ್ಯಾಟರ್]]></category>
		<category><![CDATA[#carrotring]]></category>
		<category><![CDATA[#shodhanews]]></category>
		<category><![CDATA[#wondermatter]]></category>
		<guid isPermaLink="false">https://www.shodhanews.com/?p=10974</guid>

					<description><![CDATA[<p><img width="1280" height="719" src="https://www.shodhanews.com/wp-content/uploads/2023/01/aea03e10-abb2-4e89-96bc-03d3a8de4f53.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/aea03e10-abb2-4e89-96bc-03d3a8de4f53.jpg 1280w, https://www.shodhanews.com/wp-content/uploads/2023/01/aea03e10-abb2-4e89-96bc-03d3a8de4f53-800x449.jpg 800w, https://www.shodhanews.com/wp-content/uploads/2023/01/aea03e10-abb2-4e89-96bc-03d3a8de4f53-1024x575.jpg 1024w, https://www.shodhanews.com/wp-content/uploads/2023/01/aea03e10-abb2-4e89-96bc-03d3a8de4f53-768x431.jpg 768w, https://www.shodhanews.com/wp-content/uploads/2023/01/aea03e10-abb2-4e89-96bc-03d3a8de4f53-150x84.jpg 150w, https://www.shodhanews.com/wp-content/uploads/2023/01/aea03e10-abb2-4e89-96bc-03d3a8de4f53-450x253.jpg 450w, https://www.shodhanews.com/wp-content/uploads/2023/01/aea03e10-abb2-4e89-96bc-03d3a8de4f53-1200x674.jpg 1200w" sizes="(max-width: 1280px) 100vw, 1280px" />ಕೆಲವೊಮ್ಮೆ ಜೀವನದಲ್ಲಿ ತುಂಬಾ ಇಷ್ಟಪಟ್ಟಿದ್ದನ್ನೇ ಕಳೆದುಕೊಳ್ಳೋ ಸಂದರ್ಭಗಳೆದುರಾಗುತ್ವೆ. ಅದರೊಂದಿಗೆ ಭಾವನೆಗಳು, ನೆನಪುಗಳನ್ನೂ ಕಳೆದುಕೊಂಡಂತೆ ಒದ್ದಾಡೋ ಸಂದರ್ಭಗಳೂ ಸೃಷ್ಟಿಯಾಗುತ್ವೆ. ಹೆಚ್ಚಿನಾದಾಗಿ ಅಂಥಾ ಸಂದಭರ್ಧ ಸೃಷ್ಟಿಯಾಗೋದು ಚಿನ್ನಾಭರಣಗಳ ರೂಪದಲ್ಲಿ. ಒಂದು ಉಂಗುರ, ಮೂಗಿನ ನತ್ತು, ಕಿವಿಯೋಲೆಗಳಲ್ಲಿಯೂ ಇಂಥಾ ಸೆಂಟಿಮೆಂಟುಗಳಿರುತ್ತವೆ. ಅವೇನಾದ್ರೂ ಕಳೆದು ಹೋಗಿ ಸಿಗದಿದ್ರೆ ಹೆಂಗಳೆಯರು ಹೆಜ್ಜೆ ಹೆಜ್ಜೆಗೂ ಕೊರಗ್ತಾರೆ. ಆದ್ರೆ ಹೆಚ್ಚಿನವ್ರಿಗೆ ಕೊರಗೇ ಖಾಯಂ. ಆದ್ರೆ ಇಲ್ಲೊಬ್ಬಳು ಅದೃಷ್ಟವಂತ ಮಹಿಳೆಯ ಪಾಲಿಗೆ ಪವಾಡ ಸದೃಷವಾಗಿ ಕಳೆದು ಹೋದ ರಿಂಗು ವಾಪಾಸಾಗಿದೆ. ಅರೇ ಒಂದು ಚಿನ್ನದ ಉಂಗುರ ಕಳೆದು ಹೋಗಿ [...]</p>
<p>The post <a href="https://www.shodhanews.com/carrot-ring-2023-20-10/">ಕ್ಯಾರೆಟ್ನಲ್ಲಿ ಸಿಕ್ಕಿತು ಚಿನ್ನದುಂಗುರ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1280" height="719" src="https://www.shodhanews.com/wp-content/uploads/2023/01/aea03e10-abb2-4e89-96bc-03d3a8de4f53.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/aea03e10-abb2-4e89-96bc-03d3a8de4f53.jpg 1280w, https://www.shodhanews.com/wp-content/uploads/2023/01/aea03e10-abb2-4e89-96bc-03d3a8de4f53-800x449.jpg 800w, https://www.shodhanews.com/wp-content/uploads/2023/01/aea03e10-abb2-4e89-96bc-03d3a8de4f53-1024x575.jpg 1024w, https://www.shodhanews.com/wp-content/uploads/2023/01/aea03e10-abb2-4e89-96bc-03d3a8de4f53-768x431.jpg 768w, https://www.shodhanews.com/wp-content/uploads/2023/01/aea03e10-abb2-4e89-96bc-03d3a8de4f53-150x84.jpg 150w, https://www.shodhanews.com/wp-content/uploads/2023/01/aea03e10-abb2-4e89-96bc-03d3a8de4f53-450x253.jpg 450w, https://www.shodhanews.com/wp-content/uploads/2023/01/aea03e10-abb2-4e89-96bc-03d3a8de4f53-1200x674.jpg 1200w" sizes="(max-width: 1280px) 100vw, 1280px" /><p style="text-align: justify;"><span style="font-size: 12pt;"><strong><span style="font-size: 18pt;">ಕೆ</span></strong>ಲವೊಮ್ಮೆ ಜೀವನದಲ್ಲಿ ತುಂಬಾ ಇಷ್ಟಪಟ್ಟಿದ್ದನ್ನೇ ಕಳೆದುಕೊಳ್ಳೋ ಸಂದರ್ಭಗಳೆದುರಾಗುತ್ವೆ. ಅದರೊಂದಿಗೆ ಭಾವನೆಗಳು, ನೆನಪುಗಳನ್ನೂ ಕಳೆದುಕೊಂಡಂತೆ ಒದ್ದಾಡೋ ಸಂದರ್ಭಗಳೂ ಸೃಷ್ಟಿಯಾಗುತ್ವೆ. ಹೆಚ್ಚಿನಾದಾಗಿ ಅಂಥಾ ಸಂದಭರ್ಧ ಸೃಷ್ಟಿಯಾಗೋದು ಚಿನ್ನಾಭರಣಗಳ ರೂಪದಲ್ಲಿ. ಒಂದು ಉಂಗುರ, ಮೂಗಿನ ನತ್ತು, ಕಿವಿಯೋಲೆಗಳಲ್ಲಿಯೂ ಇಂಥಾ ಸೆಂಟಿಮೆಂಟುಗಳಿರುತ್ತವೆ. ಅವೇನಾದ್ರೂ ಕಳೆದು ಹೋಗಿ ಸಿಗದಿದ್ರೆ ಹೆಂಗಳೆಯರು ಹೆಜ್ಜೆ ಹೆಜ್ಜೆಗೂ ಕೊರಗ್ತಾರೆ. ಆದ್ರೆ ಹೆಚ್ಚಿನವ್ರಿಗೆ ಕೊರಗೇ ಖಾಯಂ.</span></p>
<p style="text-align: justify;"><img loading="lazy" decoding="async" class="alignnone size-medium wp-image-10979" src="https://www.shodhanews.com/wp-content/uploads/2023/01/ring6-800x450.jpg" alt="" width="800" height="450" srcset="https://www.shodhanews.com/wp-content/uploads/2023/01/ring6-800x450.jpg 800w, https://www.shodhanews.com/wp-content/uploads/2023/01/ring6-1024x576.jpg 1024w, https://www.shodhanews.com/wp-content/uploads/2023/01/ring6-768x432.jpg 768w, https://www.shodhanews.com/wp-content/uploads/2023/01/ring6-150x84.jpg 150w, https://www.shodhanews.com/wp-content/uploads/2023/01/ring6-450x253.jpg 450w, https://www.shodhanews.com/wp-content/uploads/2023/01/ring6-1200x675.jpg 1200w, https://www.shodhanews.com/wp-content/uploads/2023/01/ring6.jpg 1280w" sizes="(max-width: 800px) 100vw, 800px" /><span style="font-size: 12pt;">ಆದ್ರೆ ಇಲ್ಲೊಬ್ಬಳು ಅದೃಷ್ಟವಂತ ಮಹಿಳೆಯ ಪಾಲಿಗೆ ಪವಾಡ ಸದೃಷವಾಗಿ ಕಳೆದು ಹೋದ ರಿಂಗು ವಾಪಾಸಾಗಿದೆ. ಅರೇ ಒಂದು ಚಿನ್ನದ ಉಂಗುರ ಕಳೆದು ಹೋಗಿ ಮತ್ತೆ ಸಿಗೋದ್ರಲ್ಲಿ ಪವಾಡ ಏನಿರತ್ತೆ ಅಂತ ಅಂದ್ಕೋತೀರೇನೋ&#8230; ಈ ಪ್ರಕರಣವನ್ನ ವಿಶೇಷವಾಗಿಸಿರೋದು ಅದು ಮರಳಿ ಸಿಕ್ಕ ಅಚ್ಚರಿದಾಯಕ ರೀತಿ. ಅದರ ವಿವರ ಕೇಳಿದರೆ ಯಾರೇ ಆದ್ರೂ ಥ್ರಿಲ್ ಆಗದಿರೋಕೆ ಸಾಧ್ಯವೇ ಇಲ್ಲ.</span></p>
