<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಬಾಲಿವುಡ್ Archives &#187; ಶೋಧ ನ್ಯೂಸ್ - Shodha News</title>
	<atom:link href="https://www.shodhanews.com/category/cinema-news/bollywood/feed/" rel="self" type="application/rss+xml" />
	<link>https://www.shodhanews.com/category/cinema-news/bollywood/</link>
	<description>Kannada Online News 24x7</description>
	<lastBuildDate>Sat, 21 Oct 2023 04:53:50 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.3</generator>

<image>
	<url>https://www.shodhanews.com/wp-content/uploads/2022/04/cropped-shodha-news-icon-32x32.png</url>
	<title>ಬಾಲಿವುಡ್ Archives &#187; ಶೋಧ ನ್ಯೂಸ್ - Shodha News</title>
	<link>https://www.shodhanews.com/category/cinema-news/bollywood/</link>
	<width>32</width>
	<height>32</height>
</image> 
	<item>
		<title>real story of raj kundra: ಬಸ್ ಕಂಡಕ್ಟರ್ ಮಗನೊಬ್ಬ ಕೋಟಿ ಕಿಮ್ಮತ್ತಿನ ಕೋಟೆ ಕಟ್ಟಿದ ಕಥನ!</title>
		<link>https://www.shodhanews.com/real-story-of-raj-kundra-21-10-2023/</link>
		
		<dc:creator><![CDATA[Santhosh Bagilagadde]]></dc:creator>
		<pubDate>Sat, 21 Oct 2023 04:53:50 +0000</pubDate>
				<category><![CDATA[ಬಾಲಿವುಡ್]]></category>
		<category><![CDATA[ಸಿನಿಮಾ]]></category>
		<category><![CDATA[ಸೌತ್ ಜೋನ್]]></category>
		<category><![CDATA[#bollywood]]></category>
		<category><![CDATA[#shilpashetty]]></category>
		<category><![CDATA[cinishodha]]></category>
		<category><![CDATA[divorce]]></category>
		<category><![CDATA[rajkundra]]></category>
		<category><![CDATA[realstory]]></category>
		<guid isPermaLink="false">https://www.shodhanews.com/?p=13716</guid>

					<description><![CDATA[<p><img width="1600" height="900" src="https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7.jpg 1600w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-800x450.jpg 800w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-1024x576.jpg 1024w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-768x432.jpg 768w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-1536x864.jpg 1536w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-150x84.jpg 150w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-450x253.jpg 450w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-1200x675.jpg 1200w" sizes="(max-width: 1600px) 100vw, 1600px" />ಬಾಲಿವುಡ್ಡಿನಲ್ಲಿ ಮತ್ತೊಂದು ಸಂಸಾರ ಹಳ್ಳ ಹಿಡಿದ ಸ್ಪಷ್ಟ ಸೂಚನೆಯೊಂದು ರವಾನೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರ ಅವತಾರವೆತ್ತುತ್ತಾ ಬಂದಿದ್ದ, ಮುಖ ಮುಚ್ಚಿಕೊಂಡೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದ (raj kundra) ಕುಂದ್ರಾ ಏಕಾಏಕಿ ಸೋಶಿಯಲ್ ಮೀಡಿಯಾ ಮೂಲಕ ಬಾಂಬು ಸಿಡಿಸಿದ್ದಾನೆ. ತಾನು ಮತ್ತು ಶಿಲ್ಪಾ ಶೆಟ್ಟಿ (actress shilpa shetty) ಪರಸ್ಪರ ದೂರಾಗಿದ್ದೇವೆ ಅನ್ನೋದು ಅದರ ಸಾರಾಂಶ. ಅಷ್ಟಕ್ಕೂ ಈ ಸುದ್ದಿ ಯಾರಿಗೂ ಆಘಾತ ತಂದಿಲ್ಲ. ಯಾಕೆಂದರೆ, ಈ ಸೆಲೆಬ್ರಿಟಿಗಳ ವಿಚಾರದಲ್ಲಿ ಡಿವೋರ್ಸ್ ಎಂಬುದು ಮದುವೆಯಷ್ಟೇ ಸಾಮಾನ್ಯ ಸಂಗತಿ. ಶಿಲ್ಪಾ ಶೆಟ್ಟಿ [...]</p>
<p>The post <a href="https://www.shodhanews.com/real-story-of-raj-kundra-21-10-2023/">real story of raj kundra: ಬಸ್ ಕಂಡಕ್ಟರ್ ಮಗನೊಬ್ಬ ಕೋಟಿ ಕಿಮ್ಮತ್ತಿನ ಕೋಟೆ ಕಟ್ಟಿದ ಕಥನ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1600" height="900" src="https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7.jpg 1600w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-800x450.jpg 800w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-1024x576.jpg 1024w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-768x432.jpg 768w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-1536x864.jpg 1536w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-150x84.jpg 150w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-450x253.jpg 450w, https://www.shodhanews.com/wp-content/uploads/2023/10/ec5aa4ab-e435-429f-bb69-dd903e1e11d7-1200x675.jpg 1200w" sizes="(max-width: 1600px) 100vw, 1600px" /><p style="text-align: justify;"><span style="font-size: 12pt;"><strong><span style="color: #00ccff;"><span style="font-size: 18pt;">ಬಾ</span></span></strong>ಲಿವುಡ್ಡಿನಲ್ಲಿ ಮತ್ತೊಂದು ಸಂಸಾರ ಹಳ್ಳ ಹಿಡಿದ ಸ್ಪಷ್ಟ ಸೂಚನೆಯೊಂದು ರವಾನೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರ ಅವತಾರವೆತ್ತುತ್ತಾ ಬಂದಿದ್ದ, ಮುಖ ಮುಚ್ಚಿಕೊಂಡೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದ (raj kundra) ಕುಂದ್ರಾ ಏಕಾಏಕಿ ಸೋಶಿಯಲ್ ಮೀಡಿಯಾ ಮೂಲಕ ಬಾಂಬು ಸಿಡಿಸಿದ್ದಾನೆ. ತಾನು ಮತ್ತು ಶಿಲ್ಪಾ ಶೆಟ್ಟಿ (actress shilpa shetty) ಪರಸ್ಪರ ದೂರಾಗಿದ್ದೇವೆ ಅನ್ನೋದು ಅದರ ಸಾರಾಂಶ. ಅಷ್ಟಕ್ಕೂ ಈ ಸುದ್ದಿ ಯಾರಿಗೂ ಆಘಾತ ತಂದಿಲ್ಲ. ಯಾಕೆಂದರೆ, ಈ ಸೆಲೆಬ್ರಿಟಿಗಳ ವಿಚಾರದಲ್ಲಿ ಡಿವೋರ್ಸ್ ಎಂಬುದು ಮದುವೆಯಷ್ಟೇ ಸಾಮಾನ್ಯ ಸಂಗತಿ. ಶಿಲ್ಪಾ ಶೆಟ್ಟಿ ದಾಂಪತ್ಯದ ವಿಚಾರದಲ್ಲಿ ಹೇಳೋದಾದರೆ, ಯಾವಾಗ ರಾಜ್ ಕುಂದ್ರಾ ಕೊರೋನಾ ಹೊತ್ತಲ್ಲಿ ಜೈಲು ಸೇರಿಕೊಂಡನೋ, ಆ ಮೂಲಕ ಆತನ ಅಸಲೀ ದಂಧೆ ಜಗಜ್ಜಾಹೀರಾಗುತ್ತಲೇ ಸಂಸಾರದಲ್ಲಿ ಬಿರುಗಾಳಿ ಶುರುವಾಗಿತ್ತು. ಅದೀಗ ಇಬ್ಬರನ್ನೂ ಎರಡು ದಿಕ್ಕಿಗೆ ಎತ್ತೆಸೆದ ಲಕ್ಷಣಗಳು ಗೋಚರಿಸುತ್ತಿವೆ!</span></p>
<p style="text-align: justify;"><img fetchpriority="high" decoding="async" class="alignnone wp-image-8445" src="https://www.cinishodha.com/wp-content/uploads/2023/10/download-11.jpg" alt="" width="1024" height="573" /><span style="font-size: 12pt;">ಹಾಗೆ ನೋಡಿದರೆ, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಾಂಪತ್ಯದ ಬಗ್ಗೆ ರೂಮರುಗಳು ಹಬ್ಬಲಾರಂಭಿಸಿದ್ದು ಇಂದು ನಿನ್ನೆಯೇನಲ್ಲ. ಕುಂದ್ರಾನ ನೀಲಿ ಚಿತ್ರದ ಲೀಲಾವಳಿಗಳು ಜಾಹೀರಾಗುತ್ತಲೇ ಶಿಲ್ಲಾ ಶೆಟ್ಟಿ ಕಂಗಾಗಾಲಾಗಿ ಹೋಗಿದ್ದಳಂತೆ. ಒಂದಷ್ಟು ಮಂದಿ ಈ ವಿಚಾರ ಶಿಲ್ಪಾಗೆ ತಿಳಿಯದೇ ನಡೆದಿರೋದಿಲ್ಲ ಅಂತಲೇ ಮಾತಾಡಿಕೊಂಡಿದ್ದರು. ಆದರೆ, ಅಸಲೀ ವಿಚಾರ ಅದಕ್ಕೆ ತದ್ವಿರುದ್ಧವಾಗಿದೆ. ಕುಂದ್ರಾ ಕೋಟಿ ಕುಳ. ಆ ಹಬೆಯೇ ಬಳುಕೋ ಬಳ್ಳಿಯಂಥಾ ಶಿಲ್ಪಾ ಶೆಟ್ಟಿಯನ್ನ ಕುಂದ್ರಾನತ್ತ ಸೆಳೆದಿತ್ತು. ಹಾಗಿಲ್ಲದೇ ಹೋಗಿದ್ದರೆ, ಅದಾಗಲೇ ಒಂದು ಮದುವೆಯಾಗಿದ್ದ ರಾಜ್ ಕುಂದ್ರಾನೊಂದಿಗೆ ಶಿಲ್ಪಾ ಶೆಟ್ಟಿಯ ಸಂಬಂಧ ಕುದುರಲು ಸಾಧ್ಯವಿರುತ್ತಿರಲಿಲ್ಲ. ಹಾಗೆ ಶಿಲ್ಪಾಳನ್ನು ಮದುವೆಯಾಗೋ ಹೊತ್ತಿಗೆಲ್ಲ ರಾಜ್ ಕುಂದ್ರಾ ಅಕ್ಷರಶಃ ಕುಬೇರನಾಗಿದ್ದ. ಆತನ ಉದ್ದಿಮೆ, ವ್ಯವಹಾರ ಕಣ್ಣಳತೆಗೆ ನಿಲುಕದಷ್ಟು, ಸಲೀಸಾಗಿ ಅಂದಾಜಿಸಲಾರದಷ್ಟು ವಿಸ್ತಾರವಾಗಿ ಬೆಳೆದುಕೊಂಡಿತ್ತು.</span></p>
<p style="text-align: justify;"><img decoding="async" class="alignnone wp-image-8446" src="https://www.cinishodha.com/wp-content/uploads/2023/10/images-7-2.jpg" alt="" width="1024" height="681" /><span style="font-size: 12pt;">ಇಂಥಾ ವ್ಯವಹಾರಗಳಲ್ಲಿ ತೊಗಲು ದಂಧೆಯೂ ಸೇರಿಕೊಂಡಿದೆ ಎಂಬ ಸಣ್ಣ ಸುಳಿವೂ ಕೂಡಾ ಶಿಲ್ಪಾ ಶೆಟ್ಟಿಗಿರಲಿಲ್ಲ. ಕಂಡೋರ ಮನೆ ಹೆಣ್ಣು ಮಕ್ಕಳನ್ನು ಬೆತ್ತಲಾಗಿಸಿ, ಅದನ್ನು ಚಿತ್ರೀಕರಿಸಿ ಪೋರ್ನ್ ಸೈಟ್ ಗಳಿಗೆ ಮಾರೋದನ್ನೇ ಕುಂದ್ರಾ ದಂಧೆಯಾಗಿಸಿಕೊಂಡಿದ್ದ. ಹೊರ ಜಗತ್ತಿಗೆ ಯಶಸ್ವೀ ಉದ್ಯಮಿ ಅಂತ ತೋರಿಸಿಕೊಂಡಿದ್ದ ಕುಂದ್ರಾನ ಒಟ್ಟಾರೆ ಆದಾಯ ನೀಲಿ ಚಿತ್ರಗಳಿಂದಲೇ ಬರುತ್ತಿತ್ತೆಂದು ಹೇಳುವವರೂ ಇದ್ದಾರೆ. ಅದೇ ದಂಧೆಯ ಸಂಬಂಧವಾಗಿ ಜೈಲು ಪಾಲಾದನಲ್ಲಾ ಕುಂದ್ರಾ? ಆ ತನಿಖೆಯ ಸಂದರ್ಭದಲ್ಲಿ ಪೊಲೀಸರು ಆಘಾತಕರ ಮಾಹಿತಿಗಳನ್ನು ಕಲೆ ಹಾಕಿದ್ದರು. ಆ ವಿವರ ಕೇಳಿ ಖುದ್ದು ಶಿಲ್ಪಾ ಶೆಟ್ಟಿ ಅವಾಕ್ಕಾಗಿ ಬಿಟ್ಟಿದ್ದಳಂತೆ. ಹೇಗೋ ಹಣ ಬಲ ಬಳಸಿ ಜಾಮೀನು ಪಡೆದು ಹೊರ ಬಂದಿದ್ದ ಕುಂದ್ರಾ, ಹೊರ ಜಗತ್ತಿಗೆ ಮುಖ ತೋರಿಸದೆ ಓಡಾಡಲಾರಂಭಿಸಿದ್ದ. ಅದೇ ಹೊತ್ತಲ್ಲಿ ತನ್ನದೇ ಹೆಂಡತಿಗೂ ಮುಖ ತೋರಿಸದಂಥಾ ಪಾತಾಳಕ್ಕಿಳಿದು ಬಿಟ್ಟಿದ್ದ.  </span></p>
