<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಸಿನಿಮಾ &#8211; ಶೋಧ ನ್ಯೂಸ್ &#8211; Shodha News</title>
	<atom:link href="https://www.shodhanews.com/category/cinema-news/feed/" rel="self" type="application/rss+xml" />
	<link>https://www.shodhanews.com</link>
	<description>Kannada Online News 24x7</description>
	<lastBuildDate>Sat, 21 Oct 2023 04:53:50 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.1</generator>

<image>
	<url>https://www.shodhanews.com/wp-content/uploads/2022/04/cropped-shodha-news-icon-32x32.png</url>
	<title>ಸಿನಿಮಾ &#8211; ಶೋಧ ನ್ಯೂಸ್ &#8211; Shodha News</title>
	<link>https://www.shodhanews.com</link>
	<width>32</width>
	<height>32</height>
</image> 
	<item>
		<title>real story of raj kundra: ಬಸ್ ಕಂಡಕ್ಟರ್ ಮಗನೊಬ್ಬ ಕೋಟಿ ಕಿಮ್ಮತ್ತಿನ ಕೋಟೆ ಕಟ್ಟಿದ ಕಥನ!</title>
		<link>https://www.shodhanews.com/real-story-of-raj-kundra-21-10-2023/</link>
		
		<dc:creator><![CDATA[Santhosh Bagilagadde]]></dc:creator>
		<pubDate>Sat, 21 Oct 2023 04:53:50 +0000</pubDate>
				<category><![CDATA[ಬಾಲಿವುಡ್]]></category>
		<category><![CDATA[ಸಿನಿಮಾ]]></category>
		<category><![CDATA[ಸೌತ್ ಜೋನ್]]></category>
		<category><![CDATA[#bollywood]]></category>
		<category><![CDATA[#shilpashetty]]></category>
		<category><![CDATA[cinishodha]]></category>
		<category><![CDATA[divorce]]></category>
		<category><![CDATA[rajkundra]]></category>
		<category><![CDATA[realstory]]></category>
		<guid isPermaLink="false">https://www.shodhanews.com/?p=13716</guid>

					<description><![CDATA[<img width="1600" height="900" src="https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7.jpg 1600w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-800x450.jpg 800w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-1024x576.jpg 1024w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-768x432.jpg 768w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-1536x864.jpg 1536w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-150x84.jpg 150w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-450x253.jpg 450w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-1200x675.jpg 1200w" sizes="(max-width: 1600px) 100vw, 1600px" />ಬಾಲಿವುಡ್ಡಿನಲ್ಲಿ ಮತ್ತೊಂದು ಸಂಸಾರ ಹಳ್ಳ ಹಿಡಿದ ಸ್ಪಷ್ಟ ಸೂಚನೆಯೊಂದು ರವಾನೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರ ಅವತಾರವೆತ್ತುತ್ತಾ ಬಂದಿದ್ದ, ಮುಖ ಮುಚ್ಚಿಕೊಂಡೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದ (raj kundra) ಕುಂದ್ರಾ ಏಕಾಏಕಿ ಸೋಶಿಯಲ್ ಮೀಡಿಯಾ ಮೂಲಕ ಬಾಂಬು ಸಿಡಿಸಿದ್ದಾನೆ. ತಾನು ಮತ್ತು ಶಿಲ್ಪಾ ಶೆಟ್ಟಿ (actress shilpa shetty) ಪರಸ್ಪರ ದೂರಾಗಿದ್ದೇವೆ ಅನ್ನೋದು ಅದರ ಸಾರಾಂಶ. ಅಷ್ಟಕ್ಕೂ ಈ ಸುದ್ದಿ ಯಾರಿಗೂ ಆಘಾತ ತಂದಿಲ್ಲ. ಯಾಕೆಂದರೆ, ಈ ಸೆಲೆಬ್ರಿಟಿಗಳ ವಿಚಾರದಲ್ಲಿ ಡಿವೋರ್ಸ್ ಎಂಬುದು ಮದುವೆಯಷ್ಟೇ ಸಾಮಾನ್ಯ ಸಂಗತಿ. ಶಿಲ್ಪಾ ಶೆಟ್ಟಿ [...]]]></description>
										<content:encoded><![CDATA[<img width="1600" height="900" src="https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7.jpg 1600w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-800x450.jpg 800w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-1024x576.jpg 1024w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-768x432.jpg 768w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-1536x864.jpg 1536w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-150x84.jpg 150w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-450x253.jpg 450w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-1200x675.jpg 1200w" sizes="(max-width: 1600px) 100vw, 1600px" /><p style="text-align: justify;"><span style="font-size: 12pt;"><strong><span style="color: #00ccff;"><span style="font-size: 18pt;">ಬಾ</span></span></strong>ಲಿವುಡ್ಡಿನಲ್ಲಿ ಮತ್ತೊಂದು ಸಂಸಾರ ಹಳ್ಳ ಹಿಡಿದ ಸ್ಪಷ್ಟ ಸೂಚನೆಯೊಂದು ರವಾನೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರ ಅವತಾರವೆತ್ತುತ್ತಾ ಬಂದಿದ್ದ, ಮುಖ ಮುಚ್ಚಿಕೊಂಡೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದ (raj kundra) ಕುಂದ್ರಾ ಏಕಾಏಕಿ ಸೋಶಿಯಲ್ ಮೀಡಿಯಾ ಮೂಲಕ ಬಾಂಬು ಸಿಡಿಸಿದ್ದಾನೆ. ತಾನು ಮತ್ತು ಶಿಲ್ಪಾ ಶೆಟ್ಟಿ (actress shilpa shetty) ಪರಸ್ಪರ ದೂರಾಗಿದ್ದೇವೆ ಅನ್ನೋದು ಅದರ ಸಾರಾಂಶ. ಅಷ್ಟಕ್ಕೂ ಈ ಸುದ್ದಿ ಯಾರಿಗೂ ಆಘಾತ ತಂದಿಲ್ಲ. ಯಾಕೆಂದರೆ, ಈ ಸೆಲೆಬ್ರಿಟಿಗಳ ವಿಚಾರದಲ್ಲಿ ಡಿವೋರ್ಸ್ ಎಂಬುದು ಮದುವೆಯಷ್ಟೇ ಸಾಮಾನ್ಯ ಸಂಗತಿ. ಶಿಲ್ಪಾ ಶೆಟ್ಟಿ ದಾಂಪತ್ಯದ ವಿಚಾರದಲ್ಲಿ ಹೇಳೋದಾದರೆ, ಯಾವಾಗ ರಾಜ್ ಕುಂದ್ರಾ ಕೊರೋನಾ ಹೊತ್ತಲ್ಲಿ ಜೈಲು ಸೇರಿಕೊಂಡನೋ, ಆ ಮೂಲಕ ಆತನ ಅಸಲೀ ದಂಧೆ ಜಗಜ್ಜಾಹೀರಾಗುತ್ತಲೇ ಸಂಸಾರದಲ್ಲಿ ಬಿರುಗಾಳಿ ಶುರುವಾಗಿತ್ತು. ಅದೀಗ ಇಬ್ಬರನ್ನೂ ಎರಡು ದಿಕ್ಕಿಗೆ ಎತ್ತೆಸೆದ ಲಕ್ಷಣಗಳು ಗೋಚರಿಸುತ್ತಿವೆ!</span></p>
<p style="text-align: justify;"><img fetchpriority="high" decoding="async" class="alignnone wp-image-8445" src="https://www.cinishodha.com/wp-content/uploads/2023/10/download-11.jpg" alt="" width="1024" height="573" /><span style="font-size: 12pt;">ಹಾಗೆ ನೋಡಿದರೆ, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಾಂಪತ್ಯದ ಬಗ್ಗೆ ರೂಮರುಗಳು ಹಬ್ಬಲಾರಂಭಿಸಿದ್ದು ಇಂದು ನಿನ್ನೆಯೇನಲ್ಲ. ಕುಂದ್ರಾನ ನೀಲಿ ಚಿತ್ರದ ಲೀಲಾವಳಿಗಳು ಜಾಹೀರಾಗುತ್ತಲೇ ಶಿಲ್ಲಾ ಶೆಟ್ಟಿ ಕಂಗಾಗಾಲಾಗಿ ಹೋಗಿದ್ದಳಂತೆ. ಒಂದಷ್ಟು ಮಂದಿ ಈ ವಿಚಾರ ಶಿಲ್ಪಾಗೆ ತಿಳಿಯದೇ ನಡೆದಿರೋದಿಲ್ಲ ಅಂತಲೇ ಮಾತಾಡಿಕೊಂಡಿದ್ದರು. ಆದರೆ, ಅಸಲೀ ವಿಚಾರ ಅದಕ್ಕೆ ತದ್ವಿರುದ್ಧವಾಗಿದೆ. ಕುಂದ್ರಾ ಕೋಟಿ ಕುಳ. ಆ ಹಬೆಯೇ ಬಳುಕೋ ಬಳ್ಳಿಯಂಥಾ ಶಿಲ್ಪಾ ಶೆಟ್ಟಿಯನ್ನ ಕುಂದ್ರಾನತ್ತ ಸೆಳೆದಿತ್ತು. ಹಾಗಿಲ್ಲದೇ ಹೋಗಿದ್ದರೆ, ಅದಾಗಲೇ ಒಂದು ಮದುವೆಯಾಗಿದ್ದ ರಾಜ್ ಕುಂದ್ರಾನೊಂದಿಗೆ ಶಿಲ್ಪಾ ಶೆಟ್ಟಿಯ ಸಂಬಂಧ ಕುದುರಲು ಸಾಧ್ಯವಿರುತ್ತಿರಲಿಲ್ಲ. ಹಾಗೆ ಶಿಲ್ಪಾಳನ್ನು ಮದುವೆಯಾಗೋ ಹೊತ್ತಿಗೆಲ್ಲ ರಾಜ್ ಕುಂದ್ರಾ ಅಕ್ಷರಶಃ ಕುಬೇರನಾಗಿದ್ದ. ಆತನ ಉದ್ದಿಮೆ, ವ್ಯವಹಾರ ಕಣ್ಣಳತೆಗೆ ನಿಲುಕದಷ್ಟು, ಸಲೀಸಾಗಿ ಅಂದಾಜಿಸಲಾರದಷ್ಟು ವಿಸ್ತಾರವಾಗಿ ಬೆಳೆದುಕೊಂಡಿತ್ತು.</span></p>
<p style="text-align: justify;"><img decoding="async" class="alignnone wp-image-8446" src="https://www.cinishodha.com/wp-content/uploads/2023/10/images-7-2.jpg" alt="" width="1024" height="681" /><span style="font-size: 12pt;">ಇಂಥಾ ವ್ಯವಹಾರಗಳಲ್ಲಿ ತೊಗಲು ದಂಧೆಯೂ ಸೇರಿಕೊಂಡಿದೆ ಎಂಬ ಸಣ್ಣ ಸುಳಿವೂ ಕೂಡಾ ಶಿಲ್ಪಾ ಶೆಟ್ಟಿಗಿರಲಿಲ್ಲ. ಕಂಡೋರ ಮನೆ ಹೆಣ್ಣು ಮಕ್ಕಳನ್ನು ಬೆತ್ತಲಾಗಿಸಿ, ಅದನ್ನು ಚಿತ್ರೀಕರಿಸಿ ಪೋರ್ನ್ ಸೈಟ್ ಗಳಿಗೆ ಮಾರೋದನ್ನೇ ಕುಂದ್ರಾ ದಂಧೆಯಾಗಿಸಿಕೊಂಡಿದ್ದ. ಹೊರ ಜಗತ್ತಿಗೆ ಯಶಸ್ವೀ ಉದ್ಯಮಿ ಅಂತ ತೋರಿಸಿಕೊಂಡಿದ್ದ ಕುಂದ್ರಾನ ಒಟ್ಟಾರೆ ಆದಾಯ ನೀಲಿ ಚಿತ್ರಗಳಿಂದಲೇ ಬರುತ್ತಿತ್ತೆಂದು ಹೇಳುವವರೂ ಇದ್ದಾರೆ. ಅದೇ ದಂಧೆಯ ಸಂಬಂಧವಾಗಿ ಜೈಲು ಪಾಲಾದನಲ್ಲಾ ಕುಂದ್ರಾ? ಆ ತನಿಖೆಯ ಸಂದರ್ಭದಲ್ಲಿ ಪೊಲೀಸರು ಆಘಾತಕರ ಮಾಹಿತಿಗಳನ್ನು ಕಲೆ ಹಾಕಿದ್ದರು. ಆ ವಿವರ ಕೇಳಿ ಖುದ್ದು ಶಿಲ್ಪಾ ಶೆಟ್ಟಿ ಅವಾಕ್ಕಾಗಿ ಬಿಟ್ಟಿದ್ದಳಂತೆ. ಹೇಗೋ ಹಣ ಬಲ ಬಳಸಿ ಜಾಮೀನು ಪಡೆದು ಹೊರ ಬಂದಿದ್ದ ಕುಂದ್ರಾ, ಹೊರ ಜಗತ್ತಿಗೆ ಮುಖ ತೋರಿಸದೆ ಓಡಾಡಲಾರಂಭಿಸಿದ್ದ. ಅದೇ ಹೊತ್ತಲ್ಲಿ ತನ್ನದೇ ಹೆಂಡತಿಗೂ ಮುಖ ತೋರಿಸದಂಥಾ ಪಾತಾಳಕ್ಕಿಳಿದು ಬಿಟ್ಟಿದ್ದ.  </span></p>
<p style="text-align: justify;"><img decoding="async" class="alignnone wp-image-8447" src="https://www.cinishodha.com/wp-content/uploads/2023/10/raj-kundra-freed-from-jail_64b7da8eac2cd-300x182.jpg" alt="" width="1024" height="622" /><span style="font-size: 12pt;">ಆ ಹಂತದಿಂದಲೇ ಶಿಲ್ಪಾ ಮತ್ತು ಕುಂದ್ರಾ ಸಂಸಾರದಲ್ಲಿ ಬಿರುಕು ಮೂಡಿಕೊಂಡಿತ್ತು. ಅಂಥಾ ಆಘಾತಗಳನ್ನು ನೆನೆದು ಶಿಲ್ಪಾ ಕೆಲವಾರು ಶೋಗಳಲ್ಲಿ ಕಣ್ತುಂಬಿಕೊಂಡಿದ್ದೂ ಇದೆ. ಒಂದಷ್ಟು ಕಾಲ ಹೊಂದಿಕೊಂಡಸಸು ಹೋಗುವ ಸರ್ಕಸ್ಸೂ ಕೂಡಾ ಶಿಲ್ಪಾಳ ಕಡೆಯಿಂದ ನಡೆದಿದೆ. ಆದರೆ, ಅದಾಗಲೇ ನೀಲಿ ಲೋಕದೊಳಗೆ ಮುಳುಗಿದ್ದ ಕುಂದ್ರಾ ಈ ಜನುಮದಲ್ಲಿ ಬದಲಾಗೋದಿಲ್ಲ ಎಂಬ ವಿಚಾರ ಶಿಲ್ಪಾಗೆ ಮನದಟ್ಟಾದಂತಿದೆ. ಅದೆಲ್ಲದರ ಫಲವಾಗಿ ಶಿಲ್ಪಾ ಮತ್ತು ಕುಂದ್ರಾ ದಾಂಪತ್ಯ ಜೀವನ ತಿಂಗಳುಗಳ ಹಿಂದೆಯೇ ಸಮಾಪ್ತಿಗೊಂಡಿದೆ. ಅದನ್ನೀಗ ಖುದ್ದು ಕುಂದ್ರಾ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾನಷ್ಟೇ?</span></p>
<p style="text-align: justify;"><img loading="lazy" decoding="async" class="alignnone wp-image-8448" src="https://www.cinishodha.com/wp-content/uploads/2023/10/raj-kundra-shilpa-family-300x156.jpg" alt="" width="1024" height="533" /><span style="font-size: 12pt;">ಹಾಗಾದರೆ, ಈ ರಾಜ್ ಕುಂದ್ರಾ ಯಾರು? ಆತ ಹುಟ್ಟು ಶ್ರೀಮಂತನಾ? ಕುಂದ್ರಾನ ಶ್ರೀಮಂತಿಕೆಯ ಮೂಲ ಯಾವುದು? ಹೀಗೆ ನಾನಾ ಪ್ರಶ್ನೆಗಳು ಹುಟ್ಟಿಕೊಳ್ಳೋದು ಸಹಜ. ಈ ಬಗ್ಗೆ ಕೆದಕುತ್ತಾ ಹೋದರೆ, ಮಧ್ಯಮ ವರ್ಗದ ಲಂಡನ್ನಿನ ಹುಡುಗನೊಬ್ಬ ದೇಶ ದೇಶಗಳ ಗಡಿ ದಾಟಿ, ಥರ ಥರದ ದಂಧೆ ನಡೆಸುತ್ತಾ ಕೋಟಿ ಕುಳವಾದ ರೋಚಕ ಕಥನವೊಂದು ತೆರೆದುಕೊಳ್ಳುತ್ತೆ. ಆ ಕಥೆಯ ಬೇರುಗಳಿರೋದು ದೂರದ ದೇಶ ಲಂಡನ್ನಿನಲ್ಲಿ. 1975ರಲ್ಲಿ ಲಂಡನ್ನಿನ ಬಡ ಮಧ್ಯಮ ವರ್ಗದಲ್ಲಿ ಜನಿಸಿದ್ದವನು ರಾಜ್ ಕುಂದ್ರಾ. ಈಗ ಅವನು ವಿಶ್ವ ಮಟ್ಟದಲ್ಲಿ ಬ್ಯುಸಿನೆಸ್&#x200d;ಮ್ಯಾನ್ ಆಗಿ ಗುರುತಿಸಿಕೊಂಡಿದ್ದಾನೆ. ಆತನ ವೈಭೋಗ ಕಂಡವರೆಲ್ಲ ಕುಂದ್ರಾ ಓರ್ವ ಹುಟ್ಟು ಶ್ರೀಮಂತ ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆದರೆ, ಹುಟ್ಟಿದಂದಿನಿಂದ ಯೌವನಾವಸ್ಥೆ ತಲುಪೋವರೆಗೂ ಕುಂದ್ರಾ ಭಾರೀ ಬಡತನವನ್ನೇ ಕಂಡುಂಡು ಬೆಳೆದಿದ್ದ.</span></p>
<p style="text-align: justify;"><span style="font-size: 12pt;"><img loading="lazy" decoding="async" class="alignnone wp-image-8452" src="https://www.cinishodha.com/wp-content/uploads/2023/10/download-2-2.jpg" alt="" width="1024" height="767" />ಎಳವೆಯಿಂದಲೂ ಚಾಲಾಕಿಯಾಗಿದ್ದ ಕುಂದ್ರಾ ಮೂಲತಃ ಭಾರತದ ಪಂಜಾಬಿನ ಲೂಧಿಯಾನ ಮೂಲದವನೇ. ಆತನ ಹೆತ್ತವರು ಬಹು ವರ್ಷಗಳ ಹಿಂದೆ ಲಂಡನ್ನಿಗೆ ಹೋಗಿ ನೆಲೆಸಿದ್ದರಷ್ಟೆ. ಈತನ ನಿಜವಾದ ಹೆಸರು ರಿಪು ಸುದನ್ ಕುಂದ್ರಾ. ಒಂದು ಕಾಲದಲ್ಲಿ ಬಸ್ ಕಂಡೆಕ್ಟರ್ ಆಗಿದ್ದ ತಂದೆ ಬಾಲಕೃಷ್ಣ ಕುಂದ್ರಾ, ಆ ನಂತರ ಸಣ್ಣ ಮಟ್ಟದ್ದೊಂದು ಉದ್ಯಮ ಆರಂಭಿಸಿದ್ದರು. ಅದರಲ್ಲಿ ಸಂಸಾರ ನಿಭಾಯಿಸಲು ಸಾದ್ಯವಾಗದಿದ್ದಾಗ ಕುಂದ್ರಾನ ಅಮ್ಮ ರೀನಾ ಕುಂದ್ರಾ ಅಂಗಡಿಯೊಂದರಲ್ಲಿ ಸಹಾಯಕಿಯಾಗಿ ದುಡಿಯಲಾರಂಭಿಸಿದ್ದರು. ಇಂಥಾ ಕುಟುಂಬ ಕೂಸಾದ ರಾಜ್ ಕುಂದ್ರಾ, ಹದಿನೆಂಟರ ಹೊತ್ತಿಗೆಲ್ಲ ಪರಿಚಿತರ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಆ ನಂತರ ಹೀಗೇ ಇದ್ದರೆ ಬಡತನ ಬದುಕನ್ನು ನುಂಗಿ ಹಾಕುತ್ತದೆಂದು ಗೊತ್ತಾಗಿ ಹೋಗಿತ್ತೇನೋ; ಸ್ವಂತ ಉದ್ಯಮ ಕಟ್ಟುವ ಕನಸು ಕಂಡ ಕುಂದ್ರಾ, ದುಬೈಗೆ ಹಾರಿದವನೇ ಡೈಮಂಡ್ ಬ್ಯುಸಿನೆಸ್ ಆರಂಭಿಸಿದ್ದ. ಆದರೆ, ಆರಂಭಿಕವಾಗಿಯೇ ಆತನಿಗೆ ಸೋಲು ಸುತ್ತಿಕೊಂಡಿತ್ತು.</span></p>
<p style="text-align: justify;"><img loading="lazy" decoding="async" class="alignnone wp-image-8450" src="https://www.cinishodha.com/wp-content/uploads/2023/10/raj-kundra-gets-emotional-at-the-trailer-launch-of-his-film-ut69-says-biwi-bacho-family-pe-mat-jaao-yaar-01-300x158.jpg" alt="" width="1024" height="538" /><span style="font-size: 12pt;">ಒಂದಷ್ಟು ಸಾಲ ಮಾಡಿಕೊಂಡು ದುಬೈನಿಂದ ನೇಪಾಳಕ್ಕೆ ಬಂದಿಳಿದ ಕುಂದ್ರಾ, ಅಲ್ಲಿ ಬೇಡಿಕೆಯಿದ್ದ ಮೈ ಬೆಚ್ಚಗಾಗಿಸೋ ಉಡುಪುಗಳನ್ನು ಮಾರಾಟ ಮಾಡೋ ಕೆಲಸ ಶುರುವಿಟ್ಟುಕೊಂಡಿದ್ದ. ನೇಪಾಳದಿಂದ ನೂರು ಉಡುಪುಗಳನ್ನು ಖರೀದಿಸಿ, ಲಂಡನ್ನಿಗೆ ತೆರಳಿದವನೇ ಅಲ್ಲಿನ ಫ್ಯಾಶನ್ ಕಂಪೆನಿಗೆ ಮಾರಿ ಒಂದಷ್ಟು ಲಾಭ ಕಂಡಿದ್ದ. ನಂತರ ಅದನ್ನೇ ಪ್ರಧಾನ ಕಸುಬಾಗಿಸಿಕೊಂಡು ಯಶ ಕಂಡು ಬಿಟ್ಟಿದ್ದ. ಆ ವ್ಯವಹಾರದಲ್ಲಿ ಅದ್ಯಾವ ಪರಿಯಾಗಿ ಖ್ಯಾತಿ ಗಳಿಸಿದನೆಂದರೆ, 2004ರ ಹೊತ್ತಿಗೆಲ್ಲ ಯುಕೆ ಯ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಕುಂದ್ರಾನ ಯಶೋಗಾಥೆ ಪ್ರಕಟವಾಗಿ ಬಿಟ್ಟಿತ್ತು!</span></p>
<p style="text-align: justify;"><img loading="lazy" decoding="async" class="alignnone wp-image-8451" src="https://www.cinishodha.com/wp-content/uploads/2023/10/article-l-2021616211141540455000-300x171.jpg" alt="" width="1024" height="585" /><span style="font-size: 12pt;">ಹೀಗೆ ಉದ್ಯಮದಲ್ಲಿ ಯಹಶ ಕಾಣುತ್ತಲೇ 2003ರಲ್ಲಿ ಪಂಜಾಬ್ ಮೂಲಕದ ವ್ಯಾಪಾರಿಯ ಮಗಳು ಕವಿತಾಳನ್ನ ಮದುವೆಯಾಗಿದ್ದ. ಆದರೆ, ಎರಡೇ ವರ್ಷ ಕಳೆಯೋದರೊಳಗೆ, ಎರಡು ತಿಂಗಳ ಪುಟ್ಟ ಮಗಳನ್ನೂ ಲೆಕ್ಕಿಸದೆ ಮಡದಿಗೆ ಡಿವೋರ್ಸ್ ಕೊಟ್ಟಿದ್ದ. 2007ರ ಹೊತ್ತಿಗೆಲ್ಲ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಸುಗಂಧ ದ್ರವ್ಯ ಕಂಪೆನಿಯೊಂದಕ್ಕೆ ರಾಯೌಭಾರಿಯಾಗಿದ್ದಳು. ಅದರದ್ದೊಂದು ಕಾರ್ಯಕ್ರಮ ಲಂಡನ್ನಿನಲ್ಲಿ ಆಯೋಜನೆಗೊಂ ಡಿತ್ತು. ಅದರಲ್ಲಿ ಕುಂದ್ರಾ ಕೂಡಾ ಭಾಗಿಯಾಗಿದ್ದ. ಅಲ್ಲಿಂದಲೇ ಅವರಿಬ್ಬರ ನಡುವೆ ಪರಿಚಯವಾಗಿ, ಪ್ರೀತಿ ಮೊಳೆತುಕೊಂಡಿತ್ತು. 2009ರಲ್ಲಿ ಅವರಿಬ್ಬರೂ ಮದುವೆಯಾಗಿದ್ದರು.</span></p>
<p style="text-align: justify;"><img loading="lazy" decoding="async" class="alignnone wp-image-8453" src="https://www.cinishodha.com/wp-content/uploads/2023/10/raj-shilpa-1627550340-300x225.jpg" alt="" width="1024" height="768" /><span style="font-size: 12pt;">ಕೇವಲ 29 ವರ್ಷಕ್ಕೆಲ್ಲ ಯಶಸ್ವೀ ಉದ್ಯಮಿಯಾಗಿದ್ದ ಕುಂದ್ರಾ, ಶಿಲ್ಪಾಳನ್ನು ಮದುವೆಯಾದ ನಂತರ ಭಾರತಕ್ಕೆ ಮರಳಿದ್ದ. ಇಲ್ಲಿಯೇ ನಾನಾ ಥರದ ದಂಧೆ ನಡೆಸುತ್ತಾ ತನ್ನ ಕೋಟಿ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದ. ಅಸಾಧ್ಯ ಮಹತ್ವಾಕಾಂಕ್ಷಿಕಯಾಗಿದ್ದ ಕುಂದ್ರಾ, ಭಾರತದಲ್ಲಿಯೂ ಪ್ರತಿಷ್ಟಿತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ. ಈತ ಡೈಮಂಡ್ ವ್ಯವಹಾರದಲ್ಲಿ ನೆಲಕಚ್ಚಿದ್ದಾಗ ಕೈ ಹಿಡಿದದ್ದು ನೇಪಾಳದ ಬೆಚ್ಚನೆಯ ಉಡುಪುಗಳ ದಂಧೆ. ಆ ದಿರಿಸುಗಳನ ನು ಹಿಮಾಲಯದ ತಪ್ಪಲ್ಲಲ್ಲಿ ವಾಸಿಸುವ ಒಂದು ತಳಿಯ ಕುರಿಗಳ ಚರ್ಮ, ಉಣ್ಣೆಯಿಂದ ಮಾಡುತ್ತಿದ್ದರಂತೆ. ಹೀಗೆ ಕುಸಿದಾಗ ಕೈ ಹಿಡಿದದ್ದು ಕುರಿಗಳ ತೊಗಲು. ಹೇಗಿದ್ದರೂ ತೊಗಲು ದಂಧೆ ಕೈ ಹಿಡಿಯುತ್ತೆ ಅಂತ ನಂಬಿಕೊಂಡನೋ ಏನೋ; ಕಂಡೋರ ಮನೆ ಹೆಣ್ಣುಮಕ್ಕಳನ್ನು ಮಂಚಕ್ಕೆ ಕೆಡವಿ ನೀಲಿ ಚಿತ್ರ ತಯಾರಿಸೋ ದಂಧೆ ಶುರುವಿಟ್ಟುಕೊಂಡಿದ್ದ.  ಅದರಿಂದಲೇ ಈಗ ಕುಂದ್ರಾನ ಖಾಸಗೀ ಬದುಕು ಮತ್ತೆ ಛಿದ್ರಗೊಂಡಿದೆ. ಅತ್ತ ಉದ್ಯಮಿಯಾಗಿಯೂ ಕಿಮ್ಮತ್ತು ಕಳೆದುಕೊಂಡಿರುವ ಕುಂದ್ರಾಗೀಗ ಅಕ್ಷರಶಃ ಕೇಡುಗಾಲ ಶುರುವಾದಂತಿದೆ!</span></p>
]]></content:encoded>
					
		
		
			</item>
		<item>
		<title>prabhas marriage: ಪ್ರಭಾಸ್ ಜೊತೆ ನಿಲ್ಲೋ ಹುಡುಗಿ ಯಾರು?</title>
		<link>https://www.shodhanews.com/prabhas-20-10-2023/</link>
		
		<dc:creator><![CDATA[Santhosh Bagilagadde]]></dc:creator>
		<pubDate>Fri, 20 Oct 2023 10:11:22 +0000</pubDate>
				<category><![CDATA[ಬಾಲಿವುಡ್]]></category>
		<category><![CDATA[ಸಿನಿಮಾ]]></category>
		<category><![CDATA[ಸೌತ್ ಜೋನ್]]></category>
		<guid isPermaLink="false">https://www.shodhanews.com/?p=13704</guid>