<p style="text-align: justify;"><img loading="lazy" decoding="async" class="alignnone size-medium wp-image-10980" src="https://www.shodhanews.com/wp-content/uploads/2023/01/ring3-800x600.jpg" alt="" width="800" height="600" srcset="https://www.shodhanews.com/wp-content/uploads/2023/01/ring3-800x600.jpg 800w, https://www.shodhanews.com/wp-content/uploads/2023/01/ring3-1024x768.jpg 1024w, https://www.shodhanews.com/wp-content/uploads/2023/01/ring3-768x576.jpg 768w, https://www.shodhanews.com/wp-content/uploads/2023/01/ring3-150x113.jpg 150w, https://www.shodhanews.com/wp-content/uploads/2023/01/ring3-450x338.jpg 450w, https://www.shodhanews.com/wp-content/uploads/2023/01/ring3.jpg 1200w" sizes="(max-width: 800px) 100vw, 800px" /><span style="font-size: 12pt;">ಇಂಥಾದ್ದೊಂದು ಅಪರೂಪದ ವಿದ್ಯಮಾನ ಘಟಿಸಿರೋದು ಸ್ವೀಡನ್ನಿನಲ್ಲಿ. ಅಲ್ಲಿನ ಮಹಿಳೆಯೊಬ್ಬಾಕೆ ೧೯೯೫ರಲ್ಲಿ ಇಷ್ಟದ ಚಿನ್ನದುಂಗುರವನ್ನ ಕಳೆದುಕೊಂಡಿದ್ಲು. ಆ ವರ್ಷ ಕ್ರಿಸ್‌ಮಸ್‌ಗೆ ಅಡುಗೆ ತಯಾರಿ ಮಾಡುವಾಗ ಆ ರಿಂಗ್ ಬೆರಳಿಂದ ಕಳಚಿಕೊಂಡು ಕಣ್ಮರೆಯಾಗಿತ್ತು. ಹೇಳಿಕೇಳಿ ಅದು ಆಕೆಯ ಮದುವೆಯಲ್ಲಿ ಹಾಕಿದ್ದ ಉಂಗುರ. ಅಡುಗೆಮನೆ ಸೇರಿದಂತೆ ಎಲ್ಲೆಡೆ ಹುಡುಕಿದ್ರೂ ಅದು ಸಿಕ್ಕಿರಲಿಲ್ಲ. ಒಂದಷ್ಟು ದಿನಗಳ ಕಾಲ ಹುಡುಕಾಡಿದ ಆ ಮಹಿಳೆ ಕ್ರಮೇಣ ಅದರ ಆಸೆ ಬಿಟ್ಟಿದ್ದಳು.</span></p>
<p style="text-align: justify;"><img loading="lazy" decoding="async" class="alignnone wp-image-10981" src="https://www.shodhanews.com/wp-content/uploads/2023/01/ring4.jpg" alt="" width="1024" height="677" srcset="https://www.shodhanews.com/wp-content/uploads/2023/01/ring4.jpg 460w, https://www.shodhanews.com/wp-content/uploads/2023/01/ring4-150x99.jpg 150w, https://www.shodhanews.com/wp-content/uploads/2023/01/ring4-450x297.jpg 450w" sizes="(max-width: 1024px) 100vw, 1024px" /><span style="font-size: 12pt;">ಹೆಚ್ಚೂ ಕಡಿಮೆ ಆ ರಿಂಗಿನ ನೆನಪೂ ಕೂಡಾ ಮಾಸಲಾಗ್ತಾ ಬಂದಿತ್ತು. ಅದಾಗಿ ಹದಿನೇಳು ವರ್ಷ ಅಂದ್ರೆ ೨೦೧೨ರಲ್ಲಿ ಮಾತ್ರ ಆಕೆ ಊಹಿಸದಂಥಾ ಪವಾಡವೊಂದು ಘಟಿಸಿತ್ತು. ಆ ವರ್ಷ ಆ ಮಹಿಳೆ ಕೈದೋಟದಲ್ಲಿ ಕ್ಯಾರೆಟ್ ಬೀಜ ಹಾಕಿದ್ದಳು. ತಿಂಗಳುಗಳ ಕಳೆದ ನಂತ್ರ ಕ್ಯಾರೆಟ್ ಅನ್ನು ಕಟಾವು ಮಾಡಿದ್ದಳು. ನಂತ್ರ ಕ್ಯಾರೆಟ್ಟುಗಳನ್ನ ತೊಳೆಯುವಾಗ ಆಕೆಗೊಂದು ಅಚ್ಚರಿ ಕಾದಿತ್ತು. ಯಾಕಂದ್ರೆ ಅದ್ರಲ್ಲೊಂದು ಕ್ಯಾರೆಟ್ ಹದಿನೇಳು ವರ್ಷಗಳ ಹಿಂದೆ ಕಳೆದುಕೊಂಡಿದ್ದ ಉಂಗುರವನ್ನ ಧರಿಸಿಕೊಂಡಿತ್ತು. ಅದು ತನ್ನದೇ ಅಂತ ಗುರುತು ಹಿಡಿದ ಆ ಮಹಿಳೆ ತನ್ನ ನೆನಪುಗಳೆಲ್ಲವೂ ಹಿಂತಿರುಗಿದಷ್ಟೇ ಸಂಭ್ರಮಿಸಿದ್ದಳಂತೆ. ಇಂಥಾ ಅದೃಷ್ಟ ಜಗತ್ತಿನಲ್ಲಿ ಬೇರ&#x200d;್ಯಾರಿಗೂ ಸಿಕ್ಕಿರಲಿಕ್ಕಿಲ್ಲವೇನೋ&#8230; </span></p>
<p>The post <a href="https://www.shodhanews.com/carrot-ring-2023-20-10/">ಕ್ಯಾರೆಟ್ನಲ್ಲಿ ಸಿಕ್ಕಿತು ಚಿನ್ನದುಂಗುರ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಸುಮ್ಮನೊಮ್ಮೆ ಓದಿ ನೋಡಿ; ಕಣ್ಣಾಲಿಗಳು ಹನಿಗೂಡಿಯಾವು!</title>
		<link>https://www.shodhanews.com/ruby-malik-2023-20-01/</link>
		
		<dc:creator><![CDATA[Santhosh Bagilagadde]]></dc:creator>
		<pubDate>Fri, 20 Jan 2023 15:55:27 +0000</pubDate>
				<category><![CDATA[ಬೀ ಪಾಸಿಟಿವ್]]></category>
		<category><![CDATA[ಲೈಫ್ ಸ್ಟೈಲ್]]></category>
		<category><![CDATA[#inspirationalstories]]></category>
		<category><![CDATA[#rubymalik]]></category>
		<category><![CDATA[#successstory]]></category>
		<guid isPermaLink="false">https://www.shodhanews.com/?p=10957</guid>

					<description><![CDATA[<p><img width="1280" height="719" src="https://www.shodhanews.com/wp-content/uploads/2023/01/ffd35948-deef-4a22-a81b-5a01c3986ac4.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/ffd35948-deef-4a22-a81b-5a01c3986ac4.jpg 1280w, https://www.shodhanews.com/wp-content/uploads/2023/01/ffd35948-deef-4a22-a81b-5a01c3986ac4-800x449.jpg 800w, https://www.shodhanews.com/wp-content/uploads/2023/01/ffd35948-deef-4a22-a81b-5a01c3986ac4-1024x575.jpg 1024w, https://www.shodhanews.com/wp-content/uploads/2023/01/ffd35948-deef-4a22-a81b-5a01c3986ac4-768x431.jpg 768w, https://www.shodhanews.com/wp-content/uploads/2023/01/ffd35948-deef-4a22-a81b-5a01c3986ac4-150x84.jpg 150w, https://www.shodhanews.com/wp-content/uploads/2023/01/ffd35948-deef-4a22-a81b-5a01c3986ac4-450x253.jpg 450w, https://www.shodhanews.com/wp-content/uploads/2023/01/ffd35948-deef-4a22-a81b-5a01c3986ac4-1200x674.jpg 1200w" sizes="(max-width: 1280px) 100vw, 1280px" />ಉನ್ನತ ಹುದ್ದೆಗೇರಿದವಳಿಗೆ ಬೀದಿಯೇ ಮನೆಯಾಗಿತ್ತು! ಸಣ್ಣದೊಂದು ಅವಮಾನವಾಗುತ್ತೆ&#8230; ನಾವು ಅದರೆದುರು ಅದಾಗ ತಾನೇ ಕಣ್ಣು ಬಿಟ್ಟ ಪುಟ್ಟ ಬೆಕ್ಕಿನಂತೆ ಮುದುರಿಕೊಳ್ತೀವಿ. ಎಲ್ಲಿ ಸೋಲೆದುರಾಗುತ್ತೋ ಅನ್ನೋ ಭಯವೇ ಒಂದಷ್ಟು ಗೆಲುವುಗಳನ್ನ ಆರಂಭದಲ್ಲೇ ಹೊಸಕಿ ಹಾಕುತ್ತೆ. ನಮಗೆಲ್ಲ ನಮ್ಮ ಬಲಹೀನತೆಗಳನ್ನ ಬಚ್ಚಿಟ್ಟುಕೊಳ್ಳೋದಕ್ಕೆ ಸಾವಿರ ಕಾರಣಗಳು ಸಿಗುತ್ವೆ. ಈ ಕಾರಣಗಳಿಂದಲೇ ಗೆಲುವೆಂಬುದು ಸಾವಿರ ಗಾವುದ ದೂರ ನಿಂತು ಬಿಟ್ಟಿದೆ ಅನ್ನೋ ವಾಸ್ತವವನ್ನ ಮರೆ ಮಾಚೋದೂ ಸಹ ಸಲೀಸು ನಮಗೆ. ನಮ್ಮ ಉತ್ಸಾಹ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಹುಲ್ಲಿನ ಬಣವೆಯಂತೆ [...]</p>