<p style="text-align: justify;"><img decoding="async" class="alignnone wp-image-8447" src="https://www.cinishodha.com/wp-content/uploads/2023/10/raj-kundra-freed-from-jail_64b7da8eac2cd-300x182.jpg" alt="" width="1024" height="622" /><span style="font-size: 12pt;">ಆ ಹಂತದಿಂದಲೇ ಶಿಲ್ಪಾ ಮತ್ತು ಕುಂದ್ರಾ ಸಂಸಾರದಲ್ಲಿ ಬಿರುಕು ಮೂಡಿಕೊಂಡಿತ್ತು. ಅಂಥಾ ಆಘಾತಗಳನ್ನು ನೆನೆದು ಶಿಲ್ಪಾ ಕೆಲವಾರು ಶೋಗಳಲ್ಲಿ ಕಣ್ತುಂಬಿಕೊಂಡಿದ್ದೂ ಇದೆ. ಒಂದಷ್ಟು ಕಾಲ ಹೊಂದಿಕೊಂಡಸಸು ಹೋಗುವ ಸರ್ಕಸ್ಸೂ ಕೂಡಾ ಶಿಲ್ಪಾಳ ಕಡೆಯಿಂದ ನಡೆದಿದೆ. ಆದರೆ, ಅದಾಗಲೇ ನೀಲಿ ಲೋಕದೊಳಗೆ ಮುಳುಗಿದ್ದ ಕುಂದ್ರಾ ಈ ಜನುಮದಲ್ಲಿ ಬದಲಾಗೋದಿಲ್ಲ ಎಂಬ ವಿಚಾರ ಶಿಲ್ಪಾಗೆ ಮನದಟ್ಟಾದಂತಿದೆ. ಅದೆಲ್ಲದರ ಫಲವಾಗಿ ಶಿಲ್ಪಾ ಮತ್ತು ಕುಂದ್ರಾ ದಾಂಪತ್ಯ ಜೀವನ ತಿಂಗಳುಗಳ ಹಿಂದೆಯೇ ಸಮಾಪ್ತಿಗೊಂಡಿದೆ. ಅದನ್ನೀಗ ಖುದ್ದು ಕುಂದ್ರಾ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾನಷ್ಟೇ?</span></p>
<p style="text-align: justify;"><img loading="lazy" decoding="async" class="alignnone wp-image-8448" src="https://www.cinishodha.com/wp-content/uploads/2023/10/raj-kundra-shilpa-family-300x156.jpg" alt="" width="1024" height="533" /><span style="font-size: 12pt;">ಹಾಗಾದರೆ, ಈ ರಾಜ್ ಕುಂದ್ರಾ ಯಾರು? ಆತ ಹುಟ್ಟು ಶ್ರೀಮಂತನಾ? ಕುಂದ್ರಾನ ಶ್ರೀಮಂತಿಕೆಯ ಮೂಲ ಯಾವುದು? ಹೀಗೆ ನಾನಾ ಪ್ರಶ್ನೆಗಳು ಹುಟ್ಟಿಕೊಳ್ಳೋದು ಸಹಜ. ಈ ಬಗ್ಗೆ ಕೆದಕುತ್ತಾ ಹೋದರೆ, ಮಧ್ಯಮ ವರ್ಗದ ಲಂಡನ್ನಿನ ಹುಡುಗನೊಬ್ಬ ದೇಶ ದೇಶಗಳ ಗಡಿ ದಾಟಿ, ಥರ ಥರದ ದಂಧೆ ನಡೆಸುತ್ತಾ ಕೋಟಿ ಕುಳವಾದ ರೋಚಕ ಕಥನವೊಂದು ತೆರೆದುಕೊಳ್ಳುತ್ತೆ. ಆ ಕಥೆಯ ಬೇರುಗಳಿರೋದು ದೂರದ ದೇಶ ಲಂಡನ್ನಿನಲ್ಲಿ. 1975ರಲ್ಲಿ ಲಂಡನ್ನಿನ ಬಡ ಮಧ್ಯಮ ವರ್ಗದಲ್ಲಿ ಜನಿಸಿದ್ದವನು ರಾಜ್ ಕುಂದ್ರಾ. ಈಗ ಅವನು ವಿಶ್ವ ಮಟ್ಟದಲ್ಲಿ ಬ್ಯುಸಿನೆಸ್&#x200d;ಮ್ಯಾನ್ ಆಗಿ ಗುರುತಿಸಿಕೊಂಡಿದ್ದಾನೆ. ಆತನ ವೈಭೋಗ ಕಂಡವರೆಲ್ಲ ಕುಂದ್ರಾ ಓರ್ವ ಹುಟ್ಟು ಶ್ರೀಮಂತ ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆದರೆ, ಹುಟ್ಟಿದಂದಿನಿಂದ ಯೌವನಾವಸ್ಥೆ ತಲುಪೋವರೆಗೂ ಕುಂದ್ರಾ ಭಾರೀ ಬಡತನವನ್ನೇ ಕಂಡುಂಡು ಬೆಳೆದಿದ್ದ.</span></p>
<p style="text-align: justify;"><span style="font-size: 12pt;"><img loading="lazy" decoding="async" class="alignnone wp-image-8452" src="https://www.cinishodha.com/wp-content/uploads/2023/10/download-2-2.jpg" alt="" width="1024" height="767" />ಎಳವೆಯಿಂದಲೂ ಚಾಲಾಕಿಯಾಗಿದ್ದ ಕುಂದ್ರಾ ಮೂಲತಃ ಭಾರತದ ಪಂಜಾಬಿನ ಲೂಧಿಯಾನ ಮೂಲದವನೇ. ಆತನ ಹೆತ್ತವರು ಬಹು ವರ್ಷಗಳ ಹಿಂದೆ ಲಂಡನ್ನಿಗೆ ಹೋಗಿ ನೆಲೆಸಿದ್ದರಷ್ಟೆ. ಈತನ ನಿಜವಾದ ಹೆಸರು ರಿಪು ಸುದನ್ ಕುಂದ್ರಾ. ಒಂದು ಕಾಲದಲ್ಲಿ ಬಸ್ ಕಂಡೆಕ್ಟರ್ ಆಗಿದ್ದ ತಂದೆ ಬಾಲಕೃಷ್ಣ ಕುಂದ್ರಾ, ಆ ನಂತರ ಸಣ್ಣ ಮಟ್ಟದ್ದೊಂದು ಉದ್ಯಮ ಆರಂಭಿಸಿದ್ದರು. ಅದರಲ್ಲಿ ಸಂಸಾರ ನಿಭಾಯಿಸಲು ಸಾದ್ಯವಾಗದಿದ್ದಾಗ ಕುಂದ್ರಾನ ಅಮ್ಮ ರೀನಾ ಕುಂದ್ರಾ ಅಂಗಡಿಯೊಂದರಲ್ಲಿ ಸಹಾಯಕಿಯಾಗಿ ದುಡಿಯಲಾರಂಭಿಸಿದ್ದರು. ಇಂಥಾ ಕುಟುಂಬ ಕೂಸಾದ ರಾಜ್ ಕುಂದ್ರಾ, ಹದಿನೆಂಟರ ಹೊತ್ತಿಗೆಲ್ಲ ಪರಿಚಿತರ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಆ ನಂತರ ಹೀಗೇ ಇದ್ದರೆ ಬಡತನ ಬದುಕನ್ನು ನುಂಗಿ ಹಾಕುತ್ತದೆಂದು ಗೊತ್ತಾಗಿ ಹೋಗಿತ್ತೇನೋ; ಸ್ವಂತ ಉದ್ಯಮ ಕಟ್ಟುವ ಕನಸು ಕಂಡ ಕುಂದ್ರಾ, ದುಬೈಗೆ ಹಾರಿದವನೇ ಡೈಮಂಡ್ ಬ್ಯುಸಿನೆಸ್ ಆರಂಭಿಸಿದ್ದ. ಆದರೆ, ಆರಂಭಿಕವಾಗಿಯೇ ಆತನಿಗೆ ಸೋಲು ಸುತ್ತಿಕೊಂಡಿತ್ತು.</span></p>
<p style="text-align: justify;"><img loading="lazy" decoding="async" class="alignnone wp-image-8450" src="https://www.cinishodha.com/wp-content/uploads/2023/10/raj-kundra-gets-emotional-at-the-trailer-launch-of-his-film-ut69-says-biwi-bacho-family-pe-mat-jaao-yaar-01-300x158.jpg" alt="" width="1024" height="538" /><span style="font-size: 12pt;">ಒಂದಷ್ಟು ಸಾಲ ಮಾಡಿಕೊಂಡು ದುಬೈನಿಂದ ನೇಪಾಳಕ್ಕೆ ಬಂದಿಳಿದ ಕುಂದ್ರಾ, ಅಲ್ಲಿ ಬೇಡಿಕೆಯಿದ್ದ ಮೈ ಬೆಚ್ಚಗಾಗಿಸೋ ಉಡುಪುಗಳನ್ನು ಮಾರಾಟ ಮಾಡೋ ಕೆಲಸ ಶುರುವಿಟ್ಟುಕೊಂಡಿದ್ದ. ನೇಪಾಳದಿಂದ ನೂರು ಉಡುಪುಗಳನ್ನು ಖರೀದಿಸಿ, ಲಂಡನ್ನಿಗೆ ತೆರಳಿದವನೇ ಅಲ್ಲಿನ ಫ್ಯಾಶನ್ ಕಂಪೆನಿಗೆ ಮಾರಿ ಒಂದಷ್ಟು ಲಾಭ ಕಂಡಿದ್ದ. ನಂತರ ಅದನ್ನೇ ಪ್ರಧಾನ ಕಸುಬಾಗಿಸಿಕೊಂಡು ಯಶ ಕಂಡು ಬಿಟ್ಟಿದ್ದ. ಆ ವ್ಯವಹಾರದಲ್ಲಿ ಅದ್ಯಾವ ಪರಿಯಾಗಿ ಖ್ಯಾತಿ ಗಳಿಸಿದನೆಂದರೆ, 2004ರ ಹೊತ್ತಿಗೆಲ್ಲ ಯುಕೆ ಯ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಕುಂದ್ರಾನ ಯಶೋಗಾಥೆ ಪ್ರಕಟವಾಗಿ ಬಿಟ್ಟಿತ್ತು!</span></p>
<p style="text-align: justify;"><img loading="lazy" decoding="async" class="alignnone wp-image-8451" src="https://www.cinishodha.com/wp-content/uploads/2023/10/article-l-2021616211141540455000-300x171.jpg" alt="" width="1024" height="585" /><span style="font-size: 12pt;">ಹೀಗೆ ಉದ್ಯಮದಲ್ಲಿ ಯಹಶ ಕಾಣುತ್ತಲೇ 2003ರಲ್ಲಿ ಪಂಜಾಬ್ ಮೂಲಕದ ವ್ಯಾಪಾರಿಯ ಮಗಳು ಕವಿತಾಳನ್ನ ಮದುವೆಯಾಗಿದ್ದ. ಆದರೆ, ಎರಡೇ ವರ್ಷ ಕಳೆಯೋದರೊಳಗೆ, ಎರಡು ತಿಂಗಳ ಪುಟ್ಟ ಮಗಳನ್ನೂ ಲೆಕ್ಕಿಸದೆ ಮಡದಿಗೆ ಡಿವೋರ್ಸ್ ಕೊಟ್ಟಿದ್ದ. 2007ರ ಹೊತ್ತಿಗೆಲ್ಲ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಸುಗಂಧ ದ್ರವ್ಯ ಕಂಪೆನಿಯೊಂದಕ್ಕೆ ರಾಯೌಭಾರಿಯಾಗಿದ್ದಳು. ಅದರದ್ದೊಂದು ಕಾರ್ಯಕ್ರಮ ಲಂಡನ್ನಿನಲ್ಲಿ ಆಯೋಜನೆಗೊಂ ಡಿತ್ತು. ಅದರಲ್ಲಿ ಕುಂದ್ರಾ ಕೂಡಾ ಭಾಗಿಯಾಗಿದ್ದ. ಅಲ್ಲಿಂದಲೇ ಅವರಿಬ್ಬರ ನಡುವೆ ಪರಿಚಯವಾಗಿ, ಪ್ರೀತಿ ಮೊಳೆತುಕೊಂಡಿತ್ತು. 2009ರಲ್ಲಿ ಅವರಿಬ್ಬರೂ ಮದುವೆಯಾಗಿದ್ದರು.</span></p>
<p style="text-align: justify;"><img loading="lazy" decoding="async" class="alignnone wp-image-8453" src="https://www.cinishodha.com/wp-content/uploads/2023/10/raj-shilpa-1627550340-300x225.jpg" alt="" width="1024" height="768" /><span style="font-size: 12pt;">ಕೇವಲ 29 ವರ್ಷಕ್ಕೆಲ್ಲ ಯಶಸ್ವೀ ಉದ್ಯಮಿಯಾಗಿದ್ದ ಕುಂದ್ರಾ, ಶಿಲ್ಪಾಳನ್ನು ಮದುವೆಯಾದ ನಂತರ ಭಾರತಕ್ಕೆ ಮರಳಿದ್ದ. ಇಲ್ಲಿಯೇ ನಾನಾ ಥರದ ದಂಧೆ ನಡೆಸುತ್ತಾ ತನ್ನ ಕೋಟಿ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದ. ಅಸಾಧ್ಯ ಮಹತ್ವಾಕಾಂಕ್ಷಿಕಯಾಗಿದ್ದ ಕುಂದ್ರಾ, ಭಾರತದಲ್ಲಿಯೂ ಪ್ರತಿಷ್ಟಿತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ. ಈತ ಡೈಮಂಡ್ ವ್ಯವಹಾರದಲ್ಲಿ ನೆಲಕಚ್ಚಿದ್ದಾಗ ಕೈ ಹಿಡಿದದ್ದು ನೇಪಾಳದ ಬೆಚ್ಚನೆಯ ಉಡುಪುಗಳ ದಂಧೆ. ಆ ದಿರಿಸುಗಳನ ನು ಹಿಮಾಲಯದ ತಪ್ಪಲ್ಲಲ್ಲಿ ವಾಸಿಸುವ ಒಂದು ತಳಿಯ ಕುರಿಗಳ ಚರ್ಮ, ಉಣ್ಣೆಯಿಂದ ಮಾಡುತ್ತಿದ್ದರಂತೆ. ಹೀಗೆ ಕುಸಿದಾಗ ಕೈ ಹಿಡಿದದ್ದು ಕುರಿಗಳ ತೊಗಲು. ಹೇಗಿದ್ದರೂ ತೊಗಲು ದಂಧೆ ಕೈ ಹಿಡಿಯುತ್ತೆ ಅಂತ ನಂಬಿಕೊಂಡನೋ ಏನೋ; ಕಂಡೋರ ಮನೆ ಹೆಣ್ಣುಮಕ್ಕಳನ್ನು ಮಂಚಕ್ಕೆ ಕೆಡವಿ ನೀಲಿ ಚಿತ್ರ ತಯಾರಿಸೋ ದಂಧೆ ಶುರುವಿಟ್ಟುಕೊಂಡಿದ್ದ.  ಅದರಿಂದಲೇ ಈಗ ಕುಂದ್ರಾನ ಖಾಸಗೀ ಬದುಕು ಮತ್ತೆ ಛಿದ್ರಗೊಂಡಿದೆ. ಅತ್ತ ಉದ್ಯಮಿಯಾಗಿಯೂ ಕಿಮ್ಮತ್ತು ಕಳೆದುಕೊಂಡಿರುವ ಕುಂದ್ರಾಗೀಗ ಅಕ್ಷರಶಃ ಕೇಡುಗಾಲ ಶುರುವಾದಂತಿದೆ!</span></p>
<p>The post <a href="https://www.shodhanews.com/real-story-of-raj-kundra-21-10-2023/">real story of raj kundra: ಬಸ್ ಕಂಡಕ್ಟರ್ ಮಗನೊಬ್ಬ ಕೋಟಿ ಕಿಮ್ಮತ್ತಿನ ಕೋಟೆ ಕಟ್ಟಿದ ಕಥನ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>prabhas marriage: ಪ್ರಭಾಸ್ ಜೊತೆ ನಿಲ್ಲೋ ಹುಡುಗಿ ಯಾರು?</title>
		<link>https://www.shodhanews.com/prabhas-20-10-2023/</link>
		