					<description><![CDATA[<img width="1600" height="900" src="https://www.shodhanews.com/wp-content/uploads/2023/10/de0385e1-b232-4ccf-8a33-537b69a1189b.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/10/de0385e1-b232-4ccf-8a33-537b69a1189b.jpg 1600w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-800x450.jpg 800w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-1024x576.jpg 1024w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-768x432.jpg 768w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-1536x864.jpg 1536w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-150x84.jpg 150w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-450x253.jpg 450w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-1200x675.jpg 1200w" sizes="(max-width: 1600px) 100vw, 1600px" />ಬಾಹುಬಲಿ (bahubali movie) ಚಿತ್ರದ ಮೂಲಕ ಪ್ಯಾನಿಂಡಿಯಾ ಸ್ಟಾರ್ ಆಗಿ ರೂಪುಗೊಂಡವರು (prabhas) ಪ್ರಭಾಸ್. ಅದಕ್ಕೂ ಮುನ್ನವೇ ತೆಲುಗು ಚಿತ್ರರಂಗದಲ್ಲಿ ಗೆಲುವು ಕಂಡಿದ್ದ ಪ್ರಭಾಸ್ ಗೆ ದೊಡ್ಡ ಮಟ್ಟದ ಪ್ಯಾನ್ ಬೇಸಿದೆ. ಅದರಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರದ್ದೇ ಮೇಲುಗೈ. ಈ ಹೊತ್ತಿಗೂ ಪ್ರಭಾಸ್ ಮದುವೆಯ ಮ್ಯಾಟರ್ ಬಗ್ಗೆ ಗುಲ್ಲೆದ್ದಾಗೆಲ್ಲಾ, ಅಂಥಾ ಮಹಿಳಾ ಅಭಿಮಾನಿಗಳು ಕಂಗಾಲಾಗಿ ಬಿಡುತ್ತಾರೆ. ಪ್ರಭಾಸ್ ಸದ್ಯಕ್ಕೆ ಮದುವೆಯಾಗದೆ ಬ್ಯಾಚುಲರ್ ಆಗಿಯೇ ಉಳಿಯಲೆಂಬಂತೆ ಆಶಿಸುವ ಹುಡುಗಿಯರ ಸಂಖ್ಯೆಯೂ ಬಹಳಷ್ಟಿದೆ. ಅಂಥವರಿಗೆಲ್ಲ ಈ ದಸರೆಯ ಸಂದರ್ಭದಲ್ಲಿ ಎದೆ [...]]]></description>
										<content:encoded><![CDATA[<img width="1600" height="900" src="https://www.shodhanews.com/wp-content/uploads/2023/10/de0385e1-b232-4ccf-8a33-537b69a1189b.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/10/de0385e1-b232-4ccf-8a33-537b69a1189b.jpg 1600w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-800x450.jpg 800w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-1024x576.jpg 1024w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-768x432.jpg 768w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-1536x864.jpg 1536w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-150x84.jpg 150w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-450x253.jpg 450w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-1200x675.jpg 1200w" sizes="(max-width: 1600px) 100vw, 1600px" /><p style="text-align: justify;"><span style="font-size: 12pt;"><span style="color: #00ccff;"><strong><span style="font-size: 18pt;">ಬಾ</span></strong></span>ಹುಬಲಿ (bahubali movie) ಚಿತ್ರದ ಮೂಲಕ ಪ್ಯಾನಿಂಡಿಯಾ ಸ್ಟಾರ್ ಆಗಿ ರೂಪುಗೊಂಡವರು (prabhas) ಪ್ರಭಾಸ್. ಅದಕ್ಕೂ ಮುನ್ನವೇ ತೆಲುಗು ಚಿತ್ರರಂಗದಲ್ಲಿ ಗೆಲುವು ಕಂಡಿದ್ದ ಪ್ರಭಾಸ್ ಗೆ ದೊಡ್ಡ ಮಟ್ಟದ ಪ್ಯಾನ್ ಬೇಸಿದೆ. ಅದರಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರದ್ದೇ ಮೇಲುಗೈ. ಈ ಹೊತ್ತಿಗೂ ಪ್ರಭಾಸ್ ಮದುವೆಯ ಮ್ಯಾಟರ್ ಬಗ್ಗೆ ಗುಲ್ಲೆದ್ದಾಗೆಲ್ಲಾ, ಅಂಥಾ ಮಹಿಳಾ ಅಭಿಮಾನಿಗಳು ಕಂಗಾಲಾಗಿ ಬಿಡುತ್ತಾರೆ. ಪ್ರಭಾಸ್ ಸದ್ಯಕ್ಕೆ ಮದುವೆಯಾಗದೆ ಬ್ಯಾಚುಲರ್ ಆಗಿಯೇ ಉಳಿಯಲೆಂಬಂತೆ ಆಶಿಸುವ ಹುಡುಗಿಯರ ಸಂಖ್ಯೆಯೂ ಬಹಳಷ್ಟಿದೆ. ಅಂಥವರಿಗೆಲ್ಲ ಈ ದಸರೆಯ ಸಂದರ್ಭದಲ್ಲಿ ಎದೆ ಅದುರೋ ಸುದ್ದಿಯೊಂದು ಅಧಿಕೃತವಾಗಿಯೇ ಜಾಹೀರಾಗಿದೆ. ಅದರನ್ವಯ ಹೇಳೋದಾದರೆ, ಇನ್ನು ಒಂದು ವರ್ಷದೊಳಗೆ ಪ್ರಭಾಸ್ ಮದುವೆಯಾಗೋದು ಗ್ಯಾರೆಂಟಿ!</span></p>
<p style="text-align: justify;"><span style="font-size: 12pt;"><img loading="lazy" decoding="async" class="alignnone wp-image-8438 no-display appear" src="https://www.cinishodha.com/wp-content/uploads/2023/10/download-1-4.jpg" sizes="(max-width: 1024px) 100vw, 1024px" srcset="https://www.cinishodha.com/wp-content/uploads/2023/10/download-1-4.jpg 271w, https://www.cinishodha.com/wp-content/uploads/2023/10/download-1-4-150x103.jpg 150w" alt="" width="1024" height="703" />ಪ್ರಭಾಸ್ ಅಭಿಮಾನಿಗಳ ಚಿತ್ತವೆಲ್ಲ ಇದೀಗ ಸಲಾರ್ ಚಿತ್ರದ ಮೇಲಿದೆ. ಯಾಕೆಂದರೆ, ಅದು ಅವರೆಲ್ಲರ ಪಾಲಿಗೆ ಬಹು ಮಹತ್ವಾಕಾಂಕ್ಷೆಯ ಚಿತ್ರ. ಇತ್ತೀಚೆಗೇಕೋ ಪ್ರಭಾಸ್ ನಸೀಬು ಸಂಪೂರ್ಣವಾಗಿ ಕೈ ಕೊಟ್ಟಂತಿದೆ. ಬಾಹುಬಲಿಯ ಗೆಲುವಿನ ಕಿಡಿ ಆರದಂತೆ ಕಾಪಿಟ್ಟುಕೊಳ್ಳುವಲ್ಲಿ ಆತ ಹೆಜ್ಜೆ ಹೆಜ್ಜೆಗೂ ಸೋಲುತ್ತಾ ಬಂದಿದ್ದಾರೆ. ಸಲಾರ್ ಏನಾದರೂ ಮಗುಚಿಕೊಂಡರೆ, ಎಲ್ಲ ಕಿಡಿಯೂ ಆರಿ ಬೂದಿ ಮಾತ್ರವೇ ಉಳಿದು ಬಿಡುವ ಘೋರ ಅಪಾಯವಂತೂ ಇದ್ದೇ ಇದೆ. ಅತ್ತ ಬೇರೆ ನಟರ ಅಭಿಮಾನಿಗಳು ತಣ್ಣಗೆ ತಿವಿಯುತ್ತಿರೋದರಿಂದಾಗಿ ಪ್ರಭಾಸ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಹಾಗಿರೋದರಿಂದಲೇ ಪ್ರಭಾಸ್ ಮದುವೆ ಮ್ಯಾಟರ್ ನೇಪಥ್ಯಕ್ಕೆ ಸರಿದಿತ್ತು. ಇದೀಗ ಏಕಾಏಕಿ ಅದನ್ನು ಮತ್ತೆ ಮುನ್ನೆಲೆಗೆ ತಂದಿರುವವರು ಬಾಹಗುಬಲಿಯ ದೊಡ್ಡಮ್ಮ ಶ್ಯಾಮಲಾ ದೇವಿ.</span></p>
<p style="text-align: justify;"><span style="font-size: 12pt;"><img loading="lazy" decoding="async" class="alignnone wp-image-8439 no-display appear" src="https://www.cinishodha.com/wp-content/uploads/2023/10/download-2-1.jpg" sizes="(max-width: 1024px) 100vw, 1024px" srcset="https://www.cinishodha.com/wp-content/uploads/2023/10/download-2-1.jpg 299w, https://www.cinishodha.com/wp-content/uploads/2023/10/download-2-1-150x84.jpg 150w" alt="" width="1024" height="575" />ಶ್ಯಾಮಲಾ ದೇವಿ ವಿಜಯವಾಡದ ಇಂದ್ರಕೀಲಾಡಿ ಕ್ಷೇತ್ರದಲ್ಲಿ ನವರಾತ್ರಿ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದ ಮಂದಿ ಮುತ್ತಿಕೊಂಡು ಮಾತಾಡಿಸಿದ್ದಾರೆ. ಇದೇ ಹೊತ್ತಿನಲ್ಲಿ ಪ್ರಭಾಸ್ ಮದುವೆ ವಿಚಾರವೂ ಹಾದು ಹೋಗಿದೆ. ಅದಕ್ಕೆ ಉತ್ತರಿಸಿದ ಶ್ಯಾಮಲಾ ದೇವಿ, ಇನ್ನು ಒಂದು ವರ್ಷದೊಳಗೆ ಪ್ರಭಾಸ್ ಮದುವೆಯಾಗೋದು ಗ್ಯಾರೆಂಟಿ ಅಂತ ನಿಖರವಾಗಿಯೇ ಹೇಳಿದ್ದಾರೆ. ಆಕೆಯ ಮಾತಲ್ಲಿದ್ದ ನಿಖರ ಧ್ವನಿ ಗಮನಿಸಿದ ಅನೇಕರೀಗ ನಾನಾ ಥರದಲ್ಲಿ ಗುಲ್ಲೆಬ್ಬಿಸುತ್ತಿದ್ದಾರೆ. ಈ ಬಗ್ಗೆ ಒಂದಷ್ಟು ಗಾಸಿಪ್ಪುಗಳೂ ಹಬ್ಬಿಕೊಂಡಿವೆ. ಹಾಗಾದರೆ, ಬಾಹುಬಲಿಯೊಂದಿಗೆ ಹಸೆಮಣೆ ಏರಲಿರುವ ಹುಡುಗಿ ಯಾರೆಂಬ ಪ್ರಶ್ನೆ ಎದ್ದು ನಿಂತಿದೆ. ಅದರ ಸುತ್ತ ದಂಡಿ ದಂಡಿ ಗಾಸಿಪ್ಪುಗಳೂ ಕೂಡಾ ಹರಡಿಕೊಳ್ಳಲಾರಂಭಿಸಿವೆ.</span></p>
<p style="text-align: justify;"><span style="font-size: 12pt;"><img loading="lazy" decoding="async" class="alignnone wp-image-8440 no-display appear" src="https://www.cinishodha.com/wp-content/uploads/2023/10/d076c178-7039-451d-94e6-80e826e6c835.jpg" sizes="(max-width: 1024px) 100vw, 1024px" srcset="https://www.cinishodha.com/wp-content/uploads/2023/10/d076c178-7039-451d-94e6-80e826e6c835.jpg 286w, https://www.cinishodha.com/wp-content/uploads/2023/10/d076c178-7039-451d-94e6-80e826e6c835-150x92.jpg 150w" alt="" width="1024" height="630" />ಅಷ್ಟಕ್ಕೂ, ಪ್ರಭಾಸ್ ಅಂದರೆ ಕೇವಲ ಪ್ರೇಕ್ಷಕರಿಗೆ ಮಾತ್ರವಲ್ಲ; ಪ್ರಸಿದ್ಧಿ ಪಡೆದುಕೊಂಡ ನಟಿಯರಿಗೂ ಕ್ರೇಜ್ ಇದ್ದೇ ಇದೆ. ಒಂದಷ್ಟು ಚೆಲುವೆಯರು ಅದಾಗಲೇ ಪ್ರಭಾಸ್ ಗೆ ಕಾಳು ಹಾಕಲೆತ್ನಿಸಿ ಸೋತದ್ದೂ ಇದೆ. ಇದೆಲ್ಲದರ ನಡುವೆ ಆಗಾಗ ಒಂದಷ್ಟು ನಟಿಯರೊಂದಿಗೆ ಪ್ರಭಾಸ್ ಹೆಸರು ಥಳುಕು ಹಾಕಿಕೊಳ್ಳುತ್ತಾ ಬಂದಿತ್ತು. ಅದು ದೊಡ್ಡ ಮಟ್ಟದಲ್ಲಿ ಮೇಳೈಸಿಕೊಂಡಿದ್ದದ್ದು ಬಾಹುಬಲಿ ಚಿತ್ರದ ಸಂದರ್ಭದಲ್ಲಿ. ಜೊತೆ ಜೊತೆಗೆ ನಟಿಸಿದ್ದ ಅನುಷ್ಕಾ ಶೆಟ್ಟಿಯೊಂದಿಗೆ ಪ್ರಭಾಸ್ ಮದುವೆ ಪಕ್ಕಾ ಎಂಬಂಥಾ ವಾತಾವರಣ ಸೃಷ್ಟಿಯಾಗಿತ್ತು. ಅದಕ್ಕೆ ಸರಿಯಾಗಿ ಒಂದಷ್ಟು ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಆದರೇಕೋ ಆ ಅಫೇರು ಬರಖತ್ತಾಗಲಿಲ್ಲ. ಆ ನಂತರ ಪ್ರಭಾಸ್ ಜೊತೆ ಕೃತಿ ಸನೋನ್ ಹೆಸರೂ ಕೇಳಿ ಬಂದಿತ್ತು. ಇಬ ಬರೂ ಡೇಟಿಂಗಿನಲ್ಲಿದ್ಚದಾರೆಂಬರ್ಥದಲ್ಲಿ ಕಲ್ಪಿತ ಸುದ್ದಿಗಳು ಹರಿದಾಡಿದ್ದವು. ಅದೂ ಕೂಡಾ ಹಳ್ಳ ಹಿಡಿದಿದೆ. ಇದೀಗ ಬಾಹುಬಲಿಗೆ ಕಂಟಕಣ ಕೂಡಿ ಬರಲು ಮುಹೂರ್ತ ಫಿಕ್ಸಾದಂತಿದೆ. ಆ ಹುಡುಗಿ ಯಾರೆಂಬುದು ಇಷ್ಟರಲ್ಲಿಯೇ ಜಾಹೀರಾಗಬಹುದೇನೋ…</span></p>
<div class="addtoany_share_save_container addtoany_content addtoany_content_bottom">
<div class="a2a_kit a2a_kit_size_32 addtoany_list" style="text-align: justify;" data-a2a-url="https://www.cinishodha.com/archives/8437" data-a2a-title="prabhas marriage: ಪ್ರಭಾಸ್ ಜೊತೆ ನಿಲ್ಲೋ ಹುಡುಗಿ ಯಾರು?"><span style="font-size: 12pt;"><a class="a2a_button_facebook" title="Facebook" href="https://www.cinishodha.com/#facebook" target="_blank" rel="nofollow noopener"><span class="a2a_label">Facebook</span></a><a class="a2a_button_twitter" title="Twitter" href="https://www.cinishodha.com/#twitter" target="_blank" rel="nofollow noopener"><span class="a2a_label">Twitter</span></a><a class="a2a_button_email" title="Email" href="https://www.cinishodha.com/#email" target="_blank" rel="nofollow noopener"><span class="a2a_label">Email</span></a><a class="a2a_dd addtoany_share_save addtoany_share" href="https://www.addtoany.com/share#url=https%3A%2F%2Fwww.cinishodha.com%2Farchives%2F8437&amp;title=prabhas%20marriage%3A%20%E0%B2%AA%E0%B3%8D%E0%B2%B0%E0%B2%AD%E0%B2%BE%E0%B2%B8%E0%B3%8D%20%E0%B2%9C%E0%B3%8A%E0%B2%A4%E0%B3%86%20%E0%B2%A8%E0%B2%BF%E0%B2%B2%E0%B3%8D%E0%B2%B2%E0%B3%8B%20%E0%B2%B9%E0%B3%81%E0%B2%A1%E0%B3%81%E0%B2%97%E0%B2%BF%20%E0%B2%AF%E0%B2%BE%E0%B2%B0%E0%B3%81%3F"><span class="a2a_label a2a_localize" data-a2a-localize="inner,Share">Share</span></a></span></div>
</div>
]]></content:encoded>
					
		
		
			</item>
		<item>
		<title>duniya soori: ಫಾರಂ ಕೋಳಿ ಗುಮ್ಮೋ ಗೂಳಿಯಾಗಲು ಸಾಧ್ಯವೇ?</title>
		<link>https://www.shodhanews.com/duniya-soori-new-movie-2023-21-04/</link>
		
		<dc:creator><![CDATA[Santhosh Bagilagadde]]></dc:creator>
		<pubDate>Fri, 21 Apr 2023 10:27:28 +0000</pubDate>
				<category><![CDATA[ಸಿನಿಮಾ]]></category>
		<category><![CDATA[ಸ್ಪಾಟ್‌ಲೈಟ್]]></category>
		<category><![CDATA[#abhishekambareesh]]></category>
		<category><![CDATA[#duniyasoori]]></category>
		<category><![CDATA[#sukkasoori]]></category>
		<category><![CDATA[#viraat]]></category>
		<category><![CDATA[cinishodha]]></category>
		<guid isPermaLink="false">https://www.shodhanews.com/?p=13357</guid>

					<description><![CDATA[<img width="1600" height="899" src="https://www.shodhanews.com/wp-content/uploads/2023/04/32f3f097-887d-48a3-90a3-c106cb4daa3f.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/32f3f097-887d-48a3-90a3-c106cb4daa3f.jpeg 1600w, https://www.shodhanews.com/wp-content/uploads/2023/04/32f3f097-887d-48a3-90a3-c106cb4daa3f-800x450.jpeg 800w, https://www.shodhanews.com/wp-content/uploads/2023/04/32f3f097-887d-48a3-90a3-c106cb4daa3f-1024x575.jpeg 1024w, https://www.shodhanews.com/wp-content/uploads/2023/04/32f3f097-887d-48a3-90a3-c106cb4daa3f-768x432.jpeg 768w, https://www.shodhanews.com/wp-content/uploads/2023/04/32f3f097-887d-48a3-90a3-c106cb4daa3f-1536x863.jpeg 1536w, https://www.shodhanews.com/wp-content/uploads/2023/04/32f3f097-887d-48a3-90a3-c106cb4daa3f-150x84.jpeg 150w, https://www.shodhanews.com/wp-content/uploads/2023/04/32f3f097-887d-48a3-90a3-c106cb4daa3f-450x253.jpeg 450w, https://www.shodhanews.com/wp-content/uploads/2023/04/32f3f097-887d-48a3-90a3-c106cb4daa3f-1200x674.jpeg 1200w" sizes="(max-width: 1600px) 100vw, 1600px" />ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ನಿರ್ದೇಶಕರಾಗಿ ಗುರುತಿಸಿಕೊಂಡಿರುವವರು ದುನಿಯಾ ಸೂರಿ. ರಾ ಸನ್ನಿವೇಶಗಳ ಮೂಲಕವೇ ನೋಡುಗರ ಮನಸನ್ನು ಆದ್ರ್ರಗೊಳಿಸಬಲ್ಲ ಛಾತಿಯಿಂದಲೇ ಸೂರಿ ಇದುವರೆಗೂ ಗೆಲುವು ದಾಖಲಿಸುತ್ತಾ ಬಂದಿದ್ದಾರೆ. ಇದೀಗ ಅವರು ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿರೋ ಬ್ಯಾ ಮ್ಯಾನರ್ಸ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾನ್ಯವಾಗಿ ಒಂದು ಸಿನಿಮಾ ಆರಂಭಿಸಿದರೆ, ಅದನ್ನೊಂದು ಧ್ಯಾನದಂತೆ ಪರಿಭಾವಿಸುವವರು ಸೂರಿ. ಅದರ ನಡುವಲ್ಲಿಯೇ ಮತ್ತೊಂದು ಚಿತ್ರದತ್ತ ಅವರು ಹೊರಳಿಕೊಳ್ಳೋದಿಲ್ಲ. ಆದರೆ, ಸಣ್ಣದೊಂದು ಗ್ಯಾಪು ಸಿಕ್ಕರೂ ಹೊಸಾ ದೃಷಯ ಕಾವ್ಯವೊಂದಕ್ಕೆ ಅಣಿಗೊಂಡು ಬಿಡೋದು ಸೂರಿ ಸ್ಪೆಷಾಲಿಟಿ. ಇದೀಗ [...]]]></description>
										<content:encoded><![CDATA[<img width="1600" height="899" src="https://www.shodhanews.com/wp-content/uploads/2023/04/32f3f097-887d-48a3-90a3-c106cb4daa3f.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/32f3f097-887d-48a3-90a3-c106cb4daa3f.jpeg 1600w, https://www.shodhanews.com/wp-content/uploads/2023/04/32f3f097-887d-48a3-90a3-c106cb4daa3f-800x450.jpeg 800w, https://www.shodhanews.com/wp-content/uploads/2023/04/32f3f097-887d-48a3-90a3-c106cb4daa3f-1024x575.jpeg 1024w, https://www.shodhanews.com/wp-content/uploads/2023/04/32f3f097-887d-48a3-90a3-c106cb4daa3f-768x432.jpeg 768w, https://www.shodhanews.com/wp-content/uploads/2023/04/32f3f097-887d-48a3-90a3-c106cb4daa3f-1536x863.jpeg 1536w, https://www.shodhanews.com/wp-content/uploads/2023/04/32f3f097-887d-48a3-90a3-c106cb4daa3f-150x84.jpeg 150w, https://www.shodhanews.com/wp-content/uploads/2023/04/32f3f097-887d-48a3-90a3-c106cb4daa3f-450x253.jpeg 450w, https://www.shodhanews.com/wp-content/uploads/2023/04/32f3f097-887d-48a3-90a3-c106cb4daa3f-1200x674.jpeg 1200w" sizes="(max-width: 1600px) 100vw, 1600px" /><p style="text-align: justify;"><span style="font-size: 12pt;"><strong><span style="font-size: 18pt;">ಕ</span></strong>ನ್ನಡ ಚಿತ್ರರಂಗದಲ್ಲಿ ವಿಶಿಷ್ಟ ನಿರ್ದೇಶಕರಾಗಿ ಗುರುತಿಸಿಕೊಂಡಿರುವವರು ದುನಿಯಾ ಸೂರಿ. ರಾ ಸನ್ನಿವೇಶಗಳ ಮೂಲಕವೇ ನೋಡುಗರ ಮನಸನ್ನು ಆದ್ರ್ರಗೊಳಿಸಬಲ್ಲ ಛಾತಿಯಿಂದಲೇ ಸೂರಿ ಇದುವರೆಗೂ ಗೆಲುವು ದಾಖಲಿಸುತ್ತಾ ಬಂದಿದ್ದಾರೆ. ಇದೀಗ ಅವರು ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿರೋ ಬ್ಯಾ ಮ್ಯಾನರ್ಸ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾನ್ಯವಾಗಿ ಒಂದು ಸಿನಿಮಾ ಆರಂಭಿಸಿದರೆ, ಅದನ್ನೊಂದು ಧ್ಯಾನದಂತೆ ಪರಿಭಾವಿಸುವವರು ಸೂರಿ. ಅದರ ನಡುವಲ್ಲಿಯೇ ಮತ್ತೊಂದು ಚಿತ್ರದತ್ತ ಅವರು ಹೊರಳಿಕೊಳ್ಳೋದಿಲ್ಲ. ಆದರೆ, ಸಣ್ಣದೊಂದು ಗ್ಯಾಪು ಸಿಕ್ಕರೂ ಹೊಸಾ ದೃಷಯ ಕಾವ್ಯವೊಂದಕ್ಕೆ ಅಣಿಗೊಂಡು ಬಿಡೋದು ಸೂರಿ ಸ್ಪೆಷಾಲಿಟಿ. ಇದೀಗ ಅವರು ಅದಕ್ಕೆ ತಕ್ಕುದಾಗಿಯೇ ಹೊಸಾ ಚಿತ್ರಕ್ಕೆ ತಯಾರಾಗಿದ್ದಾರೆ!</span></p>
<p style="text-align: justify;"><img loading="lazy" decoding="async" class="alignnone wp-image-13362" src="https://www.shodhanews.com/wp-content/uploads/2023/04/suri-86829970.jpg" alt="" width="1024" height="768" srcset="https://www.shodhanews.com/wp-content/uploads/2023/04/suri-86829970.jpg 540w, https://www.shodhanews.com/wp-content/uploads/2023/04/suri-86829970-150x113.jpg 150w, https://www.shodhanews.com/wp-content/uploads/2023/04/suri-86829970-450x338.jpg 450w" sizes="(max-width: 1024px) 100vw, 1024px" /><span style="font-size: 12pt;">ಸೂರಿ ಬ್ಯಾಡ್ ಮ್ಯಾನರ್ಸ್ ನಂತರದಲ್ಲಿ ನಿರ್ದೇಶನ ಮಾಡಲಿರೋ ಈ ಚಿತ್ರವನ್ನು ಜಯಣ್ಣ ನಿರ್ಮಾಣ ಮಾಡೋದು ಪಕ್ಕಾ ಆದಂತಿದೆ. ಬ್ಯಾಡ್ ಮ್ಯಾನರ್ಸ್ ಬ್ಯುಸಿಯ ನಡುವೆಯೇ ಸೂರಿ ಜಯಣ್ಣನೊಂದಿಗೆ ಮಾತುಕತೆ ನಡೆಸಿದ್ದಾರೆ. ಅದಕ್ಕೀಗ ಅಧಿಕೃತವಾಗಿಯೇ ಚಾಲನೆಯೂ ಸಿಕ್ಕಂತಾಗಿದೆ. ಅಂದಹಾಗೆ, ಈ ಹೊಸಾ ಸಿನಿಮಾದಲ್ಲಿ ವಿರಾಟ್ ನಾಯಕನಾಗಿ ನಟಿಸಲಿದ್ದಾನಂತೆ. ಮೊದಲ ಚಿತ್ರದಲ್ಲಿಯೇ ಭರವಸೆ ಮೂಡಿಸಿದ್ದ ಹುಡುಗ ವಿರಾಟ್. ಅಪ್ಪಟ ನಟನಾಗಿ ನೆಲೆ ಕಂಡುಕೊಳ್ಳುವ ಕಸುವು ಹೊಂದಿರುವ ವಿರಾಟ್ ಸೂರಿ ಕಾಂಬಿನೇಷನ್ನಿನ ಚಿತ್ರದ ಬಗ್ಗೆ ಥ್ರಿಲ್ ಆಗಿದ್ದಾನೆ. ಸದ್ಯಕ್ಕೆ ತಯಾರಿ ಅಂತ ನಡೆದಿರೋದಷ್ಟೇ. ನಾಯಕಿ, ತಾರಾಗಣದ ಆಯ್ಕೆಯೆಲ್ಲವೂ ಮುಂಗಾರಿನ ಜೊತೆ ಜೊತೆಗೇ ಆರಂಭವಾಗುವ ಸಾಧ್ಯತೆಗಳಿದ್ದಾವೆ!</span></p>
<p style="text-align: justify;"><img loading="lazy" decoding="async" class="alignnone wp-image-13363" src="https://www.shodhanews.com/wp-content/uploads/2023/04/30-9-647x600.jpg" alt="" width="1024" height="949" srcset="https://www.shodhanews.com/wp-content/uploads/2023/04/30-9-647x600.jpg 647w, https://www.shodhanews.com/wp-content/uploads/2023/04/30-9-150x139.jpg 150w, https://www.shodhanews.com/wp-content/uploads/2023/04/30-9-450x417.jpg 450w, https://www.shodhanews.com/wp-content/uploads/2023/04/30-9.jpg 723w" sizes="(max-width: 1024px) 100vw, 1024px" /><span style="font-size: 12pt;">ಹಾಗೆ ನೋಡಿದರೆ, ಸೂರಿಯನ್ನು ಹೊರತಾಗಿಸಿ ನೋಡಿದರೆ ಬ್ಯಾಡ್ ಮ್ಯಾನರ್ಸ್ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲೇನೂ ನಿರೀಕ್ಷೆ ಮೂಡಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ, ಈ ಹಿಂದಿನ ಚಿತ್ರಗಳಲ್ಲಿ ಅಂಬಿ ಪುತ್ರ ಅಭಿಷೇಕ್ ಅಂಥಾದ್ದೊಂದು ನಿರೀಕ್ಷೆ ಮೂಡಿಸುವಲ್ಲಿ ವಿಫಲರಾಗಿದ್ದಾರೆ. ಅಷ್ಟಕ್ಕೂ ಅಂಬಿ ಪುತ್ರನೆಂಬ ಲೇಬಲ್ಲಿನ ಹೊರತಾಗಿ ಅಭಿಷೇಕ್&#x200d;ಗೆ ಬೇರ್ಯಾವ ಬಲವೂ ಇಲ್ಲ. ನಟನೆಯ ಗಂಧಗಾಳಿಯಂತೂ ಸೂರಿಯ ದಯೆಯಿಂದ ಮಾತ್ರವೇ ಆತನಿಗೆ ದಕ್ಕಬೇಕಷ್ಟೇ. ಫಾರಂ ಕೋಳಿಯಂತಿರೋ ಅಭಿಷೇಕನನ್ನು ಸೂರಿ ಅದು ಹೇಗೆ ಗುಮ್ಮೋ ಗೂಳಿಯಾಗಿಸಿದ್ದಾರೆಂಬ ಒಂದೇ ಒಂದು ಕುತೂಹಲ ಸದ್ಯ ಪ್ರೇಕ್ಷಕರಲ್ಲಿದೆ. ಬ್ಯಾಡ್ ಮ್ಯಾನರ್ಸ್ ಮೇ ಅಂತ್ಯದಲ್ಲಿ ಬಿಡುಗಡೆಗೊಂಡ ನಂತರದಲ್ಲಿ ಸೂರಿ ಗರಡಿಯಲ್ಲೊಂದು ವಿರಾಟ ಪರ್ವ ಶುರುವಾಗೋದಂತೂ ಸತ್ಯ!</span></p>
]]></content:encoded>
					