<p>The post <a href="https://www.shodhanews.com/ruby-malik-2023-20-01/">ಸುಮ್ಮನೊಮ್ಮೆ ಓದಿ ನೋಡಿ; ಕಣ್ಣಾಲಿಗಳು ಹನಿಗೂಡಿಯಾವು!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1280" height="719" src="https://www.shodhanews.com/wp-content/uploads/2023/01/ffd35948-deef-4a22-a81b-5a01c3986ac4.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/ffd35948-deef-4a22-a81b-5a01c3986ac4.jpg 1280w, https://www.shodhanews.com/wp-content/uploads/2023/01/ffd35948-deef-4a22-a81b-5a01c3986ac4-800x449.jpg 800w, https://www.shodhanews.com/wp-content/uploads/2023/01/ffd35948-deef-4a22-a81b-5a01c3986ac4-1024x575.jpg 1024w, https://www.shodhanews.com/wp-content/uploads/2023/01/ffd35948-deef-4a22-a81b-5a01c3986ac4-768x431.jpg 768w, https://www.shodhanews.com/wp-content/uploads/2023/01/ffd35948-deef-4a22-a81b-5a01c3986ac4-150x84.jpg 150w, https://www.shodhanews.com/wp-content/uploads/2023/01/ffd35948-deef-4a22-a81b-5a01c3986ac4-450x253.jpg 450w, https://www.shodhanews.com/wp-content/uploads/2023/01/ffd35948-deef-4a22-a81b-5a01c3986ac4-1200x674.jpg 1200w" sizes="(max-width: 1280px) 100vw, 1280px" /><p style="text-align: justify;"><strong><span style="font-size: 18pt;">ಉನ್ನತ ಹುದ್ದೆಗೇರಿದವಳಿಗೆ ಬೀದಿಯೇ ಮನೆಯಾಗಿತ್ತು!</span></strong><br />
<span style="font-size: 12pt;"><span style="font-size: 18pt;"><strong>ಸ</strong></span>ಣ್ಣದೊಂದು ಅವಮಾನವಾಗುತ್ತೆ&#8230; ನಾವು ಅದರೆದುರು ಅದಾಗ ತಾನೇ ಕಣ್ಣು ಬಿಟ್ಟ ಪುಟ್ಟ ಬೆಕ್ಕಿನಂತೆ ಮುದುರಿಕೊಳ್ತೀವಿ. ಎಲ್ಲಿ ಸೋಲೆದುರಾಗುತ್ತೋ ಅನ್ನೋ ಭಯವೇ ಒಂದಷ್ಟು ಗೆಲುವುಗಳನ್ನ ಆರಂಭದಲ್ಲೇ ಹೊಸಕಿ ಹಾಕುತ್ತೆ. ನಮಗೆಲ್ಲ ನಮ್ಮ ಬಲಹೀನತೆಗಳನ್ನ ಬಚ್ಚಿಟ್ಟುಕೊಳ್ಳೋದಕ್ಕೆ ಸಾವಿರ ಕಾರಣಗಳು ಸಿಗುತ್ವೆ. ಈ ಕಾರಣಗಳಿಂದಲೇ ಗೆಲುವೆಂಬುದು ಸಾವಿರ ಗಾವುದ ದೂರ ನಿಂತು ಬಿಟ್ಟಿದೆ ಅನ್ನೋ ವಾಸ್ತವವನ್ನ ಮರೆ ಮಾಚೋದೂ ಸಹ ಸಲೀಸು ನಮಗೆ. ನಮ್ಮ ಉತ್ಸಾಹ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಹುಲ್ಲಿನ ಬಣವೆಯಂತೆ ಧಗಧಗಿಸುತ್ತೆ. ಕ್ಷಣಾರ್ಧದಲ್ಲಿಯೇ ಬೂದಿ ಮಾತ್ರವೇ ಎದುರಿಗುಳಿಯುತ್ತೆ. ಇಂಥಾ ಮನಸ್ಥಿತಿಗಳಿಗೆ ನಾಚಿಕೆಯಾಗುವಂಥ, ಎಂಥವರನ್ನೂ ಬಡಿದೆಬ್ಬಿಸಿ ಸಾಧನೆಯತ್ತ ಮುನ್ನುಗ್ಗುವಂತೆ ಮಾಡುವಂಥ ಒಂದಷ್ಟು ಸತ್ಯ ಘಟನೆಗಳು ನಮ್ಮ ನಡುವಲ್ಲಿವೆ. ಅಂಥಾ ಅಪರೂಪದ ಒಂದಷ್ಟು ವ್ಯಕ್ತಿತ್ವಗಳೂ ಇದ್ದಾವೆ. ಇದೀಗ ಹೇಳ ಹೊರಟಿರೋದು ರೂಬಿ ಅನ್ನೋ ಅಚ್ಚರಿದಾಯಕ ಹೆಣ್ಣುಮಗಳೊಬ್ಬಳ ಸಾಧನೆಯ ಬಗ್ಗೆ&#8230;</span></p>
<p style="text-align: justify;"><img loading="lazy" decoding="async" class="alignnone wp-image-10962" src="https://www.shodhanews.com/wp-content/uploads/2023/01/38bf6e0d-a0ca-4e17-90cc-da43fb1cf3bd.jpg" alt="" width="1024" height="888" srcset="https://www.shodhanews.com/wp-content/uploads/2023/01/38bf6e0d-a0ca-4e17-90cc-da43fb1cf3bd.jpg 663w, https://www.shodhanews.com/wp-content/uploads/2023/01/38bf6e0d-a0ca-4e17-90cc-da43fb1cf3bd-150x130.jpg 150w, https://www.shodhanews.com/wp-content/uploads/2023/01/38bf6e0d-a0ca-4e17-90cc-da43fb1cf3bd-450x390.jpg 450w" sizes="(max-width: 1024px) 100vw, 1024px" /><span style="font-size: 12pt;">ಆಕೆ ರೂಬಿ ಮಲಿಕ್. ಈವತ್ತಿಗೆ ಇಡೀ ದೇಶವೇ ಈ ಹುಡುಗಿ ಏರಿದ ಎತ್ತರ ಕಂಡು ಬೆರಗಾಗುತ್ತಿದೆ. ಇಂಟರೆಸ್ಟಿಂಗ್ ವಿಷ್ಯ ಅಂದ್ರೆ ಹೀಗೆ ಜನ ಆಶ್ಚರ್ಯಚಕಿತರಾಗಿರೋದಕ್ಕೆ ಕಾರಣವಾಗಿರೋದು ರೂಬಿ ಎದ್ದು ಬಂದಿರೋ ಪಾತಾಳ. ಈ ಸ್ಟೋರಿಯನ್ನ ಕಂಪ್ಲೀಟಾಗಿ ಕೇಳಿದ್ರೆ ನಿಮಗೂ ಕೂಡಾ ಈ ಮಾತು ಅತಿಶಯ ಅನ್ನಿಸಲಿಕ್ಕಿಲ್ಲ. ರೂಬಿ ಜಾರ್ಖಂಡ್ ರಾಜ್ಯದ ಸಿವಿಲ್ ಜ್ಯೂನಿಯರ್ ಜಡ್ಜ್ ಆಗಿ ಆಯ್ಕೆಯಾಗಿದ್ದಾರೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಧೀಶೆಯರಾಗೋ ಮಹಿಳೆಯರ ಸಂಖ್ಯೆ ಕಡಿಮೆ. ಆ ಹಾದಿಯಲ್ಲಿ ಜಾರ್ಖಂಡ್ ಒಂದಷ್ಟು ಬದಲಾವಣೆಯ ಹಾದಿಯಲ್ಲಿದೆ. ಹರ್ಯಾಣಾದ ಈ ಹುಡುಗಿ ರೂಬಿ ಜಾರ್ಖಂಡ್&#x200d;ನಲ್ಲಿ ನ್ಯಾಯಾಧೀಶೆಯಾಗೋ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾಳೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-10963" src="https://www.shodhanews.com/wp-content/uploads/2023/01/e86db31c-59c6-4f69-b4e6-a55ba8bf2298-800x432.jpg" alt="" width="800" height="432" srcset="https://www.shodhanews.com/wp-content/uploads/2023/01/e86db31c-59c6-4f69-b4e6-a55ba8bf2298-800x432.jpg 800w, https://www.shodhanews.com/wp-content/uploads/2023/01/e86db31c-59c6-4f69-b4e6-a55ba8bf2298-768x415.jpg 768w, https://www.shodhanews.com/wp-content/uploads/2023/01/e86db31c-59c6-4f69-b4e6-a55ba8bf2298-150x81.jpg 150w, https://www.shodhanews.com/wp-content/uploads/2023/01/e86db31c-59c6-4f69-b4e6-a55ba8bf2298-450x243.jpg 450w, https://www.shodhanews.com/wp-content/uploads/2023/01/e86db31c-59c6-4f69-b4e6-a55ba8bf2298.jpg 950w" sizes="(max-width: 800px) 100vw, 800px" /><span style="font-size: 12pt;">ರೂಬಿಯ ಬದುಕು ಬೇರು ಬಿಟ್ಟುಕೊಂಡಿದ್ದ ಪಾತಾಳ ಮತ್ತು ಆಕೆ ಇಂದು ಏರಿರೋ ಎತ್ತರ ಒಂದಕ್ಕೊಂದು ತಾಳೆಯಾಗುವಂಥಾದ್ದಲ್ಲ. ಸುಮ್ಮನೆ ಕೇಳಿಸಿಕೊಂಡರೆ ಸಿನಿಮ್ಯಾಟಿಕ್ ಅನ್ನಿಸಿ ಬಿಡುವಂಥಾ ಅಪರೂಪದ ಕಥಾನಕವಿದು. ಇಲ್ಲಿನ ದಾರ ನೇಯುವ ಬಡ ಕುಟುಂಬದಲ್ಲಿ ಹುಟ್ಟಿದ್ದವರು ರೂಬಿ. ಬಡತನವನ್ನು ಬೆನ್ನಿಗೆ ಕಟ್ಟಿಕೊಂಡಂತೆ ಹುಟ್ಟಿದ್ದ ರೂಬಿ ಕಣ್ಣು ಬಿಡುತ್ತಲೇ ಸಂಕಟಗಳು ಸುತ್ತಿಕೊಳ್ಳಲಾರಂಭಿಸಿದ್ವು. ತೀರಾ ಎಳೇ ವಯಸ್ಸಿನಲ್ಲಿಯೇ ತಂದೆಯೂ ಇಲ್ಲವಾಗಿದ್ದರು. ಹೇಳಿ ಕೇಳಿ ಅವರು ವಾಸವಿದ್ದದ್ದು ಕೊಳಚೆ ಪ್ರದೇಶವೊಂದರಲ್ಲಿ. ಸಣ್ಣಗೊಂದು ಮಳೆ, ಸುಮ್ಮನೊಂದು ಗಾಳಿ ಬೀಸಿದರೂ ಉದುರಿಕೊಳ್ಳುವಂಥ ಜೋಪಡಿಯೇ ಅವರ ಬದುಕಿಗಿದ್ದ ಆಸರೆ. ಪಾರಂಪರಿಕವಾಗಿ ಬಂದ ದಾರ ನೇಯುವ ಕಾಯಕವೊಂದೇ ತುತ್ತಿನ ಮೂಲ.</span></p>