		<dc:creator><![CDATA[Santhosh Bagilagadde]]></dc:creator>
		<pubDate>Fri, 20 Oct 2023 10:11:22 +0000</pubDate>
				<category><![CDATA[ಬಾಲಿವುಡ್]]></category>
		<category><![CDATA[ಸಿನಿಮಾ]]></category>
		<category><![CDATA[ಸೌತ್ ಜೋನ್]]></category>
		<guid isPermaLink="false">https://www.shodhanews.com/?p=13704</guid>

					<description><![CDATA[<p><img width="1600" height="900" src="https://www.shodhanews.com/wp-content/uploads/2023/10/de0385e1-b232-4ccf-8a33-537b69a1189b.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/10/de0385e1-b232-4ccf-8a33-537b69a1189b.jpg 1600w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-800x450.jpg 800w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-1024x576.jpg 1024w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-768x432.jpg 768w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-1536x864.jpg 1536w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-150x84.jpg 150w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-450x253.jpg 450w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-1200x675.jpg 1200w" sizes="(max-width: 1600px) 100vw, 1600px" />ಬಾಹುಬಲಿ (bahubali movie) ಚಿತ್ರದ ಮೂಲಕ ಪ್ಯಾನಿಂಡಿಯಾ ಸ್ಟಾರ್ ಆಗಿ ರೂಪುಗೊಂಡವರು (prabhas) ಪ್ರಭಾಸ್. ಅದಕ್ಕೂ ಮುನ್ನವೇ ತೆಲುಗು ಚಿತ್ರರಂಗದಲ್ಲಿ ಗೆಲುವು ಕಂಡಿದ್ದ ಪ್ರಭಾಸ್ ಗೆ ದೊಡ್ಡ ಮಟ್ಟದ ಪ್ಯಾನ್ ಬೇಸಿದೆ. ಅದರಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರದ್ದೇ ಮೇಲುಗೈ. ಈ ಹೊತ್ತಿಗೂ ಪ್ರಭಾಸ್ ಮದುವೆಯ ಮ್ಯಾಟರ್ ಬಗ್ಗೆ ಗುಲ್ಲೆದ್ದಾಗೆಲ್ಲಾ, ಅಂಥಾ ಮಹಿಳಾ ಅಭಿಮಾನಿಗಳು ಕಂಗಾಲಾಗಿ ಬಿಡುತ್ತಾರೆ. ಪ್ರಭಾಸ್ ಸದ್ಯಕ್ಕೆ ಮದುವೆಯಾಗದೆ ಬ್ಯಾಚುಲರ್ ಆಗಿಯೇ ಉಳಿಯಲೆಂಬಂತೆ ಆಶಿಸುವ ಹುಡುಗಿಯರ ಸಂಖ್ಯೆಯೂ ಬಹಳಷ್ಟಿದೆ. ಅಂಥವರಿಗೆಲ್ಲ ಈ ದಸರೆಯ ಸಂದರ್ಭದಲ್ಲಿ ಎದೆ [...]</p>
<p>The post <a href="https://www.shodhanews.com/prabhas-20-10-2023/">prabhas marriage: ಪ್ರಭಾಸ್ ಜೊತೆ ನಿಲ್ಲೋ ಹುಡುಗಿ ಯಾರು?</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1600" height="900" src="https://www.shodhanews.com/wp-content/uploads/2023/10/de0385e1-b232-4ccf-8a33-537b69a1189b.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/10/de0385e1-b232-4ccf-8a33-537b69a1189b.jpg 1600w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-800x450.jpg 800w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-1024x576.jpg 1024w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-768x432.jpg 768w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-1536x864.jpg 1536w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-150x84.jpg 150w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-450x253.jpg 450w, https://www.shodhanews.com/wp-content/uploads/2023/10/de0385e1-b232-4ccf-8a33-537b69a1189b-1200x675.jpg 1200w" sizes="(max-width: 1600px) 100vw, 1600px" /><p style="text-align: justify;"><span style="font-size: 12pt;"><span style="color: #00ccff;"><strong><span style="font-size: 18pt;">ಬಾ</span></strong></span>ಹುಬಲಿ (bahubali movie) ಚಿತ್ರದ ಮೂಲಕ ಪ್ಯಾನಿಂಡಿಯಾ ಸ್ಟಾರ್ ಆಗಿ ರೂಪುಗೊಂಡವರು (prabhas) ಪ್ರಭಾಸ್. ಅದಕ್ಕೂ ಮುನ್ನವೇ ತೆಲುಗು ಚಿತ್ರರಂಗದಲ್ಲಿ ಗೆಲುವು ಕಂಡಿದ್ದ ಪ್ರಭಾಸ್ ಗೆ ದೊಡ್ಡ ಮಟ್ಟದ ಪ್ಯಾನ್ ಬೇಸಿದೆ. ಅದರಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರದ್ದೇ ಮೇಲುಗೈ. ಈ ಹೊತ್ತಿಗೂ ಪ್ರಭಾಸ್ ಮದುವೆಯ ಮ್ಯಾಟರ್ ಬಗ್ಗೆ ಗುಲ್ಲೆದ್ದಾಗೆಲ್ಲಾ, ಅಂಥಾ ಮಹಿಳಾ ಅಭಿಮಾನಿಗಳು ಕಂಗಾಲಾಗಿ ಬಿಡುತ್ತಾರೆ. ಪ್ರಭಾಸ್ ಸದ್ಯಕ್ಕೆ ಮದುವೆಯಾಗದೆ ಬ್ಯಾಚುಲರ್ ಆಗಿಯೇ ಉಳಿಯಲೆಂಬಂತೆ ಆಶಿಸುವ ಹುಡುಗಿಯರ ಸಂಖ್ಯೆಯೂ ಬಹಳಷ್ಟಿದೆ. ಅಂಥವರಿಗೆಲ್ಲ ಈ ದಸರೆಯ ಸಂದರ್ಭದಲ್ಲಿ ಎದೆ ಅದುರೋ ಸುದ್ದಿಯೊಂದು ಅಧಿಕೃತವಾಗಿಯೇ ಜಾಹೀರಾಗಿದೆ. ಅದರನ್ವಯ ಹೇಳೋದಾದರೆ, ಇನ್ನು ಒಂದು ವರ್ಷದೊಳಗೆ ಪ್ರಭಾಸ್ ಮದುವೆಯಾಗೋದು ಗ್ಯಾರೆಂಟಿ!</span></p>
<p style="text-align: justify;"><span style="font-size: 12pt;"><img loading="lazy" decoding="async" class="alignnone wp-image-8438 no-display appear" src="https://www.cinishodha.com/wp-content/uploads/2023/10/download-1-4.jpg" sizes="(max-width: 1024px) 100vw, 1024px" srcset="https://www.cinishodha.com/wp-content/uploads/2023/10/download-1-4.jpg 271w, https://www.cinishodha.com/wp-content/uploads/2023/10/download-1-4-150x103.jpg 150w" alt="" width="1024" height="703" />ಪ್ರಭಾಸ್ ಅಭಿಮಾನಿಗಳ ಚಿತ್ತವೆಲ್ಲ ಇದೀಗ ಸಲಾರ್ ಚಿತ್ರದ ಮೇಲಿದೆ. ಯಾಕೆಂದರೆ, ಅದು ಅವರೆಲ್ಲರ ಪಾಲಿಗೆ ಬಹು ಮಹತ್ವಾಕಾಂಕ್ಷೆಯ ಚಿತ್ರ. ಇತ್ತೀಚೆಗೇಕೋ ಪ್ರಭಾಸ್ ನಸೀಬು ಸಂಪೂರ್ಣವಾಗಿ ಕೈ ಕೊಟ್ಟಂತಿದೆ. ಬಾಹುಬಲಿಯ ಗೆಲುವಿನ ಕಿಡಿ ಆರದಂತೆ ಕಾಪಿಟ್ಟುಕೊಳ್ಳುವಲ್ಲಿ ಆತ ಹೆಜ್ಜೆ ಹೆಜ್ಜೆಗೂ ಸೋಲುತ್ತಾ ಬಂದಿದ್ದಾರೆ. ಸಲಾರ್ ಏನಾದರೂ ಮಗುಚಿಕೊಂಡರೆ, ಎಲ್ಲ ಕಿಡಿಯೂ ಆರಿ ಬೂದಿ ಮಾತ್ರವೇ ಉಳಿದು ಬಿಡುವ ಘೋರ ಅಪಾಯವಂತೂ ಇದ್ದೇ ಇದೆ. ಅತ್ತ ಬೇರೆ ನಟರ ಅಭಿಮಾನಿಗಳು ತಣ್ಣಗೆ ತಿವಿಯುತ್ತಿರೋದರಿಂದಾಗಿ ಪ್ರಭಾಸ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಹಾಗಿರೋದರಿಂದಲೇ ಪ್ರಭಾಸ್ ಮದುವೆ ಮ್ಯಾಟರ್ ನೇಪಥ್ಯಕ್ಕೆ ಸರಿದಿತ್ತು. ಇದೀಗ ಏಕಾಏಕಿ ಅದನ್ನು ಮತ್ತೆ ಮುನ್ನೆಲೆಗೆ ತಂದಿರುವವರು ಬಾಹಗುಬಲಿಯ ದೊಡ್ಡಮ್ಮ ಶ್ಯಾಮಲಾ ದೇವಿ.</span></p>
<p style="text-align: justify;"><span style="font-size: 12pt;"><img loading="lazy" decoding="async" class="alignnone wp-image-8439 no-display appear" src="https://www.cinishodha.com/wp-content/uploads/2023/10/download-2-1.jpg" sizes="(max-width: 1024px) 100vw, 1024px" srcset="https://www.cinishodha.com/wp-content/uploads/2023/10/download-2-1.jpg 299w, https://www.cinishodha.com/wp-content/uploads/2023/10/download-2-1-150x84.jpg 150w" alt="" width="1024" height="575" />ಶ್ಯಾಮಲಾ ದೇವಿ ವಿಜಯವಾಡದ ಇಂದ್ರಕೀಲಾಡಿ ಕ್ಷೇತ್ರದಲ್ಲಿ ನವರಾತ್ರಿ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದ ಮಂದಿ ಮುತ್ತಿಕೊಂಡು ಮಾತಾಡಿಸಿದ್ದಾರೆ. ಇದೇ ಹೊತ್ತಿನಲ್ಲಿ ಪ್ರಭಾಸ್ ಮದುವೆ ವಿಚಾರವೂ ಹಾದು ಹೋಗಿದೆ. ಅದಕ್ಕೆ ಉತ್ತರಿಸಿದ ಶ್ಯಾಮಲಾ ದೇವಿ, ಇನ್ನು ಒಂದು ವರ್ಷದೊಳಗೆ ಪ್ರಭಾಸ್ ಮದುವೆಯಾಗೋದು ಗ್ಯಾರೆಂಟಿ ಅಂತ ನಿಖರವಾಗಿಯೇ ಹೇಳಿದ್ದಾರೆ. ಆಕೆಯ ಮಾತಲ್ಲಿದ್ದ ನಿಖರ ಧ್ವನಿ ಗಮನಿಸಿದ ಅನೇಕರೀಗ ನಾನಾ ಥರದಲ್ಲಿ ಗುಲ್ಲೆಬ್ಬಿಸುತ್ತಿದ್ದಾರೆ. ಈ ಬಗ್ಗೆ ಒಂದಷ್ಟು ಗಾಸಿಪ್ಪುಗಳೂ ಹಬ್ಬಿಕೊಂಡಿವೆ. ಹಾಗಾದರೆ, ಬಾಹುಬಲಿಯೊಂದಿಗೆ ಹಸೆಮಣೆ ಏರಲಿರುವ ಹುಡುಗಿ ಯಾರೆಂಬ ಪ್ರಶ್ನೆ ಎದ್ದು ನಿಂತಿದೆ. ಅದರ ಸುತ್ತ ದಂಡಿ ದಂಡಿ ಗಾಸಿಪ್ಪುಗಳೂ ಕೂಡಾ ಹರಡಿಕೊಳ್ಳಲಾರಂಭಿಸಿವೆ.</span></p>
<p style="text-align: justify;"><span style="font-size: 12pt;"><img loading="lazy" decoding="async" class="alignnone wp-image-8440 no-display appear" src="https://www.cinishodha.com/wp-content/uploads/2023/10/d076c178-7039-451d-94e6-80e826e6c835.jpg" sizes="(max-width: 1024px) 100vw, 1024px" srcset="https://www.cinishodha.com/wp-content/uploads/2023/10/d076c178-7039-451d-94e6-80e826e6c835.jpg 286w, https://www.cinishodha.com/wp-content/uploads/2023/10/d076c178-7039-451d-94e6-80e826e6c835-150x92.jpg 150w" alt="" width="1024" height="630" />ಅಷ್ಟಕ್ಕೂ, ಪ್ರಭಾಸ್ ಅಂದರೆ ಕೇವಲ ಪ್ರೇಕ್ಷಕರಿಗೆ ಮಾತ್ರವಲ್ಲ; ಪ್ರಸಿದ್ಧಿ ಪಡೆದುಕೊಂಡ ನಟಿಯರಿಗೂ ಕ್ರೇಜ್ ಇದ್ದೇ ಇದೆ. ಒಂದಷ್ಟು ಚೆಲುವೆಯರು ಅದಾಗಲೇ ಪ್ರಭಾಸ್ ಗೆ ಕಾಳು ಹಾಕಲೆತ್ನಿಸಿ ಸೋತದ್ದೂ ಇದೆ. ಇದೆಲ್ಲದರ ನಡುವೆ ಆಗಾಗ ಒಂದಷ್ಟು ನಟಿಯರೊಂದಿಗೆ ಪ್ರಭಾಸ್ ಹೆಸರು ಥಳುಕು ಹಾಕಿಕೊಳ್ಳುತ್ತಾ ಬಂದಿತ್ತು. ಅದು ದೊಡ್ಡ ಮಟ್ಟದಲ್ಲಿ ಮೇಳೈಸಿಕೊಂಡಿದ್ದದ್ದು ಬಾಹುಬಲಿ ಚಿತ್ರದ ಸಂದರ್ಭದಲ್ಲಿ. ಜೊತೆ ಜೊತೆಗೆ ನಟಿಸಿದ್ದ ಅನುಷ್ಕಾ ಶೆಟ್ಟಿಯೊಂದಿಗೆ ಪ್ರಭಾಸ್ ಮದುವೆ ಪಕ್ಕಾ ಎಂಬಂಥಾ ವಾತಾವರಣ ಸೃಷ್ಟಿಯಾಗಿತ್ತು. ಅದಕ್ಕೆ ಸರಿಯಾಗಿ ಒಂದಷ್ಟು ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಆದರೇಕೋ ಆ ಅಫೇರು ಬರಖತ್ತಾಗಲಿಲ್ಲ. ಆ ನಂತರ ಪ್ರಭಾಸ್ ಜೊತೆ ಕೃತಿ ಸನೋನ್ ಹೆಸರೂ ಕೇಳಿ ಬಂದಿತ್ತು. ಇಬ ಬರೂ ಡೇಟಿಂಗಿನಲ್ಲಿದ್ಚದಾರೆಂಬರ್ಥದಲ್ಲಿ ಕಲ್ಪಿತ ಸುದ್ದಿಗಳು ಹರಿದಾಡಿದ್ದವು. ಅದೂ ಕೂಡಾ ಹಳ್ಳ ಹಿಡಿದಿದೆ. ಇದೀಗ ಬಾಹುಬಲಿಗೆ ಕಂಟಕಣ ಕೂಡಿ ಬರಲು ಮುಹೂರ್ತ ಫಿಕ್ಸಾದಂತಿದೆ. ಆ ಹುಡುಗಿ ಯಾರೆಂಬುದು ಇಷ್ಟರಲ್ಲಿಯೇ ಜಾಹೀರಾಗಬಹುದೇನೋ…</span></p>
<div class="addtoany_share_save_container addtoany_content addtoany_content_bottom">
<div class="a2a_kit a2a_kit_size_32 addtoany_list" style="text-align: justify;" data-a2a-url="https://www.cinishodha.com/archives/8437" data-a2a-title="prabhas marriage: ಪ್ರಭಾಸ್ ಜೊತೆ ನಿಲ್ಲೋ ಹುಡುಗಿ ಯಾರು?"><span style="font-size: 12pt;"><a class="a2a_button_facebook" title="Facebook" href="https://www.cinishodha.com/#facebook" target="_blank" rel="nofollow noopener"><span class="a2a_label">Facebook</span></a><a class="a2a_button_twitter" title="Twitter" href="https://www.cinishodha.com/#twitter" target="_blank" rel="nofollow noopener"><span class="a2a_label">Twitter</span></a><a class="a2a_button_email" title="Email" href="https://www.cinishodha.com/#email" target="_blank" rel="nofollow noopener"><span class="a2a_label">Email</span></a><a class="a2a_dd addtoany_share_save addtoany_share" href="https://www.addtoany.com/share#url=https%3A%2F%2Fwww.cinishodha.com%2Farchives%2F8437&amp;title=prabhas%20marriage%3A%20%E0%B2%AA%E0%B3%8D%E0%B2%B0%E0%B2%AD%E0%B2%BE%E0%B2%B8%E0%B3%8D%20%E0%B2%9C%E0%B3%8A%E0%B2%A4%E0%B3%86%20%E0%B2%A8%E0%B2%BF%E0%B2%B2%E0%B3%8D%E0%B2%B2%E0%B3%8B%20%E0%B2%B9%E0%B3%81%E0%B2%A1%E0%B3%81%E0%B2%97%E0%B2%BF%20%E0%B2%AF%E0%B2%BE%E0%B2%B0%E0%B3%81%3F"><span class="a2a_label a2a_localize" data-a2a-localize="inner,Share">Share</span></a></span></div>
</div>
<p>The post <a href="https://www.shodhanews.com/prabhas-20-10-2023/">prabhas marriage: ಪ್ರಭಾಸ್ ಜೊತೆ ನಿಲ್ಲೋ ಹುಡುಗಿ ಯಾರು?</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ವ್ಯರ್ಥ ಪ್ರಲಾಪವಾಯ್ತು ಬಲಪಂಥೀಯರ ಬಾಯ್ಕಾಟ್ ಅಭಿಯಾನ?</title>
		<link>https://www.shodhanews.com/deepika-pdukone-pataan-2023-03-03/</link>
		
		<dc:creator><![CDATA[Santhosh Bagilagadde]]></dc:creator>
		<pubDate>Fri, 03 Mar 2023 10:13:23 +0000</pubDate>
				<category><![CDATA[ಬಾಲಿವುಡ್]]></category>
		<category><![CDATA[ಸಿನಿಮಾ]]></category>
		<category><![CDATA[#actress]]></category>
		<category><![CDATA[#besharamrang]]></category>
		<category><![CDATA[#bollywood]]></category>
		<category><![CDATA[#deepikapadukone]]></category>
		<category><![CDATA[#pataan]]></category>
		<category><![CDATA[cinishodha]]></category>
		<guid isPermaLink="false">https://www.shodhanews.com/?p=11917</guid>