		
		
			</item>
		<item>
		<title>pooja hegde: ರಾಕಿ ಬಾಯ್ ಬಗ್ಗೆ ಮಂಗಳೂರು ಹುಡುಗಿ ಹೇಳಿದ್ದೇನು?</title>
		<link>https://www.shodhanews.com/pooja-hegde-about-yash-2023-21-04/</link>
		
		<dc:creator><![CDATA[Santhosh Bagilagadde]]></dc:creator>
		<pubDate>Fri, 21 Apr 2023 07:09:29 +0000</pubDate>
				<category><![CDATA[ಸಿನಿಮಾ]]></category>
		<category><![CDATA[ಸೌತ್ ಜೋನ್]]></category>
		<category><![CDATA[#actresspoojahegde]]></category>
		<category><![CDATA[#bollywood]]></category>
		<category><![CDATA[#kfi]]></category>
		<category><![CDATA[#kgf]]></category>
		<category><![CDATA[#poojahegde]]></category>
		<category><![CDATA[#rockingstaryash]]></category>
		<category><![CDATA[#sandalwood]]></category>
		<category><![CDATA[cinishodha]]></category>
		<category><![CDATA[kgf3]]></category>
		<guid isPermaLink="false">https://www.shodhanews.com/?p=13314</guid>

					<description><![CDATA[<img width="1600" height="900" src="https://www.shodhanews.com/wp-content/uploads/2023/04/2d3d245d-64dd-4796-869a-5ac5eb7b4d36.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/2d3d245d-64dd-4796-869a-5ac5eb7b4d36.jpeg 1600w, https://www.shodhanews.com/wp-content/uploads/2023/04/2d3d245d-64dd-4796-869a-5ac5eb7b4d36-800x450.jpeg 800w, https://www.shodhanews.com/wp-content/uploads/2023/04/2d3d245d-64dd-4796-869a-5ac5eb7b4d36-1024x576.jpeg 1024w, https://www.shodhanews.com/wp-content/uploads/2023/04/2d3d245d-64dd-4796-869a-5ac5eb7b4d36-768x432.jpeg 768w, https://www.shodhanews.com/wp-content/uploads/2023/04/2d3d245d-64dd-4796-869a-5ac5eb7b4d36-1536x864.jpeg 1536w, https://www.shodhanews.com/wp-content/uploads/2023/04/2d3d245d-64dd-4796-869a-5ac5eb7b4d36-150x84.jpeg 150w, https://www.shodhanews.com/wp-content/uploads/2023/04/2d3d245d-64dd-4796-869a-5ac5eb7b4d36-450x253.jpeg 450w, https://www.shodhanews.com/wp-content/uploads/2023/04/2d3d245d-64dd-4796-869a-5ac5eb7b4d36-1200x675.jpeg 1200w" sizes="(max-width: 1600px) 100vw, 1600px" />ಕೆಜಿಎಫ್ (kgf) ಸರಣಿ ಗೆಲುವಿನ ನಂತರದಲ್ಲಿ ರಾಕಿಂಗ್ ಸ್ಟಾರ್ ಯಶ್ (yash) ಇಂಟರ್‍ನ್ಯಾಷನಲ್ ಸ್ಟಾರ್ ಆಗಿ ಬಿಟ್ಟಿದ್ದಾರೆ. ಸದ್ಯಕ್ಕೀಗ ಅವರ ಮುಂದಿನ ನಡೆಯೇನೆಂಬುದರ ಸುತ್ತಾ ಸಿನಿಮಾ ಪ್ರೇಮಿಗಳ ಚರ್ಚೆಗಳು ಚಾಲ್ತಿಯಲ್ಲಿವೆ. ಒಂದು ಕಡೆಯಿಂದ ಯಶ್ ಕೆಜಿಎಫ್ (kgf3) ಮೂರನೇ ಭಾಗಕ್ಕೆ ತಯಾರಿ ನಡೆಸುತ್ತಿದ್ದಾರೆಂಬ ಸುದ್ದಿ ಕೇಳಿ ಬರುತ್ತಲೇ, ಮತ್ತೊಂದು ಕಡೆಯಿಂದ ಇನ್ನು ಆ ಸರಣಿ ಸಾಕು ಎಂಬಂಥಾ ಮಾತುಗಳೂ ಕೇಳಿ ಬರುತ್ತಿವೆ. ಆದರೂ ಕೂಡಾ ರಾಕಿ ಭಾಯ್‍ಗೆ ಡಾರ್ಕ್ ಶೇಡಿನ ನಶೆ ಇಳಿದಂತೆ ಕಾಣಿಸುತ್ತಿಲ್ಲ. ಹಾಗಂತ, ಯಶ್‍ಗೆ [...]]]></description>
										<content:encoded><![CDATA[<img width="1600" height="900" src="https://www.shodhanews.com/wp-content/uploads/2023/04/2d3d245d-64dd-4796-869a-5ac5eb7b4d36.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/2d3d245d-64dd-4796-869a-5ac5eb7b4d36.jpeg 1600w, https://www.shodhanews.com/wp-content/uploads/2023/04/2d3d245d-64dd-4796-869a-5ac5eb7b4d36-800x450.jpeg 800w, https://www.shodhanews.com/wp-content/uploads/2023/04/2d3d245d-64dd-4796-869a-5ac5eb7b4d36-1024x576.jpeg 1024w, https://www.shodhanews.com/wp-content/uploads/2023/04/2d3d245d-64dd-4796-869a-5ac5eb7b4d36-768x432.jpeg 768w, https://www.shodhanews.com/wp-content/uploads/2023/04/2d3d245d-64dd-4796-869a-5ac5eb7b4d36-1536x864.jpeg 1536w, https://www.shodhanews.com/wp-content/uploads/2023/04/2d3d245d-64dd-4796-869a-5ac5eb7b4d36-150x84.jpeg 150w, https://www.shodhanews.com/wp-content/uploads/2023/04/2d3d245d-64dd-4796-869a-5ac5eb7b4d36-450x253.jpeg 450w, https://www.shodhanews.com/wp-content/uploads/2023/04/2d3d245d-64dd-4796-869a-5ac5eb7b4d36-1200x675.jpeg 1200w" sizes="(max-width: 1600px) 100vw, 1600px" /><p style="text-align: justify;"><span style="font-size: 12pt;"><strong><span style="font-size: 18pt;">ಕೆ</span></strong>ಜಿಎಫ್ (kgf) ಸರಣಿ ಗೆಲುವಿನ ನಂತರದಲ್ಲಿ ರಾಕಿಂಗ್ ಸ್ಟಾರ್ ಯಶ್ (yash) ಇಂಟರ್&#x200d;ನ್ಯಾಷನಲ್ ಸ್ಟಾರ್ ಆಗಿ ಬಿಟ್ಟಿದ್ದಾರೆ. ಸದ್ಯಕ್ಕೀಗ ಅವರ ಮುಂದಿನ ನಡೆಯೇನೆಂಬುದರ ಸುತ್ತಾ ಸಿನಿಮಾ ಪ್ರೇಮಿಗಳ ಚರ್ಚೆಗಳು ಚಾಲ್ತಿಯಲ್ಲಿವೆ. ಒಂದು ಕಡೆಯಿಂದ ಯಶ್ ಕೆಜಿಎಫ್ (kgf3) ಮೂರನೇ ಭಾಗಕ್ಕೆ ತಯಾರಿ ನಡೆಸುತ್ತಿದ್ದಾರೆಂಬ ಸುದ್ದಿ ಕೇಳಿ ಬರುತ್ತಲೇ, ಮತ್ತೊಂದು ಕಡೆಯಿಂದ ಇನ್ನು ಆ ಸರಣಿ ಸಾಕು ಎಂಬಂಥಾ ಮಾತುಗಳೂ ಕೇಳಿ ಬರುತ್ತಿವೆ. ಆದರೂ ಕೂಡಾ ರಾಕಿ ಭಾಯ್&#x200d;ಗೆ ಡಾರ್ಕ್ ಶೇಡಿನ ನಶೆ ಇಳಿದಂತೆ ಕಾಣಿಸುತ್ತಿಲ್ಲ. ಹಾಗಂತ, ಯಶ್&#x200d;ಗೆ ಬೇರೆ ಅವಕಾಶಗಳ ಕೊರತೆ ಇದೆ ಅಂತಲೂ ಅಲ್ಲ. ಹೊಸಾ ಸಿನಿಮಾದ ವಿಚಾರದಲ್ಲಿ ಅದೆಂಥಾದ್ದೇ ಜಗ್ಗಾಟ ನಡೆದರೂ ಯಶ್ ಮೇಲೆರುವ ಕ್ರೇಜ್ ಮಾತ್ರ ಒಂದಿನಿತೂ ಕಡಿಮೆಯಾಗಿಲ್ಲ!</span></p>
<p style="text-align: justify;"><img loading="lazy" decoding="async" class="alignnone wp-image-13319" src="https://www.shodhanews.com/wp-content/uploads/2023/04/download-3-2.jpeg" alt="" width="1024" height="573" srcset="https://www.shodhanews.com/wp-content/uploads/2023/04/download-3-2.jpeg 300w, https://www.shodhanews.com/wp-content/uploads/2023/04/download-3-2-150x84.jpeg 150w" sizes="(max-width: 1024px) 100vw, 1024px" /><span style="font-size: 12pt;">ಒಂದು ಕಾಲದಲ್ಲಿ ಪರಭಾಷೆಗಳಲ್ಲಿ ಪ್ರಸಿದ್ಧಿ ಪಡೆದ ನಟಿಯರನ್ನು ಕನ್ನಡಕ್ಕೆ ಕರೆತರುವ ಸರ್ಕಸ್ಸುಗಳಾಗುತ್ತಿದ್ದವು. ಆದರೆ, ಅಂಥಾ ನಟಯರನ್ನು ಕರೆತರೋದು ಹೆಚ್ಚಿನ ಸಂದರ್ಭದಲ್ಲಿ ಕನಸಿನ ಮಾತಾಗುತ್ತಿತ್ತು. ಆದರೀಗ ಅದೇ ಪರಭಾಷಾ ಚಿತ್ರರಂಗದ ನಂಬರ್ ಒನ್ ನಟಿಯರೆಲ್ಲ ಯಶ್&#x200d;ಗೆ ನಾಯಕಿಯಾಗಿ ಕನ್ನಡಕ್ಕೆ ಪಾದಾರ್ಪಣೆ ಮಾಡಲು ಪೈಪೋಟಿಗೆ ಬಿದ್ದು ಕಾಯಲಾರಂಭಿಸಿದ್ದಾರೆ. ಇದು ಒಂದರ್ಥದಲ್ಲಿ ರಾಕಿ ಭಾಯ್ ಕಡೆಯಿಂದ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಕೊಡುಗೆ ಎಂದರೂ ತಪ್ಪೇನಲ್ಲ. ಈ ಕ್ಷಣದಲ್ಲಿ ಹುಡುಕಿದರೂ ಯಶ್ ಜೊತೆ ತೆರೆ ಹಂಚಿಕೊಳ್ಳುವ ಕನಸು ಹೊಂದಿರುವ ಸ್ಟಾರ್ ನಟಿಯರು ದಂಡಿ ದಂಡಿಯಾಗಿ ಕಾಣ ಸಿಗುತ್ತಾರೆ. ಆ ಸಾಲಿನಲ್ಲಿ ಮುಂಚೂಣಿಯಲ್ಲಿರುವಾಕೆ ಬಾಲಿವುಡ್ ಮಟ್ಟದಲ್ಲಿ ಮಿಂಚುತ್ತಿರುವ ಮಂಗಳೂರಿನ ಹುಡುಗಿ ಪೂಜಾ ಹೆಗ್ಡೆ!</span></p>
<p style="text-align: justify;"><img loading="lazy" decoding="async" class="alignnone wp-image-13320" src="https://www.shodhanews.com/wp-content/uploads/2023/04/download-4-2.jpeg" alt="" width="1024" height="538" srcset="https://www.shodhanews.com/wp-content/uploads/2023/04/download-4-2.jpeg 310w, https://www.shodhanews.com/wp-content/uploads/2023/04/download-4-2-150x79.jpeg 150w" sizes="(max-width: 1024px) 100vw, 1024px" /><span style="font-size: 12pt;">ಮಂಗಳೂರಿನ ಹುಡುಗಿ ಪೂಜಾ ತೆಲುಗು ಚಿತ್ರರಂಗದಲ್ಲಿ ಸ್ಟಾರ್&#x200d;ಗಿರಿ ಪಡೆದುಕೊಂಡಿರುವ ನಟಿ. ಎಲ್ಲರೂ ಅವಾಕ್ಕಾಗುವಂತೆ ತೆಲುಗು ಚಿತ್ರಪ್ರೇಮಿಗಳನ್ನು ಆವರಿಸಿಕೊಂಡಿರುವ ಪೂಜಾ, ಇದೀಗ ಬಾಲಿವುಡ್ಡಿನಲ್ಲಿಯೂ ಹವಾ ಶುರುವಿಟ್ಟುಕೊಂಡಿದ್ದಾಳೆ. ಇಂಥಾ ಪೂಜಾ ಸಂಣದರ್ಶನವೊಂದರಲ್ಲಿ ತನ್ನ ಮನದಾಸೆಯನ್ನು ಹಂಚಿಕೊಂಡಿದ್ದಾಳೆ. ರಾಕಿಂಗ್ ಸ್ಟಾರ್ ಯಶ್ ಈಗ ಲೆಜೆಂಡ್ ನಟ. ಅವರೊಂದಿಗೆ ನಾಯಕಿಯಾಗಿ ನಟಿಸಲು ಕಾತರದಿಂದಿದ್ದೇನೆ ಎಂಬುದು ಪೂಜಾ ಮಾತಿನ ಸಾರಾಂಶ. ಕನ್ನಡದ ನೆಲೆಯ ನಟನೊಬ್ಬನ ಬಗ್ಗೆ ಈ ಪರಿಯಾಗಿ ಕ್ರೇಜ್ ಹಬ್ಬಿಕೊಂಡಿರುವುದಿದೆಯಲ್ಲಾ? ಅದು ನಿಜಕ್ಕೂ ಕನ್ನಡಿಗರೆಲ್ಲರೂ ಹೆಮ್ಮೆ ಪಡುವಂಥಾ ಸಂಗತಿ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ!</span></p>
]]></content:encoded>
					
		
		
			</item>
		<item>
		<title>maavu bevu: ಪ್ರತಿಭಾವಂತ ನಟನಿಗೊಲಿದ ಅಪರೂಪದ ಪಾತ್ರ!</title>
		<link>https://www.shodhanews.com/neenasam-sandeep-maavu-bevu-2023-19-04/</link>
		
		<dc:creator><![CDATA[Santhosh Bagilagadde]]></dc:creator>
		<pubDate>Tue, 18 Apr 2023 20:12:45 +0000</pubDate>
				<category><![CDATA[ಸಿನಿಮಾ]]></category>
		<category><![CDATA[ಸ್ಪಾಟ್‌ಲೈಟ್]]></category>
		<category><![CDATA[#kfi]]></category>
		<category><![CDATA[#lifestory]]></category>
		<category><![CDATA[#maavuvu]]></category>
		<category><![CDATA[#neenasamsandeep]]></category>
		<category><![CDATA[#ninasamsandip]]></category>
		<category><![CDATA[#sandalwood]]></category>
		<category><![CDATA[#srajashekhar]]></category>
		<category><![CDATA[#suchendraprasad]]></category>
		<guid isPermaLink="false">https://www.shodhanews.com/?p=13252</guid>