<p style="text-align: justify;"><img loading="lazy" decoding="async" class="alignnone wp-image-10964" src="https://www.shodhanews.com/wp-content/uploads/2023/01/ruby-judge-.png" alt="" width="1024" height="621" srcset="https://www.shodhanews.com/wp-content/uploads/2023/01/ruby-judge-.png 660w, https://www.shodhanews.com/wp-content/uploads/2023/01/ruby-judge--150x91.png 150w, https://www.shodhanews.com/wp-content/uploads/2023/01/ruby-judge--450x273.png 450w" sizes="(max-width: 1024px) 100vw, 1024px" /><span style="font-size: 12pt;">ಇಂಥಾ ಕಡುಗಷ್ಟದಲ್ಲಿಯೂ ರೂಬಿಯ ಅಮ್ಮ ಸಂಸಾರವನ್ನ ಸಂಭಾಳಿಸಿದ್ರು. ಎಳೇ ವಯಸ್ಸಿನಿಂದಲೇ ಓದಿನಲ್ಲಿ ಮುಂದಿದ್ದ ರೂಬಿ ಆಗಿನಿಂದಲೇ ಒಂದಷ್ಟು ಕೆಲಸ ಕಾರ್ಯ ಮಾಡಿ ಅಮ್ಮನಿಗೆ ನೆರವಾಗುತ್ತಿದ್ದಳು. ಆ ಬಲದಿಂದಲೇ ಚೆಂದಗೆ ಓದುತ್ತಾ ಸಾಗಿ ಬಂದ ಆಕೆಗೆ ಲಾಯರ್ ಆಗಬೇಕನ್ನೋ ಕನಸಿತ್ತು. ಕಡೆಗೂ ಕಷ್ಟಪಟ್ಟು ಎಲ್&#x200d;ಎಲ್&#x200d;ಬಿ ಮಾಡಿಕೊಂಡಿದ್ದ ರೂಬಿಗೆ ನ್ಯಾಯಾಧೀಶೆಯಾಗೋ ಕನಸೂ ಚಿಗುರಿಕೊಂಡಿತ್ತು. ಮನೆಯಲ್ಲಿ ಕಿತ್ತು ತಿನ್ನೋ ಬಡತನವಿದ್ದರೂ ಅದಕ್ಕಾಗಿ ತಯಾರಿ ನಡೆಸಲಾರಂಭಿಸಿದ್ಲು. ವಠಾರದ ಗೌಜಿನಿಂದ ದೂರ ಬಂದು ಫುಟ್ಪಾತಿನಲ್ಲಿಯೇ ಓದಲಾರಂಭಿಸಿದ್ದಳು. ಕಡೆಗೂ ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಜಾರ್ಖಂಡ್&#x200d;ನ ಜ್ಯೂನಿಯರ್ ಜಡ್ಜ್ ಎಕ್ಸಾಮ್&#x200d;ಗೆ ರೆಡಿಯಾಗಲಾರಂಭಿಸಿದ್ಲು. ಆದ್ರೆ ಇನ್ನೇನು ಪರೀಕ್ಷೆ ಹತ್ತಿರದಲ್ಲಿಯೇ ಇದೆ ಅನ್ನೋವಾಗ್ಲೇ ಎದುರಾಗಿದ್ದದ್ದು ಮರ್ಮಾಘಾತ.</span></p>
<p style="text-align: justify;"><img loading="lazy" decoding="async" class="alignnone size-medium wp-image-10965" src="https://www.shodhanews.com/wp-content/uploads/2023/01/63088cbe-89a6-4c21-a6e8-f06fa5198bb5-800x445.jpg" alt="" width="800" height="445" srcset="https://www.shodhanews.com/wp-content/uploads/2023/01/63088cbe-89a6-4c21-a6e8-f06fa5198bb5-800x445.jpg 800w, https://www.shodhanews.com/wp-content/uploads/2023/01/63088cbe-89a6-4c21-a6e8-f06fa5198bb5-768x427.jpg 768w, https://www.shodhanews.com/wp-content/uploads/2023/01/63088cbe-89a6-4c21-a6e8-f06fa5198bb5-150x83.jpg 150w, https://www.shodhanews.com/wp-content/uploads/2023/01/63088cbe-89a6-4c21-a6e8-f06fa5198bb5-450x250.jpg 450w, https://www.shodhanews.com/wp-content/uploads/2023/01/63088cbe-89a6-4c21-a6e8-f06fa5198bb5.jpg 955w" sizes="(max-width: 800px) 100vw, 800px" /><span style="font-size: 12pt;">ಹರ್ಯಾಣದ ಸ್ಲಂನಲ್ಲಿ ರೂಬಿ ಸಂಸಾರ ವಾಸವಾಗಿತ್ತಲ್ಲಾ? ಏಕಾಏಕಿ ಸರ್ಕಾರ ಆ ಸ್ಲಂ ಮನೆಗಳನ್ನೆಲ್ಲ ನೆಲಸಮ ಮಾಡಿ ಬಿಟ್ಟಿತ್ತು. ರೂಬಿಯ ಪುಟ್ಟ ಗುಡಿಸಲೂ ಕೂಡಾ ಇಲ್ಲವಾಗಿತ್ತು. ಇನ್ನೇನು ಕೆಲವೇ ದಿನಗಳು ಮಾತ್ರವೇ ಪರೀಕ್ಷೆಗೆ ಉಳಿದುಕೊಂಡಿತ್ತು. ಅಷ್ಟರಲ್ಲಿಯೇ ಸೂರಿಗೂ ದಿಕ್ಕಿಲ್ಲದ ಪರಿಸ್ಥಿತಿ ಬಂದೊದಗಿತ್ತು. ಅಂಥಾ ಸ್ಥಿತಿಯಲ್ಲಿ ಯಾರೇ ಆಗಿದ್ರೂ ಪರೀಕ್ಷೆಯ ಆಸೆಯನ್ನೇ ಕೈ ಬಿಡುತ್ತಿದ್ರೇನೋ. ಆದ್ರೆ ಗಟ್ಟಿಗಿತ್ತು ರೂಬಿ ಮಾತ್ರ ಮತ್ತದೇ ಫುಟ್ಪಾತುಗಳಲ್ಲಿ ವ್ಯಾಸಂಗ ಮಾಡಲಾರಂಭಿಸಿದ್ಲು. ಅದೆಷ್ಟೋ ದಿನ ಫುಟ್ಪಾತಲ್ಲಿಯೆ ಅಮ್ಮ ಮತ್ತು ಸಹೋದರನನ್ನು ಅವುಚಿಕೊಂಡು ಮಲಗಿ ಕಳೆದಿದ್ಲು. ಅದೇ ಸ್ಥಿತಿಯಲ್ಲಿ ಸೀದಾ ಹೋಗಿ ಎಕ್ಸಾಂ ಬರೆದು ಆಯ್ಕೆಯಾಗಿದ್ಲು. ಈ ಹುಡುಗಿ ಹೀಗೆ ಬಡತನದ ಪಾತಳಿಯಿಂದ ಆಕಾಶದೆತ್ತರಕ್ಕೆ ಜಿಗಿದ ಪರಿ ಕಂಡು ಎಲ್ಲರೂ ಶಹಬ್ಬಾಸ್ ಅನ್ನುತ್ತಿದ್ದಾರೆ.</span></p>
<p style="text-align: justify;"><img loading="lazy" decoding="async" class="alignnone wp-image-10966" src="https://www.shodhanews.com/wp-content/uploads/2023/01/images-2-1.jpg" alt="" width="1024" height="614" srcset="https://www.shodhanews.com/wp-content/uploads/2023/01/images-2-1.jpg 290w, https://www.shodhanews.com/wp-content/uploads/2023/01/images-2-1-150x90.jpg 150w" sizes="(max-width: 1024px) 100vw, 1024px" /><span style="font-size: 12pt;">ಇದು ಯಾರೇ ಆದ್ರೂ ಶಹಬ್ಬಾಸ್ ಅನ್ನಲೇಬೇಕಾದ ಸಾಧನೆ. ಯಾಕಂದ್ರೆ ಎಲ್ಲ ಸವಲತ್ತುಗಳಿದ್ರೂ ಇಂಥಾ ಸಾಧನೆ ಮಾಡೋದು ಅಸಾಧ್ಯ. ಆದ್ರೆ ಬದುಕು ನೆತ್ತಿ ಮೇಲಿನ ಮುರುಕು ಸೂರನ್ನು ಕಿತ್ತುಕೊಂಡರೂ, ಫುಟ್ಪಾತಿಗೆ ಬಿದ್ದರೂ ಎದ್ದು ನಿಂತು ಗೆದ್ದ ರೂಬಿ ಎಲ್ಲರಿಗೂ ಸ್ಫೂರ್ತಿ. ಈವತ್ತಿಗೂ ಆಕೆಯ ಕುಟುಂಬ ಮುರುಕು ಜೋಪಡಿಯಲ್ಲಿಯೇ ಇದೆ. ಅದಾಗಲೇ ರೂಬಿ ನ್ಯಾಯಾಧೀಶೆಯಾಗಿ ಛಾರ್ಜ್ ತೆಗೆದುಕೊಂಡಿದ್ದಾರೆ. ಬದುಕನ್ನು ಸರಿಪಡಿಸಿಕೊಳ್ಳುತ್ತಲೇ ಇಡೀ ವ್ಯವಸ್ಥೆಯನ್ನು ನ್ಯಾಯಮುಖಿಯಾಗಿಸೋ ಕನಸು ರೂಬಿಯದ್ದಾಗಿದೆ. ಈಕೆಯ ಕಥೆ ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಸದ್ದು ಮಾಡ್ತಿದೆ. ನಿಜಕ್ಕೂ ರೂಬಿಯಂಥಾ ಛಲಗಾರರು ಈ ನೆಲದ ನಿಜವಾದ ಆಸ್ತಿ.</span></p>
<p>The post <a href="https://www.shodhanews.com/ruby-malik-2023-20-01/">ಸುಮ್ಮನೊಮ್ಮೆ ಓದಿ ನೋಡಿ; ಕಣ್ಣಾಲಿಗಳು ಹನಿಗೂಡಿಯಾವು!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಜೇನುಹುಳುಗಳು ಬಾಂಬ್ ಪತ್ತೆಹಚ್ಚಬಲ್ಲವು!</title>
		<link>https://www.shodhanews.com/honeybee-bomb-2023-17-01/</link>
		
		<dc:creator><![CDATA[Santhosh Bagilagadde]]></dc:creator>
		<pubDate>Tue, 17 Jan 2023 15:46:26 +0000</pubDate>
				<category><![CDATA[ಲೈಫ್ ಸ್ಟೈಲ್]]></category>
		<category><![CDATA[ವಂಡರ್ ಮ್ಯಾಟರ್]]></category>
		<category><![CDATA[#bombdetector]]></category>
		<category><![CDATA[#honeybee]]></category>
		<guid isPermaLink="false">https://www.shodhanews.com/?p=10932</guid>

					<description><![CDATA[<p><img width="720" height="432" src="https://www.shodhanews.com/wp-content/uploads/2023/01/39b751d1-dee0-44e1-a62f-3d4ccbedeabd.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/39b751d1-dee0-44e1-a62f-3d4ccbedeabd.jpg 720w, https://www.shodhanews.com/wp-content/uploads/2023/01/39b751d1-dee0-44e1-a62f-3d4ccbedeabd-150x90.jpg 150w, https://www.shodhanews.com/wp-content/uploads/2023/01/39b751d1-dee0-44e1-a62f-3d4ccbedeabd-450x270.jpg 450w" sizes="(max-width: 720px) 100vw, 720px" />ಈ ಜಗತ್ತಿನ ಯಾವ ಜೀವಿಗಳಲ್ಲಿ ಅಂತೆಂಥಾ ಅದ್ಭುತ ಶಕ್ತಿ ಅಡಗಿದೆಯೋ ಹೇಳಲು ಬರುವುದಿಲ್ಲ. ನಮ್ಮ ಕಣ್ಣ ಮುಂದೆ ಸಣ್ಣ ಸಣ್ಣದಾಗಿ ಅಡ್ಡಾಡುವ ಕೂಡಾ ಪ್ರಕೃತಿ ಮಹತ್ತರವಾದ ಶಕ್ತಿಯನ್ನ ಕರುಣಿಸಿರುತ್ತೆ. ಆದರೆ ಅದು ಬರಿಗಣ್ಣಿಗೆ ಕಾಣಿಸೋದಿಲ್ಲ. ಕಂಡರೂ ಕೂಡಾ ಅದು ಒಟ್ಟಾರೆ ಶಕ್ತಿಯ ಒಂದು ಬಿಂದು ಮಾತ್ರವೇ ಆಗಿರುವ ಸಾಧ್ಯತೆಗಳಿದ್ದಾವೆ. ನಮ್ಮೆಲ್ಲರಿಗೂ ಕೂಡಾ ಜೇನು ನೊಣಗಳ ಬಗ್ಗೆ ಗೊತ್ತೇ ಇದೆ. ಗೊತ್ತಿದೆ ಅಂದ್ರೆ ಎಲ್ಲ ಗೊತ್ತಿದೆ ಅಂದುಕೊಳ್ಳಲಾಗೋದಿಲ್ಲ. ಜೇನು ತುಪ್ಪ, ಅದರ ಚೆಂದದ ರುಚಿ ಮತ್ತು ಅದರ ಔಷಧೀಯ [...]</p>