					<description><![CDATA[<p><img width="720" height="432" src="https://www.shodhanews.com/wp-content/uploads/2023/03/25b79654-4270-4d3a-be6a-bfbfe70833a6.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/03/25b79654-4270-4d3a-be6a-bfbfe70833a6.jpeg 720w, https://www.shodhanews.com/wp-content/uploads/2023/03/25b79654-4270-4d3a-be6a-bfbfe70833a6-150x90.jpeg 150w, https://www.shodhanews.com/wp-content/uploads/2023/03/25b79654-4270-4d3a-be6a-bfbfe70833a6-450x270.jpeg 450w" sizes="(max-width: 720px) 100vw, 720px" />ಇತ್ತೀಚೆಗಂತೂ ಧರ್ಮ, ದೇವರು, ಬಣ್ಣಗಳನ್ನು ಸಾರಾಸಗಟಾಗಿ ಗುತ್ತಿಗೆಗೆ ತೆಗೆದುಕೊಂತಾಡುವವರ ಹಾವಳಿ ವಿಪರೀತಕ್ಕಿಟ್ಟುಕೊಂಡಿದೆ. ಹೀಗೆ ಕೆದರಿಕೊಂಡಿರುವ ಧರ್ಮದ ಪಿತ್ಥವೆಂಬುದು ದಿನ ದಿನಕ್ಕೂ ರೂಪಾಂತರ ಹೊಂದುತ್ತಾ ಮುಂದುವರೆಯುತ್ತಿದೆ. ಈಗ್ಗೆ ಒಂದಷ್ಟು ಕಾಲದಿಂದ ಶುರುವಾಗಿರುವ ಸಿನಿಮಾ ಬಾಯ್ಕಾಟ್ ಪ್ರವೃತ್ತಿ ಎಂಬುದು ಆ ಧರ್ಮದಮಲಿನ ಕೂಸೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಬೆನ್ನ ಹುರಿಯೇ ನೆಟ್ಟಗಿಲ್ಲದ ಕೆಲ ಚಿತ್ರಗಳ ನೆಲಕಚ್ಚುತ್ತಲೇ ಈ ಬಾಯ್ಕಾಟ್ ವೀರರು ಅದು ನಮ್ಮದೇ ಪ್ರಭಾವ ಎಂಬಂತೆ ಕಾಲರ್ ಎಗರಿಸುತ್ತಾ ಬಂದಿದ್ದಾರೆ. ಆದರೆ ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ್ದ [...]</p>
<p>The post <a href="https://www.shodhanews.com/deepika-pdukone-pataan-2023-03-03/">ವ್ಯರ್ಥ ಪ್ರಲಾಪವಾಯ್ತು ಬಲಪಂಥೀಯರ ಬಾಯ್ಕಾಟ್ ಅಭಿಯಾನ?</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="720" height="432" src="https://www.shodhanews.com/wp-content/uploads/2023/03/25b79654-4270-4d3a-be6a-bfbfe70833a6.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/03/25b79654-4270-4d3a-be6a-bfbfe70833a6.jpeg 720w, https://www.shodhanews.com/wp-content/uploads/2023/03/25b79654-4270-4d3a-be6a-bfbfe70833a6-150x90.jpeg 150w, https://www.shodhanews.com/wp-content/uploads/2023/03/25b79654-4270-4d3a-be6a-bfbfe70833a6-450x270.jpeg 450w" sizes="(max-width: 720px) 100vw, 720px" /><p style="text-align: justify;"><span style="font-size: 12pt;"><strong><span style="font-size: 18pt;">ಇ</span></strong>ತ್ತೀಚೆಗಂತೂ ಧರ್ಮ, ದೇವರು, ಬಣ್ಣಗಳನ್ನು ಸಾರಾಸಗಟಾಗಿ ಗುತ್ತಿಗೆಗೆ ತೆಗೆದುಕೊಂತಾಡುವವರ ಹಾವಳಿ ವಿಪರೀತಕ್ಕಿಟ್ಟುಕೊಂಡಿದೆ. ಹೀಗೆ ಕೆದರಿಕೊಂಡಿರುವ ಧರ್ಮದ ಪಿತ್ಥವೆಂಬುದು ದಿನ ದಿನಕ್ಕೂ ರೂಪಾಂತರ ಹೊಂದುತ್ತಾ ಮುಂದುವರೆಯುತ್ತಿದೆ. ಈಗ್ಗೆ ಒಂದಷ್ಟು ಕಾಲದಿಂದ ಶುರುವಾಗಿರುವ ಸಿನಿಮಾ ಬಾಯ್ಕಾಟ್ ಪ್ರವೃತ್ತಿ ಎಂಬುದು ಆ ಧರ್ಮದಮಲಿನ ಕೂಸೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಬೆನ್ನ ಹುರಿಯೇ ನೆಟ್ಟಗಿಲ್ಲದ ಕೆಲ ಚಿತ್ರಗಳ ನೆಲಕಚ್ಚುತ್ತಲೇ ಈ ಬಾಯ್ಕಾಟ್ ವೀರರು ಅದು ನಮ್ಮದೇ ಪ್ರಭಾವ ಎಂಬಂತೆ ಕಾಲರ್ ಎಗರಿಸುತ್ತಾ ಬಂದಿದ್ದಾರೆ. ಆದರೆ ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ್ದ `ಪಠಾಣ್’ ವಿಚಾರದಲ್ಲಿ ಮಾತ್ರ ಬಾಯ್ಕಾಟ್ ಕಲ್ಚರಿನ ಅಸಲೀ ಶಕ್ತಿ ಜಗಜ್ಜಾಹೀರಾಗಿಬಿಟ್ಟಿದೆ!</span></p>
<p style="text-align: justify;"><img loading="lazy" decoding="async" class="alignnone size-medium wp-image-11922" src="https://www.shodhanews.com/wp-content/uploads/2023/03/deepikasrk_pathaan_191222_1_1200-800x533.jpg" alt="" width="800" height="533" srcset="https://www.shodhanews.com/wp-content/uploads/2023/03/deepikasrk_pathaan_191222_1_1200-800x533.jpg 800w, https://www.shodhanews.com/wp-content/uploads/2023/03/deepikasrk_pathaan_191222_1_1200-1024x683.jpg 1024w, https://www.shodhanews.com/wp-content/uploads/2023/03/deepikasrk_pathaan_191222_1_1200-768x512.jpg 768w, https://www.shodhanews.com/wp-content/uploads/2023/03/deepikasrk_pathaan_191222_1_1200-150x100.jpg 150w, https://www.shodhanews.com/wp-content/uploads/2023/03/deepikasrk_pathaan_191222_1_1200-450x300.jpg 450w, https://www.shodhanews.com/wp-content/uploads/2023/03/deepikasrk_pathaan_191222_1_1200.jpg 1200w" sizes="(max-width: 800px) 100vw, 800px" /><span style="font-size: 12pt;">ನಿಮಗೆ ಮರೆತು ಹೋಗಿರಲಿಕ್ಕಿಲ್ಲ; ಪಠಾಣ್ ವಿರುದ್ಧ ಸಮರ ಸಾರಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದವರಿಗೆ, ಆ ಸಿನಿಮಾ ಕಡೆಯಿಂದಲೇ ಒಂದು ಸರಿಕಟ್ಟಾದ ಸರಕು ಸಿಕ್ಕಂತಾಗಿತ್ತು. ಅದರ ಬೇಷರಮ್ ರಂಗ್ ಎಂಬ ವೀಡಿಯೋ ಸಾಂಗ್ ಹೊರ ಬಂದಿದ್ದೇ ಈ ಪಟಾಲಮ್ಮು ಮಗಿಬಿದ್ದುಬಿಟ್ಟಿತ್ತು. ಆ ಹಾಡಿನಲ್ಲಿ ಎಂದಿನಂತೆ ಶರ್ಟು ಬಿಚ್ಚಿ ನಿಂತಿದ್ದ ಶಾರೂಖ್ ಖಾನ್, ಲಂಗೋಟಿಯಂಥಾದ್ದೊಂದು ಬಟ್ಟೆ ಧರಿಸಿ ಶಾರೂಕ್&#x200d;ನನ್ನು ತಬ್ಬಿಕೊಂಡ ದೀಪಿಕಾ ಪಡುಕೋಣೆ&#8230; ಇಷ್ಟಾಗಿದ್ದರೆ ಮತ್ತೆ ಮತ್ತೆ ನೋಡಿ ಸುಖಿಸುತ್ತಿತ್ತೇನೋ ಆ ಪಟಾಲಮ್ಮು&#8230; ಆದರೆ, ಆ ಸಾಂಗಿನಲ್ಲಿ ದೀಪಿಕಾ ಧರಿಸಿದ್ದ ಲಂಗೋಟಿಯ ಬಣ್ಣ ಕೇಸರಿ ಎಂಬುದೇ ಅವುಗಳ ಆರ್ತನಾದಕ್ಕೆ ಕಾರಣವಾಗಿತ್ತು.</span></p>
<p style="text-align: justify;"><img loading="lazy" decoding="async" class="alignnone wp-image-11923" src="https://www.shodhanews.com/wp-content/uploads/2023/03/Deepika-Padukone.jpg" alt="" width="1024" height="557" srcset="https://www.shodhanews.com/wp-content/uploads/2023/03/Deepika-Padukone.jpg 680w, https://www.shodhanews.com/wp-content/uploads/2023/03/Deepika-Padukone-150x82.jpg 150w, https://www.shodhanews.com/wp-content/uploads/2023/03/Deepika-Padukone-450x245.jpg 450w" sizes="(max-width: 1024px) 100vw, 1024px" /><span style="font-size: 12pt;">ಆ ನಂತರ ಏನೇನಾಗಿತ್ತೆಂಬುದೆಲ್ಲ ಕಣ್ಣ ಮುಂದಿದೆ. ಆದರೆ ಅಷ್ಟೆಲ್ಲ ಅಪಪ್ರಚಾರಗಳು ನಡೆದರೂ ಕೂಡಾ ದೀಪಿಕಾಪಡುಕೋಣೆ ಏನೆಂದರೆ ಏನೂ ತಲೆ ಕೆಡಿಸಿಕೊಂಡಂತಿರಲಿಲ್ಲ. ಈ ಪಲ್ಲಟದ ಬಗ್ಗೆ ಪ್ರತಿಕ್ರಿಯೆ ಕೊಡುವ ಗೋಜಿಗೂ ಹೋಗಿರಲಿಲ್ಲ. ಇದೀಗ ಪಠಾಣ್ ದೊಡ್ಡ ಮಟ್ಟದಲ್ಲಿ ಗೆದ್ದ ನಂತರ ಪ್ರತಿಕ್ರಿಯಿಸಿದ್ದಾಳೆ. ನಾವು ನಮ್ಮ ಮನೆಯಲ್ಲಿ ಕಲಿಸಿದ ಸಂಸ್ಕøತಿಯನ್ನು ಮೈಗೀಡಿಸಿಕೊಂಡಿದ್ದೇವೆ. ಕಷ್ಟಪಟ್ಟು ಬಂದು, ಒಂದಷ್ಟು ಮೌಲ್ಯಗಳೊಂದಿಗೆ ಬದುಕುತ್ತಿದ್ದೇವೆ. ಅದರ ಮುಂದೆ ಮಿಕ್ಕೆಲ್ಲವೂ ಗೌಣ ಎಂಬರ್ಥದಲ್ಲಿ ಮಾರ್ಮಿಕವಾಗಿ ಮಾತಾಡಿದ್ದಾಳೆ. ವಿಶೇಷವೆಂದರೆ, ಬಾಯ್ಕಾಟ್&#x200d;ಗೆ ಗುರಿಯಾಗಿದ್ದ ಪಠಾಣ್ ಇದೀಗ ಸಾವಿರ ಕೋಟಿಯ ಕ್ಲಬ್ ಸೇರಿಕೊಂಡಿದೆ!</span></p>
<p>The post <a href="https://www.shodhanews.com/deepika-pdukone-pataan-2023-03-03/">ವ್ಯರ್ಥ ಪ್ರಲಾಪವಾಯ್ತು ಬಲಪಂಥೀಯರ ಬಾಯ್ಕಾಟ್ ಅಭಿಯಾನ?</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಬಾಲಿವುಡ್ಡಿಂದ ಸೌತ್‍ವರೆಗೂ ವಿಲನ್‍ಗಿರಿ!</title>
		<link>https://www.shodhanews.com/sanjay-dutt-villain-south-bollywood-2023-27-02/</link>
		
		<dc:creator><![CDATA[Santhosh Bagilagadde]]></dc:creator>
		<pubDate>Mon, 27 Feb 2023 15:03:20 +0000</pubDate>
				<category><![CDATA[ಬಾಲಿವುಡ್]]></category>
		<category><![CDATA[ಸಿನಿಮಾ]]></category>
		<category><![CDATA[ಸೌತ್ ಜೋನ್]]></category>
		<category><![CDATA[#adheera]]></category>
		<category><![CDATA[#bollywood]]></category>
		<category><![CDATA[#kgf2]]></category>
		<category><![CDATA[#sanjaydutt]]></category>
		<category><![CDATA[#southfilmindustry]]></category>
		<category><![CDATA[cinishodha]]></category>
		<guid isPermaLink="false">https://www.shodhanews.com/?p=11499</guid>