					<description><![CDATA[<img width="1600" height="837" src="https://www.shodhanews.com/wp-content/uploads/2023/04/5ed65c8e-8fdf-4e47-91e2-e2fdb46df964.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/5ed65c8e-8fdf-4e47-91e2-e2fdb46df964.jpeg 1600w, https://www.shodhanews.com/wp-content/uploads/2023/04/5ed65c8e-8fdf-4e47-91e2-e2fdb46df964-800x419.jpeg 800w, https://www.shodhanews.com/wp-content/uploads/2023/04/5ed65c8e-8fdf-4e47-91e2-e2fdb46df964-1024x536.jpeg 1024w, https://www.shodhanews.com/wp-content/uploads/2023/04/5ed65c8e-8fdf-4e47-91e2-e2fdb46df964-768x402.jpeg 768w, https://www.shodhanews.com/wp-content/uploads/2023/04/5ed65c8e-8fdf-4e47-91e2-e2fdb46df964-1536x804.jpeg 1536w, https://www.shodhanews.com/wp-content/uploads/2023/04/5ed65c8e-8fdf-4e47-91e2-e2fdb46df964-150x78.jpeg 150w, https://www.shodhanews.com/wp-content/uploads/2023/04/5ed65c8e-8fdf-4e47-91e2-e2fdb46df964-450x235.jpeg 450w, https://www.shodhanews.com/wp-content/uploads/2023/04/5ed65c8e-8fdf-4e47-91e2-e2fdb46df964-1200x628.jpeg 1200w" sizes="(max-width: 1600px) 100vw, 1600px" />ಸುಚೇಂದ್ರ ಪ್ರಸಾದ್ (suchendra prasad) ನಿರ್ದೇಶನದ `ಮಾವು ಬೇವು’ (maavu bevu) ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಒಂದೊಳ್ಳೆ ಕಂಟೆಂಟು ಹೊಂದಿರುವ ಚಿತ್ರ ಪ್ರಚಾರದ ಪಟ್ಟುಗಳಾಚೆಗೂ ಪ್ರೇಕ್ಷಕರನ್ನು ಸೆಳೆಯುತ್ತದೆ, ಆಕರ್ಷಣೆಯ ಕೇಂದ್ರಬಿಂದುವಾಗುತ್ತದೆ ಎಂಬುದಕ್ಕೆ ಬಹುಶಃ ಮಾವು ಬೇವು ಚಿತ್ರಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ತನ್ನ ಆಂತರ್ಯ ಕಸುವಿನ ಕಾರಣದಿಂದಲೇ ಹೀಗೆ ಸದ್ದು ಮಾಡುತ್ತಿರುವ `ಮಾವು ಬೇವು’ (maavu bevu)  ಹಲವಾರು ವಿಶೇಷತೆಗಳನ್ನೊಳಗೊಂಡಿದೆ. ಇಲ್ಲಿ ಈ ಕಾಲಮಾನಕ್ಕೆ ಕನ್ನಡಿ ಹಿಡಿಯುವಂಥಾ ಅದ್ಭುತ ಕಥಾನಕವಿದೆ. ನಮ್ಮ ಜೊತೆಯಲ್ಲೇ ಹೆಜ್ಜೆ [...]]]></description>
										<content:encoded><![CDATA[<img width="1600" height="837" src="https://www.shodhanews.com/wp-content/uploads/2023/04/5ed65c8e-8fdf-4e47-91e2-e2fdb46df964.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/5ed65c8e-8fdf-4e47-91e2-e2fdb46df964.jpeg 1600w, https://www.shodhanews.com/wp-content/uploads/2023/04/5ed65c8e-8fdf-4e47-91e2-e2fdb46df964-800x419.jpeg 800w, https://www.shodhanews.com/wp-content/uploads/2023/04/5ed65c8e-8fdf-4e47-91e2-e2fdb46df964-1024x536.jpeg 1024w, https://www.shodhanews.com/wp-content/uploads/2023/04/5ed65c8e-8fdf-4e47-91e2-e2fdb46df964-768x402.jpeg 768w, https://www.shodhanews.com/wp-content/uploads/2023/04/5ed65c8e-8fdf-4e47-91e2-e2fdb46df964-1536x804.jpeg 1536w, https://www.shodhanews.com/wp-content/uploads/2023/04/5ed65c8e-8fdf-4e47-91e2-e2fdb46df964-150x78.jpeg 150w, https://www.shodhanews.com/wp-content/uploads/2023/04/5ed65c8e-8fdf-4e47-91e2-e2fdb46df964-450x235.jpeg 450w, https://www.shodhanews.com/wp-content/uploads/2023/04/5ed65c8e-8fdf-4e47-91e2-e2fdb46df964-1200x628.jpeg 1200w" sizes="(max-width: 1600px) 100vw, 1600px" /><p style="text-align: justify;"><span style="font-size: 12pt;"><strong><span style="font-size: 18pt;">ಸು</span></strong>ಚೇಂದ್ರ ಪ್ರಸಾದ್ (suchendra prasad) ನಿರ್ದೇಶನದ `ಮಾವು ಬೇವು’ (maavu bevu) ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಒಂದೊಳ್ಳೆ ಕಂಟೆಂಟು ಹೊಂದಿರುವ ಚಿತ್ರ ಪ್ರಚಾರದ ಪಟ್ಟುಗಳಾಚೆಗೂ ಪ್ರೇಕ್ಷಕರನ್ನು ಸೆಳೆಯುತ್ತದೆ, ಆಕರ್ಷಣೆಯ ಕೇಂದ್ರಬಿಂದುವಾಗುತ್ತದೆ ಎಂಬುದಕ್ಕೆ ಬಹುಶಃ ಮಾವು ಬೇವು ಚಿತ್ರಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ತನ್ನ ಆಂತರ್ಯ ಕಸುವಿನ ಕಾರಣದಿಂದಲೇ ಹೀಗೆ ಸದ್ದು ಮಾಡುತ್ತಿರುವ `ಮಾವು ಬೇವು’ (maavu bevu)  ಹಲವಾರು ವಿಶೇಷತೆಗಳನ್ನೊಳಗೊಂಡಿದೆ. ಇಲ್ಲಿ ಈ ಕಾಲಮಾನಕ್ಕೆ ಕನ್ನಡಿ ಹಿಡಿಯುವಂಥಾ ಅದ್ಭುತ ಕಥಾನಕವಿದೆ. ನಮ್ಮ ಜೊತೆಯಲ್ಲೇ ಹೆಜ್ಜೆ ಹಾಕುವಂತೆ ಭಾಸವಾಗೋ ಪಾತ್ರಗಳಿವೆ. ಅಂಥಾದ್ದೊಂದು ವಿಶಿಷ್ಟವಾದ ಪಾತ್ರಕ್ಕೆ ಕನ್ನಡ ಕಿರುತೆರೆ ಮತ್ತು ಚಿತ್ರರಂಗದ ಪ್ರತಿಭಾನ್ವಿತ ನಟ ನೀನಾಸಂ ಸಂದೀಪ್ (neenasam sandeep) ಜೀವ ತುಂಬಿದ್ದಾರೆ. ಈ ಮೂಲಕ ಎಸ್. ರಾಜಶೇಖರ್ ನಿರ್ಮಾಣ ಮಾಡಿರುವ ##ಮಾವು ಬೇವು ಚಿತ್ರದ ನಾಯಕನಾಗಿ ನಟಿಸಿರುವ ತುಂಬು ತೃಪ್ತಿಯೊಂದು ಸಂದೀಪ್ ಅವರಲ್ಲಿದೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-13257" src="https://www.shodhanews.com/wp-content/uploads/2023/04/c6cfbe63-34aa-478c-817e-093fbd498cc1-800x526.jpeg" alt="" width="800" height="526" srcset="https://www.shodhanews.com/wp-content/uploads/2023/04/c6cfbe63-34aa-478c-817e-093fbd498cc1-800x526.jpeg 800w, https://www.shodhanews.com/wp-content/uploads/2023/04/c6cfbe63-34aa-478c-817e-093fbd498cc1-1024x673.jpeg 1024w, https://www.shodhanews.com/wp-content/uploads/2023/04/c6cfbe63-34aa-478c-817e-093fbd498cc1-768x505.jpeg 768w, https://www.shodhanews.com/wp-content/uploads/2023/04/c6cfbe63-34aa-478c-817e-093fbd498cc1-150x99.jpeg 150w, https://www.shodhanews.com/wp-content/uploads/2023/04/c6cfbe63-34aa-478c-817e-093fbd498cc1-450x296.jpeg 450w, https://www.shodhanews.com/wp-content/uploads/2023/04/c6cfbe63-34aa-478c-817e-093fbd498cc1.jpeg 1080w" sizes="(max-width: 800px) 100vw, 800px" /><span style="font-size: 12pt;">ನೀನಾಸಂ ಸಂದೀಪ್ ರಂಗಭೂಮಿಯಿಂದ ಬಂದ ಗಟ್ಟಿ ಪ್ರತಿಭೆ. ಯಾವ ಪಾತ್ರವಾದರೂ ಸೈ ಎಂಬಂಥಾ ಛಾತಿ ಹೊಂದಿರುವ ಅಪರೂಪದ ನಟ. ಕಿರುತೆರೆಯಲ್ಲಿ ಥರ ಥರದ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ಚಿರಪರಿಚಿತರಾಗಿರುವ ಸಂದೀಪ್, ಹಿರಿತೆರೆಯಲ್ಲಿಯೂ ಅಂಥಾದ್ದೇ ಛಾಪು ಮೂಡಿಸಿದ್ದಾರೆ. ಸಿನಿಮಾಗಳ ಸಂಖ್ಯೆಗಿಂತಲೂ ಪಾತ್ರದ ವೈಶಿಷ್ಟ್ಯ, ಗುಣಮಟ್ಟದತ್ತ ಪ್ರಧಾನವಾಗಿ ಗಮನ ಹರಿಸುವ ವಿರಳ ನಟರ ಸಾಲಿನಲ್ಲಿ ಸಂದೀಪ್ ನಿಸ್ಸಂದೇಹವಾಗಿ ಸೇರಿಕೊಳ್ಳುತ್ತಾರೆ. ಯಾವ ಬಗೆಯ ಪಾತ್ರಗಳಿಗಾದರೂ ಜೀವ ತುಂಬುವ ಶಕ್ತಿ ಇರುವ ಸಂದೀಪ್ ಪಾಲಿಗೆ ಕಂಟೆಂಟ್ ಓರಿಯಂಟೆಂಡ್ ಸಿನಿಮಾಗಳದ್ದೇ ಧ್ಯಾನ. ಹೊಸ ಹೊಸಾ ಪ್ರಯೋಗಾತ್ಮಕ ಪಾತ್ರಗಳಿಗೆ ಒಡ್ಡಿಕೊಂಡು ನಟನಾಗಿ ಮಿರುಗಬೇಕೆಂಬ ಅದಮ್ಯ ತುಡಿತ&#8230;</span></p>
<p style="text-align: justify;"><img loading="lazy" decoding="async" class="alignnone size-medium wp-image-13258" src="https://www.shodhanews.com/wp-content/uploads/2023/04/24e12e3f-9f29-437e-bd63-7a16302c8d99-800x533.jpeg" alt="" width="800" height="533" srcset="https://www.shodhanews.com/wp-content/uploads/2023/04/24e12e3f-9f29-437e-bd63-7a16302c8d99-800x533.jpeg 800w, https://www.shodhanews.com/wp-content/uploads/2023/04/24e12e3f-9f29-437e-bd63-7a16302c8d99-1024x682.jpeg 1024w, https://www.shodhanews.com/wp-content/uploads/2023/04/24e12e3f-9f29-437e-bd63-7a16302c8d99-768x512.jpeg 768w, https://www.shodhanews.com/wp-content/uploads/2023/04/24e12e3f-9f29-437e-bd63-7a16302c8d99-1536x1023.jpeg 1536w, https://www.shodhanews.com/wp-content/uploads/2023/04/24e12e3f-9f29-437e-bd63-7a16302c8d99-150x100.jpeg 150w, https://www.shodhanews.com/wp-content/uploads/2023/04/24e12e3f-9f29-437e-bd63-7a16302c8d99-450x300.jpeg 450w, https://www.shodhanews.com/wp-content/uploads/2023/04/24e12e3f-9f29-437e-bd63-7a16302c8d99-1200x800.jpeg 1200w, https://www.shodhanews.com/wp-content/uploads/2023/04/24e12e3f-9f29-437e-bd63-7a16302c8d99.jpeg 1600w" sizes="(max-width: 800px) 100vw, 800px" /><span style="font-size: 12pt;">ಇಂಥಾ ಮನಃಸ್ಥಿತಿ ಹೊಂದಿರುವ ಸಂದೀಪ್ ಅವರ ಪಾಲಿಗೆ ಅದೆಲ್ಲವೂ ಒಟ್ಟೊಟ್ಟಿಗೇ ಸಾಕಾರಗೊಂಡಂತಿದ್ದ ಮಾವು ಬೇವು ಚಿತ್ರದ ನಾಯಕನಾಗೋ ಅವಕಾಶ ತಾನೇ ತಾನಾಗಿ ಕೂಡಿ ಬಂದಿದೆ. ನಿರ್ದೇಶಕ ಸುಚೇಂದ್ರ ಪ್ರಸಾದ್ ಇದರಲ್ಲಿನ ಪ್ರತೀ ಪಾತ್ರಗಳಿಗೂ ಕೂಡಾ ಅಳೆದೂ ತೂಗಿ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರೇ ಅತ್ಯಂತ ಪ್ರೀತಿಯಿಂದ, ಭರವಸೆಯಿಂದ ಪ್ರಧಾನ ಪಾತ್ರಕ್ಕೆ ನೀನಾಸಂ ಸಂದೀಪ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸದಾ ಹೊಸತರತ್ತ ತೆರೆದುಕೊಳ್ಳುವ ಗುಣ ಹೊಂದಿರುವ ಸಂದೀಪ್ ಪಾಲಿಗಂತೂ ಈ ಸಿನಿಮಾ ಆರಂಭದಿಂದ ಹಿಡಿದು, ಕಡೇಯವರೆಗೂ ರೋಮಾಂಚಕ ಅನುಭವವನ್ನು ಕೊಡಮಾಡಿದೆ. ಸುಚೇಂದ್ರ ಪ್ರಸಾದ್ ಅವರ ಸಾಂಗತ್ಯ, ಗ್ರಂಥ ಭಂಡಾರ, ಅನುಭವದ ಕಣಜದೊಂದಿಗೆ ಕಲೆತು ಕೆಲಸ ಮಾಡುವ ಅವಕಾಶ ದಕ್ಕಿಸಿದೆಯೆಂಬ ಧನ್ಯತಾ ಭಾವವೂ ಅವರಲ್ಲಿದೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-13259" src="https://www.shodhanews.com/wp-content/uploads/2023/04/6e0c105e-0b73-4d75-9a8f-c2c93142ff0c-800x533.jpeg" alt="" width="800" height="533" srcset="https://www.shodhanews.com/wp-content/uploads/2023/04/6e0c105e-0b73-4d75-9a8f-c2c93142ff0c-800x533.jpeg 800w, https://www.shodhanews.com/wp-content/uploads/2023/04/6e0c105e-0b73-4d75-9a8f-c2c93142ff0c-1024x682.jpeg 1024w, https://www.shodhanews.com/wp-content/uploads/2023/04/6e0c105e-0b73-4d75-9a8f-c2c93142ff0c-768x512.jpeg 768w, https://www.shodhanews.com/wp-content/uploads/2023/04/6e0c105e-0b73-4d75-9a8f-c2c93142ff0c-1536x1023.jpeg 1536w, https://www.shodhanews.com/wp-content/uploads/2023/04/6e0c105e-0b73-4d75-9a8f-c2c93142ff0c-150x100.jpeg 150w, https://www.shodhanews.com/wp-content/uploads/2023/04/6e0c105e-0b73-4d75-9a8f-c2c93142ff0c-450x300.jpeg 450w, https://www.shodhanews.com/wp-content/uploads/2023/04/6e0c105e-0b73-4d75-9a8f-c2c93142ff0c-1200x800.jpeg 1200w, https://www.shodhanews.com/wp-content/uploads/2023/04/6e0c105e-0b73-4d75-9a8f-c2c93142ff0c.jpeg 1600w" sizes="(max-width: 800px) 100vw, 800px" /><span style="font-size: 12pt;">ಸಾಮಾನ್ಯವಾಗಿ ಆಕಾಂಕ್ಷೆಗಳು ಉತ್ಕಟವಾಗಿದ್ದರೆ, ಅದಕ್ಕಾಗಿ ಬೇಕಾದ ಪರಿಶ್ರಮ ಪ್ರಾಮಾಣಿಕವಾಗಿದ್ದರೆ ಕೊಂಚ ತಡವಾದರೂ ಅಂಥಾದ್ದೇ ಅವಕಾಶಗಳು ಸಾಲುಗಟ್ಟಿ ನಿಲ್ಲುತ್ತವೆ. ನೀನಾಸಂ ಸಂದೀಪ್ ಅವರ ವಿಚಾರದಲ್ಲಿಯೂ ಆ ಮಾತು ಅಕ್ಷರಶಃ ಸತ್ಯ. ಯಾಕೆಂದರೆ, ಸಿನಿಮಾ ವಿಚಾರದಲ್ಲಿ ಅವರೊಳಗಿನ ತುಡಿತಕ್ಕೆ ಪೂರಕವಾದ ಪಾತ್ರಗಳೇ ಅವರಿಗೆ ಸಾಲು ಸಾಲಾಗಿ ಸಿಗುತ್ತಾ ಸಾಗುತ್ತಿವೆ. ಇತ್ತೀಚೆಗೆ ಬಿಡುಗಡೆಗೊಂಡು ಜನಮೆಚ್ಚುಗೆ ಪಡೆದಿರುವ 19 20 21 ಚಿತ್ರದಲ್ಲಿಯೂ ಸಂದೀಪ್ ಮುಖ್ಯವಾದೊಂದು ಪಾತ್ರ ಮಾಡಿದ್ದರು. ಇನ್ನೊಂದಷ್ಟು ಗಟ್ಟಿ ಕಂಟೆಂಟಿನ ಸಿನಿಮಾಗಳು ಬಿಡುಗಡೆಯ ಸರತಿಯಲ್ಲಿವೆ. ಆ ಸಾಲಿನಲ್ಲಿ ಮಾವು ಬೇವು ಪ್ರಧಾನವಾಗಿ ಗುರುತಿಸಿಕೊಳ್ಳುತ್ತದೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-13260" src="https://www.shodhanews.com/wp-content/uploads/2023/04/78d10ca8-a967-4267-a260-c5e2418f494b-1-800x533.jpeg" alt="" width="800" height="533" srcset="https://www.shodhanews.com/wp-content/uploads/2023/04/78d10ca8-a967-4267-a260-c5e2418f494b-1-800x533.jpeg 800w, https://www.shodhanews.com/wp-content/uploads/2023/04/78d10ca8-a967-4267-a260-c5e2418f494b-1-1024x682.jpeg 1024w, https://www.shodhanews.com/wp-content/uploads/2023/04/78d10ca8-a967-4267-a260-c5e2418f494b-1-768x512.jpeg 768w, https://www.shodhanews.com/wp-content/uploads/2023/04/78d10ca8-a967-4267-a260-c5e2418f494b-1-1536x1023.jpeg 1536w, https://www.shodhanews.com/wp-content/uploads/2023/04/78d10ca8-a967-4267-a260-c5e2418f494b-1-150x100.jpeg 150w, https://www.shodhanews.com/wp-content/uploads/2023/04/78d10ca8-a967-4267-a260-c5e2418f494b-1-450x300.jpeg 450w, https://www.shodhanews.com/wp-content/uploads/2023/04/78d10ca8-a967-4267-a260-c5e2418f494b-1-1200x800.jpeg 1200w, https://www.shodhanews.com/wp-content/uploads/2023/04/78d10ca8-a967-4267-a260-c5e2418f494b-1.jpeg 1600w" sizes="(max-width: 800px) 100vw, 800px" /><span style="font-size: 12pt;">ಸುಚೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಕಾರ್ಯನಿರ್ವಹಿಸಿರುವುದು ಸಂದೀಪ್ ಅವರ ಪಾಲಿಗೆ ಹಲವಾರು ನೆನಪಿಟ್ಟುಕೊಳ್ಳುವಂಥಾ, ಇದುವರಗಿನ ಯಾನ ಸಾರ್ಥಕಗೊಂಡಿತೆಂಬಂಥಾ ಅದೆಷ್ಟೋ ಅನುಭೂತಿಯನ್ನು ಸಂದೀಪ್ ಅವರಿಗೆ ಕೊಡಮಾಡಿದೆ. ಒಂದಷ್ಟು ಆಸೆಗಳೂ ಕೂಡಾ ಮಾವು ಬೇವು ಮೂಲಕ ಈಡೇರಿವೆ. ಡೈಲಾಗುಗಳೇ ಇಲ್ಲದೆ, ಕೇವಲ ಭಾವನೆಗಳ ಮೂಲಕವೇ ಎಲ್ಲವನ್ನೂ ಅಭಿವ್ಯಕ್ತಗೊಳಿಸುವಂಥಾ ಪಾತ್ರದಲ್ಲಿ ನಟಿಸಬೇಕೆಂಬುದು ಸಂದೀಪ್ ಅವರ ಬಹುಕಾಲದ ಕನಸಾಗಿತ್ತು. ಅದು ಈ ಸಿನಿಮಾದ ಹಾಡುಗಳ ಮೂಲಕ ಸಾಧ್ಯವಾಗಿದೆ. ಶಕ್ತಿ ಮೀರಿ ಈ ಹಾಡುಗಳಲ್ಲಿ ಅಭಿನಯಿಸಿದ ಆತ್ಮತೃಪ್ತಿಯೂ ಅವರಲ್ಲಿದೆ.</span></p>
<p style="text-align: justify;"><img loading="lazy" decoding="async" class="alignnone wp-image-13261" src="https://www.shodhanews.com/wp-content/uploads/2023/04/74d85e62-90d3-43d8-850c-65b14279d8e1-400x600.jpeg" alt="" width="1024" height="1537" srcset="https://www.shodhanews.com/wp-content/uploads/2023/04/74d85e62-90d3-43d8-850c-65b14279d8e1-400x600.jpeg 400w, https://www.shodhanews.com/wp-content/uploads/2023/04/74d85e62-90d3-43d8-850c-65b14279d8e1-512x768.jpeg 512w, https://www.shodhanews.com/wp-content/uploads/2023/04/74d85e62-90d3-43d8-850c-65b14279d8e1-768x1153.jpeg 768w, https://www.shodhanews.com/wp-content/uploads/2023/04/74d85e62-90d3-43d8-850c-65b14279d8e1-1023x1536.jpeg 1023w, https://www.shodhanews.com/wp-content/uploads/2023/04/74d85e62-90d3-43d8-850c-65b14279d8e1-150x225.jpeg 150w, https://www.shodhanews.com/wp-content/uploads/2023/04/74d85e62-90d3-43d8-850c-65b14279d8e1-450x675.jpeg 450w, https://www.shodhanews.com/wp-content/uploads/2023/04/74d85e62-90d3-43d8-850c-65b14279d8e1.jpeg 1066w" sizes="(max-width: 1024px) 100vw, 1024px" /><span style="font-size: 12pt;">ಹೀಗೆ ಮಾವು ಬೇವು ಚಿತ್ರದ ಮೂಲಕ ಸದ್ಯ ಸುದ್ದಿಯಲ್ಲಿರುವ ನೀನಾಸಂ ಸಂದೀಪ್ ಹಂಪಿಯ ಹೊಸಪೇಟೆಯವರು. ಹೊಸಪೇಟೆಯ ರೈತಾಪಿ ಕುಟುಂಬದಲ್ಲಿ ಹುಟ್ಟಿ, ಅಲ್ಲಿಯೇ ಡಿಪ್ಲೊಮೋ ಇನ್ ಮೆಕ್ಯಾನಿಕಲ್ ಇಂಜಿನೀರಿಂಗ್ ಪದವಿ ಪಡೆದುಕೊಂಡಿದ್ದ ಅವರು, ಶಾಲಾ ಕಾಲೇಜು ದಿನಗಳಿಂದಲೇ ನಟನೆಯೆಡೆಗೊಂದು ವ್ಯಾಮೋಹ ಬೆಳೆಸಿಕೊಂಡಿದ್ದವರು. ಬದುಕು ಬೇರೆ ಬೇರೆ ತೀರಗಳತ್ತ ಹೊಯಾಡಿಸಿದರೂ ತಾನು ಸೇರಬೇಕಾದ ಗಮ್ಯ ಕಲಾ ಜಗತ್ತೆಂಬುದನ್ನು ತೀರಾ ಚಿಕ್ಕ ವಯಸ್ಸಿನಲ್ಲಿಯೇ ನಿರ್ಧರಿಸಿಕೊಂಡಿದ್ದವರು ಸಂದೀಪ್. ಕಾಲೇಜು ವ್ಯಾಸಂಗದ ಸಮಯದಲ್ಲಿಯೆ `ಕನ್ನಡ ಕಲಾ ಸಂಘ’ ಎಂಬ ನಾಟಕ ತಂಡದಲ್ಲಿ ಗುರುತಿಸಿಕೊಂಡಿದ್ದ ಸಂದೀಪ್ ಪಾಲಿಗೆ ತನ್ನಿಷ್ಟದ ಹಾದಿಯಲ್ಲಿ ಗಟ್ಟಿಯಾಗಿ ಹೆಜ್ಜೆಯೂರೋ ಅವಕಾಶ ಕೂಡಿ ಬಂದಿದ್ದು ಕೂಡಾ ಅಲ್ಲಿಂದಲೇ&#8230;</span></p>
<p style="text-align: justify;"><img loading="lazy" decoding="async" class="alignnone size-medium wp-image-13263" src="https://www.shodhanews.com/wp-content/uploads/2023/04/336b226f-e748-42bf-aa19-1d5c6263fe91-800x533.jpeg" alt="" width="800" height="533" srcset="https://www.shodhanews.com/wp-content/uploads/2023/04/336b226f-e748-42bf-aa19-1d5c6263fe91-800x533.jpeg 800w, https://www.shodhanews.com/wp-content/uploads/2023/04/336b226f-e748-42bf-aa19-1d5c6263fe91-1024x682.jpeg 1024w, https://www.shodhanews.com/wp-content/uploads/2023/04/336b226f-e748-42bf-aa19-1d5c6263fe91-768x512.jpeg 768w, https://www.shodhanews.com/wp-content/uploads/2023/04/336b226f-e748-42bf-aa19-1d5c6263fe91-1536x1023.jpeg 1536w, https://www.shodhanews.com/wp-content/uploads/2023/04/336b226f-e748-42bf-aa19-1d5c6263fe91-150x100.jpeg 150w, https://www.shodhanews.com/wp-content/uploads/2023/04/336b226f-e748-42bf-aa19-1d5c6263fe91-450x300.jpeg 450w, https://www.shodhanews.com/wp-content/uploads/2023/04/336b226f-e748-42bf-aa19-1d5c6263fe91-1200x800.jpeg 1200w, https://www.shodhanews.com/wp-content/uploads/2023/04/336b226f-e748-42bf-aa19-1d5c6263fe91.jpeg 1600w" sizes="(max-width: 800px) 100vw, 800px" /><span style="font-size: 12pt;">ಕನ್ನಡ ಕಲಾ ಸಂಘದ ಕಡೆಯಿಂದಲೇ ಪ್ರಸಿದ್ಧ ರಂಗಕರ್ಮಿ ಪ್ರಸನ್ನ ಅವರು ನಾಟಕ ಶಿಬಿರವೊಂದನ್ನು ನಡೆಸಿಕೊಟ್ಟಿದ್ದರು. ಹೆಜ್ಜೆ ಹೆಜ್ಜೆಗೂ ಬೆರಗುಗಣ್ಣಾಗುತ್ತಾ, ಅದಕ್ಕೆ ತಕ್ಕುದಾದ ಪ್ರಶ್ನೆಗಳನ್ನು ಕೇಳುತ್ತಿದ್ದ ಚುರುಕು ಸ್ವಭಾವದ ಸಂದೀಪ್&#x200d;ರೊಳಗಿನ ಕಲಾವಿದನನ್ನು ಪ್ರಸನ್ನ ಸರಿಯಾಗಿಯೇ ಗುರುತಿಸಿದ್ದರು. ಆ ಕಾರಣದಿಂದಲೇ ಸಂದೀಪ್&#x200d;ಗೆ ನೀನಾಸಂ ಅನ್ನು ಪರಿಚಯಿಸಿ, ಅಲ್ಲಿಗೆ ತೆರಳಿ ತರಬೇತಿ ಪಡೆದು ಪಳಗಿಕೊಳ್ಳುವಂತೆ ಸಲಹೆ ನೀಡಿದ್ದರು. ಅದಾದೇಟಿಗೆ ಸೀದಾ ಹೆಗ್ಗೋಡಿಗೆ ತೆರಳಿ ನೀನಾಸಂನಲ್ಲಿ ಒಂದು ವರ್ಷದ ಕೋರ್ಸ್ ಪೂರೈಸಿಕೊಂಡಿದ್ದ ಸಂದೀಪ್ ನಟನಾಗಿ ನೆಲೆ ಕಂಡುಕೊಳ್ಳುವ ಅದಮ್ಯ ಉತ್ಸಾಹದೊಂದಿಗೆ ಗಾಂಧಿನಗರದತ್ತ ಹೆಜ್ಜೆಯಿಟ್ಟಿದ್ದರು.</span></p>
<p style="text-align: justify;"><span style="font-size: 12pt;"><img loading="lazy" decoding="async" class="alignnone size-medium wp-image-13264" src="https://www.shodhanews.com/wp-content/uploads/2023/04/3890cec4-41b6-42f2-bde0-13eb2e80de30-800x533.jpeg" alt="" width="800" height="533" srcset="https://www.shodhanews.com/wp-content/uploads/2023/04/3890cec4-41b6-42f2-bde0-13eb2e80de30-800x533.jpeg 800w, https://www.shodhanews.com/wp-content/uploads/2023/04/3890cec4-41b6-42f2-bde0-13eb2e80de30-1024x682.jpeg 1024w, https://www.shodhanews.com/wp-content/uploads/2023/04/3890cec4-41b6-42f2-bde0-13eb2e80de30-768x512.jpeg 768w, https://www.shodhanews.com/wp-content/uploads/2023/04/3890cec4-41b6-42f2-bde0-13eb2e80de30-1536x1023.jpeg 1536w, https://www.shodhanews.com/wp-content/uploads/2023/04/3890cec4-41b6-42f2-bde0-13eb2e80de30-150x100.jpeg 150w, https://www.shodhanews.com/wp-content/uploads/2023/04/3890cec4-41b6-42f2-bde0-13eb2e80de30-450x300.jpeg 450w, https://www.shodhanews.com/wp-content/uploads/2023/04/3890cec4-41b6-42f2-bde0-13eb2e80de30-1200x800.jpeg 1200w, https://www.shodhanews.com/wp-content/uploads/2023/04/3890cec4-41b6-42f2-bde0-13eb2e80de30.jpeg 1600w" sizes="(max-width: 800px) 100vw, 800px" /> </span><span style="font-size: 12pt;">ಹಾಗೆ ನೀನಾಸಂನಿಂದ ಹೊರ ಬಂದ ಸಂದೀಪ್ ಪಾಲಿಗೆ ತೆಲುಗು ಚಿತ್ರವೊಂದರ ಭಾಗವಾಗುವ ಅವಕಾಶವೂ ಕೂಡಿ ಬಂದಿತ್ತು. ತೇಜ ನಿರ್ದಶನದ ಚಿರವೊಂದ್ಕೆ ಆಡಿಷನ್ನಿನಲ್ಲಿ ಪಾಲ್ಗೊಂಡು ನಟನೆಯಲ್ಲಿ ಸೈ ಅನ್ನಿಸಿಕೊಂಡಿದ್ದರೂ ಬಾಷೆಯ ಸಮಸ್ಯೆಯಿಂದಾಗಿ ದೂರ ಸರಿಯುವಂತಾಗಿತ್ತು. ಆ ಬಳಿಕ ಕನ್ನಡ ಕಿರುತೆರೆಯತ್ತ ಸಾಗಿ, ಅಲ್ಲಿ ಒಂದಷ್ಟು ಅವಕಾಶ ಪಡೆದುಕೊಂಡಿದ್ದ ಸಂದೀಪ್, ನೀನಾಸಂ ಸಂದೀಪ್ ಆಗಿ ಖ್ಯಾತಿ ಪಡೆದುಕೊಂಡಿದ್ದರು. ಅದಾದ ನಂತರ ಒಂದು ತೆಲುಗು ಸೀರಿಯಲ್ಲಿನಲ್ಲಿ ನಟಿಸಿ, ತೆಲುಗರೇ ನಾಚುವಂತೆ ಅದಕ್ಕೆ ಸ್ವತಃ ತಾವೇ ಡಬ್ಬಿಂಗ್ ನಡೆಸೋ ಮೂಲಕ, ಆರಂಭಿಕ ಹಿನ್ನಡೆಯ ವಿರುದ್ಧ ಸೇಡು ತೀರಿಸಿಕೊಂಡಿದ್ದರಂತೆ. ಅದು ನೀನಾಸಂ ಸಂದೀಪ್ ಅವರ ಕಲಿಕಾ ಗುಣ, ಓರ್ವ ನಟನಾಗಿ ಅವುಡುಗಚ್ಚಿ ಸಾಧಿಸಿ ತೋರಿಸುವ ಸಂಕಲ್ಪಕ್ಕೊಂದು ಸೂಕ್ತ ಉದಾಹರಣೆ!</span></p>
<p style="text-align: justify;"><img loading="lazy" decoding="async" class="alignnone size-medium wp-image-13265" src="https://www.shodhanews.com/wp-content/uploads/2023/04/bdb921fd-7d35-4ca2-b8c2-e37d651c654f-800x533.jpeg" alt="" width="800" height="533" srcset="https://www.shodhanews.com/wp-content/uploads/2023/04/bdb921fd-7d35-4ca2-b8c2-e37d651c654f-800x533.jpeg 800w, https://www.shodhanews.com/wp-content/uploads/2023/04/bdb921fd-7d35-4ca2-b8c2-e37d651c654f-1024x682.jpeg 1024w, https://www.shodhanews.com/wp-content/uploads/2023/04/bdb921fd-7d35-4ca2-b8c2-e37d651c654f-768x512.jpeg 768w, https://www.shodhanews.com/wp-content/uploads/2023/04/bdb921fd-7d35-4ca2-b8c2-e37d651c654f-1536x1023.jpeg 1536w, https://www.shodhanews.com/wp-content/uploads/2023/04/bdb921fd-7d35-4ca2-b8c2-e37d651c654f-150x100.jpeg 150w, https://www.shodhanews.com/wp-content/uploads/2023/04/bdb921fd-7d35-4ca2-b8c2-e37d651c654f-450x300.jpeg 450w, https://www.shodhanews.com/wp-content/uploads/2023/04/bdb921fd-7d35-4ca2-b8c2-e37d651c654f-1200x800.jpeg 1200w, https://www.shodhanews.com/wp-content/uploads/2023/04/bdb921fd-7d35-4ca2-b8c2-e37d651c654f.jpeg 1600w" sizes="(max-width: 800px) 100vw, 800px" /><span style="font-size: 12pt;">ಅಂದಹಾಗೆ, ನೀನಾಸಂ ಸಂದೀಪ್ ಮೊದಲ ಸಲ ನಟನಾಗಿ ಬಣ್ಣ ಹಚ್ಚಿದ್ದದ್ದು ಬಿದಿಗೆ ಚಂದ್ರಮ ಎಂಬ ಧಾರಾವಾಹಿಯ ಮೂಲಕ. ಅದು ಆ ಕಾಲದಲ್ಲಿ ಈ ಟೀವಿಯಲ್ಲಿ ಪ್ರಸಾರವಾಗಿದ್ದ ಅತ್ಯಂತ ಜನಪ್ರಿಯ ಧಾರಾವಾಹಿ. ಹಾಗೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ ನಂತರ ಅವರ ಚಿತ್ರ ಚಿತ್ರರಂಗದತ್ತ ಹೊರಳಿಕೊಂಡಿತ್ತು. ಬಾಯ್ ಫ್ರೆಂಡ್, ಅಂಬಾರಿ, ಸೈನೈಡ್, ಉಗ್ರಂ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ಬಹುಮುಖ್ಯವಾದ ಪಾತ್ರಗಳನ್ನು ನಿರ್ವಹಿಸಿದ್ದರು. ಆ ಮೂಲಕ ಹಿರಿತೆರೆಯಲ್ಲಿಯೂ ಗೆದ್ದು ತೋರಿಸಿದ್ದರು.</span></p>
<p style="text-align: justify;"><span style="font-size: 12pt;"><img loading="lazy" decoding="async" class="alignnone size-medium wp-image-13266" src="https://www.shodhanews.com/wp-content/uploads/2023/04/deb704ae-071b-4731-9a08-d28055836792-800x533.jpeg" alt="" width="800" height="533" srcset="https://www.shodhanews.com/wp-content/uploads/2023/04/deb704ae-071b-4731-9a08-d28055836792-800x533.jpeg 800w, https://www.shodhanews.com/wp-content/uploads/2023/04/deb704ae-071b-4731-9a08-d28055836792-1024x682.jpeg 1024w, https://www.shodhanews.com/wp-content/uploads/2023/04/deb704ae-071b-4731-9a08-d28055836792-768x512.jpeg 768w, https://www.shodhanews.com/wp-content/uploads/2023/04/deb704ae-071b-4731-9a08-d28055836792-1536x1023.jpeg 1536w, https://www.shodhanews.com/wp-content/uploads/2023/04/deb704ae-071b-4731-9a08-d28055836792-150x100.jpeg 150w, https://www.shodhanews.com/wp-content/uploads/2023/04/deb704ae-071b-4731-9a08-d28055836792-450x300.jpeg 450w, https://www.shodhanews.com/wp-content/uploads/2023/04/deb704ae-071b-4731-9a08-d28055836792-1200x800.jpeg 1200w, https://www.shodhanews.com/wp-content/uploads/2023/04/deb704ae-071b-4731-9a08-d28055836792.jpeg 1600w" sizes="(max-width: 800px) 100vw, 800px" /></span></p>
<p style="text-align: justify;"><span style="font-size: 12pt;"> ಇದೀಗ ಅವರು ಕಲಾ ಜಗತ್ತಿಗೆ ಪಾದಾರ್ಪಣೆ ಮಾಡಿ ಇಪ್ಪತ್ತೆರಡು ವಸಂತಗಳು ಕಳೆದಿವೆ. ಈಗಾಗಲೇ ಅವರು ನೂರಾ ಇಪ್ಪತ್ತಕ್ಕೂ ಹೆಚ್ಚು ಧಾರಾವಾಹಿ ಮತ್ತು ಇಪ್ಪತೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಯಾನ ಮಾವು ಬೇವು ಎಂಬ ಸಮ್ಮೋಹಕ ಮೈಲಿಗಲ್ಲಿನ ಮೂಲಕ ಮತ್ತಷ್ಟು ಕಳೆಗಟ್ಟಿಕೊಳ್ಳುತ್ತದೆಂಬ ತುಂಬು ನಂಬಿಕೆ, ಇದಕ್ಕೆಲ್ಲ ಕಾರಣವಾಗಿರೋದು ರಂಗಕರ್ಮಿ ಪ್ರಸನ್ನ ಎಂಬ ಸಾರ್ವಕಾಲಿಕ ನೆನಕೆ ನೀನಾಸಂ ಸಂದೀಪ್ ಅವರದ್ದು. ಮಾವು ಬೇವು ಚಿತ್ರ ದೊಡ್ಡ ಮಟ್ಟದಲ್ಲಿ ಯಶ ಕಾಣಲಿ, ಸಂದೀಪ್ ಅವರ ಪಾತ್ರ ಪ್ರೇಕ್ಷಕರನ್ನೆಲ್ಲ ಆವರಿಸಿಕೊಳ್ಳಲಿ, ಅವರ ವೃತ್ತಿಬದುಕು ಮತ್ತೊಂದಷ್ಟು ಚೆಂದದ ಪಾತ್ರಗಳ ಮೂಲಕ ಕಳೆಗಟ್ಟಿಕೊಳ್ಳಲೆಂಬುದು ಹಾರೈಕೆ&#8230;</span></p>
]]></content:encoded>
					
		
		
			</item>
		<item>
		<title>ramola: ಕಿರುತೆರೆಯ ವಿಲನ್ ಮುಂದೆ ಅವಕಾಶಗಳ ಮೆರವಣಿಗೆ!</title>
		<link>https://www.shodhanews.com/ramola-actress-2023-18-04/</link>
		
		<dc:creator><![CDATA[Santhosh Bagilagadde]]></dc:creator>
		<pubDate>Tue, 18 Apr 2023 11:19:21 +0000</pubDate>
				<category><![CDATA[ಸಿನಿಮಾ]]></category>
		<category><![CDATA[ಸ್ಪಾಟ್‌ಲೈಟ್]]></category>
		<category><![CDATA[#kannadathisaniya]]></category>
		<category><![CDATA[#kannadathiserial]]></category>
		<category><![CDATA[#kfi]]></category>
		<category><![CDATA[#newmovie]]></category>
		<category><![CDATA[#ramola]]></category>
		<category><![CDATA[#sandalwood]]></category>
		<category><![CDATA[#saniya]]></category>
		<category><![CDATA[cinishodha]]></category>
		<guid isPermaLink="false">https://www.shodhanews.com/?p=13185</guid>