<p>The post <a href="https://www.shodhanews.com/honeybee-bomb-2023-17-01/">ಜೇನುಹುಳುಗಳು ಬಾಂಬ್ ಪತ್ತೆಹಚ್ಚಬಲ್ಲವು!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="720" height="432" src="https://www.shodhanews.com/wp-content/uploads/2023/01/39b751d1-dee0-44e1-a62f-3d4ccbedeabd.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/39b751d1-dee0-44e1-a62f-3d4ccbedeabd.jpg 720w, https://www.shodhanews.com/wp-content/uploads/2023/01/39b751d1-dee0-44e1-a62f-3d4ccbedeabd-150x90.jpg 150w, https://www.shodhanews.com/wp-content/uploads/2023/01/39b751d1-dee0-44e1-a62f-3d4ccbedeabd-450x270.jpg 450w" sizes="(max-width: 720px) 100vw, 720px" /><p style="text-align: justify;"><span style="font-size: 12pt;"><span style="font-size: 18pt;"><strong>ಈ</strong> </span>ಜಗತ್ತಿನ ಯಾವ ಜೀವಿಗಳಲ್ಲಿ ಅಂತೆಂಥಾ ಅದ್ಭುತ ಶಕ್ತಿ ಅಡಗಿದೆಯೋ ಹೇಳಲು ಬರುವುದಿಲ್ಲ. ನಮ್ಮ ಕಣ್ಣ ಮುಂದೆ ಸಣ್ಣ ಸಣ್ಣದಾಗಿ ಅಡ್ಡಾಡುವ ಕೂಡಾ ಪ್ರಕೃತಿ ಮಹತ್ತರವಾದ ಶಕ್ತಿಯನ್ನ ಕರುಣಿಸಿರುತ್ತೆ. ಆದರೆ ಅದು ಬರಿಗಣ್ಣಿಗೆ ಕಾಣಿಸೋದಿಲ್ಲ. ಕಂಡರೂ ಕೂಡಾ ಅದು ಒಟ್ಟಾರೆ ಶಕ್ತಿಯ ಒಂದು ಬಿಂದು ಮಾತ್ರವೇ ಆಗಿರುವ ಸಾಧ್ಯತೆಗಳಿದ್ದಾವೆ.</span></p>
<p style="text-align: justify;"><img loading="lazy" decoding="async" class="alignnone wp-image-10937" src="https://www.shodhanews.com/wp-content/uploads/2023/01/download-5-2.jpg" alt="" width="1024" height="673" srcset="https://www.shodhanews.com/wp-content/uploads/2023/01/download-5-2.jpg 277w, https://www.shodhanews.com/wp-content/uploads/2023/01/download-5-2-150x99.jpg 150w" sizes="(max-width: 1024px) 100vw, 1024px" /><span style="font-size: 12pt;">ನಮ್ಮೆಲ್ಲರಿಗೂ ಕೂಡಾ ಜೇನು ನೊಣಗಳ ಬಗ್ಗೆ ಗೊತ್ತೇ ಇದೆ. ಗೊತ್ತಿದೆ ಅಂದ್ರೆ ಎಲ್ಲ ಗೊತ್ತಿದೆ ಅಂದುಕೊಳ್ಳಲಾಗೋದಿಲ್ಲ. ಜೇನು ತುಪ್ಪ, ಅದರ ಚೆಂದದ ರುಚಿ ಮತ್ತು ಅದರ ಔಷಧೀಯ ಗುಣಗಳ ಬಗ್ಗೆ ಗೊತ್ತಿರುತ್ತದೆಯಷ್ಟೆ. ಅದರಾಚೆಗೆ ಅವುಗಳ ಪರಿಶ್ರಮ ಮತ್ತು ಜೀವನ ಕ್ರಮಗಳಂತೂ ನಿಬ್ಬೆರಗಾಗುವಂತಿವೆ. ಆದ್ರೆ ಈಗ ಹೇಳ ಹೊರಟಿರೋ ವಿಚಾರ ಅದನ್ನೂ ಮೀರಿಸುವಂಥಾದ್ದು.</span></p>
<p style="text-align: justify;"><img loading="lazy" decoding="async" class="alignnone wp-image-10938" src="https://www.shodhanews.com/wp-content/uploads/2023/01/download-1-1.jpg" alt="" width="1024" height="941" srcset="https://www.shodhanews.com/wp-content/uploads/2023/01/download-1-1.jpg 234w, https://www.shodhanews.com/wp-content/uploads/2023/01/download-1-1-150x138.jpg 150w" sizes="(max-width: 1024px) 100vw, 1024px" /><span style="font-size: 12pt;">ಜೇನು ನೊಣಗಳು ರಕ್ಕಸ ಬಾಂಬುಗಳನ್ನ ಕಂಡು ಹಿಡಿಯುವಂಥಾ ಶಕ್ತಿಯನ್ನೂ ಹೊಂದಿವೆಯಂತೆ. ಈ ವಿಚಾರವನ್ನು ಜಗತ್ತಿನ ಒಂದಷ್ಟು ಕೀಟ ಸಸ್ತ್ರಜ್ಞರೂ ಕೂಡಾ ಅಂಗೀಕರಿಸಿದ್ದಾರೆ. ಮೆಕ್ಸಿಕೋದ ಲಾಸ್ ಅಲಾಮಸ್ ವಿಜ್ಞಾನಿಗಳು ಬಾಂಬ್ ಡಿಕ್ಟೇಟರ್ ಬಗ್ಗೆ ಆಳವಾದ ಸಂಶೋಧನೆ ನಡೆಸಿದ್ರು. ಅದಕ್ಕಾಗಿ ಜೇನು ನೊಣಗಳನ್ನ ಬಳಸಿಕೊಂಡಿದ್ರು.</span></p>
<p style="text-align: justify;"><img loading="lazy" decoding="async" class="alignnone wp-image-10940" src="https://www.shodhanews.com/wp-content/uploads/2023/01/download-1-2.jpg" alt="" width="1024" height="630" srcset="https://www.shodhanews.com/wp-content/uploads/2023/01/download-1-2.jpg 286w, https://www.shodhanews.com/wp-content/uploads/2023/01/download-1-2-150x92.jpg 150w" sizes="(max-width: 1024px) 100vw, 1024px" /><span style="font-size: 12pt;">ವಿಜ್ಞಾನಿಗಳೆಲ್ಲ ಅಂದುಕೊಂಡದ್ದಕ್ಕಿಂತಲೂ ಹೆಚ್ಚಾಗಿ ಜೇನು ನೊಣಗಳು ಶೌರ್ಯ ಪ್ರದರ್ಶಿಸಿವೆಯಂತೆ. ಕೀಟ ಶಾಸ್ತ್ರಜ್ಞರಿಂದ ತರಬೇತಿ ಪದೆಡ ಜೇನು ನೊಣಗಳು ಬಾಂಬ್ ಕಂಡು ಹಿಡಿಯುವಲ್ಲಿ ಚಾಣಾಕ್ಷತೆ ಮೆರೆದಿವೆ. ಬಾಂಬಿನಲ್ಲಿರೋ ಹಲವಾರು ರಾಸಾಯನಿಕ ವಸ್ತುಗಳನ್ನು ಲೀಲಾಜಾಲವಾಗಿ ಕಂಡು ಹಿಡಿದು ಬಾಂಬಿರುವ ಪ್ರದೇಶವನ್ನ ಜೇನು ನೊಣಗಳು ಪತ್ತೆ ಹಚ್ಚಿವೆಯಂತೆ.</span></p>
<p>The post <a href="https://www.shodhanews.com/honeybee-bomb-2023-17-01/">ಜೇನುಹುಳುಗಳು ಬಾಂಬ್ ಪತ್ತೆಹಚ್ಚಬಲ್ಲವು!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಕಿವಿ ಕಿತ್ತೆಸೆಯಲು ಆತ ಖರ್ಚು ಮಾಡಿದ್ದು ಐದು ಲಕ್ಷ!</title>
		<link>https://www.shodhanews.com/sandrow-2023-17-01/</link>
		
		<dc:creator><![CDATA[Santhosh Bagilagadde]]></dc:creator>
		<pubDate>Tue, 17 Jan 2023 15:41:28 +0000</pubDate>
				<category><![CDATA[ಲೈಫ್ ಸ್ಟೈಲ್]]></category>
		<category><![CDATA[ವಂಡರ್ ಮ್ಯಾಟರ್]]></category>
		<category><![CDATA[#sandrow]]></category>
		<guid isPermaLink="false">https://www.shodhanews.com/?p=10918</guid>

					<description><![CDATA[<p><img width="720" height="432" src="https://www.shodhanews.com/wp-content/uploads/2023/01/82c99c61-bae5-4ce9-ab99-7d7be0cf9581.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/82c99c61-bae5-4ce9-ab99-7d7be0cf9581.jpg 720w, https://www.shodhanews.com/wp-content/uploads/2023/01/82c99c61-bae5-4ce9-ab99-7d7be0cf9581-150x90.jpg 150w, https://www.shodhanews.com/wp-content/uploads/2023/01/82c99c61-bae5-4ce9-ab99-7d7be0cf9581-450x270.jpg 450w" sizes="(max-width: 720px) 100vw, 720px" />ಈ ಜಗತ್ತಿನಲ್ಲಿ ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದೆ ಪರಡಾಡುವ ಕೋಟ್ಯಂತರ ಜೀವಗಳಿದ್ದಾವೆ. ಅದರಾಚೆಗೆ ಕಪ್ಪು, ಕುರೂಪಗಳೆಂಬ ಕೀಳರಿಮೆಯ ಕುಲುಮೆಯಲ್ಲಿ ಮತ್ತಷ್ಟು ಜೀವಗಳು ಬೇಯುತ್ತಿದ್ದಾವೆ. ಇಂಥಾದ್ದರ ನಡುವೆ ಕೆಲ ಮಂದಿ ನಾನಾ ಥರದ ಶೋಕಿಗಳಿಗಾಗಿಯೇ ಬದುಕುತ್ತಿದ್ದಾರೆ. ಪ್ರಾಕೃತಿಕವಾಗಿ ಸಿಕ್ಕ ಸೌಂದರ್ಯವನ್ನೂ ಕೂಡಾ ಕಷ್ಟಪಟ್ಟು, ದುಡ್ಡು ಖರ್ಚು ಮಾಡಿ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂಥಾದ್ದೇ ಮನಸ್ಥಿತಿಯ ಹುಚ್ಚನೊಬ್ಬ ಇರುವ ಸೌಂದರ್ಯವನ್ನ ಕುರೂಪ ಮಾಡಿಕೊಳ್ಳಲು ಬರೋಬ್ಬರಿ ಐದು ಲಕ್ಷಕ್ಕೂ ಹೆಚ್ಚಿನ ಹಣವನ್ನ ಮುಡಿಪಾಗಿಟ್ಟಿದ್ದಾನೆ. ಅಂಥಾದ್ದೊಂದು ಹುಚ್ಚುತನದ ಮೂಲಕವೇ ಕುಖ್ಯಾತಿ ಗಳಿಸಿರುವಾತ ಜರ್ಮನಿ ದೇಶದ ಸ್ಯಾಂಡ್ರೋ. [...]</p>