					<description><![CDATA[<p><img width="1600" height="899" src="https://www.shodhanews.com/wp-content/uploads/2023/02/35ddb4a8-32ce-43aa-8386-54100a75ddf3.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/02/35ddb4a8-32ce-43aa-8386-54100a75ddf3.jpeg 1600w, https://www.shodhanews.com/wp-content/uploads/2023/02/35ddb4a8-32ce-43aa-8386-54100a75ddf3-800x450.jpeg 800w, https://www.shodhanews.com/wp-content/uploads/2023/02/35ddb4a8-32ce-43aa-8386-54100a75ddf3-1024x575.jpeg 1024w, https://www.shodhanews.com/wp-content/uploads/2023/02/35ddb4a8-32ce-43aa-8386-54100a75ddf3-768x432.jpeg 768w, https://www.shodhanews.com/wp-content/uploads/2023/02/35ddb4a8-32ce-43aa-8386-54100a75ddf3-1536x863.jpeg 1536w, https://www.shodhanews.com/wp-content/uploads/2023/02/35ddb4a8-32ce-43aa-8386-54100a75ddf3-150x84.jpeg 150w, https://www.shodhanews.com/wp-content/uploads/2023/02/35ddb4a8-32ce-43aa-8386-54100a75ddf3-450x253.jpeg 450w, https://www.shodhanews.com/wp-content/uploads/2023/02/35ddb4a8-32ce-43aa-8386-54100a75ddf3-1200x674.jpeg 1200w" sizes="(max-width: 1600px) 100vw, 1600px" />ಸಿಕ್ಕ ಪಬ್ಲಿಸಿಟಿ, ಯಶಸ್ಸುಗಳನ್ನು ಮೆರೆದಾಟದ ಅಸ್ತ್ರವಾಗಿಸಿಕೊಂಡ ಅನೇಕರು ನಾನಾ ಚಿತ್ರರಂಗದಲ್ಲಿ ಯಥೇಚ್ಛವಾಗಿಯೇ ಕಾಣ ಸಿಗುತ್ತಾರೆ. ಅಂಥವರೆಲ್ಲ ಹೇಳ ಹೆಸರಿಲ್ಲದಂತೆ ನೇಪಥ್ಯಕ್ಕೆ ಸರಿದಿದ್ದಾರೆ. ಆದರೆ, ಹಿಡಿತ ತಪ್ಪಿದ ಬದುಕು, ತನ್ನನ್ನೇ ಅಪಾದಮಸ್ತಕ ನುಂಗಿದಂತಿದ್ದ ನಾನಾ ಚಟಗಳು ಮತ್ತು ಅವುಗಳ ಫಲವಾಗಿಯೇ ಸಿಕ್ಕ ಜೈಲು ವಾಸ&#8230; ಇಂಥಾ ನಾನಾ ಪೆಟ್ಟುಗಳನ್ನು ಬದಲಾವಣೆಯ ಮೆಟ್ಟಿಲಾಗಿಸಿಕೊಂಡು, ಓರ್ವ ನಟನಾಗಿ ಮರುಹುಟ್ಟು ಪಡೆದುಕೊಂಡಿರುವಾತ ಸಂಜಯ್ ದತ್. ಸದ್ಯಕ್ಕೆ ವಿಲನ್ ಅವತಾರವೆತ್ತಿರೋ ಸಂಜು ಬಾಬಾಗೆ ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಬೇಡಿಕೆ ತೀವ್ರಗೊಂಡಿದೆ. ಅದಾಗಲೇ ಸಂಜುಬಾಬಾ [...]</p>
<p>The post <a href="https://www.shodhanews.com/sanjay-dutt-villain-south-bollywood-2023-27-02/">ಬಾಲಿವುಡ್ಡಿಂದ ಸೌತ್‍ವರೆಗೂ ವಿಲನ್‍ಗಿರಿ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1600" height="899" src="https://www.shodhanews.com/wp-content/uploads/2023/02/35ddb4a8-32ce-43aa-8386-54100a75ddf3.jpeg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/02/35ddb4a8-32ce-43aa-8386-54100a75ddf3.jpeg 1600w, https://www.shodhanews.com/wp-content/uploads/2023/02/35ddb4a8-32ce-43aa-8386-54100a75ddf3-800x450.jpeg 800w, https://www.shodhanews.com/wp-content/uploads/2023/02/35ddb4a8-32ce-43aa-8386-54100a75ddf3-1024x575.jpeg 1024w, https://www.shodhanews.com/wp-content/uploads/2023/02/35ddb4a8-32ce-43aa-8386-54100a75ddf3-768x432.jpeg 768w, https://www.shodhanews.com/wp-content/uploads/2023/02/35ddb4a8-32ce-43aa-8386-54100a75ddf3-1536x863.jpeg 1536w, https://www.shodhanews.com/wp-content/uploads/2023/02/35ddb4a8-32ce-43aa-8386-54100a75ddf3-150x84.jpeg 150w, https://www.shodhanews.com/wp-content/uploads/2023/02/35ddb4a8-32ce-43aa-8386-54100a75ddf3-450x253.jpeg 450w, https://www.shodhanews.com/wp-content/uploads/2023/02/35ddb4a8-32ce-43aa-8386-54100a75ddf3-1200x674.jpeg 1200w" sizes="(max-width: 1600px) 100vw, 1600px" /><p style="text-align: justify;"><span style="font-size: 12pt;"><strong><span style="font-size: 18pt;">ಸಿ</span></strong>ಕ್ಕ ಪಬ್ಲಿಸಿಟಿ, ಯಶಸ್ಸುಗಳನ್ನು ಮೆರೆದಾಟದ ಅಸ್ತ್ರವಾಗಿಸಿಕೊಂಡ ಅನೇಕರು ನಾನಾ ಚಿತ್ರರಂಗದಲ್ಲಿ ಯಥೇಚ್ಛವಾಗಿಯೇ ಕಾಣ ಸಿಗುತ್ತಾರೆ. ಅಂಥವರೆಲ್ಲ ಹೇಳ ಹೆಸರಿಲ್ಲದಂತೆ ನೇಪಥ್ಯಕ್ಕೆ ಸರಿದಿದ್ದಾರೆ. ಆದರೆ, ಹಿಡಿತ ತಪ್ಪಿದ ಬದುಕು, ತನ್ನನ್ನೇ ಅಪಾದಮಸ್ತಕ ನುಂಗಿದಂತಿದ್ದ ನಾನಾ ಚಟಗಳು ಮತ್ತು ಅವುಗಳ ಫಲವಾಗಿಯೇ ಸಿಕ್ಕ ಜೈಲು ವಾಸ&#8230; ಇಂಥಾ ನಾನಾ ಪೆಟ್ಟುಗಳನ್ನು ಬದಲಾವಣೆಯ ಮೆಟ್ಟಿಲಾಗಿಸಿಕೊಂಡು, ಓರ್ವ ನಟನಾಗಿ ಮರುಹುಟ್ಟು ಪಡೆದುಕೊಂಡಿರುವಾತ ಸಂಜಯ್ ದತ್. ಸದ್ಯಕ್ಕೆ ವಿಲನ್ ಅವತಾರವೆತ್ತಿರೋ ಸಂಜು ಬಾಬಾಗೆ ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಬೇಡಿಕೆ ತೀವ್ರಗೊಂಡಿದೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-11504" src="https://www.shodhanews.com/wp-content/uploads/2023/02/sanjay-1597399143-800x450.jpg" alt="" width="800" height="450" srcset="https://www.shodhanews.com/wp-content/uploads/2023/02/sanjay-1597399143-800x450.jpg 800w, https://www.shodhanews.com/wp-content/uploads/2023/02/sanjay-1597399143-1024x576.jpg 1024w, https://www.shodhanews.com/wp-content/uploads/2023/02/sanjay-1597399143-768x432.jpg 768w, https://www.shodhanews.com/wp-content/uploads/2023/02/sanjay-1597399143-150x84.jpg 150w, https://www.shodhanews.com/wp-content/uploads/2023/02/sanjay-1597399143-450x253.jpg 450w, https://www.shodhanews.com/wp-content/uploads/2023/02/sanjay-1597399143.jpg 1200w" sizes="(max-width: 800px) 100vw, 800px" /><span style="font-size: 12pt;">ಅದಾಗಲೇ ಸಂಜುಬಾಬಾ ಯಾವ ಭಾಷೆಗಳಲ್ಲಿ ನಟಿಸಿದ್ದರೋ ಗೊತ್ತಿಲ್ಲ; ಆದರೆ ಕನ್ನಡದ ಕೆಜಿಎಫ್&#x200d;ನಲ್ಲಿ ಅಧೀರನ ಪಾತ್ರ ನಿರ್ವಹಿಸಿದರು ನೋಡಿ? ಆತನ ಖದರ್ ಮತ್ತಷ್ಟು ಫಳಗುಟ್ಟಲಾರಂಭಿಸಿದೆ. ವಿಶೇಷವೆಂದರೆ ಸಂಜಯ್ ದತ್&#x200d;ಗೆ ದಕ್ಷಿಣ ಭಾರತೀಯ ಚಿತ್ರರಂಗದಿಂದಲೇ ಹೆಚ್ಚೆಚ್ಚು ಆಫರ್&#x200d;ಗಳು ಬರುತ್ತಿವೆ. ಅವೆಲ್ಲವೂ ಕೂಡಾ ವಿಲನ್&#x200d;ಗಿರಿಯ ಪಾತ್ರಗಳೇ. ಈ ಸೆಕೆಂಡ್ ಹಾಫ್&#x200d;ನಲ್ಲಿ ನಾಯಕನಾಗಿ ನಟಿಸಿ, ತಕ್ಕ ಪಾತ್ರ ಸಿಗದೆ ನಗೆಪಾಟಲಿಗೀಡಾಗೋದಕ್ಕಿಂತ, ವಿಲನ್ ಪಾತ್ರಗಳನ್ನು ಮಾಡಿ ಮನಸಲ್ಲುಳಿಯೋದೇ ವಾಸಿ ಎಂಬ ತೀರ್ಮಾನಕ್ಕೆ ಸಂಜಯ್ ಬಂದಂತಿದೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-11506" src="https://www.shodhanews.com/wp-content/uploads/2023/02/sanjay-dutt-looks-fit-in-new-pictures-main-800x533.jpg" alt="" width="800" height="533" srcset="https://www.shodhanews.com/wp-content/uploads/2023/02/sanjay-dutt-looks-fit-in-new-pictures-main-800x533.jpg 800w, https://www.shodhanews.com/wp-content/uploads/2023/02/sanjay-dutt-looks-fit-in-new-pictures-main-1024x683.jpg 1024w, https://www.shodhanews.com/wp-content/uploads/2023/02/sanjay-dutt-looks-fit-in-new-pictures-main-768x512.jpg 768w, https://www.shodhanews.com/wp-content/uploads/2023/02/sanjay-dutt-looks-fit-in-new-pictures-main-150x100.jpg 150w, https://www.shodhanews.com/wp-content/uploads/2023/02/sanjay-dutt-looks-fit-in-new-pictures-main-450x300.jpg 450w, https://www.shodhanews.com/wp-content/uploads/2023/02/sanjay-dutt-looks-fit-in-new-pictures-main.jpg 1200w" sizes="(max-width: 800px) 100vw, 800px" /><span style="font-size: 12pt;">ಸದ್ಯದ ಮಟ್ಟಿಗೆ ವಿಲನ್ ಪಾತ್ರಗಳಲ್ಲಿಯೂ ವಿಶಿಷ್ಟವಾಗಿರುವ, ಚಾಲೆಂಜಿಂಗ್ ಅನಿಸುವ ಪಾತ್ರಗಳೇ ಸಂಜಯ್&#x200d;ರನ್ನು ಅರಸಿ ಬರಲಾರಂಭಿಸಿವೆ. ಈಗಾಗಲೇ ಮೂರು ಅವತರಣಿಕೆಯಲ್ಲಿ ಬಂದು ಯಶ ಕಂಡಿರುವ ಹೇರಾಫೇರಿ ಚಿತ್ರದ ನಾಲ್ಕನೇ ಆವೃತ್ತಿಯಲ್ಲಿ ಸಂಜಯ್ ದತ್ ವಿಲನ್ ಆಗಲು ಸಹಿ ಮಾಡಿದ ಸುದ್ದಿಯೊಂದು ಹೊರ ಬಿದ್ದಿದೆ. ಆ ಪಾತ್ರ ನಿಜಕ್ಕೂ ವಿಶೇಷವಾಗಿದೆಯಂತೆ. ಇನ್ನುಳಿದಂತೆ ಕೆಜಿಎಫ್ ನಂತರದಲ್ಲಿ ಕೇಡಿ ಚಿತ್ರದ ಮೂಲಕ ಸಂಜಯ್ ದತ್ ಮತ್ತೆ ವಿಲನ್ ಆಗಿ ಕನ್ನಡಕ್ಕೆ ಮರಳಲಿದ್ದಾರೆ. ನಿರ್ದೇಶಕ ಪ್ರೇಮ್ ಸಂಜುಬಾಬಾಗಾಗಿಯೇ ಚೆಂದದ್ದೊಂದು ಪಾತ್ರ ಸೃಷ್ಟಿಸಿದ್ದಾರಂತೆ. ಅಂತೂ ಸಂಜಯ್ ದತ್ ಇದೀಗ ವಿಲನ್&#x200d;ಗಿರಿಯ ಮೂಲಕ ಅಡಿಗಡಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿದ್ದಾರೆ!</span></p>
<p>The post <a href="https://www.shodhanews.com/sanjay-dutt-villain-south-bollywood-2023-27-02/">ಬಾಲಿವುಡ್ಡಿಂದ ಸೌತ್‍ವರೆಗೂ ವಿಲನ್‍ಗಿರಿ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title></title>
		<link>https://www.shodhanews.com/sanjay-dutt-about-drug-addiction-2023-06-02/</link>
		
		<dc:creator><![CDATA[Santhosh Bagilagadde]]></dc:creator>
		<pubDate>Mon, 06 Feb 2023 09:35:33 +0000</pubDate>