					<description><![CDATA[<img width="1600" height="899" src="https://www.shodhanews.com/wp-content/uploads/2023/04/9849c971-a905-46cd-99b3-3c7f20abf1ed.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/9849c971-a905-46cd-99b3-3c7f20abf1ed.jpeg 1600w, https://www.shodhanews.com/wp-content/uploads/2023/04/9849c971-a905-46cd-99b3-3c7f20abf1ed-800x450.jpeg 800w, https://www.shodhanews.com/wp-content/uploads/2023/04/9849c971-a905-46cd-99b3-3c7f20abf1ed-1024x575.jpeg 1024w, https://www.shodhanews.com/wp-content/uploads/2023/04/9849c971-a905-46cd-99b3-3c7f20abf1ed-768x432.jpeg 768w, https://www.shodhanews.com/wp-content/uploads/2023/04/9849c971-a905-46cd-99b3-3c7f20abf1ed-1536x863.jpeg 1536w, https://www.shodhanews.com/wp-content/uploads/2023/04/9849c971-a905-46cd-99b3-3c7f20abf1ed-150x84.jpeg 150w, https://www.shodhanews.com/wp-content/uploads/2023/04/9849c971-a905-46cd-99b3-3c7f20abf1ed-450x253.jpeg 450w, https://www.shodhanews.com/wp-content/uploads/2023/04/9849c971-a905-46cd-99b3-3c7f20abf1ed-1200x674.jpeg 1200w" sizes="(max-width: 1600px) 100vw, 1600px" />actress ramola: ಕಿರುತೆರೆಯಲ್ಲಿ ಒಂದಷ್ಟು ಪ್ರಸಿದ್ಧಿ ಪಡೆಯುತ್ತಲೇ ಏಕಾಏಕಿ ಹಿರಿತೆರೆಗೆ ಲಗ್ಗೆಯಿಡೋದು ಅನೇಕ ನಟ ನಟಿಯರ ಮಹಾ ಕನಸು. ಆದರೆ, ಆ ಯೋಗ ಮಾತ್ರ ಅಷ್ಟು ಸಲೀಸಾಗಿ ಎಲ್ಲರಿಗೂ ದಕ್ಕುವಂಥಾದ್ದಲ್ಲ. ಆದರೆ, ಹಿರಿತೆರೆಯಲ್ಲಿ (film industry) ಮಿಂಚುವ ಸೆಳೆತವಿರುತ್ತದಲ್ಲಾ? ಅದು ನಾನಾ ಆಟ ಆಡಿಸುತ್ತೆ. ಕೆಲವರನ್ನು ಹತ್ತಿದ ಏಣಿಯನ್ನೇ ಒದ್ದು ಕೆಡವಿ ಬಿಡುವಂತೆಯೂ ಪ್ರೇರೇಪಿಸುತ್ತೆ. ಹಾಗೆ ತಿಮಿರು ತೋರಿಸಿ ಸೀರಿಯಲ್ಲುಗಳಿಂದ ಅರ್ಧಕ್ಕೇ ಎದ್ದು ಬಂದವರನೇಕರು ಹೇಳ ಹೆಸರಿಲ್ಲದಂತೆ ಮಾಯವಾಗಿದ್ದಾರೆ. ಇನ್ನೂ ಕೆಲ ಮಂದಿ ಗಾಂಧಿನಗರದ ಸಂದಿಗೊಂದಿಗಳಲ್ಲಿ ಅಂತರ್‍ಪಿಶಾಚಿಗಳಂತೆ [...]]]></description>
										<content:encoded><![CDATA[<img width="1600" height="899" src="https://www.shodhanews.com/wp-content/uploads/2023/04/9849c971-a905-46cd-99b3-3c7f20abf1ed.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/9849c971-a905-46cd-99b3-3c7f20abf1ed.jpeg 1600w, https://www.shodhanews.com/wp-content/uploads/2023/04/9849c971-a905-46cd-99b3-3c7f20abf1ed-800x450.jpeg 800w, https://www.shodhanews.com/wp-content/uploads/2023/04/9849c971-a905-46cd-99b3-3c7f20abf1ed-1024x575.jpeg 1024w, https://www.shodhanews.com/wp-content/uploads/2023/04/9849c971-a905-46cd-99b3-3c7f20abf1ed-768x432.jpeg 768w, https://www.shodhanews.com/wp-content/uploads/2023/04/9849c971-a905-46cd-99b3-3c7f20abf1ed-1536x863.jpeg 1536w, https://www.shodhanews.com/wp-content/uploads/2023/04/9849c971-a905-46cd-99b3-3c7f20abf1ed-150x84.jpeg 150w, https://www.shodhanews.com/wp-content/uploads/2023/04/9849c971-a905-46cd-99b3-3c7f20abf1ed-450x253.jpeg 450w, https://www.shodhanews.com/wp-content/uploads/2023/04/9849c971-a905-46cd-99b3-3c7f20abf1ed-1200x674.jpeg 1200w" sizes="(max-width: 1600px) 100vw, 1600px" /><p style="text-align: justify;"><span style="font-size: 12pt;"><strong>actress ramola:</strong> ಕಿರುತೆರೆಯಲ್ಲಿ ಒಂದಷ್ಟು ಪ್ರಸಿದ್ಧಿ ಪಡೆಯುತ್ತಲೇ ಏಕಾಏಕಿ ಹಿರಿತೆರೆಗೆ ಲಗ್ಗೆಯಿಡೋದು ಅನೇಕ ನಟ ನಟಿಯರ ಮಹಾ ಕನಸು. ಆದರೆ, ಆ ಯೋಗ ಮಾತ್ರ ಅಷ್ಟು ಸಲೀಸಾಗಿ ಎಲ್ಲರಿಗೂ ದಕ್ಕುವಂಥಾದ್ದಲ್ಲ. ಆದರೆ, ಹಿರಿತೆರೆಯಲ್ಲಿ (film industry) ಮಿಂಚುವ ಸೆಳೆತವಿರುತ್ತದಲ್ಲಾ? ಅದು ನಾನಾ ಆಟ ಆಡಿಸುತ್ತೆ. ಕೆಲವರನ್ನು ಹತ್ತಿದ ಏಣಿಯನ್ನೇ ಒದ್ದು ಕೆಡವಿ ಬಿಡುವಂತೆಯೂ ಪ್ರೇರೇಪಿಸುತ್ತೆ. ಹಾಗೆ ತಿಮಿರು ತೋರಿಸಿ ಸೀರಿಯಲ್ಲುಗಳಿಂದ ಅರ್ಧಕ್ಕೇ ಎದ್ದು ಬಂದವರನೇಕರು ಹೇಳ ಹೆಸರಿಲ್ಲದಂತೆ ಮಾಯವಾಗಿದ್ದಾರೆ. ಇನ್ನೂ ಕೆಲ ಮಂದಿ ಗಾಂಧಿನಗರದ ಸಂದಿಗೊಂದಿಗಳಲ್ಲಿ ಅಂತರ್&#x200d;ಪಿಶಾಚಿಗಳಂತೆ ಅಂಡಲೆಯುತ್ತಿದ್ದಾರೆ. ಈ ಹುಡುಗಿ (ramola) ರಮೋಲಾ ಕನ್ನಡತಿ (kannadathi) ಎಂಬ ಹಿಟ್ ಸೀರಿಯಲ್ಲಿನಿಂದ ಇದ್ದಕ್ಕಿಂದಂತೆ ಮಾಯವಾಗಿ, ಸಿನಿಮಾದಲ್ಲಿ ಪ್ರತ್ಯಕ್ಷಳಾದಾಗ ಬಹುತೇಕರು ಈಕೆಯೂ ಸೋತವರ ಸಾಲಿಗೆ ಸೇರುತ್ತಾಳೆಂದೇ ಅಂದುಕೊಂಡಿದ್ದರು. ಆದರೆ, ಆಕೆಯೀಗ ಅಕ್ಷರಶಃ ಅವಕಾಶಗಳ ಒಡ್ಡೋಲಗದಲ್ಲಿ ಮಿಂಚಲಾರಂಭಿಸಿದ್ದಾಳೆ!</span></p>
<p style="text-align: justify;"><img loading="lazy" decoding="async" class="alignnone size-medium wp-image-13190" src="https://www.shodhanews.com/wp-content/uploads/2023/04/FGI3D6cVEAEsQbg-800x534.jpg" alt="" width="800" height="534" srcset="https://www.shodhanews.com/wp-content/uploads/2023/04/FGI3D6cVEAEsQbg-800x534.jpg 800w, https://www.shodhanews.com/wp-content/uploads/2023/04/FGI3D6cVEAEsQbg-1024x684.jpg 1024w, https://www.shodhanews.com/wp-content/uploads/2023/04/FGI3D6cVEAEsQbg-768x513.jpg 768w, https://www.shodhanews.com/wp-content/uploads/2023/04/FGI3D6cVEAEsQbg-150x100.jpg 150w, https://www.shodhanews.com/wp-content/uploads/2023/04/FGI3D6cVEAEsQbg-450x300.jpg 450w, https://www.shodhanews.com/wp-content/uploads/2023/04/FGI3D6cVEAEsQbg.jpg 1080w" sizes="(max-width: 800px) 100vw, 800px" /><span style="font-size: 12pt;">ವರ್ಷದ ಹಿಂದೆ ಕನ್ನಡತಿ ಅಂತೊಂದು ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಪ್ರತಿಭಾನ್ವಿತ ನಟಿ ರಂಜನಿ ರಾಘವನ್ ಆ ಸೀರಿಯಲ್ಲಿನ ನಾಯಕಿಯಾಗಿ ನಟಿಸಿದ್ದಳು. ಆಕೆಗೆ ಸದಾ ಕಾಟ ಕೊಡುವ ಖಡಕ್ ವಿಲನ್ ಸಾನಿಯಾ ಆಗಿ ಕಾಣಿಸಿಕೊಂಡಿದ್ದಾಕೆ ರಮೋಲಾ. ಹಾಗೆ ನೋಡಿದರೆ, ಈ ಸೀರಿಯಲ್ಲು ರಂಜಿನಿ ರಾಘವನ್ ಪಾಲಿಗೆ ಮತ್ತಷ್ಟು ಖ್ಯಾತಿ ತಂದು ಕೊಟ್ಟಿತ್ತು. ರಮೋಲಾ ನಿರ್ವಹಿಸಿದ್ದ ಸಾನಿಯಾ ಎಂಬ ಪಾತ್ರ ರಂಜಿನಿಯನ್ನು ಸರಿಗಟ್ಟುವಂತೆ ಪ್ರಚಾರ ಪಡೆದುಕೊಂಡಿತ್ತು. ವಿಲನ್ ಪಾತ್ರದ ಮೂಲಕವೂ ರಮೋಲಾ ತನ್ನ ಕ್ಯೂಟ್ ಲುಕ್ಕು, ಅಭಿನಯದಿಂದ ಮನ ಗೆದ್ದಿದ್ದಳು.</span></p>
<p style="text-align: justify;"><img loading="lazy" decoding="async" class="alignnone wp-image-13191" src="https://www.shodhanews.com/wp-content/uploads/2023/04/images-2.jpeg" alt="" width="1024" height="1024" srcset="https://www.shodhanews.com/wp-content/uploads/2023/04/images-2.jpeg 225w, https://www.shodhanews.com/wp-content/uploads/2023/04/images-2-150x150.jpeg 150w" sizes="(max-width: 1024px) 100vw, 1024px" /><span style="font-size: 12pt;">ಆ ಸೀರಿಯಲ್ಲು ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ರಮೋಲಾ ಸಾನಿಯಾ ಪಾತ್ರದಿಂದ ನಿರ್ಗಮಿಸಿದ್ದಳು. ಸಾಮಾನ್ಯವಾಗಿ ಇಂಥಾ ಪಾತ್ರಗಳಲ್ಲಿ ಮಿಂಚಿದ ಕಲಾವಿದರು ಬದಲಾವಣೆಯಾದಾಗ ಸ್ವಲ್ಪ ಸಮಯದ ನಂತರ ಪ್ರೇಕ್ಷಕರು ಹೊಸಬರಿಗೆ ಹಿಒಂದಿಕೊಳ್ಳುತ್ತಾರೆ. ಆದರೆ ಕನ್ನಡತಿ ಅಭಿಮಾನಿಗಳು ಮಾತ್ರ ಸಾನಿಯಾ ಪಾತ್ರಕ್ಕೆ ಸೂಟ್ ಆಗೋದು ರಮೋಲಾ ಮಾತ್ರ ಎಂಬ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು. ಆದರೆ, ಅಂಥಾ ಯಶಸ್ವಿ ಪಾತ್ರ ಬಿಟ್ಟು ಹೋದ ರಮೋಲಾ ಚಿತ್ರರಂಗದಲ್ಲಿ ಬರಖತ್ತಾಗೋದು ಕಷ್ಟವಿದೆ ಎಂದೇ ಅನೇಕರು ಅಂದುಕೊಂಡಿದ್ದರು. ಅದರ ಬೆನ್ನಿಗೇ ಈಕೆ ರಿಚ್ಚಿ ಅಂತೊಂದು ಚಿತ್ರದಲ್ಲಿ ನಟಿಸುತ್ತಿದ್ದಾಳೆಂಬ ಸುದ್ದಿ ಬಂದಿತ್ತು. ಆ ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಅದಾಗಲೇ ರಮೋಲಾ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.</span></p>
<p style="text-align: justify;"><img loading="lazy" decoding="async" class="alignnone wp-image-13192" src="https://www.shodhanews.com/wp-content/uploads/2023/04/images-5.jpeg" alt="" width="1024" height="573" srcset="https://www.shodhanews.com/wp-content/uploads/2023/04/images-5.jpeg 300w, https://www.shodhanews.com/wp-content/uploads/2023/04/images-5-150x84.jpeg 150w" sizes="(max-width: 1024px) 100vw, 1024px" /><span style="font-size: 12pt;">ಕೇವಲ ಚಂದ, ವೈಯ್ಯಾರಗಳಿದ್ದರೆ ಸಾಲದು; ಸಿಕ್ಕ ಪಾತ್ರಗಳನ್ನು ಆವಾಹಿಸಿಕೊಳ್ಳುವ ಕಸುವಿರುವ ಕಲಾವಿದರು ಮಾತ್ರವೇ ಕಿರುತೆರೆ, ಚಿತ್ರರಂಗದಲ್ಲಿ ಭದ್ರವಾದ ನೆಲೆ ಕಂಡುಕೊಳ್ಳಲು ಸಾಧ್ಯ. ಅಂಥಾ ಪ್ರತಿಭೆ ಖಂಡಿತವಾಗಿಯೂ ರಮೋಲಾಗಿದೆ. ಈಕೆ ಕನ್ನಡತಿ ಧಾರಾವಾಹಿ ಬಿಟ್ಟು ಬಂದಾಗ `ಆ ಹುಡುಗಿಗೆ ದುರಂಹಕಾರ ಹೆಚ್ಚು’ ಎಂಬಂಥಾ ರೂಮರುಗಳು ಹಬ್ಬಿಕೊಂಡಿದ್ದವು. ಆದರೆ, ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಮೋಲ ಮೊದಲ ಚಿತ್ರವನ್ನು ಯಶಸ್ವಿಯಾಗಿ ಮುಗಿಸಿಕೊಂಡಿದ್ದಾಳೆ. ಆ ಚಿತ್ರದ ಭಾಗವಾಗಿದ್ದವರ ಟೀಮಿನ ಮತ್ತೊಂದು ಚಿತ್ರಕ್ಕೂ ಆಯ್ಕೆಯಾಗಿದ್ದಾಳೆ. ಚಿತ್ರ ತಂಡದಲ್ಲಿ ಆಕೆಯ ಬಗ್ಗೆ ಮೆಚ್ಚುಗೆಯಿದೆಯೇ ಹೊರತು, ಯಾವ ತಕರಾರುಗಳೂ ಇಲ್ಲ. ಈ ಹುಡುಗಿಯ ಸ್ಪೀಡು ನೋಡಿದರೆ, ನಿಸ್ಸಂದೇಹವಾಗಿ ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆ ಕಂಡುಕೊಳ್ಳುವಂತಿದೆ!</span></p>
]]></content:encoded>
					
		
		
			</item>
		<item>
		<title>life story: ಸದಭಿರುಚಿಯ ಚಿತ್ರಗಳೇ ರಾಜಶೇಖರ್ ಅವರ ಪ್ರಧಾನ ಆಧ್ಯತೆ!</title>
		<link>https://www.shodhanews.com/s-rajashekhar-maavu-bevu-producer-kannada2023-15-04/</link>
		
		<dc:creator><![CDATA[Santhosh Bagilagadde]]></dc:creator>
		<pubDate>Sat, 15 Apr 2023 15:16:54 +0000</pubDate>
				<category><![CDATA[ಬಣ್ಣದ ಹೆಜ್ಜೆ]]></category>
		<category><![CDATA[ಸಿನಿಮಾ]]></category>
		<category><![CDATA[#bannadahejje]]></category>
		<category><![CDATA[#kannadamovie]]></category>
		<category><![CDATA[#kfi]]></category>
		<category><![CDATA[#maavubevu]]></category>
		<category><![CDATA[#producer]]></category>
		<category><![CDATA[#sandalwood]]></category>
		<category><![CDATA[#srajashekhar]]></category>
		<category><![CDATA[#suchendraprasad]]></category>
		<category><![CDATA[cinishodha]]></category>
		<guid isPermaLink="false">https://www.shodhanews.com/?p=13091</guid>