<p>The post <a href="https://www.shodhanews.com/sandrow-2023-17-01/">ಕಿವಿ ಕಿತ್ತೆಸೆಯಲು ಆತ ಖರ್ಚು ಮಾಡಿದ್ದು ಐದು ಲಕ್ಷ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="720" height="432" src="https://www.shodhanews.com/wp-content/uploads/2023/01/82c99c61-bae5-4ce9-ab99-7d7be0cf9581.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/82c99c61-bae5-4ce9-ab99-7d7be0cf9581.jpg 720w, https://www.shodhanews.com/wp-content/uploads/2023/01/82c99c61-bae5-4ce9-ab99-7d7be0cf9581-150x90.jpg 150w, https://www.shodhanews.com/wp-content/uploads/2023/01/82c99c61-bae5-4ce9-ab99-7d7be0cf9581-450x270.jpg 450w" sizes="(max-width: 720px) 100vw, 720px" /><p style="text-align: justify;"><span style="font-size: 12pt;"><strong><span style="font-size: 18pt;">ಈ</span></strong> ಜಗತ್ತಿನಲ್ಲಿ ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದೆ ಪರಡಾಡುವ ಕೋಟ್ಯಂತರ ಜೀವಗಳಿದ್ದಾವೆ. ಅದರಾಚೆಗೆ ಕಪ್ಪು, ಕುರೂಪಗಳೆಂಬ ಕೀಳರಿಮೆಯ ಕುಲುಮೆಯಲ್ಲಿ ಮತ್ತಷ್ಟು ಜೀವಗಳು ಬೇಯುತ್ತಿದ್ದಾವೆ. ಇಂಥಾದ್ದರ ನಡುವೆ ಕೆಲ ಮಂದಿ ನಾನಾ ಥರದ ಶೋಕಿಗಳಿಗಾಗಿಯೇ ಬದುಕುತ್ತಿದ್ದಾರೆ. ಪ್ರಾಕೃತಿಕವಾಗಿ ಸಿಕ್ಕ ಸೌಂದರ್ಯವನ್ನೂ ಕೂಡಾ ಕಷ್ಟಪಟ್ಟು, ದುಡ್ಡು ಖರ್ಚು ಮಾಡಿ ಹಾಳು ಮಾಡಿಕೊಳ್ಳುತ್ತಿದ್ದಾರೆ.</span></p>
<p style="text-align: justify;"><img loading="lazy" decoding="async" class="alignnone wp-image-10923" src="https://www.shodhanews.com/wp-content/uploads/2023/01/download-4-1.jpg" alt="" width="1024" height="573" srcset="https://www.shodhanews.com/wp-content/uploads/2023/01/download-4-1.jpg 300w, https://www.shodhanews.com/wp-content/uploads/2023/01/download-4-1-150x84.jpg 150w" sizes="(max-width: 1024px) 100vw, 1024px" /><span style="font-size: 12pt;">ಇಂಥಾದ್ದೇ ಮನಸ್ಥಿತಿಯ ಹುಚ್ಚನೊಬ್ಬ ಇರುವ ಸೌಂದರ್ಯವನ್ನ ಕುರೂಪ ಮಾಡಿಕೊಳ್ಳಲು ಬರೋಬ್ಬರಿ ಐದು ಲಕ್ಷಕ್ಕೂ ಹೆಚ್ಚಿನ ಹಣವನ್ನ ಮುಡಿಪಾಗಿಟ್ಟಿದ್ದಾನೆ. ಅಂಥಾದ್ದೊಂದು ಹುಚ್ಚುತನದ ಮೂಲಕವೇ ಕುಖ್ಯಾತಿ ಗಳಿಸಿರುವಾತ ಜರ್ಮನಿ ದೇಶದ ಸ್ಯಾಂಡ್ರೋ. ಈತನ ಹುಚ್ಚಾಟದ ಬಗ್ಗೆ ಒಂದಷ್ಟು ಮಂದಿ ಉಗಿದು ಉಪ್ಪಾಕಲಾರಂಭಿಸಿದ್ದಾರೆ.</span></p>
<p style="text-align: justify;"><img loading="lazy" decoding="async" class="alignnone wp-image-10924" src="https://www.shodhanews.com/wp-content/uploads/2023/01/download-2-3.jpg" alt="" width="1024" height="681" srcset="https://www.shodhanews.com/wp-content/uploads/2023/01/download-2-3.jpg 275w, https://www.shodhanews.com/wp-content/uploads/2023/01/download-2-3-150x100.jpg 150w" sizes="(max-width: 1024px) 100vw, 1024px" /><span style="font-size: 12pt;">ಅಷ್ಟಕ್ಕೂ ಈ ಆಸಾಮಿಗಿದ್ದದ್ದು ವಿಚಿತ್ರವಾದ ಬಯಕೆ. ತನ್ನ ದೇಹವನ್ನು ಥೇಟು ಅಸ್ಥಿಪಂಜರದ ಆಕಾರದಲ್ಲಿ ರೂಪಿಸಬೇಕನ್ನೋದು ಅವನ ಬಯಕೆ. ಇದಕ್ಕಾಗಿ ಅಸ್ಥಿಪಂಜರದಂತೆ ಮೈ ತುಂಬಾ ಟ್ಯಾಟೂ ಹಾಕಿಸಿಕೊಂಡಿದ್ದ. ಆತನ ಹುಚ್ಚು ಅದ್ಯಾವ ಪರಿ ಇತ್ತೆಂದರೆ ಲಕ್ಷಾಂತರ ಖರ್ಚು ಮಾಡಿ ಕಿವಿಗಳನ್ನೂ ಶಾಶ್ವತವಾಗಿ ಕೀಳಿಸಿಕೊಂಡಿದ್ದಾನೆ. ಈ ಪ್ರಪಂಚದಲ್ಲಿ ಇನ್ನೂ ಎಂತೆಂಥ ಹುಚ್ಚರಿದ್ದಾರೋ&#8230; </span></p>
<p>The post <a href="https://www.shodhanews.com/sandrow-2023-17-01/">ಕಿವಿ ಕಿತ್ತೆಸೆಯಲು ಆತ ಖರ್ಚು ಮಾಡಿದ್ದು ಐದು ಲಕ್ಷ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಅದರ ಮೆದುಳಿಗೆ ಅದೆಂಥಾ ಶಕ್ತಿಯಿದೆ ಗೊತ್ತಾ?</title>
		<link>https://www.shodhanews.com/angry-crow-2023-16-01/</link>
		
		<dc:creator><![CDATA[Santhosh Bagilagadde]]></dc:creator>
		<pubDate>Mon, 16 Jan 2023 15:57:44 +0000</pubDate>
				<category><![CDATA[ಲೈಫ್ ಸ್ಟೈಲ್]]></category>
		<category><![CDATA[ವಂಡರ್ ಮ್ಯಾಟರ್]]></category>
		<category><![CDATA[#angrycrow]]></category>
		<category><![CDATA[#attack]]></category>
		<guid isPermaLink="false">https://www.shodhanews.com/?p=10838</guid>

					<description><![CDATA[<p><img width="720" height="432" src="https://www.shodhanews.com/wp-content/uploads/2023/01/58df02e3-0ff2-4a90-be75-8755ba87115d.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/58df02e3-0ff2-4a90-be75-8755ba87115d.jpg 720w, https://www.shodhanews.com/wp-content/uploads/2023/01/58df02e3-0ff2-4a90-be75-8755ba87115d-150x90.jpg 150w, https://www.shodhanews.com/wp-content/uploads/2023/01/58df02e3-0ff2-4a90-be75-8755ba87115d-450x270.jpg 450w" sizes="(max-width: 720px) 100vw, 720px" />ಹೂಜಿಯೊಳಗೆ ಕಲ್ಲುಗಳನ್ನ ಹಾಕಿ ಉಪಾಯದಿಂದ ಬಾಯಾರಿಕೆ ನೀಗಿಕೊಂಡ ಕಾಗೆಯ ಕಥೆ ನಮಗೆಲ್ಲ ಪರಿಚಿತ. ಅದು ಆ ಪಕ್ಷಿಯ ಅಗಾಧವಾದ ಬುದ್ಧಿವಂತಿಕೆಯನ್ನ ಸಾರಿ ಹೇಳುತ್ತೆ. ಆದರೂ ಕೂಡಾ ಂದು ಕೆಟ್ಟ ಶಕುನದ ಪಕ್ಷಿ ಎಂದೇ ಬಿಂಬಿತವಾಗಿದೆ. ಆದ್ದರಿಂದಲೇ ಅದರ ಬಗೆಗೊಂದು ತಾತ್ಸಾರ ತಂತಾನೇ ಮೂಡಿಕೊಂಡು ಬಿಟ್ಟಿದೆ. ಆದ್ರೆ ಕಾಗೆಯ ಗ್ರಹಿಕೆ, ಸ್ಮರಣ ಶಕ್ತಿ, ಬುದ್ಧಿವಂತಿಕೆ ನಿಜಕ್ಕೂ ಕಂಗಾಗಾಗುವಂಥಾದ್ದು. ಭಾರತದಲ್ಲಿ ಒಂದಷ್ಟು ನಂಬಿಕೆಗಳು ಕಾಗೆಯ ಸುತ್ತಾ ಹಬ್ಬಿಕೊಂಡಿದೆ. ಕಾಗೆ ಮುಟ್ಟಿದರೊಂದು ಶಕುನ, ಅದು ಕೂಗಿದರೊಂದು ಶಕುನ&#8230; ಒಟ್ಟಾರೆಯಾಗಿ ಅದು ಪಿಂಡ [...]</p>