				<category><![CDATA[ಬಾಲಿವುಡ್]]></category>
		<category><![CDATA[ಸಿನಿಮಾ]]></category>
		<category><![CDATA[#bollywood]]></category>
		<category><![CDATA[#drugs]]></category>
		<category><![CDATA[#drugsaddiction]]></category>
		<category><![CDATA[#sanjaydutt]]></category>
		<category><![CDATA[#sanjubaba]]></category>
		<category><![CDATA[cinishodha]]></category>
		<guid isPermaLink="false">https://www.shodhanews.com/?p=11237</guid>

					<description><![CDATA[<p><img width="1052" height="632" src="https://www.shodhanews.com/wp-content/uploads/2023/02/40165a13-7218-4a91-8540-7e055f1be9f5.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/02/40165a13-7218-4a91-8540-7e055f1be9f5.jpg 1052w, https://www.shodhanews.com/wp-content/uploads/2023/02/40165a13-7218-4a91-8540-7e055f1be9f5-800x481.jpg 800w, https://www.shodhanews.com/wp-content/uploads/2023/02/40165a13-7218-4a91-8540-7e055f1be9f5-1024x615.jpg 1024w, https://www.shodhanews.com/wp-content/uploads/2023/02/40165a13-7218-4a91-8540-7e055f1be9f5-768x461.jpg 768w, https://www.shodhanews.com/wp-content/uploads/2023/02/40165a13-7218-4a91-8540-7e055f1be9f5-150x90.jpg 150w, https://www.shodhanews.com/wp-content/uploads/2023/02/40165a13-7218-4a91-8540-7e055f1be9f5-450x270.jpg 450w" sizes="(max-width: 1052px) 100vw, 1052px" />ಡ್ರಗ್ಸ್ ನಶೆಯೆಂಬುದೀಗ ಒಂದಿಡೀ ದೇಶವನ್ನೇ ಅಪಾದಮಸ್ತಕ ಆವರಿಸಿಕೊಂಡಿದೆ. ಆದರೆ, ನಮ್ಮ ರಾಜ್ಯದಲ್ಲಿ ಪೊಲೀಸರೇಕೋ ಚಿತ್ರರಂಗದ ಮಂದಿಯನ್ನೇ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಒಂದಷ್ಟು ಪ್ರಶ್ನೆಗಳಿರೋದು ಸತ್ಯ. ಆದರೆ, ಹಾಗೆ ಚಿತ್ರರಂಗ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯ ಪ್ರಧಾನ ಟಾರ್ಗೆಟ್ ಆಗಿರೋದಕ್ಕೂ ಒಂದಷ್ಟು ನಿಖರ ಕಾರಣಗಳಿದ್ದಾವೆಂಬುದೂ ಅಷ್ಟೇ ಸತ್ಯ. ಯಾಕೆಂದರೆ, ಕಾಸು, ಖ್ಯಾತಿಯ ಮದವೇರಿದ ಬಹುತೇಕ ಎಲ್ಲ ಭಾಷೆಗಳ ಚಿತ್ರರಂಗಗಳಲ್ಲಿಯೂ ನಶೆಯ ರುದ್ರನರ್ತನ ಸಾಂಘವಾಗಿಯೇ ನಡೆಯುತ್ತಿದೆ. ಅದರಲ್ಲಿಯೂ ಬಾಲಿವುಡ್‌ನಲ್ಲಿಯಂತೂ ಡ್ರಗ್ಸ್ ಚಟ ಮಾಮೂಲಿ ಎಂಬಂತಾಗಿದೆ. ಆ [...]</p>
<p>The post <a href="https://www.shodhanews.com/sanjay-dutt-about-drug-addiction-2023-06-02/"></a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1052" height="632" src="https://www.shodhanews.com/wp-content/uploads/2023/02/40165a13-7218-4a91-8540-7e055f1be9f5.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/02/40165a13-7218-4a91-8540-7e055f1be9f5.jpg 1052w, https://www.shodhanews.com/wp-content/uploads/2023/02/40165a13-7218-4a91-8540-7e055f1be9f5-800x481.jpg 800w, https://www.shodhanews.com/wp-content/uploads/2023/02/40165a13-7218-4a91-8540-7e055f1be9f5-1024x615.jpg 1024w, https://www.shodhanews.com/wp-content/uploads/2023/02/40165a13-7218-4a91-8540-7e055f1be9f5-768x461.jpg 768w, https://www.shodhanews.com/wp-content/uploads/2023/02/40165a13-7218-4a91-8540-7e055f1be9f5-150x90.jpg 150w, https://www.shodhanews.com/wp-content/uploads/2023/02/40165a13-7218-4a91-8540-7e055f1be9f5-450x270.jpg 450w" sizes="(max-width: 1052px) 100vw, 1052px" /><p style="text-align: justify;"><span style="font-size: 12pt;"><span style="color: #993300;"><strong><span style="font-size: 18pt;">ಡ್ರ</span></strong></span>ಗ್ಸ್ ನಶೆಯೆಂಬುದೀಗ ಒಂದಿಡೀ ದೇಶವನ್ನೇ ಅಪಾದಮಸ್ತಕ ಆವರಿಸಿಕೊಂಡಿದೆ. ಆದರೆ, ನಮ್ಮ ರಾಜ್ಯದಲ್ಲಿ ಪೊಲೀಸರೇಕೋ ಚಿತ್ರರಂಗದ ಮಂದಿಯನ್ನೇ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಒಂದಷ್ಟು ಪ್ರಶ್ನೆಗಳಿರೋದು ಸತ್ಯ. ಆದರೆ, ಹಾಗೆ ಚಿತ್ರರಂಗ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯ ಪ್ರಧಾನ ಟಾರ್ಗೆಟ್ ಆಗಿರೋದಕ್ಕೂ ಒಂದಷ್ಟು ನಿಖರ ಕಾರಣಗಳಿದ್ದಾವೆಂಬುದೂ ಅಷ್ಟೇ ಸತ್ಯ. ಯಾಕೆಂದರೆ, ಕಾಸು, ಖ್ಯಾತಿಯ ಮದವೇರಿದ ಬಹುತೇಕ ಎಲ್ಲ ಭಾಷೆಗಳ ಚಿತ್ರರಂಗಗಳಲ್ಲಿಯೂ ನಶೆಯ ರುದ್ರನರ್ತನ ಸಾಂಘವಾಗಿಯೇ ನಡೆಯುತ್ತಿದೆ. ಅದರಲ್ಲಿಯೂ ಬಾಲಿವುಡ್‌ನಲ್ಲಿಯಂತೂ ಡ್ರಗ್ಸ್ ಚಟ ಮಾಮೂಲಿ ಎಂಬಂತಾಗಿದೆ. ಆ ಚಟಕ್ಕೆ ದಾಸಾನುದಾಸನಾಗಿ, ಒಂದು ಹಂತದಲ್ಲಿ ತನ್ನ ಬದುಕನ್ನೇ ಅಧ್ವಾನವೆಬ್ಬಿಸಿಕೊಂಡಿದ್ದಾತ ಸಂಜಯ್ ದತ್. ಇದೀಗ ಖುದ್ದು ಅವರೇ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವಂಥಾ ಮಾತುಗಳನ್ನಾಡಿದ್ದಾರೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-8715" src="https://www.shodhanews.com/wp-content/uploads/2022/10/IMAGE_1650096321-800x450.jpg" alt="" width="800" height="450" srcset="https://www.shodhanews.com/wp-content/uploads/2022/10/IMAGE_1650096321-800x450.jpg 800w, https://www.shodhanews.com/wp-content/uploads/2022/10/IMAGE_1650096321-1024x576.jpg 1024w, https://www.shodhanews.com/wp-content/uploads/2022/10/IMAGE_1650096321-768x432.jpg 768w, https://www.shodhanews.com/wp-content/uploads/2022/10/IMAGE_1650096321-150x84.jpg 150w, https://www.shodhanews.com/wp-content/uploads/2022/10/IMAGE_1650096321-450x253.jpg 450w, https://www.shodhanews.com/wp-content/uploads/2022/10/IMAGE_1650096321.jpg 1200w" sizes="(max-width: 800px) 100vw, 800px" /><span style="font-size: 12pt;">ಸಂಜಯ್ ದತ್‌ನದ್ದು ವರ್ಣರಂಜಿತ ವ್ಯಕ್ತಿತ್ವ. ಕೇವಲ ಹೆಂಗಳೆಯರ ವಿಚಾರದಲ್ಲಿ ಮಾತ್ರವಲ್ಲ; ಬದುಕಿನ ನಾನಾ ಮಜಲುಗಳಲ್ಲಿಯೂ ಆತನೊಬ್ಬ ಸ್ವೇಚ್ಛೆಯನ್ನೇ ಧರಿಸಿಕೊಂಡಂತೆ ಬದುಕಿದ ಆಸಾಮಿ. ಒಂದು ಹಂತದಲ್ಲಿ ಸಂಜು ಬಾಬಾಗೆ ಡ್ರಗ್ಸ್‌ನ ರುಚಿ ಹತ್ತಿಕೊಂಡಿತ್ತು. ಸಾಮಾನ್ಯವಾಗಿ, ಈ ಡ್ರಗ್ಸ್ ಚಟದ ವಿಚಾರದಲ್ಲಿ ಒಂದಷ್ಟು ಹಂತಗಳಿರುತ್ತವೆ. ಅದರಲ್ಲಿ ಕಟ್ಟ ಕಡೆಯ ಹಂತ ತಲುಪಿಕೊಂಡು ಬೋಧ ತಪ್ಪಿ ಬೀಳುವ ಮಟ್ಟಕ್ಕೆ ನಶೆಯೇರಿಸಿಕೊಂಡಿದ್ದಾತ ಸಂಜಯ್ ದತ್. ಇಂಥಾ ಸಂಜಯ್ ಇದೀಗ ಡ್ರಗ್ಸ್ ನಶೆಯೆಂಬುದು ಎಷ್ಟು ವ್ಯರ್ಥ ಮತ್ತು ಅದು ಬದುಕನ್ನು ಹೇಗೆಲ್ಲ ಹಾಳುಗೆಡವುತ್ತದೆಂಬುದರ ಬಗ್ಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತಾಡಿದ್ದಾರೆ.</span></p>
<p style="text-align: justify;"><img loading="lazy" decoding="async" class="alignnone wp-image-8714" src="https://www.shodhanews.com/wp-content/uploads/2022/10/02sanjay-dutt.jpg" alt="" width="1024" height="738" srcset="https://www.shodhanews.com/wp-content/uploads/2022/10/02sanjay-dutt.jpg 670w, https://www.shodhanews.com/wp-content/uploads/2022/10/02sanjay-dutt-150x108.jpg 150w, https://www.shodhanews.com/wp-content/uploads/2022/10/02sanjay-dutt-450x324.jpg 450w" sizes="(max-width: 1024px) 100vw, 1024px" /><span style="font-size: 12pt;">ಡ್ರಗ್ಸ್ ಚಟದ ಉತ್ತುಂಗದ ದಿನಗಳಲ್ಲಿ ಸಂಜಯ್‌ಗೆ ಮೈಮೇಲೆ ಪ್ರಜ್ಞೆಯೇ ಇರುತ್ತಿರಲಿಲ್ಲವಂತೆ. ಅದರ ನಡುವೆ ತಿಂಡಿ, ಊಟದಂಥವುಗಳೂ ಗಮನಕ್ಕೆ ಬಾರದಷ್ಟರ ಮಟ್ಟಿಗೆ ಆತ ಡ್ರಗ್ಸ್‌ಗೆ ವಶವಾಗಿದ್ದರು. ಅದೆಷ್ಟೋ ವರ್ಷಗಳ ಕಾಲ ನಶೆಯಲ್ಲಿ ಮಿಂದೆದ್ದ ಬಳಿಕ, ಅದೊಂದು ದಿನ ಜ್ಞಾನೋದಯವಾಗುವ ಸರದಿ ಬಂದಿತ್ತಂತೆ. ಆ ದಿನ ಸಂಜಯ್‌ಗೆ ಎಚ್ಚರವಾಗಿ, ಮಂಪರುಗಣ್ಣಲ್ಲಿ ಎದ್ದು ಅಡುಗೆ ಕೆಲಸದವನ ಬಳಿ ಊಟ ಹಾಕುವಂತೆ ಕೇಳಿದ್ದರಂತೆ. ಸಂಜಯ್ ಊಟ ಮಾಡುತ್ತಿರಬೇಕಾದರೆ ಅಲ್ಲೇ ನಿಂತಿದ್ದ ಅಡುಗೆಯವನ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು. ಅದನ್ನು ಗಮನಿಸಿದ ಸಂಜು ಯಾಕೆಂದು ಕೇಳಿದಾಗ, ಆತ ‘ನೀವು ಊಟ ಮಾಡದೆ ಇಂದಿಗೆ ಮೂರು ದಿನವಾಯ್ತು’ ಅಂದಿದ್ದನಂತೆ. ಅದು ಸಂಜಯ್‌ಗೆ ಆ ಕ್ಷಣದವರೆಗೂ ಅರಿವಿಗೇ ಬಂದಿರಲಿಲ್ಲ. ಆ ಕ್ಷಣದಲ್ಲಿ ನಶೆಯೆಂಬುದು ತನ್ನನ್ನು ಯಾವ ಪಾತಾಳಕ್ಕಿಳಿಸಿಬಿಟ್ಟಿದೆ ಎಂಬ ದಿಕ್ಕಿನಲ್ಲಿ ಆತ ಆಲೋಚಿಸಿದ್ದರಂತೆ. ಆ ಕ್ಷಣದಿಂದಲೇ ಡ್ರಗ್ಸ್ ಮುಟ್ಟದಿರುವ ತೀರ್ಮಾನಕ್ಕೆ ಬಂದಿದ್ದರಂತೆ. ಹಾಗೆ ಹೊರ ಬಂದ ನಂತರ ಬದುಕು ನಿಜಕ್ಕೂ ಸುಂದರವೆನ್ನಿಸಿ, ಡ್ರಗ್ಸ್ ನಶೆ ಕ್ಷಣಿಕ, ಅದು ವ್ಯರ್ಥ ಅನಾಹುತ ಅನ್ನಿಸಿತ್ತಂತೆ. ನಶೆಗೆ ವಶವಾದ ಯುವ ಜನಾಂಗ ಸಂಜು ಬಾಬಾನ ಅನುಭವಗಳತ್ತ ಗಮನಹರಿಸೋದೊಳಿತು.</span></p>
<p>The post <a href="https://www.shodhanews.com/sanjay-dutt-about-drug-addiction-2023-06-02/"></a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ವಂಚಕ ಮಗ್ಗುಲಲ್ಲಿದ್ದವಳ ಮಹಾ ನಾಟಕ!</title>
		<link>https://www.shodhanews.com/jacqueline-fernandez-2023-23-01/</link>
		