					<description><![CDATA[<img width="1600" height="900" src="https://www.shodhanews.com/wp-content/uploads/2023/04/8daa8c6e-bd5a-4848-97b2-e6b818982336.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/8daa8c6e-bd5a-4848-97b2-e6b818982336.jpeg 1600w, https://www.shodhanews.com/wp-content/uploads/2023/04/8daa8c6e-bd5a-4848-97b2-e6b818982336-800x450.jpeg 800w, https://www.shodhanews.com/wp-content/uploads/2023/04/8daa8c6e-bd5a-4848-97b2-e6b818982336-1024x576.jpeg 1024w, https://www.shodhanews.com/wp-content/uploads/2023/04/8daa8c6e-bd5a-4848-97b2-e6b818982336-768x432.jpeg 768w, https://www.shodhanews.com/wp-content/uploads/2023/04/8daa8c6e-bd5a-4848-97b2-e6b818982336-1536x864.jpeg 1536w, https://www.shodhanews.com/wp-content/uploads/2023/04/8daa8c6e-bd5a-4848-97b2-e6b818982336-150x84.jpeg 150w, https://www.shodhanews.com/wp-content/uploads/2023/04/8daa8c6e-bd5a-4848-97b2-e6b818982336-450x253.jpeg 450w, https://www.shodhanews.com/wp-content/uploads/2023/04/8daa8c6e-bd5a-4848-97b2-e6b818982336-1200x675.jpeg 1200w" sizes="(max-width: 1600px) 100vw, 1600px" />ಕೇವಲ ಕನ್ನಡ ಚಿತ್ರರಂಗದ ವಿಚಾರದಲ್ಲಿ ಮಾತ್ರವಲ್ಲ; ಸಾಹಿತ್ಯಕ ವಲಯದಲ್ಲಿಯೂ ಮಹತ್ವದ್ದಾಗಿ ಗುರುತಿಸಿಕೊಂಡಿರುವ ಚಿತ್ರ (maavu bevu) `ಮಾವು ಬೇವು’. ಒಂದು ಬಗೆಯ ಚಿತ್ರಗಳ ಗುಂಗು ಹತಿರುವಾಗ, ಆ ಚೌಕಟ್ಟು ಮೀರಿದ ಚಿತ್ರವೊಂದು ತಯಾರಾಗಿದೆ ಎಂಬುದೇ ತಂಗಾಳಿ ತೀಡಿದಂಥಾ ಅನುಭೂತಿ. ಅಂಥಾದ್ದೊಂದು ದಿವ್ಯ ಭಾವವೀಗ ಸದಭಿರುಚಿಯ ಪ್ರೇಕ್ಷಕರ ಮೈ ಮನಸುಗಳನ್ನಾವರಿಸಿಕೊಂಡಿದೆ. ಅದೆಲ್ಲವೂ ಸಾಧ್ಯವಾಗಿರೋದು (suchendra prasad) ಸುಚೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಮಾವು ಬೇವು’ ಚಿತ್ರದ ಮೂಲಕ. ಒಂದರ್ಥದಲ್ಲಿ ಇದು ಸದರಿ ಚಿತ್ರಕ್ಕೆ ಲಭಿಸಿರುವ ಆರಂಭಿಕ ಯಶವೆಂದರೂ [...]]]></description>
										<content:encoded><![CDATA[<img width="1600" height="900" src="https://www.shodhanews.com/wp-content/uploads/2023/04/8daa8c6e-bd5a-4848-97b2-e6b818982336.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/8daa8c6e-bd5a-4848-97b2-e6b818982336.jpeg 1600w, https://www.shodhanews.com/wp-content/uploads/2023/04/8daa8c6e-bd5a-4848-97b2-e6b818982336-800x450.jpeg 800w, https://www.shodhanews.com/wp-content/uploads/2023/04/8daa8c6e-bd5a-4848-97b2-e6b818982336-1024x576.jpeg 1024w, https://www.shodhanews.com/wp-content/uploads/2023/04/8daa8c6e-bd5a-4848-97b2-e6b818982336-768x432.jpeg 768w, https://www.shodhanews.com/wp-content/uploads/2023/04/8daa8c6e-bd5a-4848-97b2-e6b818982336-1536x864.jpeg 1536w, https://www.shodhanews.com/wp-content/uploads/2023/04/8daa8c6e-bd5a-4848-97b2-e6b818982336-150x84.jpeg 150w, https://www.shodhanews.com/wp-content/uploads/2023/04/8daa8c6e-bd5a-4848-97b2-e6b818982336-450x253.jpeg 450w, https://www.shodhanews.com/wp-content/uploads/2023/04/8daa8c6e-bd5a-4848-97b2-e6b818982336-1200x675.jpeg 1200w" sizes="(max-width: 1600px) 100vw, 1600px" /><p style="text-align: justify;"><span style="font-size: 12pt;"><strong><span style="font-size: 18pt;">ಕೇ</span></strong>ವಲ ಕನ್ನಡ ಚಿತ್ರರಂಗದ ವಿಚಾರದಲ್ಲಿ ಮಾತ್ರವಲ್ಲ; ಸಾಹಿತ್ಯಕ ವಲಯದಲ್ಲಿಯೂ ಮಹತ್ವದ್ದಾಗಿ ಗುರುತಿಸಿಕೊಂಡಿರುವ ಚಿತ್ರ (maavu bevu) `ಮಾವು ಬೇವು’. ಒಂದು ಬಗೆಯ ಚಿತ್ರಗಳ ಗುಂಗು ಹತಿರುವಾಗ, ಆ ಚೌಕಟ್ಟು ಮೀರಿದ ಚಿತ್ರವೊಂದು ತಯಾರಾಗಿದೆ ಎಂಬುದೇ ತಂಗಾಳಿ ತೀಡಿದಂಥಾ ಅನುಭೂತಿ. ಅಂಥಾದ್ದೊಂದು ದಿವ್ಯ ಭಾವವೀಗ ಸದಭಿರುಚಿಯ ಪ್ರೇಕ್ಷಕರ ಮೈ ಮನಸುಗಳನ್ನಾವರಿಸಿಕೊಂಡಿದೆ. ಅದೆಲ್ಲವೂ ಸಾಧ್ಯವಾಗಿರೋದು (suchendra prasad) ಸುಚೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಮಾವು ಬೇವು’ ಚಿತ್ರದ ಮೂಲಕ. ಒಂದರ್ಥದಲ್ಲಿ ಇದು ಸದರಿ ಚಿತ್ರಕ್ಕೆ ಲಭಿಸಿರುವ ಆರಂಭಿಕ ಯಶವೆಂದರೂ ಅತಿಶಯವೇನಲ್ಲ. ಅಷ್ಟಕ್ಕೂ ಮಾವು ಬೇವು ಚಿತ್ರ ಆರಂಭವಾದ ರೀತಿ, ಅದಕ್ಕೆ ಕಾರಣವಾದ ಸ್ಫೂರ್ತಿ, ಅದಕ್ಕಾಗಿ ನಡೆದ ದಿಗ್ಗಜರ ಪ್ರಯತ್ನಗಳೆಲ್ಲವೂ ಸಮ್ಮೋಹಕ ಅಧ್ಯಾಯ. ಅದೆಲ್ಲವೂ ದೃಷ್ಯ ರೂಪ ಧರಿಸಿ ಸಾರ್ಥಕ್ಯಗೊಂಡಿದ್ದರಲ್ಲಿ (producer) ನಿರ್ಮಾಪಕರಾದ (s rajashekhar) ಎಸ್.ರಾಜಶೇಖರ್ ಅವರ ಪಾತ್ರ ನಿಜಕ್ಕೂ ಮಹತ್ತರವಾದದ್ದು!</span></p>
<p style="text-align: justify;"><img loading="lazy" decoding="async" class="alignnone wp-image-13096" src="https://www.shodhanews.com/wp-content/uploads/2023/04/2e1d333b-0e82-4bc4-b422-8fe020d8de34.jpeg" alt="" width="1024" height="806" srcset="https://www.shodhanews.com/wp-content/uploads/2023/04/2e1d333b-0e82-4bc4-b422-8fe020d8de34.jpeg 511w, https://www.shodhanews.com/wp-content/uploads/2023/04/2e1d333b-0e82-4bc4-b422-8fe020d8de34-150x118.jpeg 150w, https://www.shodhanews.com/wp-content/uploads/2023/04/2e1d333b-0e82-4bc4-b422-8fe020d8de34-450x354.jpeg 450w" sizes="(max-width: 1024px) 100vw, 1024px" /><span style="font-size: 12pt;">ಸಿನಿಮಾ ನಿರ್ಮಾಣವೆಂಬುದೇ ಅಪ್ಪಟ ವಾಣಿಜ್ಯಕ ವ್ಯವಹಾರ. ಕಾಸು ಹಾಕಿ ದುಪ್ಪಟ್ಟಾಗಿ ವಾಪಾಸು ಪಡೆಯೋದರತ್ತಲೇ ಬಹುತೇಕರ ಕಣ್ಣು ನೆಟ್ಟಿರುತ್ತದೆ. ಬಹುಶಃ ಇಂಥಾ ಮನಃಸ್ಥಿತಿ ಮಾತ್ರವೇ ಇದ್ದಿದ್ದರೆ, ಖಂಡಿತವಾಗಿಯೂ ಕನ್ನಡ ಚಿತ್ರರಂಗ ಹೊಸತರತ್ತ ತೆರೆದುಕೊಳ್ಳಲು, ಪ್ರಯೋಗಗಳಿಗೆ ಒಡ್ಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೊಸತನ ಹೊದ್ದ, ಸಂದೇಶ ಸಾರುವ ಸದಭಿರುಚಿಯ ಸಿನಿಮಾಗಳನ್ನೇ ಗುರಿಯಾಗಿಸಿಕೊಂಡ ರಾಜಶೇಖರ್ ಥರದ ನಿರ್ಮಾಪಕರ ಬೆಂಬಲವಿಲ್ಲದೇ ಹೋಗಿದ್ದರೆ `ಮಾವು ಬೇವು’ ಚಿತ್ರ ಈ ಹಂತ ತಲುಪುವುದು ಕನಸಿನ ಮಾತಾಗುಳಿಯುತ್ತಿತ್ತು. ಎಸ್&#x200d;ಪಿ ಬಾಲಸುಬ್ರಹ್ಮಣ್ಯಂ, ಸಿ.ಅಶ್ವತ್ಥ್, ದೊಡ್ಡರಂಗೇಗೌಡರಂಥಾ ದಿಗ್ಗಜರ ಕನಸು ಕನಸಾಗಿಯೇ ಉಳಿದು ಹೋಗುತ್ತಿತ್ತು.</span></p>
<p style="text-align: justify;"><img loading="lazy" decoding="async" class="alignnone wp-image-13097" src="https://www.shodhanews.com/wp-content/uploads/2023/04/4e171176-6304-4880-9e99-f34bc5ef9e7e-384x600.jpeg" alt="" width="1024" height="1598" srcset="https://www.shodhanews.com/wp-content/uploads/2023/04/4e171176-6304-4880-9e99-f34bc5ef9e7e-384x600.jpeg 384w, https://www.shodhanews.com/wp-content/uploads/2023/04/4e171176-6304-4880-9e99-f34bc5ef9e7e-492x768.jpeg 492w, https://www.shodhanews.com/wp-content/uploads/2023/04/4e171176-6304-4880-9e99-f34bc5ef9e7e-768x1199.jpeg 768w, https://www.shodhanews.com/wp-content/uploads/2023/04/4e171176-6304-4880-9e99-f34bc5ef9e7e-150x234.jpeg 150w, https://www.shodhanews.com/wp-content/uploads/2023/04/4e171176-6304-4880-9e99-f34bc5ef9e7e-450x702.jpeg 450w, https://www.shodhanews.com/wp-content/uploads/2023/04/4e171176-6304-4880-9e99-f34bc5ef9e7e.jpeg 820w" sizes="(max-width: 1024px) 100vw, 1024px" /><span style="font-size: 12pt;">ಈ ಚಿತ್ರ ನಿರ್ಮಾಣದ ಪ್ರಸ್ತಾವ ಬಂದಾಗಲೇ ಅತ್ಯಂತ ಖುಷಿಯಿಂದ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದವರು ಎಸ್.ರಾಜಶೇಖರ್. ಆ ನಂತರದಲ್ಲಿ ಅಷ್ಟೇ ಕಕ್ಕುಲಾತಿಯಿಂದ ಸಿನಿಮಾ ನಿರ್ಮಾಣ ಮಾಡಿ ಮುಗಿಸಿದ ಧನ್ಯತಾ ಭಾವವೊಂದು ಅವರನ್ನಾವರಿಸಿಕೊಂಡಿದೆ. ಸ್ವತಃ ಉದ್ಯಮಿಯಾಗಿದ್ದರೂ, ಸಾಹಿತ್ಯ, ಸಿನಿಮಾಗಳ ಮೇಲೆ ಅತೀವ ವ್ಯಾಮೋಹ ಹೊಂದಿರುವವರು ರಾಜಶೇಖರ್. ಆ ಅಭಿರುಚಿಯಿಂದಲೇ ಮಾವು ಬೇವು ಚಿತ್ರವನ್ನು ಅವರು ಶ್ರೀ ಸಾಯಿ ಗಗನ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸಿನಿಮಾ ವಲಯದ ಬಗ್ಗೆ ಅಪಾರವಾದ ಒಲವಿಟ್ಟುಕೊಂಡಿದ್ದ ಅವರು, 2016ರಲ್ಲಿ ಶ್ರೀ ಸಾಯಿ ಗಗನ್ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದರು. ಅದರ ಮೂಲಕ ಚೆಂದದ ಸಿನಿಮಾಗಳನ್ನು ನಿರ್ಮಾಣ ಮಾಡಬೇಕೆಂಬ ಗುರಿ ಹೊಂದಿದ್ದ ರಾಜಶೇಖರ್ ಅವರು ಸ್ವತಂತ್ರವಾಗಿ ನಿರ್ಮಾಣ ಮಾಡಿದ್ದ ಮೊದಲ ಚಿತ್ರ `ಲೈಫ್ 360’.</span></p>
<p style="text-align: justify;"><img loading="lazy" decoding="async" class="alignnone wp-image-13098" src="https://www.shodhanews.com/wp-content/uploads/2023/04/rajashekhar.jpeg" alt="" width="1024" height="1260" srcset="https://www.shodhanews.com/wp-content/uploads/2023/04/rajashekhar.jpeg 425w, https://www.shodhanews.com/wp-content/uploads/2023/04/rajashekhar-150x185.jpeg 150w" sizes="(max-width: 1024px) 100vw, 1024px" /><span style="font-size: 12pt;">ಆ ನಂತರದಲ್ಲಿ 2019ರಲ್ಲಿ `ವೈಟ್’ ಎಂಬ ಚಿತ್ರವನ್ನು ರಾಜಶೇಖರ್ ನಿರ್ಮಣ ಮಾಡಿದ್ದರು. ನೇತ್ರದಾನದ ಬಗ್ಗೆ ಮಹತ್ತರವಾದ ಅಂಶಗಳನ್ನೊಳಗೊಂಡಿದ್ದ ಈ ಚಿತ್ರಕ್ಕೆ ಐ ಬ್ಯಾಂಕ್ ಆಫ್ ಇಂಡಿಯಾ ಸಾಥ್ ಕೊಟ್ಟಿತ್ತು. ಆ ಬಳಿಕ ಅವರ ಮುಂದೆ ಬಂದಿದ್ದು ಮಾವು ಬೇವು ಸಿನಿಮಾ. ಒಟ್ಟಾರೆಯಾಗಿ ಎಲ್ಲ ಕೋನಗಳಿಂದಲೂ ಹೊಸತನ ಹೊಂದಿದ್ದ ಈ ಚಿತ್ರ ಬದುಕಿಗೆ ಹತ್ತಿರಾದ ಅಂಶಗಳನ್ನೊಳಗೊಂಡಿದೆ ಅನ್ನಿಸಿದ್ದರಿಂದಲೇ ರಾಜಶೇಖರ್ ನಿರ್ಮಾಣ ಮಾಡಲು ಮುಂದಾಗಿದ್ದರಂತೆ. ಸುಚೇಂದ್ರ ಪ್ರಸಾದ್, ಜನಪ್ರಿಯ ಗೀತೆಗಳ ಗುಚ್ಛಕ್ಕೆ ದೃಷ್ಯ ರೂಪ ಕೊಡಲು ಸಜ್ಜುಗೊಂಡಿದ್ದ ರೀತಿಯೇ ಅವರಿಗೆ ಮೆಚ್ಚುಗೆಯಾಗಿತ್ತಂತೆ. ಬದುಕಿನ ಏರಿಳಿತದ ಜೊತೆಯಲ್ಲಿಯೇ, ಮೌಲ್ಯಗಳನ್ನು ಪರಿಚಯಿಸುವ ಗುಣ ಹೊಂದಿರುವ ಆ ಚಿತ್ರ, ಮಹತ್ವದ ಮೈಲಿಗಲ್ಲಾಗುತ್ತದೆಂಬ ನಂಬಿಕೆ ಮೂಡಿದ್ದರಿಂದಲೇ ಅವರು ಬಲು ಆಸ್ಥೆಯಿಂದ ನಿರ್ಮಾಣ ಮಾಡಿದ್ದಾರೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-13099" src="https://www.shodhanews.com/wp-content/uploads/2023/04/3e7b10dd-9059-485f-bb5c-67deff668d48-1-800x533.jpeg" alt="" width="800" height="533" srcset="https://www.shodhanews.com/wp-content/uploads/2023/04/3e7b10dd-9059-485f-bb5c-67deff668d48-1-800x533.jpeg 800w, https://www.shodhanews.com/wp-content/uploads/2023/04/3e7b10dd-9059-485f-bb5c-67deff668d48-1-1024x682.jpeg 1024w, https://www.shodhanews.com/wp-content/uploads/2023/04/3e7b10dd-9059-485f-bb5c-67deff668d48-1-768x512.jpeg 768w, https://www.shodhanews.com/wp-content/uploads/2023/04/3e7b10dd-9059-485f-bb5c-67deff668d48-1-1536x1023.jpeg 1536w, https://www.shodhanews.com/wp-content/uploads/2023/04/3e7b10dd-9059-485f-bb5c-67deff668d48-1-150x100.jpeg 150w, https://www.shodhanews.com/wp-content/uploads/2023/04/3e7b10dd-9059-485f-bb5c-67deff668d48-1-450x300.jpeg 450w, https://www.shodhanews.com/wp-content/uploads/2023/04/3e7b10dd-9059-485f-bb5c-67deff668d48-1-1200x800.jpeg 1200w, https://www.shodhanews.com/wp-content/uploads/2023/04/3e7b10dd-9059-485f-bb5c-67deff668d48-1.jpeg 1600w" sizes="(max-width: 800px) 100vw, 800px" /><span style="font-size: 12pt;">ರಾಜಶೇಖರ್ ಅವರ ಉತ್ಸಾಹ ಕಂಡು, ಸುಚೇಂದ್ರ ಪ್ರಸಾದ್ ಅವರ ಮೇಲಿನ ಗೌರವದಿಂದ ಲಹರಿ ವೇಲು ಕೂಡಾ ಈ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಇದು ರಾಜಶೇಖರ್ ಅವರ ಉತ್ಸಾಹ ನೂರ್ಮಡಿಸುವಂತೆ ಮಾಡಿದೆ. ಸುಚೇಂದ್ರ ಪ್ರಸಾದ್ ಅದ್ಭುತವಾದ ಕಥೆ ಸೃಷ್ಟಿಸಿ, ಅದಕ್ಕೆ ತಕ್ಕುದಾದ ಕಲಾವಿದರನ್ನು ಹುಡುಕಿ, ಒಂದಿಡೀ ಚಿತ್ರವನ್ನು ದೃಷ್ಯ ಕಾವ್ಯವಾಗಿಸಿದ ರೀತಿಯ ಬಗ್ಗೆ ರಾಜಶೇಖರ್ ಅವರಲ್ಲೊಂದು ಅಸೀಮ ಮೆಚ್ಚುಗೆ ಇದೆ. ಈ ಸಿನಿಮಾ ಮೂಲಕ ಒಂದು ಸತ್ಸಂಗವೇ ದಕ್ಕಿದ ಆತ್ಮ ತೃಪ್ತಿಯೂ ಅವರಲ್ಲಿದೆ. ಇದೆಲ್ಲದರಿಂದಾಗಿಯೇ ರಾಜಶೇಖರ್ ಅವರು ತಮ್ಮ ತಂದೆಯ ಹುಟ್ಟುಹಬ್ಬವಾದ ಏಪ್ರಿಲ್ ಇಪ್ಪತ್ತೊಂದರಂದೇ ಈ ಸಿನಿಮಾವನ್ನು ತೆರೆಗಾಣಿಸಲು ತೀರ್ಮಾನಿಸಿದ್ದಾರೆ. ಅದು ಮಾವು ಬೇವು ಚಿತ್ರದ ಬಗ್ಗೆ ಅವರಲ್ಲಿರುವ ಪ್ರೀತಿಗೊಂದು ಉದಾಹರಣೆಯಷ್ಟೇ.</span></p>
<p style="text-align: justify;"><img loading="lazy" decoding="async" class="alignnone size-medium wp-image-13048" src="https://www.shodhanews.com/wp-content/uploads/2023/04/111-1656345668-800x450.jpg" alt="" width="800" height="450" srcset="https://www.shodhanews.com/wp-content/uploads/2023/04/111-1656345668-800x450.jpg 800w, https://www.shodhanews.com/wp-content/uploads/2023/04/111-1656345668-1024x576.jpg 1024w, https://www.shodhanews.com/wp-content/uploads/2023/04/111-1656345668-768x432.jpg 768w, https://www.shodhanews.com/wp-content/uploads/2023/04/111-1656345668-150x84.jpg 150w, https://www.shodhanews.com/wp-content/uploads/2023/04/111-1656345668-450x253.jpg 450w, https://www.shodhanews.com/wp-content/uploads/2023/04/111-1656345668.jpg 1200w" sizes="(max-width: 800px) 100vw, 800px" /><span style="font-size: 12pt;">ಮೂಲತಃ ಬೆಂಗಳೂರಿನವರೇ ಆಗಿರುವ ಎಸ್. ರಾಜಶೇಖರ್ ಪ್ರೌಢ ಶಿಕ್ಷಣವನ್ನು ನ್ಯಾಷನಲ್ ಹೈಸ್ಕೂಲಿನಲ್ಲಿ ಮುಗಿಸಿಕೊಂಡು, ವಿಜಯಾ ಕಾಲೇಜಿನಲ್ಲಿ ಕಾಮರ್ಸ್ ವಿಷಯದಲ್ಲಿ ಡಿಗ್ರಿಯನ್ನು ಡಿಸ್ಟಿಂಕ್ಷನಿನಲ್ಲಿ ಪಾಸು ಮಾಡಿಕೊಂಡಿದ್ದ ಪ್ರತಿಭಾವಂತ. ಆ ನಂತರದ ದಿನಗಳಲ್ಲಿ ಬದುಕಿನ ಪಥದಲ್ಲಿ ಗಂಭೀರವಾಗಿ ಹೆಜ್ಜೆಯಿಡುತ್ತಾ ಸಾಗಿ ಬಂದಿದ್ದ ಅವರು, ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದಾರೆ. 2014ರಲ್ಲಿ ವಿಜಯಾ  ವಾಣಿಜ್ಯ ಅಲ್ಮಿಯ ಫೌಂಡರ್ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸಿ, ಸಹಪಾಠಿಗಳ ಪ್ರೀತಿಯ ಒತ್ತಾಸೆಯ ಫಲವಾಗಿ ಆರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಆ ನಂತರದಲ್ಲಿ ಎರಡು ವರ್ಷಗಳ ಕಾಲ ಫಾಸ್ಟ್ ಪ್ರೆಸಿಡೆಂಟ್ ಆಗಿಯೂ ಜವಾಬ್ದಾರಿ ನಿಭಾಯಿಸಿದ್ದರು. ಈ ಅವಧಿಯಲ್ಲಿ ನಾನಾ ಬಗೆಯ ಸಾರ್ಥಕ ಕ್ಷಣಗಳನ್ನು ತಮ್ಮದಾಗಿಸಿಕೊಂಡ ತುಂಬ ಖುಷಿ ರಾಜಶೇಖರ್ ಅವರಲ್ಲಿದೆ. ಇದೆಲ್ಲದರ ಜೊತೆಗೆಹಲವಾರು ವಿದ್ಯಾ ಸಂಸ್ಥೆಗಳ ಟ್ರಸ್ಟಿಯಾಗಿ, ಅಧ್ಯಕ್ಷರಾಗಿ ಅಕ್ಷರ ಸೇವೆಯನ್ನೂ ಮಾಡುತ್ತಾ ಬಂದಿರುವ ರಾಜಶೇಖರ್, ತಮ್ಮ ತಾಯಿಯ ಹೆಸರಿನಲ್ಲೇ ಸರ್ವಮಂಗಲ ಚಾರಿಟಬಲ್ ಎಂಬ ಫ್ಯಾಮಿಲಿ ಟ್ರಸ್ಟ್ ಅನ್ನೂ ಮುನ್ನಡೆಸುತ್ತಿದ್ದಾರೆ. ಈ ಮೂಲಕ ಅನೇಕ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. </span></p>
<p style="text-align: justify;"><span style="font-size: 12pt;"><img loading="lazy" decoding="async" class="alignnone size-medium wp-image-13051" src="https://www.shodhanews.com/wp-content/uploads/2023/04/99e942dd-9095-43f7-80bb-c492dd5654bf-800x533.jpeg" alt="" width="800" height="533" srcset="https://www.shodhanews.com/wp-content/uploads/2023/04/99e942dd-9095-43f7-80bb-c492dd5654bf-800x533.jpeg 800w, https://www.shodhanews.com/wp-content/uploads/2023/04/99e942dd-9095-43f7-80bb-c492dd5654bf-1024x682.jpeg 1024w, https://www.shodhanews.com/wp-content/uploads/2023/04/99e942dd-9095-43f7-80bb-c492dd5654bf-768x512.jpeg 768w, https://www.shodhanews.com/wp-content/uploads/2023/04/99e942dd-9095-43f7-80bb-c492dd5654bf-1536x1023.jpeg 1536w, https://www.shodhanews.com/wp-content/uploads/2023/04/99e942dd-9095-43f7-80bb-c492dd5654bf-150x100.jpeg 150w, https://www.shodhanews.com/wp-content/uploads/2023/04/99e942dd-9095-43f7-80bb-c492dd5654bf-450x300.jpeg 450w, https://www.shodhanews.com/wp-content/uploads/2023/04/99e942dd-9095-43f7-80bb-c492dd5654bf-1200x800.jpeg 1200w, https://www.shodhanews.com/wp-content/uploads/2023/04/99e942dd-9095-43f7-80bb-c492dd5654bf.jpeg 1600w" sizes="(max-width: 800px) 100vw, 800px" /> ಹೀಗೆ ರತಿಯೊಂಉ ವಿಚಾರದಲ್ಲಿಯೂ ಭಿನ್ನವಾಗಿ ಕಾಣಿಸುವ ರಾಜಶೇಖರ್, ನಿಸ್ಸಂದೇಹವಾಗಿಯೂ ಕನ್ನಡ ಚಿತ್ರರಂಗಕ್ಕೆ ಹೊಸಾ ದಿಕ್ಕು ತೋರುವ ಕಸುವಿರುವ ನಿರ್ಮಾಪಕರು. ಅವರೊಳಗೆ ವ್ಯವಹಾರದಾಚೆಗಿನ ಸಿನಿಮಾ ಪ್ರೇಮವೊಂದು ಪ್ರವಹಿಸದೇ ಇದ್ದಿದ್ದರೆ ಈವತ್ತಿಗೆ ಮಾವು ಬೇವು ಇತ್ರ ಮೈ ಕೈ ತುಂಬಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ಸಿನಿಮಾ ಬಿಡುಗಡೆಯಾದ ನಂತರವೂ ಮತ್ತೊಂದಷ್ಟು ಒಳ್ಳೆ ಕಂಟೆಂಟಿನ ಸಿನಿಮಾಗಳನ್ನು ನಿರ್ಮಾಣ ಮಾಡಬೇಕೆಂಬ ಮಹದಾಸೆ ರಾಜಶೇಖರ್ ಅವರಲ್ಲಿದೆ. ನಿರ್ಮಾಣದ ವಿಚಾರದಲ್ಲಿ ಅತ್ಯಂತ ಶಿಸ್ತು ರೂಢಿಸಿಕೊಂಡಿರುವ ಅವರು, ಇನ್ನು ಮುಂದೆ ಎರಡು ವರ್ಷಕ್ಕೊಂದಾದರೂ ಸಿನಿಮಾ ನಿರ್ಮಾಣ ಮಾಡುವ ಗುರಿ ಹೊಂದಿದ್ದಾರೆ. ಅವರ ಕಡೆಯಿಂದ ಇನ್ನೊಂದಷ್ಟು ಸಿನಿಮಾಗಳ ನಿರ್ಮಾಣವಾಗಲಿ, ದೊಡ್ಡ ಮಟ್ಟದಲ್ಲಿ ಯಶ ಕಾಣಲೆಂಬುದು ಹಾರೈಕೆ!</span></p>
]]></content:encoded>
					
		
		
			</item>
		<item>
		<title>maavu bevu movie: ಸುಚೇಂದ್ರ ಪ್ರಸಾದ್ ಸಾರಥ್ಯದಲ್ಲಿ ಅಮೋಘ ಪ್ರಯತ್ನ!</title>
		<link>https://www.shodhanews.com/maavu-bevu-suchendra-prasad-2023-15-04/</link>
		
		<dc:creator><![CDATA[Santhosh Bagilagadde]]></dc:creator>
		<pubDate>Sat, 15 Apr 2023 07:40:46 +0000</pubDate>
				<category><![CDATA[ಸಿನಿಮಾ]]></category>
		<category><![CDATA[ಸ್ಪಾಟ್‌ಲೈಟ್]]></category>
		<category><![CDATA[#kannadamovie]]></category>
		<category><![CDATA[#kfi]]></category>
		<category><![CDATA[#maavubevu]]></category>
		<category><![CDATA[#sandalwood]]></category>
		<category><![CDATA[#suchendraprasad]]></category>
		<category><![CDATA[cinishodha]]></category>
		<guid isPermaLink="false">https://www.shodhanews.com/?p=13043</guid>

					<description><![CDATA[<img width="1600" height="900" src="https://www.shodhanews.com/wp-content/uploads/2023/04/ee332c22-4826-4717-b2e8-efabf7923210.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/ee332c22-4826-4717-b2e8-efabf7923210.jpeg 1600w, https://www.shodhanews.com/wp-content/uploads/2023/04/ee332c22-4826-4717-b2e8-efabf7923210-800x450.jpeg 800w, https://www.shodhanews.com/wp-content/uploads/2023/04/ee332c22-4826-4717-b2e8-efabf7923210-1024x576.jpeg 1024w, https://www.shodhanews.com/wp-content/uploads/2023/04/ee332c22-4826-4717-b2e8-efabf7923210-768x432.jpeg 768w, https://www.shodhanews.com/wp-content/uploads/2023/04/ee332c22-4826-4717-b2e8-efabf7923210-1536x864.jpeg 1536w, https://www.shodhanews.com/wp-content/uploads/2023/04/ee332c22-4826-4717-b2e8-efabf7923210-150x84.jpeg 150w, https://www.shodhanews.com/wp-content/uploads/2023/04/ee332c22-4826-4717-b2e8-efabf7923210-450x253.jpeg 450w, https://www.shodhanews.com/wp-content/uploads/2023/04/ee332c22-4826-4717-b2e8-efabf7923210-1200x675.jpeg 1200w" sizes="(max-width: 1600px) 100vw, 1600px" />ಸುಚೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಮಾವು ಬೇವು’ (maavu bevu) ಚಿತ್ರ ಇದೇ ತಿಂಗಳ 21ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಪ್ರಚಾರದ ಅಬ್ಬರಗಳಿಲ್ಲದೆ ತಾನೇತಾನಾಗಿ ಪ್ರೇಕ್ಷಕರ ಮನಸಿನಲ್ಲಿ ಪ್ರತಿಷ್ಟಾಪನೆಗೊಂಡಿರುವ ಈ ಸಿನಿಮಾ (movie) ಬಗ್ಗೆ ಗಾಂಧಿನಗರದಲ್ಲಿಯೇ ಬೆರಗು ಮೂಡಿಕೊಂಡಿದೆ. ಒಂದು ಕಡೆಯಲ್ಲಿ ಪ್ಯಾನಿಂಡಿಯಾ ಸಿನಿಮಾಗಳ ಜಪ ಜೋರಾಗಿರುವಾಗಲೇ, ಮತ್ತೊಂದು ದಿಕ್ಕಿನಿಂದ ಈ ಕಾಲಘಟ್ಟದ ತುರ್ತಿಗನುಗುಣವಾದ ಪ್ರಯತ್ನಗಳೂ ಆಗುತ್ತಿವೆ. ಅದು ಚಿತ್ರರಂಗವನ್ನು ಸಂಪನ್ನಗೊಳಿಸಬಲ್ಲ ಸಕಾರಾತ್ಮಕ ಚಲನೆ. ಈ ನಿಟ್ಟಿನಲ್ಲಿ ನೋಡಹೋದರೆ, (suchendra prasad) ಸುಚೇಂದ್ರ ಪ್ರಸಾದ್ `ಮಾವು ಬೇವು’ [...]]]></description>
										<content:encoded><![CDATA[<img width="1600" height="900" src="https://www.shodhanews.com/wp-content/uploads/2023/04/ee332c22-4826-4717-b2e8-efabf7923210.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/04/ee332c22-4826-4717-b2e8-efabf7923210.jpeg 1600w, https://www.shodhanews.com/wp-content/uploads/2023/04/ee332c22-4826-4717-b2e8-efabf7923210-800x450.jpeg 800w, https://www.shodhanews.com/wp-content/uploads/2023/04/ee332c22-4826-4717-b2e8-efabf7923210-1024x576.jpeg 1024w, https://www.shodhanews.com/wp-content/uploads/2023/04/ee332c22-4826-4717-b2e8-efabf7923210-768x432.jpeg 768w, https://www.shodhanews.com/wp-content/uploads/2023/04/ee332c22-4826-4717-b2e8-efabf7923210-1536x864.jpeg 1536w, https://www.shodhanews.com/wp-content/uploads/2023/04/ee332c22-4826-4717-b2e8-efabf7923210-150x84.jpeg 150w, https://www.shodhanews.com/wp-content/uploads/2023/04/ee332c22-4826-4717-b2e8-efabf7923210-450x253.jpeg 450w, https://www.shodhanews.com/wp-content/uploads/2023/04/ee332c22-4826-4717-b2e8-efabf7923210-1200x675.jpeg 1200w" sizes="(max-width: 1600px) 100vw, 1600px" /><p style="text-align: justify;"><span style="font-size: 12pt;"><strong><span style="font-size: 18pt;">ಸು</span></strong>ಚೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಮಾವು ಬೇವು’ <strong>(maavu bevu)</strong> ಚಿತ್ರ ಇದೇ ತಿಂಗಳ 21ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಪ್ರಚಾರದ ಅಬ್ಬರಗಳಿಲ್ಲದೆ ತಾನೇತಾನಾಗಿ ಪ್ರೇಕ್ಷಕರ ಮನಸಿನಲ್ಲಿ ಪ್ರತಿಷ್ಟಾಪನೆಗೊಂಡಿರುವ ಈ ಸಿನಿಮಾ <strong>(movie)</strong> ಬಗ್ಗೆ ಗಾಂಧಿನಗರದಲ್ಲಿಯೇ ಬೆರಗು ಮೂಡಿಕೊಂಡಿದೆ. ಒಂದು ಕಡೆಯಲ್ಲಿ ಪ್ಯಾನಿಂಡಿಯಾ ಸಿನಿಮಾಗಳ ಜಪ ಜೋರಾಗಿರುವಾಗಲೇ, ಮತ್ತೊಂದು ದಿಕ್ಕಿನಿಂದ ಈ ಕಾಲಘಟ್ಟದ ತುರ್ತಿಗನುಗುಣವಾದ ಪ್ರಯತ್ನಗಳೂ ಆಗುತ್ತಿವೆ. ಅದು ಚಿತ್ರರಂಗವನ್ನು ಸಂಪನ್ನಗೊಳಿಸಬಲ್ಲ ಸಕಾರಾತ್ಮಕ ಚಲನೆ. ಈ ನಿಟ್ಟಿನಲ್ಲಿ ನೋಡಹೋದರೆ, <strong>(suchendra prasad)</strong> ಸುಚೇಂದ್ರ ಪ್ರಸಾದ್ `ಮಾವು ಬೇವು’ ಮೂಲಕ ಮಹತ್ವದ್ದೊಂದು ಹೆಜ್ಜೆಯಿಟ್ಟಿದ್ದಾರೆ. ವಾರದೊಪ್ಪೊತ್ತಿನಲ್ಲಿಯೇ ಆ ಭಿನ್ನ ಪ್ರಯತ್ನ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದೆ!</span></p>
<p style="text-align: justify;"><img loading="lazy" decoding="async" class="alignnone size-medium wp-image-13048" src="https://www.shodhanews.com/wp-content/uploads/2023/04/111-1656345668-800x450.jpg" alt="" width="800" height="450" srcset="https://www.shodhanews.com/wp-content/uploads/2023/04/111-1656345668-800x450.jpg 800w, https://www.shodhanews.com/wp-content/uploads/2023/04/111-1656345668-1024x576.jpg 1024w, https://www.shodhanews.com/wp-content/uploads/2023/04/111-1656345668-768x432.jpg 768w, https://www.shodhanews.com/wp-content/uploads/2023/04/111-1656345668-150x84.jpg 150w, https://www.shodhanews.com/wp-content/uploads/2023/04/111-1656345668-450x253.jpg 450w, https://www.shodhanews.com/wp-content/uploads/2023/04/111-1656345668.jpg 1200w" sizes="(max-width: 800px) 100vw, 800px" /><span style="font-size: 12pt;">ಒಂದು ಹುಮ್ಮಸ್ಸಿನ ಪ್ರವಾಹವೆದ್ದಿರುವಾಗ, ಅದರ ಜೊತೆ ಜೊತೆಯಾಗಿ ಸಾಗುವ ಜಾಣ ನಡೆಯನ್ನು ಅನೇಕರು ಅನುಸರಿಸುತ್ತಾರೆ. ಆದರೆ, ಪ್ರವಾಹಕ್ಕೆದುರಾಗಿ ಈಜುವ ಧೈರ್ಯ ಪ್ರದರ್ಶಿಸುವವರ ಸಂಖ್ಯೆ ಕಡಿಮೆ. ಅಂಥಾದ್ದೊಂದು ಧೈರ್ಯ ಇದ್ದರೂ ಬಂಡವಾಳ ಹೂಡಿ ಸಾಥ್ ಕೊಡಬಲ್ಲ ಸದಭಿರುಚಿಯ ನಿರ್ಮಾಪಕರ ಸಂಖ್ಯೆಯೂ ವಿರಳವಾಗಿದೆ. ಒಂದೊಳ್ಳೆ ಕಥೆ, ಬದುಕಿಗೆ ಹತ್ತಿರಾದ ಚಹರೆಗಳು, ಪ್ರತಿಭಾನ್ವಿತ ನಿರ್ದೇಶಕರು, ಅದಕ್ಕೊಪ್ಪುವ ತಾರಾಗಣ ಮತ್ತು ಅದೆಲ್ಲದರ ಮೇಲೆ ನಂಬಿಕೆಯಿಟ್ಟು ಕಾಸು ಹೂಡಿದ ನಿರ್ಮಾಪಕ ಎಸ್ ರಾಜಶೇಖರ್ ಅವರ ಸಾಥ್&#8230; ಇಷ್ಟೆಲ್ಲವೂ ಏಕಕಾಲದಲ್ಲಿಯೇ ಸಂಧಿಸಿದ ಪರಿಣಾಮವಾಗಿಯೇ ಮಾವು ಬೇವು ಎಂಬ ದೃಷ್ಯ ಕಾವ್ಯವೊಂದು ಜೀವ ಪಡೆಯಲು ಸಾಧ್ಯವಾಗಿದೆ.</span></p>
<p style="text-align: justify;"><img loading="lazy" decoding="async" class="alignnone wp-image-13049" src="https://www.shodhanews.com/wp-content/uploads/2023/04/download-3.jpeg" alt="" width="1024" height="573" srcset="https://www.shodhanews.com/wp-content/uploads/2023/04/download-3.jpeg 300w, https://www.shodhanews.com/wp-content/uploads/2023/04/download-3-150x84.jpeg 150w" sizes="(max-width: 1024px) 100vw, 1024px" /><span style="font-size: 12pt;">ಒಂದು ಅಮೋಘವಾದ ಕನಸು ಸಾಕಾರಗೊಳ್ಳುವುದಕ್ಕೆ ಸಾಕಷ್ಟು ಸಮಯ ಹಿಡಿಯೋದಿದೆ. ಮಾವು ಬೇವು ವಿಚಾರದಲ್ಲಿಯೂ ಈ ಮಾತು ನೂರಕ್ಕೆ ನೂರರಷ್ಟು ನಿಜವಾದ ಸಂಗತಿ. ಯಾಕೆಂದರೆ, ಎಪ್ಪತ್ತು ಎಂಭತ್ತರ ದಶಕದಲ್ಲಿಯೇ ಕನ್ನಡದ ಮೇರು ಕವಿ ದೊಡ್ಡರಂಗೇಗೌಡರು, ಪ್ರಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ ಮತ್ತು ಜನಪ್ರಿಯ ಸಂಗೀತ ನಿರ್ದೇಶಕರುಗಳಾದ ಅಶ್ವತ್ಥ್-ವೈದಿ ಜೋಡಿ `ಮಾವು ಬೇವು’ ಎಂಬ ಗೀತ ಗುಚ್ಛವನ್ನು ಹೊರ ತಂದಿದ್ದರು. ಆ ಕಾಲಕ್ಕದು ಯಾವ ಪರಿಯಾಗಿ ಜನಪ್ರಿಯತೆ ಹೊಂದಿತ್ತೆಂದರೆ, ಎಲ್ಲರ ಮೈ ಮನಸುಗಳನ್ನೂ ಆವರಿಸಿಕೊಂಡಿತ್ತು. ಹಾಗೆ ನೋಡಿದರೆ, ಅದು ಸರ್ವ ಕಾಲಕ್ಕೂ ಸಲ್ಲುವ, ಈ ಕ್ಷಣ ಆಲಿಸಿದರೂ ಹಲವು ಭಾವಗಳನ್ನು ಸ್ಫುರಿಸುವ ಸಾರ್ವಕಾಲಿಕ ಗೀತ ಗುಚ್ಛ. ಅದಕ್ಕೆ ಸಿನಿಮಾ ರೂಪ ಕೊಡಬೇಕೆಂಬುದು ಅಶ್ವತ್ಥ್ ಮತ್ತು ತಂಡದ ಮಹಾ ಕನಸಾಗಿತ್ತು.</span></p>
<p style="text-align: justify;"><img loading="lazy" decoding="async" class="alignnone size-medium wp-image-13050" src="https://www.shodhanews.com/wp-content/uploads/2023/04/3e7b10dd-9059-485f-bb5c-67deff668d48-800x533.jpeg" alt="" width="800" height="533" srcset="https://www.shodhanews.com/wp-content/uploads/2023/04/3e7b10dd-9059-485f-bb5c-67deff668d48-800x533.jpeg 800w, https://www.shodhanews.com/wp-content/uploads/2023/04/3e7b10dd-9059-485f-bb5c-67deff668d48-1024x682.jpeg 1024w, https://www.shodhanews.com/wp-content/uploads/2023/04/3e7b10dd-9059-485f-bb5c-67deff668d48-768x512.jpeg 768w, https://www.shodhanews.com/wp-content/uploads/2023/04/3e7b10dd-9059-485f-bb5c-67deff668d48-1536x1023.jpeg 1536w, https://www.shodhanews.com/wp-content/uploads/2023/04/3e7b10dd-9059-485f-bb5c-67deff668d48-150x100.jpeg 150w, https://www.shodhanews.com/wp-content/uploads/2023/04/3e7b10dd-9059-485f-bb5c-67deff668d48-450x300.jpeg 450w, https://www.shodhanews.com/wp-content/uploads/2023/04/3e7b10dd-9059-485f-bb5c-67deff668d48-1200x800.jpeg 1200w, https://www.shodhanews.com/wp-content/uploads/2023/04/3e7b10dd-9059-485f-bb5c-67deff668d48.jpeg 1600w" sizes="(max-width: 800px) 100vw, 800px" /><span style="font-size: 12pt;">ಆ ಕಾಲದಲ್ಲಿಯೇ ಈ ಬಳಗದ ಕಡೆಯಿಂದ ಆ ದಿಸೆಯಲ್ಲಿ ಪ್ರಯತ್ನಗಳಾಗಿದ್ದವು. ಬಳಿಕ ಅವರಲ್ಲೊಬ್ಬೊಬ್ಬರೇ ಮರೆಯಾಗಿ, ದೊಡ್ಡರಂಗೇಗೌಡರೆಂಬ ಕವಿ ಜೀವ ಒಂಟಿತನ ಅನುಭವಿಸಿತ್ತು. ಜೊತೆಗಾರರು ಎದ್ದು ನಡೆದ ನಂತರವೂ, ಆ ಜೀವಗಳ ಕನಸನ್ನು ಸಾಕಾರಗೊಳಿಸುವ ಸಲುವಾಗಿ ಸರ್ವ ರೀತಿಯಲ್ಲಿಯೂ ಪ್ರಯತ್ನಿಸಿದ್ದರು. ಈಗ್ಗೆ ಹತ್ತು ವರ್ಷಗಳ ಹಿಂದೆ ಖುದ್ದು ಸುಚೇಂದ್ರ ಪ್ರಸಾದ್&#x200d;ರನ್ನೂ ಆ ಪ್ರಯತ್ನ ತಾಕಿತ್ತು. ಆ ಕ್ಷಣದಿಂದಲೇ ಅವರ ಮನಸಲ್ಲೊಂದು ಗುಂಗೀಹುಳ ಕೆಲಸ ಶುರುವಿಟ್ಟುಕೊಂಡಿತ್ತು. ಬಳಿಕ ವರ್ಷಗಳ ಹಿಂದೆ ಗಂಭೀರವಾಗಿ ಅಖಾಡಕ್ಕಿಳಿದಿದ್ದ ಸುಚೇಂದ್ರಪ್ರಸಾದ್, ದೊಡ್ಡರಂಗೇಗೌಡರ ಮಾರ್ಗದರ್ಶನದೊಂದಿಗೆ ಮಾವು ಬೇವು ಗೀತ ಗುಚ್ಛಕ್ಕ ದೃಷ್ಯ ರೂಪ ನೀಡಲು ನಿರ್ಣಾಯಕವಾಗಿ ಪ್ರಯತ್ನಿಸಿದ್ದರು. ಅದರ ಫಲವಾಗಿಯೇ ಇದೀಗ ಮಾವು ಬೇವು ಪ್ರೇಕ್ಷಕರನ್ನು ಮುಖಾಮುಖಿಯಾಗಲು ಸನ್ನದ್ಧವಾಗಿದೆ!</span></p>
<p style="text-align: justify;"><img loading="lazy" decoding="async" class="alignnone size-medium wp-image-13051" src="https://www.shodhanews.com/wp-content/uploads/2023/04/99e942dd-9095-43f7-80bb-c492dd5654bf-800x533.jpeg" alt="" width="800" height="533" srcset="https://www.shodhanews.com/wp-content/uploads/2023/04/99e942dd-9095-43f7-80bb-c492dd5654bf-800x533.jpeg 800w, https://www.shodhanews.com/wp-content/uploads/2023/04/99e942dd-9095-43f7-80bb-c492dd5654bf-1024x682.jpeg 1024w, https://www.shodhanews.com/wp-content/uploads/2023/04/99e942dd-9095-43f7-80bb-c492dd5654bf-768x512.jpeg 768w, https://www.shodhanews.com/wp-content/uploads/2023/04/99e942dd-9095-43f7-80bb-c492dd5654bf-1536x1023.jpeg 1536w, https://www.shodhanews.com/wp-content/uploads/2023/04/99e942dd-9095-43f7-80bb-c492dd5654bf-150x100.jpeg 150w, https://www.shodhanews.com/wp-content/uploads/2023/04/99e942dd-9095-43f7-80bb-c492dd5654bf-450x300.jpeg 450w, https://www.shodhanews.com/wp-content/uploads/2023/04/99e942dd-9095-43f7-80bb-c492dd5654bf-1200x800.jpeg 1200w, https://www.shodhanews.com/wp-content/uploads/2023/04/99e942dd-9095-43f7-80bb-c492dd5654bf.jpeg 1600w" sizes="(max-width: 800px) 100vw, 800px" /><span style="font-size: 12pt;">ಯಾವುದೋ ಮಾಯಾ ಜಿಂಕೆಯ ಬೆಂಬತ್ತಿ ಬದುಕುವವರೇ ಹೆಚ್ಚಾಗಿರುವ ಕಾಲಮಾನವಿದು. ಇಂಥಾ ಘಳಿಗೆಯಲ್ಲಿ ಖಾಸಗೀ ಬದುಕಿನ ಗೋಜಲುಗಳಿಂದ ಬಹುತೇಕರು ಬಸವಳಿದಿದ್ದಾರೆ. ಅಂಥಾ ಸಿಕ್ಕುಗಳನ್ನು ಬಿಡಿಸುವ ಪ್ರಯತ್ನ, ವಿನೂತನ ಯತ್ನ ಈ ಚಿತ್ರದಲ್ಲಿದೆ. ಸಾಮಾನ್ಯವಾಗಿ, ಯಾವುದೇ ಸಿನಿಮಾಗಳಲ್ಲಿ ಕಥೆ ಮತ್ತು ಸನ್ನಿವೇಶಗಳಿಗೆ ತಕ್ಕುದಾಗಿ ಹಾಡು ಸೃಷ್ಟಿಸೋದು ಮಾಮೂಲು. ಆದರೆ, ಜನಪ್ರಿಯ ಹಾಡುಗಳಿಗಾಗಿಯೇ ಕಥೆಯೊಂದು ಸಿದ್ಧಗೊಂಡ ಅಪರೂಪದ ವಿದ್ಯಮಾನಕ್ಕೆ ಮಾವು ಬೇವು ಸಾಕ್ಷಿಯಾಗಿದೆ. ಎಲ್ಲರ ಬದುಕಿಗೂ ಹತ್ತಿರಾಗುತ್ತಲೇ, ಎಲ್ಲ ವರ್ಗದ ಪ್ರೇಕ್ಷಕರನ್ನೂ ಕಾಡುವ ಗುಣಗಳಿಂದ ಮಾವು ಬೇವು ಸಮೃದ್ಧವಾಗಿದೆ. ಅದರ ಅಸಲೀ ಸ್ವಾದ ಏನೆಂಬುದು ಇದೇ ಇಪ್ಪತ್ತೊಂದರಂದು ಪ್ರೇಕ್ಷಕರ ಅರಿವಿಗೆ ಬರಲಿದೆ.</span></p>
<p style="text-align: justify;"><img loading="lazy" decoding="async" class="alignnone wp-image-13052" src="https://www.shodhanews.com/wp-content/uploads/2023/04/download-1-2.jpeg" alt="" width="1024" height="575" srcset="https://www.shodhanews.com/wp-content/uploads/2023/04/download-1-2.jpeg 299w, https://www.shodhanews.com/wp-content/uploads/2023/04/download-1-2-150x84.jpeg 150w" sizes="(max-width: 1024px) 100vw, 1024px" /><span style="font-size: 12pt;">ಮಾವು ಬೇವು ಕನ್ನಡ ಚಿತ್ರರಂಗದಲ್ಲಿ ಹೊಸಾ ಮೈಲಿಗಲ್ಲಾಗುವಂಥಾ ಗುಣ ಲಕ್ಷಣಗಳನ್ನು ಹೊಂದಿರುವ ಚಿತ್ರ. ಇದರ ಬಗ್ಗೆ ಪ್ರೇಕ್ಷಕ ವಲಯದಲ್ಲೊಂದು ಅವರ್ಣನೀಯ ಸೆಳೆತ ಮೂಡಿಕೊಂಡಿದೆ. ಅದುವೇ ಅಮೋಘ ಗೆಲುವಾಗಿ ರೂಪಾಂತರಗೊಳ್ಳುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಈ ಮೂಲಕ ಪ್ರತಿಭಾನ್ವಿತ ನಟರಾಗಿ ಗುರುತಿಸಿಕೊಂಡಿರುವ ಸುಚೇಂದ್ರ ಪ್ರಸಾದ್&#x200d;ರ ಪ್ರತಿಭೆಯ ಮತ್ತೊಂದು ಮಗ್ಗುಲಿನ ಅನಾವರಣವೂ ಆಗಲಿದೆ. ಅಂದಹಾಗೆ, ಹಿರಿಯ ನಟ ಶ್ರೀನಿವಾಸ ಮೂರ್ತಿ, ಸುಂದರಶ್ರೀ, ನೀನಾಸಂ ಸಂದೀಪ್, ಚೈತ್ರ ಎಚ್.ಜಿ, ಡ್ಯಾನಿ ಕುಟ್ಟಪ್ಪ, ಸುಪ್ರಿಯಾ ಎಸ್ ರಾವ್, ರಂಜಿತಾ ಎಚ್, ಸಿತಾರಾ, ಚಕ್ರವರ್ತಿ ದಾವಣಗೆರೆ, ರಂಜನ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.</span></p>
]]></content:encoded>
					