<p>The post <a href="https://www.shodhanews.com/angry-crow-2023-16-01/">ಅದರ ಮೆದುಳಿಗೆ ಅದೆಂಥಾ ಶಕ್ತಿಯಿದೆ ಗೊತ್ತಾ?</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="720" height="432" src="https://www.shodhanews.com/wp-content/uploads/2023/01/58df02e3-0ff2-4a90-be75-8755ba87115d.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/58df02e3-0ff2-4a90-be75-8755ba87115d.jpg 720w, https://www.shodhanews.com/wp-content/uploads/2023/01/58df02e3-0ff2-4a90-be75-8755ba87115d-150x90.jpg 150w, https://www.shodhanews.com/wp-content/uploads/2023/01/58df02e3-0ff2-4a90-be75-8755ba87115d-450x270.jpg 450w" sizes="(max-width: 720px) 100vw, 720px" /><p style="text-align: justify;"><span style="font-size: 12pt;"><strong><span style="font-size: 18pt;">ಹೂ</span></strong>ಜಿಯೊಳಗೆ ಕಲ್ಲುಗಳನ್ನ ಹಾಕಿ ಉಪಾಯದಿಂದ ಬಾಯಾರಿಕೆ ನೀಗಿಕೊಂಡ ಕಾಗೆಯ ಕಥೆ ನಮಗೆಲ್ಲ ಪರಿಚಿತ. ಅದು ಆ ಪಕ್ಷಿಯ ಅಗಾಧವಾದ ಬುದ್ಧಿವಂತಿಕೆಯನ್ನ ಸಾರಿ ಹೇಳುತ್ತೆ. ಆದರೂ ಕೂಡಾ ಂದು ಕೆಟ್ಟ ಶಕುನದ ಪಕ್ಷಿ ಎಂದೇ ಬಿಂಬಿತವಾಗಿದೆ. ಆದ್ದರಿಂದಲೇ ಅದರ ಬಗೆಗೊಂದು ತಾತ್ಸಾರ ತಂತಾನೇ ಮೂಡಿಕೊಂಡು ಬಿಟ್ಟಿದೆ. ಆದ್ರೆ ಕಾಗೆಯ ಗ್ರಹಿಕೆ, ಸ್ಮರಣ ಶಕ್ತಿ, ಬುದ್ಧಿವಂತಿಕೆ ನಿಜಕ್ಕೂ ಕಂಗಾಗಾಗುವಂಥಾದ್ದು.</span></p>
<p style="text-align: justify;"><img loading="lazy" decoding="async" class="alignnone wp-image-10843" src="https://www.shodhanews.com/wp-content/uploads/2023/01/94a5fd1f62f6138d3cc3b98ddb43eebb.png" alt="" width="1024" height="683" srcset="https://www.shodhanews.com/wp-content/uploads/2023/01/94a5fd1f62f6138d3cc3b98ddb43eebb.png 490w, https://www.shodhanews.com/wp-content/uploads/2023/01/94a5fd1f62f6138d3cc3b98ddb43eebb-150x100.png 150w, https://www.shodhanews.com/wp-content/uploads/2023/01/94a5fd1f62f6138d3cc3b98ddb43eebb-450x300.png 450w" sizes="(max-width: 1024px) 100vw, 1024px" /><span style="font-size: 12pt;">ಭಾರತದಲ್ಲಿ ಒಂದಷ್ಟು ನಂಬಿಕೆಗಳು ಕಾಗೆಯ ಸುತ್ತಾ ಹಬ್ಬಿಕೊಂಡಿದೆ. ಕಾಗೆ ಮುಟ್ಟಿದರೊಂದು ಶಕುನ, ಅದು ಕೂಗಿದರೊಂದು ಶಕುನ&#8230; ಒಟ್ಟಾರೆಯಾಗಿ ಅದು ಪಿಂಡ ಪ್ರಧಾನ ಮಾಡೋ ಸಮಯದಲ್ಲಿ ಮಾತ್ರವೇ ಉಪಯೋಗಕ್ಕೆ ಬರೋ ಪಕ್ಷಿ ಎಂಬಂತಾಗಿ ಹೋಗಿದೆ. ಆದ್ರೆ ವಾಶಿಂಗ್ಟನ್ ಯುನಿವರ್ಸಿಟಿಯೊಂದು ವರ್ಷಾಂತರಗಳ ಕಾಲ ನಡೆಸಿರೋ ಅಧ್ಯಯನ ಕಾಗೆಯ ಅಗಾಧ ಶಕ್ತಿ ಸಾಮಥ್ರ್ಯಗಳಿಗೆ ಕನ್ನಡಿ ಹಿಡಿಯುವಂತಿದೆ.</span></p>
<p style="text-align: justify;"><span style="font-size: 12pt;"><img loading="lazy" decoding="async" class="alignnone wp-image-10844" src="https://www.shodhanews.com/wp-content/uploads/2023/01/istockphoto-893107070-612x612-1.jpg" alt="" width="1024" height="683" srcset="https://www.shodhanews.com/wp-content/uploads/2023/01/istockphoto-893107070-612x612-1.jpg 612w, https://www.shodhanews.com/wp-content/uploads/2023/01/istockphoto-893107070-612x612-1-150x100.jpg 150w, https://www.shodhanews.com/wp-content/uploads/2023/01/istockphoto-893107070-612x612-1-450x300.jpg 450w" sizes="(max-width: 1024px) 100vw, 1024px" />ಕಾಗೆಯದ್ದು ಅಪರಿಮಿತ ಸ್ಮರಣ ಶಕ್ತಿ. ಸಾಮಾನ್ಯವಾಗಿ ಕಾಗೆಗಳು ಸಂಘ ಜೀವಿಗಳು. ಸಿಕ್ಕ ಆಹಾರವನ್ನು ಅದೆಂಥಾ ಹಸಿವಿದ್ದರೂ ಅವು ಒಂದೊಂದೇ ಕಬಳಿಸೋದಿಲ್ಲ. ತಮ್ಮವರನ್ನೆಲ್ಲ ಕೂಗಿ ಕರೆದು ಹಂಚಿ ತಿನ್ನುತ್ತವೆ. ಅವು ಒಂಥರಾ ನಿರುಪದ್ರವಿ ಜೀವಿಗಳು. ಆದ್ರೆ ಅವುಗಳಿಗೆ ಮನುಷ್ಯರಿಂದಲೇ ನಾನಾ ತೊಂದರೆಗಳಾಗುತ್ತವೆ. ವಿಶೇಷ ಅಂದ್ರೆ ಅವು ತಮ್ಮ ಸುತ್ತ ಓಡಾಡೋ ಮನುಷ್ಯರನ್ನ ನಿಖರವಾಗಿ ನೆನಪಿಟ್ಟುಕೊಳ್ಳುತ್ತವಂತೆ.</span></p>
<p style="text-align: justify;"><img loading="lazy" decoding="async" class="alignnone wp-image-10845" src="https://www.shodhanews.com/wp-content/uploads/2023/01/download-8.jpg" alt="" width="1024" height="575" srcset="https://www.shodhanews.com/wp-content/uploads/2023/01/download-8.jpg 299w, https://www.shodhanews.com/wp-content/uploads/2023/01/download-8-150x84.jpg 150w" sizes="(max-width: 1024px) 100vw, 1024px" /><span style="font-size: 12pt;">ಅದೇನು ಸಾಮಾನ್ಯವಾದ ಸ್ಮರಣ ಶಕ್ತಿಯಲ್ಲ. ಓರ್ವ ಮನುಷ್ಯನ ಮುಖ ಕಾಗೆಯ ಮೆದುಳಲ್ಲಿ ರಿಜಿಸ್ಟರ್ ಆಯಿತೆಂದರೆ ಐದಾರು ವರ್ಷ ಕಳೆದರೂ ಅದು ಮಾಸಲಾಗೋದಿಲ್ಲ. ಒಂದು ವೇಳೆ ಯಾರಾದರೂ ಕಾಗೆಗೆ ತೊಂದರೆ ಕೊಟ್ಟರೆಂದಿಟ್ಟುಕೊಳ್ಳಿ. ಆ ವ್ಯಕ್ತಿಯ ಮುಖವನ್ನವು ಕಡೇಯ ವರೆಗೂ ಮರೆಯೋದಿಲ್ಲ. ಆತನ ಬಗ್ಗೆ ತಮ್ಮ ಸಂಗಾತಿಗಳಿಗೂ ಎಚ್ಚರಿಕೆಯ ಸಂದೇಶ ರವಾನಿಸಿ ಅಲರ್ಟ್ ಆಗಿರುವಂತೆ ಮಾಡುತ್ತವಂತೆ.</span><br />
<span style="font-size: 12pt;">ಇನ್ನು ಆಹಾರ ಸಂಗ್ರಹಣೆಯ ವಿಚಾರದಲ್ಲಿಯೂ ಕಾಗೆಗಳು ಅಪರಿಮಿತವಾದ ಬುದ್ಧಿಶಕ್ತಿಯನ್ನ ಬಳಸುತ್ತವೆ. ಶಕ್ತಿಯಿಂದ ಸಾಧ್ಯವಾಗದಿದ್ದರೆ ಯುಕ್ತಿಯಿಂದಲೇ ಆಹಾರವನ್ನು ಪಡೆದುಕೊಳ್ಳುತ್ತವೆ. ಆಹಾರವೆಂಬುದು ಯಾವ ಸಂದಿಗೊಂದಿಯಲ್ಲಿದ್ದರೂ ಅವು ಉಳಿದ ಪಕ್ಷಿಗಳಿಗಿಂತ ಹೆಚ್ಚು ಶ್ರಮ ವಹಿಸಿ ನಾಜೂಕಿನಿಂದ ಪಡೆದೇ ತೀರುತ್ತವೆ. ಇಂಥಾ ಬುದ್ಧಿವಂತಿಕೆಯ ಕಾಗೆ ನಮ್ಮ ನಡುವೆ ಕೆಟ್ಟ ಶಕುನವಾಗಿ ಬಿಂಬಿತವಾಗಿರೋದು ದುರಂತವಲ್ಲದೆ ಮತ್ತೇನು?</span></p>
<p>The post <a href="https://www.shodhanews.com/angry-crow-2023-16-01/">ಅದರ ಮೆದುಳಿಗೆ ಅದೆಂಥಾ ಶಕ್ತಿಯಿದೆ ಗೊತ್ತಾ?</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಕಾರ್‍ ಬೈಕ್‍ ರೇಸಲ್ಲ ಜಿರಲೆ ರೇಸ್!</title>
		<link>https://www.shodhanews.com/cockroach-race-2023-15-01/</link>
		
		<dc:creator><![CDATA[Santhosh Bagilagadde]]></dc:creator>
		<pubDate>Sun, 15 Jan 2023 10:26:51 +0000</pubDate>
				<category><![CDATA[ಲೈಫ್ ಸ್ಟೈಲ್]]></category>
		<category><![CDATA[ವಂಡರ್ ಮ್ಯಾಟರ್]]></category>
		<category><![CDATA[#cockroachrace]]></category>
		<guid isPermaLink="false">https://www.shodhanews.com/?p=10789</guid>