		<dc:creator><![CDATA[Santhosh Bagilagadde]]></dc:creator>
		<pubDate>Mon, 23 Jan 2023 16:31:44 +0000</pubDate>
				<category><![CDATA[ಬಾಲಿವುಡ್]]></category>
		<category><![CDATA[ಸಿನಿಮಾ]]></category>
		<category><![CDATA[#bollywood]]></category>
		<category><![CDATA[#jacquelinefernandez]]></category>
		<category><![CDATA[#sukeshchandrashekar]]></category>
		<guid isPermaLink="false">https://www.shodhanews.com/?p=11111</guid>

					<description><![CDATA[<p><img width="720" height="432" src="https://www.shodhanews.com/wp-content/uploads/2023/01/feb6edb7-cd8f-48c4-8f56-fa1e82730f1f.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/feb6edb7-cd8f-48c4-8f56-fa1e82730f1f.jpg 720w, https://www.shodhanews.com/wp-content/uploads/2023/01/feb6edb7-cd8f-48c4-8f56-fa1e82730f1f-150x90.jpg 150w, https://www.shodhanews.com/wp-content/uploads/2023/01/feb6edb7-cd8f-48c4-8f56-fa1e82730f1f-450x270.jpg 450w" sizes="(max-width: 720px) 100vw, 720px" />ವಿಕ್ರಾಂತ್ ರೋಣ ಚಿತ್ರದಲ್ಲಿ ರಾರಾ ರಕ್ಕಮ್ಮ ಸಾಂಗಿಗೆ ಮೈ ಬಳುಕಿಸುತ್ತಾ, ಕರ್ನಾಟಕದಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಾಕೆ ಜಾಕ್ವೆಲಿನ್ ಫನಾರ್ಂಡಿಸ್. ಬಾಲಿವುಡ್ಡಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಈಕೆಗೆ ಅಂದುಕೊಂಡಂತೆ ನೆಲೆಗಾಣಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಈಕೆ ಸುದ್ದಿಯಲ್ಲಿದ್ದದ್ದೆಲ್ಲ ನಟ ಸಲ್ಮಾನ್ ಖಾನ್ ಜೊತೆಗಿಒನ ಅಫೇರಿನ ವಿಚಾರದಲ್ಲಿಯೇ. ಇಂಥಾ ಜಾಕ್ವೆಲಿನ್ ಇದೀಗ ಇನ್ನೂರು ಕೋಟಿ ಕಿಮ್ಮತ್ತಿನ ಮಹಾ ಮೋಸವೊಂದರಲ್ಲಿ ತಗುಲಿಕೊಂಡಿದ್ದಾಳೆ. ಈ ಇನ್ನೂರು ಕೋಟಿ ವಂಟನೆಯ ಇಕ್ಕಳದಿಂದ ಬಿಡಿಸಿಕೊಳ್ಳಲಾರದೆ ಒದ್ದಾಡುತ್ತಿದ್ದಾಳೆ. ಸದ್ಯಕ್ಕೆ ಈ ಕೇಸಿನ ಸುತ್ತ ಇಡಿ ಅಧಿಕಾರಿಗಳು ಗಸ್ತು ಹೊಡೆಯುತ್ತಿರೋದನ್ನು [...]</p>
<p>The post <a href="https://www.shodhanews.com/jacqueline-fernandez-2023-23-01/">ವಂಚಕ ಮಗ್ಗುಲಲ್ಲಿದ್ದವಳ ಮಹಾ ನಾಟಕ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="720" height="432" src="https://www.shodhanews.com/wp-content/uploads/2023/01/feb6edb7-cd8f-48c4-8f56-fa1e82730f1f.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2023/01/feb6edb7-cd8f-48c4-8f56-fa1e82730f1f.jpg 720w, https://www.shodhanews.com/wp-content/uploads/2023/01/feb6edb7-cd8f-48c4-8f56-fa1e82730f1f-150x90.jpg 150w, https://www.shodhanews.com/wp-content/uploads/2023/01/feb6edb7-cd8f-48c4-8f56-fa1e82730f1f-450x270.jpg 450w" sizes="(max-width: 720px) 100vw, 720px" /><p style="text-align: justify;"><span style="font-size: 12pt;"><strong><span style="font-size: 18pt;">ವಿ</span></strong>ಕ್ರಾಂತ್ ರೋಣ ಚಿತ್ರದಲ್ಲಿ ರಾರಾ ರಕ್ಕಮ್ಮ ಸಾಂಗಿಗೆ ಮೈ ಬಳುಕಿಸುತ್ತಾ, ಕರ್ನಾಟಕದಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಾಕೆ ಜಾಕ್ವೆಲಿನ್ ಫನಾರ್ಂಡಿಸ್. ಬಾಲಿವುಡ್ಡಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಈಕೆಗೆ ಅಂದುಕೊಂಡಂತೆ ನೆಲೆಗಾಣಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಈಕೆ ಸುದ್ದಿಯಲ್ಲಿದ್ದದ್ದೆಲ್ಲ ನಟ ಸಲ್ಮಾನ್ ಖಾನ್ ಜೊತೆಗಿಒನ ಅಫೇರಿನ ವಿಚಾರದಲ್ಲಿಯೇ. ಇಂಥಾ ಜಾಕ್ವೆಲಿನ್ ಇದೀಗ ಇನ್ನೂರು ಕೋಟಿ ಕಿಮ್ಮತ್ತಿನ ಮಹಾ ಮೋಸವೊಂದರಲ್ಲಿ ತಗುಲಿಕೊಂಡಿದ್ದಾಳೆ. ಈ ಇನ್ನೂರು ಕೋಟಿ ವಂಟನೆಯ ಇಕ್ಕಳದಿಂದ ಬಿಡಿಸಿಕೊಳ್ಳಲಾರದೆ ಒದ್ದಾಡುತ್ತಿದ್ದಾಳೆ. ಸದ್ಯಕ್ಕೆ ಈ ಕೇಸಿನ ಸುತ್ತ ಇಡಿ ಅಧಿಕಾರಿಗಳು ಗಸ್ತು ಹೊಡೆಯುತ್ತಿರೋದನ್ನು ಗಮನಿಸಿದರೆ ರಾರಾ ರಕ್ಕಮ್ಮ ಅಂದವಳಿಗೆ ಜೈಲುವಾಸ ಫಿಕ್ಸಾದಂತಿದೆ. ಹಣದ ಮೋಹಕ್ಕೀಡಾಗಿದ್ದ ಜಾಕ್ವೆಲಿನ್ ಇದೀಗ ರೋದನೆ ಶುರುವಿಟ್ಟುಕೊಂಡಿದ್ದಾಳೆ. ವಂಚಕ ಸುಕೇಶ್ ಚಂದ್ರಶೇಖರ್ ತನ್ನ ಬದುಕನ್ನೇ ಬರ್ಬಾದು ಮಾಡಿದ ಅಂತೆಲ್ಲ ಗೋಳಾಡುತ್ತಿದ್ದಾಳೆ.</span></p>
<p style="text-align: justify;"><span style="font-size: 12pt;"><img loading="lazy" decoding="async" class="alignnone size-medium wp-image-11116" src="https://www.shodhanews.com/wp-content/uploads/2023/01/1635527141_jacqueline-fernandez-sukesh-chandrasekhar_1280_720-800x450.webp" alt="" width="800" height="450" srcset="https://www.shodhanews.com/wp-content/uploads/2023/01/1635527141_jacqueline-fernandez-sukesh-chandrasekhar_1280_720-800x450.webp 800w, https://www.shodhanews.com/wp-content/uploads/2023/01/1635527141_jacqueline-fernandez-sukesh-chandrasekhar_1280_720-1024x576.webp 1024w, https://www.shodhanews.com/wp-content/uploads/2023/01/1635527141_jacqueline-fernandez-sukesh-chandrasekhar_1280_720-768x432.webp 768w, https://www.shodhanews.com/wp-content/uploads/2023/01/1635527141_jacqueline-fernandez-sukesh-chandrasekhar_1280_720-150x84.webp 150w, https://www.shodhanews.com/wp-content/uploads/2023/01/1635527141_jacqueline-fernandez-sukesh-chandrasekhar_1280_720-450x253.webp 450w, https://www.shodhanews.com/wp-content/uploads/2023/01/1635527141_jacqueline-fernandez-sukesh-chandrasekhar_1280_720-1200x675.webp 1200w, https://www.shodhanews.com/wp-content/uploads/2023/01/1635527141_jacqueline-fernandez-sukesh-chandrasekhar_1280_720.webp 1280w" sizes="(max-width: 800px) 100vw, 800px" /> </span><span style="font-size: 12pt;">ರಾಷ್ಟ್ರೀಯ ಮಟ್ಟದಲ್ಲಿ ಹೈ ಪ್ರೊಫೈಲ್ ವಂಚಕನಾಗಿ ಕುಖ್ಯಾತಿ ಪಡೆದಿರುವವನು ಸುಕೇಶ್ ಚಂದ್ರಶೇಖರ್. ಹೈಫೈ ಜನರನ್ನು ಪರಿಚಯ ಮಾಡಿಕೊಂಡು, ನಾನಾ ರೂಪದಲ್ಲಿ ಯಾಮಾರಿಸಿ ಕಾಸು ಪೀಕುವುದು ಸುಕೇಶನ ವಂಚನೆಯ ವರಸೆ. ಇಂಥಾ ಸುಕೇಶ ಇತ್ತೀಚೆಗೆ ಇನ್ನೂರು ಕೋಟಿ ವಂಚನೆ ಪ್ರಕರಣದಲ್ಲಿ ಇಡಿ ಕಣ್ಣಿಗೆ ಬಿದ್ದಿದ್ದ. ಈ ಪ್ರಕರಣದ ಸಂಬಂಧವಾಗಿ ವಿಸ್ತೃತವಾದ ತನಿಖೆ ನಡೆಸಿರುವ ಇಡಿ ಅಧಿಕಾರಿಗಳು ಚಾರ್ಜ್&#x200d;ಶೀಟ್ ಸಲ್ಲಿಸಿದ್ದಾರೆ. ಅದರಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫನಾರ್ಂಡೀಸ್ ಹೆಸರಿದೆ ಎಂಬ ಬಗ್ಗೆ ದೊಡ್ಡ ಮಟ್ಟದಲ್ಲಿಯೇ ಗುಲ್ಲೆದ್ದಿತ್ತು. ಯಾವಾಗ ಈ ಘನಗಂಭೀರ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದು, ಬಂಡವಾಳ ಬಯಲಾಗೋದು ಖಾತರಿಯಾಯಿತೋ, ಜಾಕ್ವೆಲಿನ್ ಆಜ್ಞಾತವಾಸ ಆರಂಭಿಸಿ ಬಿಟ್ಟಿದ್ದಳು. ಇದರಿಂದ ಬಚಾವಾಗುವ ಸಲುವಾಗಿ ದೇವರು ದಿಂಡಿರಿಗೂ ಮೊರೆಯಿಟ್ಟಿದ್ದಳು.</span></p>
<p><img loading="lazy" decoding="async" class="alignnone wp-image-11117" src="https://www.shodhanews.com/wp-content/uploads/2023/01/images-2-2.jpg" alt="" width="1024" height="767" srcset="https://www.shodhanews.com/wp-content/uploads/2023/01/images-2-2.jpg 259w, https://www.shodhanews.com/wp-content/uploads/2023/01/images-2-2-150x112.jpg 150w" sizes="(max-width: 1024px) 100vw, 1024px" /></p>
<p style="text-align: justify;"><span style="font-size: 12pt;">ಸುಕೇಶ್ ಚಂದ್ರಶೇಖರ್ ಇನ್ನೂರು ಕೋಟಿ ವಂಚನೆಯಲ್ಲಿ ತಗುಲಿಕೊಳ್ಳುತ್ತಲೇ ಅದರ ಸುತ್ತ ನಾನಾ ವಿಚಾರಗಳು ಹರಿದಾಡಲಾರಂಭಿಸಿದ್ದವು. ಆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ಕೇಳಿ ಬರುತ್ತಲೇ ನೆಟ್ಟಿಗರು ಒಂದಷ್ಟು ಫೋಟೋಗಳನ್ನು ಬಗೆಬಗೆದು ತೋರಿಸಲಾರಂಭಿಸಿದ್ದರು. ಆ ಮೂಲಕ ಜಾಕ್ವೆಲಿನ್ ಮತ್ತು ವಂಚಕ ಸುಕೇಶನ ಆತ್ಮೀಯ ಸಾಹಚರ್ಯ ಬಟಾಬಯಲಾಗಿತ್ತು. ಈ ವಂಚಕ ಜಾಕ್ವೆಲಿನ್&#x200d;ಳನ್ನು ತಬ್ಬಿಕೊಂಡು ಮುದ್ದಾಡುವಷ್ಟು ಸಲುಗೆ ಹೊಂದಿದ್ದಾನೆಂದರೆ, ಆಕೆಯತ್ತ ಇಡಿ ಅಧಿಕಾರಿಗಳ ಕಣ್ಣು ಬೀಳದಿರಲು ಸಾಧ್ಯವೇ? ಹಾಗಾಗಿಯೇ ಇಡಿ ಅಧಿಕಾರಿಗಳು ಜಾಕ್ವೆಲಿನ್&#x200d;ಳನ್ನು ಪ್ರಶ್ನಿಸಿದ್ದರು. ಆರಂಭದಲ್ಲಿ ಸುಕೇಶನಿಗೂ ತನಗೂ ಸಂಬಂಧವೇ ಇಲ್ಲ ಅಂತ ವಾದಿಸಿದ್ದ ಜಾಕ್ವೆಲಿನ್, ಬಳಿಕ ಬೇರೆ ದಾರಿ ಕಾಣದೆ ಸುಕೇಶನೊಂದಿಗೆ ಡೇಟಿಂಗ್ ನಡೆಸುತ್ತಿರುವ ಸತ್ಯವನ್ನು ಕಾರಿಕೊಂಡಿದ್ದಳು.</span></p>
<p><img loading="lazy" decoding="async" class="alignnone size-full wp-image-11118" src="https://www.shodhanews.com/wp-content/uploads/2023/01/jacky_2022-9-20-7-15-27_thumbnail_2022-9-26-11-53-6_thumbnail_2023-1-19-6-6-27_thumbnail.jpg" alt="" width="800" height="500" srcset="https://www.shodhanews.com/wp-content/uploads/2023/01/jacky_2022-9-20-7-15-27_thumbnail_2022-9-26-11-53-6_thumbnail_2023-1-19-6-6-27_thumbnail.jpg 800w, https://www.shodhanews.com/wp-content/uploads/2023/01/jacky_2022-9-20-7-15-27_thumbnail_2022-9-26-11-53-6_thumbnail_2023-1-19-6-6-27_thumbnail-768x480.jpg 768w, https://www.shodhanews.com/wp-content/uploads/2023/01/jacky_2022-9-20-7-15-27_thumbnail_2022-9-26-11-53-6_thumbnail_2023-1-19-6-6-27_thumbnail-150x94.jpg 150w, https://www.shodhanews.com/wp-content/uploads/2023/01/jacky_2022-9-20-7-15-27_thumbnail_2022-9-26-11-53-6_thumbnail_2023-1-19-6-6-27_thumbnail-450x281.jpg 450w" sizes="(max-width: 800px) 100vw, 800px" /></p>
<p style="text-align: justify;"><span style="font-size: 12pt;">ಈ ಸುಕೇಶ್ ಪ್ರಖ್ಯಾತ ಪೋರ್ಟಿಸ್ ಹೆಲ್ತ್ ಕೇರ್ ಸಂಸ್ಥೆಯ ಮಾಜೀ ಮುಖ್ಯಸ್ಥರಾದ ಶಿವಿಂದರ್ ಮೋಹನ್ ಸಿಂಗ್ ಪತ್ನಿ ಅದಿತಿ ಸಿಂಗ್ ಮತ್ತಿತರರಿಗೆ ಭಾರೀ ಮೊತ್ತದ ವಂಚನೆ ಮಾಡಿದ್ದ. ಆ ಹೊತ್ತಲ್ಲಿಯೇ ಜಾಕ್ವೆಲಿನ್&#x200d;ಳೋಮದಿಗೆ ಡೇಟಿಂಗ್ ಆರಂಭಿಸಿದ್ದ ಸುಕೇಶ್, ಒಂದಷ್ಟು ಉಡುಗೊರೆಗಳನ್ನು ಕೊಟ್ಟಿದ್ದ ಬಗ್ಗೆ ಇಡಿ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದರು. ಹಾಗೊಂದು ವೇಳೆ ಕಡಿಮೆ ಮೊತ್ತದ ಉಡುಗೊರೆ ಕೊಟ್ಟಿದ್ದರೆ ಜಾಕ್ವೆಲಿನ್ ಹೇಗೋ ಪಾರಾಗುತ್ತಿದ್ದಳೇನೋ&#8230; ಆದರೆ ಆಕೆ ಸುಕೇಶನಿಂದ ಪಡೆದುಕೊಂಡಿದ್ದ ಉಡುಗೊರೆಗಳ ಒಟ್ಟು ಮೊತ್ತ ಐದು ಕೋಟಿ ದಾಟುತ್ತದೆ!</span></p>
<p><img loading="lazy" decoding="async" class="alignnone wp-image-11119" src="https://www.shodhanews.com/wp-content/uploads/2023/01/jacqueline-bail-1-380x210-1.jpg" alt="" width="1024" height="566" srcset="https://www.shodhanews.com/wp-content/uploads/2023/01/jacqueline-bail-1-380x210-1.jpg 380w, https://www.shodhanews.com/wp-content/uploads/2023/01/jacqueline-bail-1-380x210-1-150x83.jpg 150w" sizes="(max-width: 1024px) 100vw, 1024px" /></p>
<p style="text-align: justify;"><span style="font-size: 12pt;">ಹೀಗೆ ಜಾಕ್ವೆಲಿನ್ ಫನಾರ್ಂಡಿಸ್ ಜೊತೆ ಸಖ್ಯ ಹೊಂದಿರುವ ಸುಕೇಶ್ ಚಂದ್ರಶೇಖರ್ ಸಾಮಾನ್ಯ ಆಸಾಮಿಯೇನಲ್ಲ. ಈಗಿನ್ನೂ ಇಪ್ಪತ್ತೇಳು ವರ್ಷ ವಯಸ್ಸಿನ ಸುಕೇಶ್ ಮುಲತಃ ಬೆಂಗಳೂರಿನವನೇ. ಆರಂಭ ಕಾಲದಿಂದಲೂ ಹಡಬೇ ಕಾಸಿನ ಬೆಂಬಿದ್ದಿದ್ದ ಈತ, ತೀರಾ ಚಿಕ್ಕ ವಯಸ್ಸಿನಲ್ಲಿಯೇ ಅಡ್ಡದಾರಿ ಹಿಡಿದಿದ್ದ. ತನ್ನ ಹದಿನೇಳನೇ ವರ್ಷದಲ್ಲಿಯೇ ನಕಲಿ ಸಹಿ ವಿಚಾರದಲ್ಲಿ ಲಫಡಾ ಮಾಡಿಕೊಂಡು ಜೈಲುಪಾಲಾಗಿದ್ದ. ಆತ ಎಂಥಾ ಚಾಲಾಕಿಯೆಂದರೆ, ಜೈಲಿಂದ ವಾಪಾಸಾದ ಬಳಿಕ, ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ನಂಟು ಬೆಳೆಸಿಕೊಂಡು ನಾನಾ ಪ್ರಕಾರಗಳಲ್ಲಿ ಕೋಟಿ ಕೋಟಿ ಮುಂಡಾಯಿಸಿದ್ದ. ನಂತರ ಕದ್ದ ಕಾಸಲ್ಲಿ ದೇಶ ಸುತ್ತುತ್ತಾ ತಲೆಮರೆಸಿಕೊಳ್ಳುತ್ತಿದ್ದ ಸುಕೇಶ್ ಇದೀಗ ಸರಿಯಾಗಿಯೇ ಸಿಕ್ಕಿಕೊಂಡಿದ್ದಾನೆ. ಆತ ಜಾಕ್ವೆಲಿನ್ ಫನಾರ್ಂಡೀಸ್ ಜೊತೆ ಡೇಟಿಂಗಿನಲ್ಲಿದ್ದಾನೆಂದರೆ, ಅವನ ಪ್ರಭಾವ ಎಂಥಾದ್ದಿರಬಹುದೆಂದು ಯಾರಾದರೂ ಊಹಿಸಬಹುದು. ಈತನ ಕಾಸಿಗೆ ಮರುಳಾಗಿ ಹಿಂದೆ ಹೋಗಿದ್ದ ಜಾಕ್ವೆಲಿನ್&#x200d;ಗೀಗ ಜೈಲೂಟವೇ ಪಕ್ಕಾ ಆದಂತಾಗಿದೆ.</span></p>
<p style="text-align: justify;"><span style="font-size: 12pt;"><img loading="lazy" decoding="async" class="alignnone size-full wp-image-11120" src="https://www.shodhanews.com/wp-content/uploads/2023/01/sukesh-chandrashekhar-1638862690.jpg" alt="" width="730" height="410" srcset="https://www.shodhanews.com/wp-content/uploads/2023/01/sukesh-chandrashekhar-1638862690.jpg 730w, https://www.shodhanews.com/wp-content/uploads/2023/01/sukesh-chandrashekhar-1638862690-150x84.jpg 150w, https://www.shodhanews.com/wp-content/uploads/2023/01/sukesh-chandrashekhar-1638862690-450x253.jpg 450w" sizes="(max-width: 730px) 100vw, 730px" /> </span><span style="font-size: 12pt;">ಅಷ್ಟಕ್ಕೂ ಹೈಫೈ ಬದುಕಿನ ಮತ್ತೇರಿಸಿಕೊಂಡಿರೋ ನಟಿಯರು ಅಡ್ಡದಾರಿ ಹಿಡಿಯೋದು ಹೊಸತೇನಲ್ಲ. ತಮ್ಮ ಖಯಾಲಿಗಳತ್ತ ವಾಲಿಕೊಳ್ಳುವ ಇಂಥವರು ದಿನವೊಂದಕ್ಕೆ ಲಕ್ಷದ ವರೆಗೂ ಖರ್ಚು ಮಾಡುತ್ತಾರೆ. ಕೆಲ ಸಂದರ್ಭಗಳಲ್ಲಿ ಸಿನಿಮಾ ಅವಕಾಶಗಳೂ ಗೋತಾ ಹೊಡೆದು ಬಿಟ್ಟರೆ, ಕಾಸಿಗೆ ಮತ್ಯಾವ ದಿಕ್ಕೂ ಇರುವುದಿಲ್ಲ. ಹಾಗೆ ಕಂಗೆಟ್ಟು ನಿಂತವರನ್ನು ಬುಟ್ಟಿಗೆ ಹಾಕಿಕೊಳ್ಳಲು ಸುಕೇಶನಂಥಾ ವಂಚಕರು, ಕಾಮುಕರು ಕಾದು ಕೂತಿರುತ್ತಾರೆ. ಕೋಟಿಗಟ್ಟಲೆ ಹಡಬೇ ಕಾಸನ್ನು ನಟಿಯರಿಗೆ ಸುರಿದು ಮಜಾ ಉಡಾಯಿಸೋದು ಸುಕೇಶನಂಥವರ ವಿಕೃತಿ. ಇಂಥವರ ಜಾಲಕ್ಕೆ ಜಾಕ್ವೆಲಿನ್&#x200d;ಳಂಥಾ ನಟೀಮಣಿಯರು ಸಲೀಸಾಗಿ ಸಿಲುಕಿಕೊಳ್ಳುತ್ತಾರೆ. ಕೋಟಿ ಕೋಟಿ ಬಾಚಿಕೊಳ್ಳುತ್ತಾರೆ. ವಂಚಕರೊಂದಿಗೆ ಸಿಕ್ಕಿಬೀಳುವ ಭಯ ಶುರುವಾದಾಗ ತಾವೇ ಸಂತ್ರಸ್ತೆಯರಂತೆ ನಟಿಸಲಾರಂಭಿಸುತ್ತಾರೆ. ಇದೀಗ ಜಾಕ್ವೆಲಿನ್ ಆ ಹಂತ ತಲುಪಿಕೊಂಡು ಬಿಟ್ಟಿದ್ದಾಳೆ!</span></p>
<p>The post <a href="https://www.shodhanews.com/jacqueline-fernandez-2023-23-01/">ವಂಚಕ ಮಗ್ಗುಲಲ್ಲಿದ್ದವಳ ಮಹಾ ನಾಟಕ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಹಿಂದಿಯಲ್ಲೂ ಅಬ್ಬರಿಸಿದ ಪಂಜುರ್ಲಿ!</title>
		<link>https://www.shodhanews.com/kantharahindi-2022-10-31/</link>
		
		<dc:creator><![CDATA[Santhosh Bagilagadde]]></dc:creator>
		<pubDate>Mon, 31 Oct 2022 19:01:57 +0000</pubDate>
				<category><![CDATA[ಬಾಲಿವುಡ್]]></category>
		<category><![CDATA[ಸಿನಿಮಾ]]></category>
		<category><![CDATA[#akshaykumar]]></category>
		<category><![CDATA[#hombalefilmes]]></category>
		<category><![CDATA[#kanthara]]></category>
		<category><![CDATA[#kantharamovie]]></category>
		<category><![CDATA[#kantharhindivertion]]></category>
		<category><![CDATA[#ramsetu]]></category>
		<category><![CDATA[#rishabhshetty]]></category>
		<guid isPermaLink="false">https://www.shodhanews.com/?p=8835</guid>