		
		
			</item>
		<item>
		<title>ಇಂಗ್ಲಿಷ್ ರಮ್ಯಾ ಮೇಲೆ ಪ್ರೇಕ್ಷಕರ ಮುನಿಸು!</title>
		<link>https://www.shodhanews.com/ramya-weekend-with-ramesh-2023-27-03/</link>
		
		<dc:creator><![CDATA[Santhosh Bagilagadde]]></dc:creator>
		<pubDate>Mon, 27 Mar 2023 05:59:12 +0000</pubDate>
				<category><![CDATA[ಸಿನಿಮಾ]]></category>
		<category><![CDATA[ಸ್ಪಾಟ್‌ಲೈಟ್]]></category>
		<category><![CDATA[#kannadaactressramya]]></category>
		<category><![CDATA[#kfi]]></category>
		<category><![CDATA[#raghavendrahunasur]]></category>
		<category><![CDATA[#ramesharavind]]></category>
		<category><![CDATA[#ramya]]></category>
		<category><![CDATA[#ramyadivyaspandana]]></category>
		<category><![CDATA[#sandalwood]]></category>
		<category><![CDATA[#shodhanews]]></category>
		<category><![CDATA[#weekendwithramesh]]></category>
		<category><![CDATA[#zeekannada]]></category>
		<category><![CDATA[cinishodha]]></category>
		<guid isPermaLink="false">https://www.shodhanews.com/?p=12663</guid>

					<description><![CDATA[<img width="1280" height="720" src="https://www.shodhanews.com/wp-content/uploads/2023/03/eea814c2-5cd6-4ce8-9f21-9e7f857c534e.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/03/eea814c2-5cd6-4ce8-9f21-9e7f857c534e.jpeg 1280w, https://www.shodhanews.com/wp-content/uploads/2023/03/eea814c2-5cd6-4ce8-9f21-9e7f857c534e-800x450.jpeg 800w, https://www.shodhanews.com/wp-content/uploads/2023/03/eea814c2-5cd6-4ce8-9f21-9e7f857c534e-1024x576.jpeg 1024w, https://www.shodhanews.com/wp-content/uploads/2023/03/eea814c2-5cd6-4ce8-9f21-9e7f857c534e-768x432.jpeg 768w, https://www.shodhanews.com/wp-content/uploads/2023/03/eea814c2-5cd6-4ce8-9f21-9e7f857c534e-150x84.jpeg 150w, https://www.shodhanews.com/wp-content/uploads/2023/03/eea814c2-5cd6-4ce8-9f21-9e7f857c534e-450x253.jpeg 450w, https://www.shodhanews.com/wp-content/uploads/2023/03/eea814c2-5cd6-4ce8-9f21-9e7f857c534e-1200x675.jpeg 1200w" sizes="(max-width: 1280px) 100vw, 1280px" />ರಮೇಶ್ ಅರವಿಂದ್ ಸಾರಥ್ಯದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಐದನೇ ಆವೃತ್ತಿ ಶುರುವಾಗಿದೆ. ಕಳೆದ ಸೀಜನ್ನಿನ ಒಂದಷ್ಟು ಅಧ್ವಾನಗಳನ್ನು ಕಂಡಿದ್ದವರಿಗೆಲ್ಲ ಈ ಶೋನ ಮೇಲೆ ಹೇಳಿಕೊಳ್ಳುವಂಥಾ ಮೋಹ ಉಳಿದುಕೊಂಡಿರಲಿಲ್ಲ. ರಮೇಶ್ ಅರವಿಂದ್ ಆ ಕಾರ್ಯಕ್ರಮ ನಡೆಸಿ ಕೊಡುವ ರೀತಿ, ಸಾಧಕರೆನ್ನಿಸಿಕೊಂಡವರ ಬದುಕಿನ ಸೂಕ್ಷ್ಮಗಳನ್ನು ಕಲೆ ಹಾಕಿ ಅವರನ್ನೇ ಅಚ್ಚರಿಗೀಡು ಮಾಡುವ ಕಸುಬುದಾರಿಕೆಗಳೆಲ್ಲ ಒಂದಷ್ಟು ಆಕರ್ಷಣೆ ಉಳಿಸಿಕೊಂಡಿದ್ದದ್ದು ನಿಜ. ಝೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ ಈ ಬಾರಿ ಅದೇನೋ ಹೊಸತನ ತುಂಬಿರುತ್ತಾರೆ, ಈ ಕಾರ್ಯಕ್ರಮ ಮತ್ತೊಂದಷ್ಟು [...]]]></description>
										<content:encoded><![CDATA[<img width="1280" height="720" src="https://www.shodhanews.com/wp-content/uploads/2023/03/eea814c2-5cd6-4ce8-9f21-9e7f857c534e.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/03/eea814c2-5cd6-4ce8-9f21-9e7f857c534e.jpeg 1280w, https://www.shodhanews.com/wp-content/uploads/2023/03/eea814c2-5cd6-4ce8-9f21-9e7f857c534e-800x450.jpeg 800w, https://www.shodhanews.com/wp-content/uploads/2023/03/eea814c2-5cd6-4ce8-9f21-9e7f857c534e-1024x576.jpeg 1024w, https://www.shodhanews.com/wp-content/uploads/2023/03/eea814c2-5cd6-4ce8-9f21-9e7f857c534e-768x432.jpeg 768w, https://www.shodhanews.com/wp-content/uploads/2023/03/eea814c2-5cd6-4ce8-9f21-9e7f857c534e-150x84.jpeg 150w, https://www.shodhanews.com/wp-content/uploads/2023/03/eea814c2-5cd6-4ce8-9f21-9e7f857c534e-450x253.jpeg 450w, https://www.shodhanews.com/wp-content/uploads/2023/03/eea814c2-5cd6-4ce8-9f21-9e7f857c534e-1200x675.jpeg 1200w" sizes="(max-width: 1280px) 100vw, 1280px" /><p style="text-align: justify;"><span style="font-size: 12pt;"><strong><span style="font-size: 18pt;">ರ</span></strong>ಮೇಶ್ ಅರವಿಂದ್ ಸಾರಥ್ಯದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಐದನೇ ಆವೃತ್ತಿ ಶುರುವಾಗಿದೆ. ಕಳೆದ ಸೀಜನ್ನಿನ ಒಂದಷ್ಟು ಅಧ್ವಾನಗಳನ್ನು ಕಂಡಿದ್ದವರಿಗೆಲ್ಲ ಈ ಶೋನ ಮೇಲೆ ಹೇಳಿಕೊಳ್ಳುವಂಥಾ ಮೋಹ ಉಳಿದುಕೊಂಡಿರಲಿಲ್ಲ. ರಮೇಶ್ ಅರವಿಂದ್ ಆ ಕಾರ್ಯಕ್ರಮ ನಡೆಸಿ ಕೊಡುವ ರೀತಿ, ಸಾಧಕರೆನ್ನಿಸಿಕೊಂಡವರ ಬದುಕಿನ ಸೂಕ್ಷ್ಮಗಳನ್ನು ಕಲೆ ಹಾಕಿ ಅವರನ್ನೇ ಅಚ್ಚರಿಗೀಡು ಮಾಡುವ ಕಸುಬುದಾರಿಕೆಗಳೆಲ್ಲ ಒಂದಷ್ಟು ಆಕರ್ಷಣೆ ಉಳಿಸಿಕೊಂಡಿದ್ದದ್ದು ನಿಜ. ಝೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ ಈ ಬಾರಿ ಅದೇನೋ ಹೊಸತನ ತುಂಬಿರುತ್ತಾರೆ, ಈ ಕಾರ್ಯಕ್ರಮ ಮತ್ತೊಂದಷ್ಟು ಹೊಳಪುಗಟ್ಟಿಕೊಂಡು ಬರುತ್ತದೆಂಬಂಥಾ ಕೃಶವಾದ ನಿರೀಕ್ಷೆಗಳೂ ಇದ್ದವು. ಇದೆಲ್ಲದರ ಒಡ್ಡೋಲಗದಲ್ಲೀಗ ವೀಕೆಂಡ್ ವಿತ್ ರಮೇಶ್ ಶುರುವಾಗಿದೆ. ಆರಂಭದ ಎಪಿಸೋಡಿಗೆ ಪ್ರೇಕ್ಷಕರ ಮುನಿಸು ಮುತ್ತಿಕೊಂಡಿದೆ!</span></p>
<p style="text-align: justify;"><img loading="lazy" decoding="async" class="alignnone wp-image-12668" src="https://www.shodhanews.com/wp-content/uploads/2023/03/ramyaweekendwithramesh-1679808652.jpg" alt="" width="1024" height="577" srcset="https://www.shodhanews.com/wp-content/uploads/2023/03/ramyaweekendwithramesh-1679808652.jpg 600w, https://www.shodhanews.com/wp-content/uploads/2023/03/ramyaweekendwithramesh-1679808652-150x85.jpg 150w, https://www.shodhanews.com/wp-content/uploads/2023/03/ramyaweekendwithramesh-1679808652-450x254.jpg 450w" sizes="(max-width: 1024px) 100vw, 1024px" /><span style="font-size: 12pt;">ಈ ಕಾರ್ಯಕ್ರಮವನ್ನು ಪ್ರೀತಿಯಿಂದ ನೋಡುವ ಪ್ರೇಕ್ಷಕರಲ್ಲಿಯೇ ಇಂಥಾದ್ದೊಂದು ಮುನಿಸು ಮಡುಗಟ್ಟಿಕೊಳ್ಳಲು ಪ್ರಧಾನ ಕಾರಣವಾಗಿರುವಾಕೆ ಪುರಾತನ ನಟಿ ರಮ್ಯಾ. ನಟಿಸಿರೋದು ಸಲೀಸಾಗಿ ಲೆಕ್ಕವಿಟ್ಟುಕೊಳ್ಳುವಷ್ಟೇ ಚಿತ್ರಗಳಲ್ಲಾದರೂ, ಈಕೆ ಸಂಪಾದಿಸಿಕೊಂಡ ಅಭಿಮಾನಿ ಬಳಗ ನಿಜಕ್ಕೂ ಅಚ್ಚರಿ ಮೂಡಿಸುತ್ತೆ. ಬಹುಶಃ ಕನ್ನಡ ಮಟ್ಟಿಗೆ ನಟಿಯೊಬ್ಬಳು ಸೃಷ್ಟಿಸಿದ ದಾಖಲೆಯದು. ಈವತ್ತಿಗೆ ರಮ್ಯಾ ರಾಜಕಾರಣಿಯಾಗಿ ಬದಲಾಗಿದ್ದಾರೆ. ಒಂದು ಪಕ್ಷದಲ್ಲಿ ಅಧಿಕೃತವಾಗಿ ಗುರುತಿಸಿಕೊಂಡಿದ್ದಾರೆ. ಈ ಭೂಮಿಕೆಯಲ್ಲಿ ಒಂದು ವರ್ಷ ಆಕೆಯನ್ನು ಶತಾಯಗತಾಯ ವಿರೋಧಿಸುತ್ತಿದೆ; ಸಮಯ ಸಿಕ್ಕಾಗೆಲ್ಲ ಶಕ್ತ್ಯಾನುಸಾರ ಹಳಿಯುತ್ತಿದೆ. ಹಾಗೆ ವಿರೋಧಿಸಲೇಬೇಕೆಂದು ಟೊಂಕ ಕಟ್ಟಿ ನಿಂತವರೊಳಗೂ ಒಂದು ಅಭಿಮಾನದ ಛಳುಕು ಜಾಗೃತವಾಗಿರುವಂತೆ ನೋಡಿಕೊಂಡಿರುವಾಕೆ ರಮ್ಯಾ!</span></p>
<p style="text-align: justify;"><img loading="lazy" decoding="async" class="alignnone wp-image-12669" src="https://www.shodhanews.com/wp-content/uploads/2023/03/b9938cec-940f-484c-a6f9-fd78f4562d33-602x600.jpeg" alt="" width="1024" height="1021" srcset="https://www.shodhanews.com/wp-content/uploads/2023/03/b9938cec-940f-484c-a6f9-fd78f4562d33-602x600.jpeg 602w, https://www.shodhanews.com/wp-content/uploads/2023/03/b9938cec-940f-484c-a6f9-fd78f4562d33-770x768.jpeg 770w, https://www.shodhanews.com/wp-content/uploads/2023/03/b9938cec-940f-484c-a6f9-fd78f4562d33-150x150.jpeg 150w, https://www.shodhanews.com/wp-content/uploads/2023/03/b9938cec-940f-484c-a6f9-fd78f4562d33-768x766.jpeg 768w, https://www.shodhanews.com/wp-content/uploads/2023/03/b9938cec-940f-484c-a6f9-fd78f4562d33-450x449.jpeg 450w, https://www.shodhanews.com/wp-content/uploads/2023/03/b9938cec-940f-484c-a6f9-fd78f4562d33-250x250.jpeg 250w, https://www.shodhanews.com/wp-content/uploads/2023/03/b9938cec-940f-484c-a6f9-fd78f4562d33.jpeg 1080w" sizes="(max-width: 1024px) 100vw, 1024px" /><span style="font-size: 12pt;">ಇಂಥಾ ರಮ್ಯ ಇದೀಗ ವೀಕೆಂಡ್ ವಿತ್ ರಮೇಶ್ ಶೋನ ಐದನೇ ಆವೃತ್ತಿಯ ಮೊದಲ ಅತಿಥಿಯಾಗಿದ್ದಾರೆ. ಆ ಭಾಗದ ಕಾರ್ಯಕ್ರಮ ಕೂಡಾ ಪ್ರಸಾರವಾಗಿದೆ. ಈಕೆ ಮೊದಲ ಅತಿಥಿ ಎಂಬ ವಿಚಾರ ಜಾಹೀರಾದಾಕ್ಷಣ ಯಾವ ಪ್ರೇಕ್ಷಕರು ಖುಷಿಗೊಂಡಿದ್ದರೋ, ಅದೇ ಮಂದಿ ಕಾರ್ಯಕ್ರಮ ನೋಡಿ ನಖಶಿಖಾಂತ ಕೋಪಗೊಂಡಿದ್ದಾರೆ. ಅದಕ್ಕೆ ಕಾರಣವಾಗಿರೋದು ಸಾಧಕರ ಸೀಟಿನಲ್ಲಿ ಕುಕ್ಕರಿಸಿದ್ದ ರಮ್ಯಾ ಕಡೆಯಿಂದ ಕಾಣಿಸಿಕೊಂಡಿದ್ದ ತಿರ್ಕೆ ದೌಲತ್ತು ಮತ್ತು ಆಕೆಯ ಅಗಾಧ ಇಂಗ್ಲಿಂಷ್ ವ್ಯಾಮೋಹ. ಅಷ್ಟಕ್ಕೂ ಈವತ್ತಿಗೆ ರಮ್ಯಾ ಏನೇ ಆಗಿದ್ದರೂ, ಯಾವ ಎತ್ತರಕ್ಕೆ ತಲುಪಿಕೊಂಡಿದ್ದರೂ ಅದಕ್ಕೆ ಮೂಲ ಕಾರಣ ಕರ್ನಾಟಕ ಮತ್ತು ಕನ್ನಡಿಗರೇ. ರಮ್ಯಾ ನಟಿಯಾಗಿ ಮೆರೆದಿದ್ದರ ಹಿಂದೆ ಕನ್ನಡತನದ ಋಣವಿದೆ. ಕನ್ನಡಿಗರೆಲ್ಲರು ಮನದುಂಬಿ ಹಾರೈಸಿ, ಪ್ರೋತ್ಸಾಹಿಸಿದ್ದರಿಂದಲೇ ಆಕೆ ಇಂದು ಸಾಧಕರ ಸೀಟಿನಲ್ಲಿ ಕೂತು ಮೆರೆಯುವಂತೆ ಮಾಡಿದೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-12670" src="https://www.shodhanews.com/wp-content/uploads/2023/03/74322bf6-3121-11e8-8c5f-3c6cc031651e_1666779742259_1666779742259-800x450.jpg" alt="" width="800" height="450" srcset="https://www.shodhanews.com/wp-content/uploads/2023/03/74322bf6-3121-11e8-8c5f-3c6cc031651e_1666779742259_1666779742259-800x450.jpg 800w, https://www.shodhanews.com/wp-content/uploads/2023/03/74322bf6-3121-11e8-8c5f-3c6cc031651e_1666779742259_1666779742259-1024x576.jpg 1024w, https://www.shodhanews.com/wp-content/uploads/2023/03/74322bf6-3121-11e8-8c5f-3c6cc031651e_1666779742259_1666779742259-768x432.jpg 768w, https://www.shodhanews.com/wp-content/uploads/2023/03/74322bf6-3121-11e8-8c5f-3c6cc031651e_1666779742259_1666779742259-1536x864.jpg 1536w, https://www.shodhanews.com/wp-content/uploads/2023/03/74322bf6-3121-11e8-8c5f-3c6cc031651e_1666779742259_1666779742259-150x84.jpg 150w, https://www.shodhanews.com/wp-content/uploads/2023/03/74322bf6-3121-11e8-8c5f-3c6cc031651e_1666779742259_1666779742259-450x253.jpg 450w, https://www.shodhanews.com/wp-content/uploads/2023/03/74322bf6-3121-11e8-8c5f-3c6cc031651e_1666779742259_1666779742259-1200x675.jpg 1200w, https://www.shodhanews.com/wp-content/uploads/2023/03/74322bf6-3121-11e8-8c5f-3c6cc031651e_1666779742259_1666779742259.jpg 1600w" sizes="(max-width: 800px) 100vw, 800px" /><span style="font-size: 12pt;">ಇಂಥಾ ಅಗಾಧ ಪ್ರೀತಿಯನ್ನು ಹಾಸಿ ಹೊದ್ದು ಸಾಧಕರ ಸೀಟೇರಿ ಕೂತ ರಮ್ಯಾಳ ಮಾತು, ವರ್ತನೆಗಳಲ್ಲಿ ಆ ಋಣ ಭಾರದ ಲವಲೇಶವೂ ಕಾಣಿಸಿಲ್ಲ. ಅಮೆರಿಕದಲ್ಲಿ ಹುಟ್ಟಿ, ಅಲ್ಲೇ ಬೆಳೆದು ಸೀದಾ ಸಾಧಕರ ಸೀಟಿಗೆ ಧೊಪ್ಪನೆ ಉದುರಿಕೊಂಡಿದ್ದಾಳೇನೋ ಎಂಬಂತೆ ರಮ್ಯಾ ತಿರ್ಕೆ ದೌಲತ್ತು ಪ್ರದರ್ಶಿಸಿದ್ದಾಳೆ. ಕಾಲ ಮೇಲೆ ಕಾಲು ಹಾಕಿಕೊಂಡೇ ಕಾರ್ಯಕ್ರಮ ಮುಗಿಸಿಕೊಂಡಿದ್ದಾಳೆ. ಇರಲಿ, ರಮ್ಯಾ ತನ್ನ ಸ್ವಂತ ಕಾಲ ಮೇಲೆ ತನ್ನದೇ ಕಾಲು ಹಾಕಿ ಕುಂತರೆ ತಪ್ಪೇನು ಅಂತೊಂದು ವಾದ ಮೂಡಿಕೊಳ್ಳಬಹುದು. ಅವಳದ್ದೇ ಕಾಲು, ರಾಘವೇಂದ್ರ ಹುಣಸೂರನ ಕೆಂಪು ಚೇರು&#8230; ಅದರ ಕಥೆ ಹಾಳು ಬಿದ್ದು ಹೋಗಲಿ. ನೆಟ್ಟಗೆ ಕನ್ನಡ ಮಾತಾಡಲು ಈಕೆಗೇನು ರೋಗ? ಹಾಗಂತ ಪ್ರೇಕ್ಷಕರೇ ಆಕ್ರೋಶಗೊಂಡು ಪ್ರಶ್ನಿಸುತ್ತಿದ್ದಾರೆ!</span></p>
<p style="text-align: justify;"><img loading="lazy" decoding="async" class="alignnone wp-image-12671" src="https://www.shodhanews.com/wp-content/uploads/2023/03/085ef1a1-8818-463f-a3bf-5a9fa2309e86-536x600.jpeg" alt="" width="1024" height="1147" srcset="https://www.shodhanews.com/wp-content/uploads/2023/03/085ef1a1-8818-463f-a3bf-5a9fa2309e86-536x600.jpeg 536w, https://www.shodhanews.com/wp-content/uploads/2023/03/085ef1a1-8818-463f-a3bf-5a9fa2309e86-685x768.jpeg 685w, https://www.shodhanews.com/wp-content/uploads/2023/03/085ef1a1-8818-463f-a3bf-5a9fa2309e86-768x860.jpeg 768w, https://www.shodhanews.com/wp-content/uploads/2023/03/085ef1a1-8818-463f-a3bf-5a9fa2309e86-150x168.jpeg 150w, https://www.shodhanews.com/wp-content/uploads/2023/03/085ef1a1-8818-463f-a3bf-5a9fa2309e86-450x504.jpeg 450w, https://www.shodhanews.com/wp-content/uploads/2023/03/085ef1a1-8818-463f-a3bf-5a9fa2309e86.jpeg 1080w" sizes="(max-width: 1024px) 100vw, 1024px" /><span style="font-size: 12pt;">ಯಾವ್ಯಾವ ಭಾಷೆಯಿಂದ ಬಂದ ನಟಿಯರೂ ಕೂಡಾ ಕನ್ನಡಿಗರ ಪ್ರೀತಿಯನ್ನು ಸ್ಮರಿಸುತ್ತಾರೆ. ಕಷ್ಟಪಟ್ಟು ಕನ್ನಡ ಕಲಿತು ಮಾತಾಡುತ್ತಾರೆ. ಕೆಲವರಂತೂ ಕನ್ನಡದಲ್ಲಿಯೇ ಶುಭಾಶಯ ಕೋರುವ, ಅಭಿಪ್ರಾಯ ಹಂಚಿಕೊಳ್ಳುವ ಅಭಿಮಾನವನ್ನೂ ಪ್ರದರ್ಶಿಸುತ್ತಾರೆ. ಹಾಗಿರುವಾಗ, ಕನ್ನಡದ ಹುಡುಗಿ ರಮ್ಯಾಗೆ ನೆಟ್ಟಗೆ ಕನ್ನಡ ಮಾತಾಡಲೇನು ನೋವಿದೆಯೋ ಭಗವಂತನೇ ಬಲ್ಲ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಂತೂ ಆಕೆ ಇಂಗ್ಲಿಷಿನಲ್ಲಿಯೇ ಪುಂಗಿದ್ದಾಳೆ. ನಡುವಲ್ಲೊಂದಿಷ್ಟು ಕನ್ನಡ ಪದಗಳನ್ನು ಉಸುರಿದ್ದಾಳೆ. ಇದು ತಿರ್ಕೆ ದೌಲತ್ತಲ್ಲದೆ ಬೇರೇನೂ ಅಲ್ಲ. ರಮ್ಯಾ ತನ್ನನ್ನು ತಾನು ಮಹಾನ್ ಸಾಧಕಿ ಅಂದುಕೊಂಡಿರಬಹುದು. ಹೋದಲ್ಲಿ ಬಂದಲ್ಲಿ ಆಕೆಗೆ ಬಿಲ್ಡಪ್ಪುಗಳೂ ಸಿಗುತ್ತಿರಬಹುದು. ಅದೆಲ್ಲವೂ ಕನ್ನಡಿಗರು ನೀಡಿದ ಪ್ರೀತಿಯ ಭಿಕ್ಷೆ ಎಂಬ ಖಬರಿದ್ದರೆ ಒಳಿತು!</span></p>
]]></content:encoded>
					