					<description><![CDATA[<p><img width="720" height="432" src="https://www.shodhanews.com/wp-content/uploads/2023/01/a4030808-030c-4801-b4a5-9aac95c341c0.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/a4030808-030c-4801-b4a5-9aac95c341c0.jpg 720w, https://www.shodhanews.com/wp-content/uploads/2023/01/a4030808-030c-4801-b4a5-9aac95c341c0-150x90.jpg 150w, https://www.shodhanews.com/wp-content/uploads/2023/01/a4030808-030c-4801-b4a5-9aac95c341c0-450x270.jpg 450w" sizes="(max-width: 720px) 100vw, 720px" />ಯಾವುದಂದ್ರೆ ಯಾವುದಕ್ಕೂ ಕೇರು ಮಾಡದವರೂ ಜಿರಲೆ ಕಂಡರೆ ಜೀವವೇ ಹೋದಂತೆ ಕಿರುಚಿಕೊಳ್ಳೋದಿದೆ. ಅದ್ರಲ್ಲಿಯೂ ಹೆಚ್ಚಿನ ಹೆಂಗಳೆಯರಿಗೆ ಈ ಜಿರಲೆ ಭಯ ತುಸು ಹೆಚ್ಚು. ಅಡುಗೆ ಮನೆಯಲ್ಲಿಯೇ ಹೆಚ್ಚಾಗಿ ಉತ್ಪತ್ತಿಯಾಗೋ ಜಿರಲೆಗಳು ಬಹುತೇಕ ಎಲ್ಲರಲ್ಲಿಯೂ ಅಸಹ್ಯ ಹುಟ್ಟಿಸುತ್ವೆ. ಈ ಕಾರಣದಿಂದಾನೆ ಆಗಾಗ ಹೊಟೇಲು ತಿನಿಸುಗಳಲ್ಲಿ ಜಿರಲೆ ಫ್ಲೇವರ್ ಪ್ರತ್ಯಕ್ಷವಾಗೋದಂತೂ ನಮ್ಮಲ್ಲಿ ಮಾಮೂಲು. ಈಗ ಹೇಳ ಹೊರಟಿರೋದು ಅದೇ ಜಿರಲೆಯ ಅಚ್ಚರಿಯ ಅವತಾರವೊಂದರ ಬಗ್ಗೆ. ನಿಮಗೆ ಕಾರು, ಬೈಕ್ ಮುಂತಾದ ರೇಸ್‌ಗಳು ಕಾಮನ್. ಅದರ ನಾನಾ ಪ್ರಾಕಾರಗಳು ನಮ್ಮ ದೇಶದಲ್ಲಿಯೂ [...]</p>
<p>The post <a href="https://www.shodhanews.com/cockroach-race-2023-15-01/">ಕಾರ್‍ ಬೈಕ್‍ ರೇಸಲ್ಲ ಜಿರಲೆ ರೇಸ್!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="720" height="432" src="https://www.shodhanews.com/wp-content/uploads/2023/01/a4030808-030c-4801-b4a5-9aac95c341c0.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/a4030808-030c-4801-b4a5-9aac95c341c0.jpg 720w, https://www.shodhanews.com/wp-content/uploads/2023/01/a4030808-030c-4801-b4a5-9aac95c341c0-150x90.jpg 150w, https://www.shodhanews.com/wp-content/uploads/2023/01/a4030808-030c-4801-b4a5-9aac95c341c0-450x270.jpg 450w" sizes="(max-width: 720px) 100vw, 720px" /><p style="text-align: justify;"><span style="font-size: 12pt;"><strong><span style="font-size: 18pt;">ಯಾ</span></strong>ವುದಂದ್ರೆ ಯಾವುದಕ್ಕೂ ಕೇರು ಮಾಡದವರೂ ಜಿರಲೆ ಕಂಡರೆ ಜೀವವೇ ಹೋದಂತೆ ಕಿರುಚಿಕೊಳ್ಳೋದಿದೆ. ಅದ್ರಲ್ಲಿಯೂ ಹೆಚ್ಚಿನ ಹೆಂಗಳೆಯರಿಗೆ ಈ ಜಿರಲೆ ಭಯ ತುಸು ಹೆಚ್ಚು. ಅಡುಗೆ ಮನೆಯಲ್ಲಿಯೇ ಹೆಚ್ಚಾಗಿ ಉತ್ಪತ್ತಿಯಾಗೋ ಜಿರಲೆಗಳು ಬಹುತೇಕ ಎಲ್ಲರಲ್ಲಿಯೂ ಅಸಹ್ಯ ಹುಟ್ಟಿಸುತ್ವೆ. ಈ ಕಾರಣದಿಂದಾನೆ ಆಗಾಗ ಹೊಟೇಲು ತಿನಿಸುಗಳಲ್ಲಿ ಜಿರಲೆ ಫ್ಲೇವರ್ ಪ್ರತ್ಯಕ್ಷವಾಗೋದಂತೂ ನಮ್ಮಲ್ಲಿ ಮಾಮೂಲು. ಈಗ ಹೇಳ ಹೊರಟಿರೋದು ಅದೇ ಜಿರಲೆಯ ಅಚ್ಚರಿಯ ಅವತಾರವೊಂದರ ಬಗ್ಗೆ.</span></p>
<p style="text-align: justify;"><img loading="lazy" decoding="async" class="alignnone wp-image-10794" src="https://www.shodhanews.com/wp-content/uploads/2023/01/download-2-1.jpg" alt="" width="1024" height="688" srcset="https://www.shodhanews.com/wp-content/uploads/2023/01/download-2-1.jpg 274w, https://www.shodhanews.com/wp-content/uploads/2023/01/download-2-1-150x101.jpg 150w" sizes="(max-width: 1024px) 100vw, 1024px" /><span style="font-size: 12pt;">ನಿಮಗೆ ಕಾರು, ಬೈಕ್ ಮುಂತಾದ ರೇಸ್‌ಗಳು ಕಾಮನ್. ಅದರ ನಾನಾ ಪ್ರಾಕಾರಗಳು ನಮ್ಮ ದೇಶದಲ್ಲಿಯೂ ಕ್ರೇಜ಼್ ಸೃಷ್ಟಿಸಿರೋದು ಗೊತ್ತೇ ಇದೆ. ಆದ್ರೆ ಕಣ್ಣೆದುರು ಕಾಣಿಸಿಕೊಂಡರೆ ಕಸಿವಿಸಿಗೀಡು ಮಾಡೋ ಜಿರಳೆಗಳದ್ದೂ ಒಂದು ರೇಸ್ ಭಲೇ ಫೇಮಸ್ಸಾಗಿದೆ. ಅದು ದೂರದ ದೇಶ ಆಸ್ಟ್ರೇಲಿಯಾದಲ್ಲಿ ಕಾಮನ್. ಆದ್ರೆ ಆ ಜಿರಲೆ ರೇಸಿನ ಹಿಂದೆ ಅದೆಷ್ಟೋ ವರ್ಷಗಳ ಇತಿಹಾಸವೇ ಇದೆ.</span></p>
<p style="text-align: justify;"><img loading="lazy" decoding="async" class="alignnone wp-image-10795" src="https://www.shodhanews.com/wp-content/uploads/2023/01/download-2-2.jpg" alt="" width="1024" height="573" srcset="https://www.shodhanews.com/wp-content/uploads/2023/01/download-2-2.jpg 300w, https://www.shodhanews.com/wp-content/uploads/2023/01/download-2-2-150x84.jpg 150w" sizes="(max-width: 1024px) 100vw, 1024px" /><span style="font-size: 12pt;">ಜಿರಲೆ ರೇಸ್ ಎಂಬುದು ಒಂದು ಜೂಜಿನ ರೂಪದಲ್ಲಿ ಆಸ್ಟ್ರೇಲಿಯಾದಲ್ಲಿ ಬಹು ಕಾಲದಿಂದಲೂ ಚಾಲ್ತಿಯಲ್ಲಿದೆ. ಈ ವಿಚಿತ್ರ ರೇಸ್ ಅಲ್ಲಿ ಪ್ರತೀ ಜನವರಿ ೨೬ನೇ ತಾರೀಕಿನಂದು ಅದ್ಧೂರಿಯಾಗಿ ನಡೆಯುತ್ತೆ. ಜಿರಲೆ ರೇಸ್ ಅಂದಾಕ್ಷಣ ಅದು ಹೇಗೆ ನಡೆಯುತ್ತೆಂಬ ಕುತೂಹಲ ಮೂಡಿಕೊಳ್ಳೋದು ಸಹಜ. ಕಟ್ಟುಮಸ್ತಾದ, ಟ್ರೇನಿಂಗ್ ಕೊಟ್ಟ ಜಿರಳೆಗಳನ್ನು ಬಾಟಲಿಯಲ್ಲಿ ಹಿಡಿದಿಡಲಾಗುತ್ತೆ. ನಂತ್ರ ಅದನ್ನ ಆರು ಮೀಟರ್ ಸುತ್ತಳತೆಯಿರೋ ರಿಂಗ್‌ನಲ್ಲಿ ಬಿಡಲಾಗುತ್ತೆ. ಅದರೊಳಗಿನ ಫಿನಿಶ್ ಲೈನ್ ಅನ್ನು ಮೊದಲು ಮುಟ್ಟಿದ ಜಿರಳೆ ಗೆಲ್ಲುತ್ತೆ.</span></p>
<p style="text-align: justify;"><img loading="lazy" decoding="async" class="alignnone wp-image-10796" src="https://www.shodhanews.com/wp-content/uploads/2023/01/download-3-1.jpg" alt="" width="1024" height="573" srcset="https://www.shodhanews.com/wp-content/uploads/2023/01/download-3-1.jpg 300w, https://www.shodhanews.com/wp-content/uploads/2023/01/download-3-1-150x84.jpg 150w" sizes="(max-width: 1024px) 100vw, 1024px" /><span style="font-size: 12pt;">ಅಂದಹಾಗೆ, ಆ ಆರು ಮೀಟರ್ ಅಖಾಡಕ್ಕಿಳಿಯೋ ರೇಸರ್ ಜಿರಳೆಗಳ ಮೇಲೆ ದೊಡ್ಡ ಮೊತ್ತದಲ್ಲಿ ಬೆಟ್ಟಿಂಗ್ ನಡೆಯುತ್ತೆ. ಹಾಗೆಂದ ಮಾತ್ರಕ್ಕೆ ಇದೊಂದು ಹಣಕಾಸಿನ ಬೇಸಿನ ಜೂಜು ಅಂದ್ಕೋಳೋವಂತಿಲ್ಲ. ಯಾಕಂದ್ರೆ, ಹಾಗೆ ಜೂಜಿನಲ್ಲಿ ಗೆದ್ದ ಹಣವನ್ನು ಹಲವಾರು ಸಾಮಾಜಿಕ ಕೆಲಸ ಕಾರ್ಯಗಳಿಗೆ ಬಳಸಲಾಗುತ್ತಂತೆ. ಇದೀಗ ಫೇಮಸ್ ಆಗಿರೋ ಈ ಜಿರಲೆ ರೇಸ್ ಆರಂಭವಾದದ್ದು ೧೯೮೨ರಲ್ಲಿ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಬ್ರಿಸ್ಟೆಲ್ ಎಂಬಲ್ಲಿರೋ ಸ್ಟೋರಿ ಬ್ರಿಡ್ಜ್ ಹೊಟೆಲಿನಲ್ಲದು ಶುರುವಾಗಿತ್ತು.</span></p>
<p>The post <a href="https://www.shodhanews.com/cockroach-race-2023-15-01/">ಕಾರ್‍ ಬೈಕ್‍ ರೇಸಲ್ಲ ಜಿರಲೆ ರೇಸ್!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
	</channel>
</rss>