		
		
			</item>
		<item>
		<title>ಹೀರೋ ಆಗಿಯೂ ಗಮನ ಸೆಳೆದರು ಸುಬ್ರಮಣ್ಯ ಪ್ರಸಾದ್!</title>
		<link>https://www.shodhanews.com/subramanya-prasad-kodemurugamovie-2023-24-03/</link>
		
		<dc:creator><![CDATA[Santhosh Bagilagadde]]></dc:creator>
		<pubDate>Fri, 24 Mar 2023 08:22:50 +0000</pubDate>
				<category><![CDATA[ಸಿನಿಮಾ]]></category>
		<category><![CDATA[ಸ್ಪಾಟ್‌ಲೈಟ್]]></category>
		<category><![CDATA[#kfi]]></category>
		<category><![CDATA[#kodemuruga]]></category>
		<category><![CDATA[#newvideosong]]></category>
		<category><![CDATA[#sandalwood]]></category>
		<category><![CDATA[#subramanyaprasad]]></category>
		<category><![CDATA[#subramanyaprasada]]></category>
		<category><![CDATA[cinishodha]]></category>
		<guid isPermaLink="false">https://www.shodhanews.com/?p=12544</guid>

					<description><![CDATA[<img width="720" height="432" src="https://www.shodhanews.com/wp-content/uploads/2023/03/eaaed638-db39-407f-b1e0-ebbf961caab5.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/03/eaaed638-db39-407f-b1e0-ebbf961caab5.jpeg 720w, https://www.shodhanews.com/wp-content/uploads/2023/03/eaaed638-db39-407f-b1e0-ebbf961caab5-150x90.jpeg 150w, https://www.shodhanews.com/wp-content/uploads/2023/03/eaaed638-db39-407f-b1e0-ebbf961caab5-450x270.jpeg 450w" sizes="(max-width: 720px) 100vw, 720px" />ಕೊರೋನಾ ವೈರಸ್ಸು ಬಹುತೇಕರ ಬದುಕನ್ನೇ ಬರ್ಬಾದಾಗಿಸಿದ್ದೀಗ ಕರಾಳ ಇತಿಹಾಸವಾಗಿ ದಾಖಲಾಗಿದೆ. ನಾನಾ ಕ್ಷೇತ್ರದಲ್ಲೂ ಕೂಡಾ ಇದಕ್ಕೆ ಬಲಿಬಿದ್ದ ದುರಂತಗಾಥೆಗಳು ದಂಡಿ ದಂಡಿಯಾಗಿವೆ. ಅದರಲ್ಲಿಯೂ, ಸಿನಿಮಾ ರಂಗದಲ್ಲಂತೂ ದುರಂತದ ಗಡಿ ದಾಟಿಕೊಂಡ ದಾರುಣ ಕಥೆಗಳಿದ್ದಾವೆ. ಅದೆಷ್ಟೋ ಸಿನಿಮಾಗಳು ಗೆಲ್ಲುವ ತಾಕತ್ತಿದ್ದರೂ, ಎದ್ದು ನಿಲ್ಲಲಾಗದೆ ಮರೆಯಾಗಿವೆ. ಅದೆಷ್ಟೋ ಸಿನಿಮಾಗಳು ಬಿಡುಗಡೆಯ ಭಾಗ್ಯ ಕಾಣದೆ ಕಂಗಾಲಾಗಿವೆ. ಗೆಲ್ಲಬಲ್ಲ ಎಲ್ಲ ಲಕ್ಷಣಗಳಿದ್ದರೂ ಕೂಡಾ ವಿಧಿಯಾಟಕ್ಕೆ ಸಿಕ್ಕು, ಮರೆಗೆ ಸರಿಯುವ ಸಂಕಟವಿದೆಯಲ್ಲಾ? ಅದನ್ನು ಒಂದು ಹಂತದಲ್ಲಿ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿದ್ದ `ಕೊಡೆಮುರುಗ’ ಚಿತ್ರತಂಡ [...]]]></description>
										<content:encoded><![CDATA[<img width="720" height="432" src="https://www.shodhanews.com/wp-content/uploads/2023/03/eaaed638-db39-407f-b1e0-ebbf961caab5.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/03/eaaed638-db39-407f-b1e0-ebbf961caab5.jpeg 720w, https://www.shodhanews.com/wp-content/uploads/2023/03/eaaed638-db39-407f-b1e0-ebbf961caab5-150x90.jpeg 150w, https://www.shodhanews.com/wp-content/uploads/2023/03/eaaed638-db39-407f-b1e0-ebbf961caab5-450x270.jpeg 450w" sizes="(max-width: 720px) 100vw, 720px" /><p style="text-align: justify;"><span style="font-size: 12pt;"><strong><span style="font-size: 18pt;">ಕೊ</span></strong>ರೋನಾ ವೈರಸ್ಸು ಬಹುತೇಕರ ಬದುಕನ್ನೇ ಬರ್ಬಾದಾಗಿಸಿದ್ದೀಗ ಕರಾಳ ಇತಿಹಾಸವಾಗಿ ದಾಖಲಾಗಿದೆ. ನಾನಾ ಕ್ಷೇತ್ರದಲ್ಲೂ ಕೂಡಾ ಇದಕ್ಕೆ ಬಲಿಬಿದ್ದ ದುರಂತಗಾಥೆಗಳು ದಂಡಿ ದಂಡಿಯಾಗಿವೆ. ಅದರಲ್ಲಿಯೂ, ಸಿನಿಮಾ ರಂಗದಲ್ಲಂತೂ ದುರಂತದ ಗಡಿ ದಾಟಿಕೊಂಡ ದಾರುಣ ಕಥೆಗಳಿದ್ದಾವೆ. ಅದೆಷ್ಟೋ ಸಿನಿಮಾಗಳು ಗೆಲ್ಲುವ ತಾಕತ್ತಿದ್ದರೂ, ಎದ್ದು ನಿಲ್ಲಲಾಗದೆ ಮರೆಯಾಗಿವೆ. ಅದೆಷ್ಟೋ ಸಿನಿಮಾಗಳು ಬಿಡುಗಡೆಯ ಭಾಗ್ಯ ಕಾಣದೆ ಕಂಗಾಲಾಗಿವೆ. ಗೆಲ್ಲಬಲ್ಲ ಎಲ್ಲ ಲಕ್ಷಣಗಳಿದ್ದರೂ ಕೂಡಾ ವಿಧಿಯಾಟಕ್ಕೆ ಸಿಕ್ಕು, ಮರೆಗೆ ಸರಿಯುವ ಸಂಕಟವಿದೆಯಲ್ಲಾ? ಅದನ್ನು ಒಂದು ಹಂತದಲ್ಲಿ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿದ್ದ `ಕೊಡೆಮುರುಗ’ ಚಿತ್ರತಂಡ ಸರಿಯಾಗಿಯೇ ಅರಿತುಕೊಂಡಿತ್ತು. ಕೊರೋನಾ ಅಬ್ಬರದಿಂದಲೇ ಚಿತ್ರಮಂದಿರಗಳಿಂದ ಮರೆಯಾಗಿದ್ದ ಈ ಚಿತ್ರ ಪ್ರೇಕ್ಷಕರ ಮನಸಲ್ಲುಳಿದಿದೆ. ಅದು ನಿಜವಾದ ಸಾರ್ಥಕ್ಯ!</span></p>
<p style="text-align: justify;"><img loading="lazy" decoding="async" class="alignnone size-medium wp-image-12549" src="https://www.shodhanews.com/wp-content/uploads/2023/03/7198af63-15a4-407d-b723-25006a7c1dba-701x600.jpeg" alt="" width="701" height="600" srcset="https://www.shodhanews.com/wp-content/uploads/2023/03/7198af63-15a4-407d-b723-25006a7c1dba-701x600.jpeg 701w, https://www.shodhanews.com/wp-content/uploads/2023/03/7198af63-15a4-407d-b723-25006a7c1dba-897x768.jpeg 897w, https://www.shodhanews.com/wp-content/uploads/2023/03/7198af63-15a4-407d-b723-25006a7c1dba-768x658.jpeg 768w, https://www.shodhanews.com/wp-content/uploads/2023/03/7198af63-15a4-407d-b723-25006a7c1dba-150x128.jpeg 150w, https://www.shodhanews.com/wp-content/uploads/2023/03/7198af63-15a4-407d-b723-25006a7c1dba-450x385.jpeg 450w, https://www.shodhanews.com/wp-content/uploads/2023/03/7198af63-15a4-407d-b723-25006a7c1dba.jpeg 1080w" sizes="(max-width: 701px) 100vw, 701px" /><span style="font-size: 12pt;">ಕೊಡೆಮುರುಗ ಚಿತ್ರದ ಬಗ್ಗೆ ಈಗ ಏಕಾಏಕಿ ಪ್ರಸ್ತಾಪಿಸುತ್ತಿರೋದಕ್ಕೆ ಬಲವಾದ ಕಾರಣವಿದೆ. ಆ ಚಿತ್ರದ ಚೆಂದದ ವೀಡಿಯೋ ಸಾಂಗ್ ಇದೀಗ ಆನಂದ್ ಆಡಿಯೋ ಮೂಲಕ ಬಿಡುಗಡೆಗೊಂಡಿದೆ. ಅದಕ್ಕೆ ಸಿಗುತ್ತಿರುವ ವೀಕ್ಷಣೆ ಮತ್ತು ಭರಪೂರ ಪ್ರತಿಕ್ರಿಯೆಗಳ ಪ್ರಭೆಯಲ್ಲಿ ಕೊಡೆಮುರುಗ ಮತ್ತೊಮ್ಮೆ ಪ್ರೇಕ್ಷಕರ ಮೈ ಮನಸುಗಳನ್ನು ಆವರಿಸಿಕೊಂಡಿದ್ದಾನೆ. ಹೀಗೆ ಅನಿವಾರ್ಯತೆಗಳ ಸುಳಿಗೆ ಸಿಕ್ಕು ಮರೆಯಾಗಿದ್ದ ಚಿತ್ರವೊಂದು, ಅಚ್ಚರಿದಾಯಕವಾಗಿ ಮತ್ತೆ ಸುದ್ದಿ ಕೇಂದ್ರಕ್ಕೆ ಬರುವುದು, ಆ ಸಿನಿಮಾ ಬಗ್ಗೆ ಪ್ರೇಕ್ಷಕರೇ ಚರ್ಚೆ ಮಾಡುವುದೆಲ್ಲವೂ ವಿಶೇಷ ವಿದ್ಯಮಾನ. ಅದನ್ನು ಕೊಡೆಮುರುಗ ಚಿತ್ರ ಸಾಧ್ಯವಾಗಿಸಿದೆ. ಈ ಸಮ್ಮೋಹಕವಾದ ಹಾಡಿನ ಭೂಮಿಕೆಯಲ್ಲಿಯೇ ಈ ಸಿನಿಮಾ ಬಗೆಗಿನ ಮಹತ್ವದ ಅಂಶಗಳೂ ಜಾಹೀರಾಗಿವೆ!</span></p>
<p style="text-align: justify;"><img loading="lazy" decoding="async" class="alignnone size-medium wp-image-12550" src="https://www.shodhanews.com/wp-content/uploads/2023/03/4c133ad7-092b-41e1-b081-0bb97bb4785c-800x350.jpeg" alt="" width="800" height="350" srcset="https://www.shodhanews.com/wp-content/uploads/2023/03/4c133ad7-092b-41e1-b081-0bb97bb4785c-800x350.jpeg 800w, https://www.shodhanews.com/wp-content/uploads/2023/03/4c133ad7-092b-41e1-b081-0bb97bb4785c-1024x448.jpeg 1024w, https://www.shodhanews.com/wp-content/uploads/2023/03/4c133ad7-092b-41e1-b081-0bb97bb4785c-768x336.jpeg 768w, https://www.shodhanews.com/wp-content/uploads/2023/03/4c133ad7-092b-41e1-b081-0bb97bb4785c-150x66.jpeg 150w, https://www.shodhanews.com/wp-content/uploads/2023/03/4c133ad7-092b-41e1-b081-0bb97bb4785c-450x197.jpeg 450w, https://www.shodhanews.com/wp-content/uploads/2023/03/4c133ad7-092b-41e1-b081-0bb97bb4785c.jpeg 1080w" sizes="(max-width: 800px) 100vw, 800px" /><span style="font-size: 12pt;">ಮೊದಲಿಗೆ ಈ ಗ ಹೊರ ಬಂದಿರುವ ಹಾಡಿನ ಬಗ್ಗೆ ಹೇಳುವುದಾದರೆ, ಅದು ಈ ಸಿನಿಮಾ ನಿರ್ದೇಶಕ ಕಂ ಹೀರೋ ಸುಬ್ರಮಣ್ಯ ಪ್ರಸಾದ್ ಅವರ ಕನಸಿನ ಕೂಸು. ನಿಮಗೆ ಸುಬ್ರಮಣ್ಯ ಪ್ರಸಾದ್ ಹೀರೋ ಅಂದಾಕ್ಷಣ ಅವರು ಈ ಸಿನಿಮಾ ನಿರ್ದೇಶಕರಲ್ಲವಾ ಅಂತೊಂದು ಪ್ರಶ್ನೆ ಮೂಡಿಕೊಳ್ಳಬಹುದು. ಒಂದು ವೇಳೆ ನೀವು ಈ ಚಿತ್ರವನ್ನು ನೋಡಿದವರಾಗಿದ್ದರೆ ಆವಾಗಲೇ ಈ ರಹಸ್ಯ ನಿಮಗೆ ಗೊತ್ತಾಗಿರುತ್ತೆ. ಅಷ್ಟಕ್ಕೂ ಈ ಸಿನಿಮಾದ ನಿಜವಾದ ಹೀರೋ ಸುಬ್ರಮಣ್ಯ ಪ್ರಸಾದ್. ಅದೆಂಥಾ ಹಿಂಜರಿಕೆಯಿತ್ತೋ, ಅನಿವಾರ್ಯತೆ ಇತ್ತೋ ಗೊತ್ತಿಲ್ಲ; ಸುಬ್ರಮಣ್ಯ ಪ್ರಸಾದ್, ತಾನು ಕೊಡೆಮುರುಗ ಚಿತ್ರದ ಹೀರೋ ಆಗಿದ್ದರೂ ಕೂಡಾ, ಅದನ್ನು ಯಾವ ಹಂತದಲ್ಲಿಯೂ ರಿವೀಲ್ ಮಾಡಿರಲಿಲ್ಲ. ಆದರೆ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಕೂಡಾ ಅವರ ಪಾತ್ರದ ಹೀರೋಗಿರಿ ತಾಕಿತ್ತು. ಅವರೇ ನಿಜವಾದ ಹೀರೋ ಅಂತ ಜನ ಮಾತಾಡಿಕೊಂಡಿದ್ದರು. ಅದು ಸುಬ್ರಮಣ್ಯ ಪ್ರಸಾದ್ ಅವರ ಶ್ರಮ, ಪಡಿಪಾಟಲುಗಳಿಗೆ ಸಿಕ್ಕ ಮಹಾನ್ ಸನ್ಮಾನ!</span></p>
<p style="text-align: justify;"><img loading="lazy" decoding="async" class="alignnone size-medium wp-image-12551" src="https://www.shodhanews.com/wp-content/uploads/2023/03/9182b4dc-2faf-4898-a0f6-0562241a082d-800x449.jpeg" alt="" width="800" height="449" srcset="https://www.shodhanews.com/wp-content/uploads/2023/03/9182b4dc-2faf-4898-a0f6-0562241a082d-800x449.jpeg 800w, https://www.shodhanews.com/wp-content/uploads/2023/03/9182b4dc-2faf-4898-a0f6-0562241a082d-1024x575.jpeg 1024w, https://www.shodhanews.com/wp-content/uploads/2023/03/9182b4dc-2faf-4898-a0f6-0562241a082d-768x431.jpeg 768w, https://www.shodhanews.com/wp-content/uploads/2023/03/9182b4dc-2faf-4898-a0f6-0562241a082d-150x84.jpeg 150w, https://www.shodhanews.com/wp-content/uploads/2023/03/9182b4dc-2faf-4898-a0f6-0562241a082d-450x253.jpeg 450w, https://www.shodhanews.com/wp-content/uploads/2023/03/9182b4dc-2faf-4898-a0f6-0562241a082d.jpeg 1080w" sizes="(max-width: 800px) 100vw, 800px" /><span style="font-size: 12pt;">ಸುಬ್ರಮಣ್ಯ ಪ್ರಸಾದ್ ಕಿರುತೆರೆ, ಹಿರಿತೆರೆ ಸೇರಿದಂತೆ ಬಣ್ಣದ ಜಗತ್ತಿನ ನಾನಾ ಮಗ್ಗುಲುಗಳನ್ನು ಕಂಡವರು. ಅದರ ಭಾಗವಾಗಿ ದುಡಿದವರು. ಸಾಮಾನ್ಯವಾಗಿ, ಅದೆಷ್ಟೇ ಪಳಗಿಕೊಂಡಿದ್ದರೂ ಕೂಡಾ ಅಖಾಡಕ್ಕಿಳಿದಾಗ ಚಿತ್ರರಂಗ ನಾನಾ ಥರದ ಪಾಠ ಮಾಡುತ್ತೆ. ಕೊಡೆಮುರುಗ ಚಿತ್ರದ ಸಂದರ್ಭದಲ್ಲಿ ಅಂಥಾ ಎಲ್ಲ ಪಾಠಗಳನ್ನೂ ಕೂಡಾ ಸುಬ್ರಮಣ್ಯ ಪ್ರಸಾದ್ ಮನದಟ್ಟು ಮಾಡಿಕೊಂಡಿದ್ದಾರೆ. ಅಸಲಿಗೆ ಕೊಡೆಮುರುಗ ಗೆಲ್ಲುವ ಎಲ್ಲ ಲಕ್ಷಣಗಳನ್ನೂ ಹೊಂದಿದ್ದ ಚಿತ್ರ. ಸುಬ್ರಮಣ್ಯ ಸಿದ್ಧ ಸೂತ್ರಗಳಾಚೆಗೆ, ಮನೋರಂಜನೆಯನ್ನೇ ಮುಖ್ಯವಾಗಿಟ್ಟುಕೊಂಡು ಗಂಭೀರ ಕಥೆ ಹೇಳಿದ್ದರು. ಜೊತೆಗೆ ಆ ಸಿನಿಮಾದಲ್ಲಿ ನಿರ್ದೇಶಕನ ಪಾತ್ರದಲ್ಲಿ ಹೀರೋ ಆಗಿ ನಟಿಸಿದ್ದರು. ನೋಡಿದ ಎಲ್ಲರೂ ಥ್ರಿಲ್ ಆಗಿ ಈ ಸಿನಿಮಾವನ್ನು ಒಪ್ಪಿಕೊಂಡಿದ್ದರು.</span></p>
<p style="text-align: justify;"><img loading="lazy" decoding="async" class="alignnone size-medium wp-image-12552" src="https://www.shodhanews.com/wp-content/uploads/2023/03/9e1d70ba-7f32-4d58-946e-d0e280e75a17-800x441.jpeg" alt="" width="800" height="441" srcset="https://www.shodhanews.com/wp-content/uploads/2023/03/9e1d70ba-7f32-4d58-946e-d0e280e75a17-800x441.jpeg 800w, https://www.shodhanews.com/wp-content/uploads/2023/03/9e1d70ba-7f32-4d58-946e-d0e280e75a17-1024x565.jpeg 1024w, https://www.shodhanews.com/wp-content/uploads/2023/03/9e1d70ba-7f32-4d58-946e-d0e280e75a17-768x424.jpeg 768w, https://www.shodhanews.com/wp-content/uploads/2023/03/9e1d70ba-7f32-4d58-946e-d0e280e75a17-150x83.jpeg 150w, https://www.shodhanews.com/wp-content/uploads/2023/03/9e1d70ba-7f32-4d58-946e-d0e280e75a17-450x248.jpeg 450w, https://www.shodhanews.com/wp-content/uploads/2023/03/9e1d70ba-7f32-4d58-946e-d0e280e75a17.jpeg 1080w" sizes="(max-width: 800px) 100vw, 800px" /><span style="font-size: 12pt;">ಆದರೆ, ಅದೇಕೋ ಕೊರೋನಾ ಆಘಾತದಿಂಣದ ಕೊಡೆಮುರುಗ ತತ್ತರಿಸಿತ್ತು. ಇನ್ನೇನು ಟೇಕಾಫ್ ಆಗಬೇಕೆಂಬಷ್ಟರಲ್ಲಿ, ಬಿಡುಗಡೆಯಾದ ಮೂರೇ ದಿನಕ್ಕೆ ಲಾಕ್&#x200d;ಡೌನ್ ಹೇರಿಕೆಯಾದದ್ದರಿಂದ ಸಿನಿಮಾ ಮಂದಿರಗಳಿಂದ ಹೊರ ನಡೆಯಬೇಕಾಗಿ ಬಂದಿತ್ತು. ಅದಾಗಿ ವರ್ಷ ಕಳೆದ ಮೇಲೆ ಇತ್ತೀಚೆಗೆ ಮರು ಬಿಡುಗಡೆ ಮಾಡಿದರೂ ಹತ್ತಾರು ಕಾರಣಗಳಿಂದ ಮತ್ತೆ ಜನರನ್ನು ತಲುಪೋದು ಕೊಂಚ ಕಷ್ಟವಾಗಿತ್ತು. ಇದೆಲ್ಲದರಾಚೆಗೆ ಒಳ್ಳೆ ಚಿತ್ರವಾಗಿ ಗುರುತಿಸಿಕೊಂಡಿದ್ದ ಕೊಡೆಮುರುಗ, ಇದೀಗ ಹುಡುಕಾಡು ಅಲೆದಾಡು ಎಂಬ ಭರವಸೆ ತುಂಬುವ ಹಾಡಿನ ಮೂಲಕ ಮತ್ತೆ ಸದ್ದು ಮಾಡುತ್ತಿದೆ.</span></p>
<p><iframe title="Kode Muruga | Hudukaadu Aleydaadu | Chandan Shetty | Subramanya Prasada | Pallavi | M.S.Thyagaraj |" width="788" height="443" src="https://www.youtube.com/embed/sAfgjuiExqo?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe></p>
<p style="text-align: justify;"><span style="font-size: 12pt;">ಈ ವಿಶೇಷವಾದ ಹಾಡಿನಲ್ಲಿ ಕೊಡೆಮುರುಗ ಚಿತ್ರದ ಅಸಲೀ ಹೀರೋ ಸುಬ್ರಮಣ್ಯ ಪ್ರಸಾದ್ ನಟಿಸಿದ್ದಾರೆ. ಅವರ ನಟನೆಯ ಪ್ರತೀ ಚಹರೆಗಳಲ್ಲಿಯೂ ಹೀರೋಗಿರಿಯ ಗುಣ ಲಕ್ಷಣಗಳು ತೊನೆದಾಡುತ್ತಿವೆ. ಆ ಹಾಡನ್ನು ಖುದ್ದು ಸುಬ್ರಮಣ್ಯ ಅವರೇ ಸಾಹಿತ್ಯ ಬರೆದು ರೂಪಿಸಿದ್ದಾರೆ. ಸೋಲಿನ ಕಮರಿಯಿಂದ ಮೇಲೆದ್ದು, ಗುರಿಗಾಗಿ ಸಜ್ಜುಗೊಳಿಸುವ ತಾಕತ್ತಿರುವ ಈ ಹಾಡು, ಸಾಹಿತ್ಯ, ಸಂಗೀತ, ಮೇಕಿಂಗ್ ಸೇರಿದಂತೆ ಎಲ್ಲದರಲ್ಲಿಯೂ ಗಮನ ಸೆಳೆಯುತ್ತದೆ. ಈ ಹಾಡಿನ ಮೂಲಕ ಸುಬ್ರಮಣ್ಯ ಪ್ರಸಾದ್ ಅಕ್ಷರಶಃ ಹೀರೋ ಆಗಿ ಮಿಂಚಿದ್ದಾರೆ. ಇದಕ್ಕೀಗ ವ್ಯಾಪಕ ಮೆಚ್ಚುಗೆ, ಲಕ್ಷ ಲಕ್ಷ ವೀಕ್ಷಣೆಗಳು ಸಿಗುತ್ತಿವೆ. ಇದೇ ಖುಷಿಯಲ್ಲಿ ಕೊಡೆಮುರುಗ ನಿರ್ದೇಶಕ ಕಂ ಹೀರೋ ಸುಬ್ರಮಣ್ಯ ಪ್ರಸಾದ್ ಹೊಸಾ ಕನಸಿನತ್ತ ಹೊರಳಿಕೊಂಡಿದ್ದಾರೆ. ಅದರ ಬಗೆಗಿನ ಮಾಹಿತಿಗಳು ಶೀಘ್ರದಲ್ಲಿಯೇ ಜಾಹೀರಾಗಲಿವೆ!</span></p>
]]></content:encoded>
					
		
		
			</item>
	</channel>
</rss>