					<description><![CDATA[<p><img width="1280" height="719" src="https://www.shodhanews.com/wp-content/uploads/2022/11/f16bc8f5-ea4d-4450-b004-7f26b6df7ce1.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/11/f16bc8f5-ea4d-4450-b004-7f26b6df7ce1.jpg 1280w, https://www.shodhanews.com/wp-content/uploads/2022/11/f16bc8f5-ea4d-4450-b004-7f26b6df7ce1-800x449.jpg 800w, https://www.shodhanews.com/wp-content/uploads/2022/11/f16bc8f5-ea4d-4450-b004-7f26b6df7ce1-1024x575.jpg 1024w, https://www.shodhanews.com/wp-content/uploads/2022/11/f16bc8f5-ea4d-4450-b004-7f26b6df7ce1-768x431.jpg 768w, https://www.shodhanews.com/wp-content/uploads/2022/11/f16bc8f5-ea4d-4450-b004-7f26b6df7ce1-150x84.jpg 150w, https://www.shodhanews.com/wp-content/uploads/2022/11/f16bc8f5-ea4d-4450-b004-7f26b6df7ce1-450x253.jpg 450w, https://www.shodhanews.com/wp-content/uploads/2022/11/f16bc8f5-ea4d-4450-b004-7f26b6df7ce1-1200x674.jpg 1200w" sizes="(max-width: 1280px) 100vw, 1280px" />ಕಾಂತಾರ ಚಿತ್ರ ಬಿಡುಗಡೆಯಾಗಿ ತಿಂಗಳಾಗುತ್ತಾ ಬಂದಿದೆ. ಆದರೂ ಅದರ ಹವಾ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಬರೀ ಕರ್ನಾಟಕದಲ್ಲಿ ಮಾತ್ರವಲ್ಲ; ಹಿಂದಿ ಸೇರಿದಂತೆ ಇತರೇ ಭಾಷೆಗಳಲ್ಲಿಯೂ ಕಾಂತಾರ ನಾಗಾಲೋಟದಲ್ಲಿದೆ. ಅಷ್ಟಕ್ಕೂ ಕೇವಲ ಕರ್ನಾಟಕಕ್ಕೆ ಮಾತ್ರವೇ ಸೀಮಿತವಾಗಿ, ಕನ್ನಡದಲ್ಲಷ್ಟೇ ತಯಾರಾಗಿದ್ದ ಚಿತ್ರ ಕಾಂತಾರ. ಅದೀಗ ತನ್ನೊಡಲಲ್ಲಿರುವ ಕಂಟೆಂಟಿನ ಕಸುವಿನಿಂದಲೇ ಗಡಿದಾಟಿಕೊಂಡು ಪಸರಿಸುತ್ತಾ, ಪ್ಯಾನಿಂಡಿಯಾ ಚಿತ್ರವಾಗಿ ನೆಲೆ ಕಂಡುಕೊಂಡಿದೆ. ಹೊಸಾ ವಿಚಾರವೆಂದರೆ, ಹಿಂದಿಯಲ್ಲಿಯೂ ಕೂಡಾ ಸ್ಟಾರ್ ನಟರ ಸಿನಿಮಾಗಳನ್ನೇ ನಿವಾಳಿಸಿ ಎಸೆಯುವಂಥಾ ದಾಖಲೆ ಕಾಂತಾರ ಖಾತೆಗೆ ಜಮೆಯಾಗಿದೆ! ದಕ್ಷಿಣದ [...]</p>
<p>The post <a href="https://www.shodhanews.com/kantharahindi-2022-10-31/">ಹಿಂದಿಯಲ್ಲೂ ಅಬ್ಬರಿಸಿದ ಪಂಜುರ್ಲಿ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1280" height="719" src="https://www.shodhanews.com/wp-content/uploads/2022/11/f16bc8f5-ea4d-4450-b004-7f26b6df7ce1.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/11/f16bc8f5-ea4d-4450-b004-7f26b6df7ce1.jpg 1280w, https://www.shodhanews.com/wp-content/uploads/2022/11/f16bc8f5-ea4d-4450-b004-7f26b6df7ce1-800x449.jpg 800w, https://www.shodhanews.com/wp-content/uploads/2022/11/f16bc8f5-ea4d-4450-b004-7f26b6df7ce1-1024x575.jpg 1024w, https://www.shodhanews.com/wp-content/uploads/2022/11/f16bc8f5-ea4d-4450-b004-7f26b6df7ce1-768x431.jpg 768w, https://www.shodhanews.com/wp-content/uploads/2022/11/f16bc8f5-ea4d-4450-b004-7f26b6df7ce1-150x84.jpg 150w, https://www.shodhanews.com/wp-content/uploads/2022/11/f16bc8f5-ea4d-4450-b004-7f26b6df7ce1-450x253.jpg 450w, https://www.shodhanews.com/wp-content/uploads/2022/11/f16bc8f5-ea4d-4450-b004-7f26b6df7ce1-1200x674.jpg 1200w" sizes="(max-width: 1280px) 100vw, 1280px" /><p style="text-align: justify;"><span style="font-size: 12pt;"><span style="color: #993300;"><strong><span style="font-size: 18pt;">ಕಾಂ</span></strong></span>ತಾರ ಚಿತ್ರ ಬಿಡುಗಡೆಯಾಗಿ ತಿಂಗಳಾಗುತ್ತಾ ಬಂದಿದೆ. ಆದರೂ ಅದರ ಹವಾ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಬರೀ ಕರ್ನಾಟಕದಲ್ಲಿ ಮಾತ್ರವಲ್ಲ; ಹಿಂದಿ ಸೇರಿದಂತೆ ಇತರೇ ಭಾಷೆಗಳಲ್ಲಿಯೂ ಕಾಂತಾರ ನಾಗಾಲೋಟದಲ್ಲಿದೆ. ಅಷ್ಟಕ್ಕೂ ಕೇವಲ ಕರ್ನಾಟಕಕ್ಕೆ ಮಾತ್ರವೇ ಸೀಮಿತವಾಗಿ, ಕನ್ನಡದಲ್ಲಷ್ಟೇ ತಯಾರಾಗಿದ್ದ ಚಿತ್ರ ಕಾಂತಾರ. ಅದೀಗ ತನ್ನೊಡಲಲ್ಲಿರುವ ಕಂಟೆಂಟಿನ ಕಸುವಿನಿಂದಲೇ ಗಡಿದಾಟಿಕೊಂಡು ಪಸರಿಸುತ್ತಾ, ಪ್ಯಾನಿಂಡಿಯಾ ಚಿತ್ರವಾಗಿ ನೆಲೆ ಕಂಡುಕೊಂಡಿದೆ. ಹೊಸಾ ವಿಚಾರವೆಂದರೆ, ಹಿಂದಿಯಲ್ಲಿಯೂ ಕೂಡಾ ಸ್ಟಾರ್ ನಟರ ಸಿನಿಮಾಗಳನ್ನೇ ನಿವಾಳಿಸಿ ಎಸೆಯುವಂಥಾ ದಾಖಲೆ ಕಾಂತಾರ ಖಾತೆಗೆ ಜಮೆಯಾಗಿದೆ!</span></p>
<p style="text-align: justify;"><img loading="lazy" decoding="async" class="alignnone size-full wp-image-8840" src="https://www.shodhanews.com/wp-content/uploads/2022/11/kantara-3.jpg" alt="" width="755" height="438" srcset="https://www.shodhanews.com/wp-content/uploads/2022/11/kantara-3.jpg 755w, https://www.shodhanews.com/wp-content/uploads/2022/11/kantara-3-150x87.jpg 150w, https://www.shodhanews.com/wp-content/uploads/2022/11/kantara-3-450x261.jpg 450w" sizes="(max-width: 755px) 100vw, 755px" /><span style="font-size: 12pt;">ದಕ್ಷಿಣದ ದಿಕ್ಕಿನಿಂದ ಇತ್ತೀಚೆಗೆ ಬೀಸುತ್ತಿರುವ ಹೊಸಾ ಗಾಳಿಯೆದುರಿಗೆ ಬಾಲಿವುಡ್ ಅದುರಲಾರಂಭಿಸಿದೆ. ಅತ್ತ ಬಾಲಿವುಡ್ ಸಿನಿಮಾಗಳು ಒಂದರ ಹಿಂದೊಂದರಂತೆ ತೋಪಾಗುತ್ತಿರುವಾಗ, ದಕ್ಷಿಣದ ಸಿನಿಮಾಗಳು ದಾಂಗುಡಿ ಇಡುತ್ತಿವೆ. ಅಷ್ಟಕ್ಕೂ ಅಂಥಾದ್ದೊಂದು ಬದಲಾವಣೆಯ ಶಖೆಯನ್ನು ಆರಂಭಿಸಿದ್ದೇ ಕನ್ನಡದ ಕೆಜಿಎಫ್ ಅನ್ನೋದರಲ್ಲಿ ಸಂದೇಹವೇನಿಲ್ಲ. ಅದನ್ನೀಗ ಮತ್ತಷ್ಟು ಆವೇಗದೊಂದಿಗೆ ಕಾಂತಾರ ಮುಂದುವರೆಸಿದೆ. ದಿನಗಳೆದಂತೆ ಕಾಂತಾರ ಹಿಂದಿ ಅವತರಣಿಕೆಗೆ ಹೆಚ್ಚೆಚ್ಚು ಚಿತ್ರಮಂದಿರಗಳು ಮತ್ತು ಹೆಚ್ಚೆಚ್ಚು ಶೋಗಳು ಸಿಗುತ್ತಿವೆ. ದಾಖಲೆ ಮಟ್ಟದಲ್ಲಿ ಕಲೆಕ್ಷನ್ನೂ ಆಗುತ್ತಿದೆ.</span></p>
<p style="text-align: justify;"><span style="font-size: 12pt;"><img loading="lazy" decoding="async" class="alignnone size-full wp-image-8841" src="https://www.shodhanews.com/wp-content/uploads/2022/11/Ram-Setu-Official-Trailer-Hindi-Akshay-Kumar.jpg" alt="" width="720" height="405" srcset="https://www.shodhanews.com/wp-content/uploads/2022/11/Ram-Setu-Official-Trailer-Hindi-Akshay-Kumar.jpg 720w, https://www.shodhanews.com/wp-content/uploads/2022/11/Ram-Setu-Official-Trailer-Hindi-Akshay-Kumar-150x84.jpg 150w, https://www.shodhanews.com/wp-content/uploads/2022/11/Ram-Setu-Official-Trailer-Hindi-Akshay-Kumar-450x253.jpg 450w" sizes="(max-width: 720px) 100vw, 720px" /> </span><span style="font-size: 12pt;">ಅಕ್ಷಯ್ ಕುಮಾರ್ ಅಭಿಯದ ರಾಮ್ ಸೇತು ಒಂದು ಮಟ್ಟಕ್ಕೆ ಉತ್ತಮ ಪ್ರದರ್ಶನ ಕಾಣುತ್ತಿತ್ತು. ಅದರ ಜೊತೆಗೇ ಸಿದ್ಧಾರ್ಥ್ ಮಲ್ಹೋತ್ರ ಅಭಿನಯದ ಥ್ಯಾಂಕ್ ಗಾಡ್ ಚಿತ್ರವೂ ಓಡುತ್ತಿತ್ತು. ಆದರೆ ಕಾಂತಾರದ ಅಬ್ಬರದ ಮುಂದೆ ಅವೆರಡೂ ಚಿತ್ರಗಳು ಸೈಡಿಗೆ ಸರಿದಿವೆ. ಇದೀಗ ಆ ಎರಡೂ ಚಿತ್ರಗಳು ಶೋಗಳನ್ನು ಕಳೆದುಕೊಳ್ಳುತ್ತಿದ್ದರೆ, ಕಾಂತಾರ ಮತ್ತಷ್ಟು ಲಕಲಕಿಸುತ್ತಿದೆ. ಈ ಸಿನಿಮಾ ಸೃಷ್ಟಿಸಿರುವ ಕ್ರೇಜ್ ಮತ್ತು ಪ್ರೇಕ್ಷಕರು ಅದರತ್ತ ವಾಲಿಕೊಂಡಿರುವ ಪರಿ ಕಂಡು ಬಾಲಿವುಡ್ ಸ್ಟಾರ್‌ಗಳು ಕಂಗಾಲೆದ್ದಿದ್ದಾರೆ. ಒಂದು ಕಾಲಕ್ಕೆ ಭಾರತೀಯ ಸಿನಿಮಾ ಅಂದರೆ ಬಾಲಿವುಡ್ ಮಾತ್ರ ಎಂಬಂತಿತ್ತು. ಅಲ್ಲಿನ ಸ್ಟಾರ್‌ಗಳಂತೂ ಅದನ್ನೇ ನಂಬಿ ಮೆರೆದಿದ್ದರು. ಆದರೆ ದಕ್ಷಿಣ ದಿಕ್ಕಿಂದ ಈಗ ಬದಲಾವಣೆಯ ಬಿರುಗಾಳಿಯೆದ್ದಿದೆ. ಅದರ ಸುಳಿಗೆ ಸಿಕ್ಕು ಬಾಲಿವುಡ್‌ನ ಸಿದ್ಧಸೂತ್ರಗಳೇ ಚದುರಿ ಹೋದರೂ ಅಚ್ಚರಿಯೇನಿಲ್ಲ!</span></p>
<p>The post <a href="https://www.shodhanews.com/kantharahindi-2022-10-31/">ಹಿಂದಿಯಲ್ಲೂ ಅಬ್ಬರಿಸಿದ ಪಂಜುರ್ಲಿ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ನಶೆಯೆಂಬುದು ವ್ಯರ್ಥ ಅನಾಹುತ!</title>
		<link>https://www.shodhanews.com/sanjaydutt-2022-10-30/</link>
		
		<dc:creator><![CDATA[Santhosh Bagilagadde]]></dc:creator>
		<pubDate>Mon, 31 Oct 2022 13:17:12 +0000</pubDate>
				<category><![CDATA[ಬಾಲಿವುಡ್]]></category>
		<category><![CDATA[ಸಿನಿಮಾ]]></category>
		<category><![CDATA[#bollywood]]></category>
		<category><![CDATA[#drugs]]></category>
		<category><![CDATA[#sanjaydutt]]></category>
		<category><![CDATA[#sanjubaba]]></category>
		<guid isPermaLink="false">https://www.shodhanews.com/?p=8709</guid>

					<description><![CDATA[<p><img width="720" height="432" src="https://www.shodhanews.com/wp-content/uploads/2022/10/71900516-78b5-4ca5-86ad-89b71390bffb.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/71900516-78b5-4ca5-86ad-89b71390bffb.jpg 720w, https://www.shodhanews.com/wp-content/uploads/2022/10/71900516-78b5-4ca5-86ad-89b71390bffb-150x90.jpg 150w, https://www.shodhanews.com/wp-content/uploads/2022/10/71900516-78b5-4ca5-86ad-89b71390bffb-450x270.jpg 450w" sizes="(max-width: 720px) 100vw, 720px" />ಡ್ರಗ್ಸ್ ನಶೆಯೆಂಬುದೀಗ ಒಂದಿಡೀ ದೇಶವನ್ನೇ ಅಪಾದಮಸ್ತಕ ಆವರಿಸಿಕೊಂಡಿದೆ. ಆದರೆ, ನಮ್ಮ ರಾಜ್ಯದಲ್ಲಿ ಪೊಲೀಸರೇಕೋ ಚಿತ್ರರಂಗದ ಮಂದಿಯನ್ನೇ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಒಂದಷ್ಟು ಪ್ರಶ್ನೆಗಳಿರೋದು ಸತ್ಯ. ಆದರೆ, ಹಾಗೆ ಚಿತ್ರರಂಗ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯ ಪ್ರಧಾನ ಟಾರ್ಗೆಟ್ ಆಗಿರೋದಕ್ಕೂ ಒಂದಷ್ಟು ನಿಖರ ಕಾರಣಗಳಿದ್ದಾವೆಂಬುದೂ ಅಷ್ಟೇ ಸತ್ಯ. ಯಾಕೆಂದರೆ, ಕಾಸು, ಖ್ಯಾತಿಯ ಮದವೇರಿದ ಬಹುತೇಕ ಎಲ್ಲ ಭಾಷೆಗಳ ಚಿತ್ರರಂಗಗಳಲ್ಲಿಯೂ ನಶೆಯ ರುದ್ರನರ್ತನ ಸಾಂಘವಾಗಿಯೇ ನಡೆಯುತ್ತಿದೆ. ಅದರಲ್ಲಿಯೂ ಬಾಲಿವುಡ್‌ನಲ್ಲಿಯಂತೂ ಡ್ರಗ್ಸ್ ಚಟ ಮಾಮೂಲಿ ಎಂಬಂತಾಗಿದೆ. ಆ [...]</p>
<p>The post <a href="https://www.shodhanews.com/sanjaydutt-2022-10-30/">ನಶೆಯೆಂಬುದು ವ್ಯರ್ಥ ಅನಾಹುತ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="720" height="432" src="https://www.shodhanews.com/wp-content/uploads/2022/10/71900516-78b5-4ca5-86ad-89b71390bffb.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/71900516-78b5-4ca5-86ad-89b71390bffb.jpg 720w, https://www.shodhanews.com/wp-content/uploads/2022/10/71900516-78b5-4ca5-86ad-89b71390bffb-150x90.jpg 150w, https://www.shodhanews.com/wp-content/uploads/2022/10/71900516-78b5-4ca5-86ad-89b71390bffb-450x270.jpg 450w" sizes="(max-width: 720px) 100vw, 720px" /><p style="text-align: justify;"><span style="font-size: 12pt;"><span style="color: #993300;"><strong><span style="font-size: 18pt;">ಡ್ರ</span></strong></span>ಗ್ಸ್ ನಶೆಯೆಂಬುದೀಗ ಒಂದಿಡೀ ದೇಶವನ್ನೇ ಅಪಾದಮಸ್ತಕ ಆವರಿಸಿಕೊಂಡಿದೆ. ಆದರೆ, ನಮ್ಮ ರಾಜ್ಯದಲ್ಲಿ ಪೊಲೀಸರೇಕೋ ಚಿತ್ರರಂಗದ ಮಂದಿಯನ್ನೇ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಒಂದಷ್ಟು ಪ್ರಶ್ನೆಗಳಿರೋದು ಸತ್ಯ. ಆದರೆ, ಹಾಗೆ ಚಿತ್ರರಂಗ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯ ಪ್ರಧಾನ ಟಾರ್ಗೆಟ್ ಆಗಿರೋದಕ್ಕೂ ಒಂದಷ್ಟು ನಿಖರ ಕಾರಣಗಳಿದ್ದಾವೆಂಬುದೂ ಅಷ್ಟೇ ಸತ್ಯ. ಯಾಕೆಂದರೆ, ಕಾಸು, ಖ್ಯಾತಿಯ ಮದವೇರಿದ ಬಹುತೇಕ ಎಲ್ಲ ಭಾಷೆಗಳ ಚಿತ್ರರಂಗಗಳಲ್ಲಿಯೂ ನಶೆಯ ರುದ್ರನರ್ತನ ಸಾಂಘವಾಗಿಯೇ ನಡೆಯುತ್ತಿದೆ. ಅದರಲ್ಲಿಯೂ ಬಾಲಿವುಡ್‌ನಲ್ಲಿಯಂತೂ ಡ್ರಗ್ಸ್ ಚಟ ಮಾಮೂಲಿ ಎಂಬಂತಾಗಿದೆ. ಆ ಚಟಕ್ಕೆ ದಾಸಾನುದಾಸನಾಗಿ, ಒಂದು ಹಂತದಲ್ಲಿ ತನ್ನ ಬದುಕನ್ನೇ ಅಧ್ವಾನವೆಬ್ಬಿಸಿಕೊಂಡಿದ್ದಾತ ಸಂಜಯ್ ದತ್. ಇದೀಗ ಖುದ್ದು ಅವರೇ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವಂಥಾ ಮಾತುಗಳನ್ನಾಡಿದ್ದಾರೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-8715" src="https://www.shodhanews.com/wp-content/uploads/2022/10/IMAGE_1650096321-800x450.jpg" alt="" width="800" height="450" srcset="https://www.shodhanews.com/wp-content/uploads/2022/10/IMAGE_1650096321-800x450.jpg 800w, https://www.shodhanews.com/wp-content/uploads/2022/10/IMAGE_1650096321-1024x576.jpg 1024w, https://www.shodhanews.com/wp-content/uploads/2022/10/IMAGE_1650096321-768x432.jpg 768w, https://www.shodhanews.com/wp-content/uploads/2022/10/IMAGE_1650096321-150x84.jpg 150w, https://www.shodhanews.com/wp-content/uploads/2022/10/IMAGE_1650096321-450x253.jpg 450w, https://www.shodhanews.com/wp-content/uploads/2022/10/IMAGE_1650096321.jpg 1200w" sizes="(max-width: 800px) 100vw, 800px" /><span style="font-size: 12pt;">ಸಂಜಯ್ ದತ್‌ನದ್ದು ವರ್ಣರಂಜಿತ ವ್ಯಕ್ತಿತ್ವ. ಕೇವಲ ಹೆಂಗಳೆಯರ ವಿಚಾರದಲ್ಲಿ ಮಾತ್ರವಲ್ಲ; ಬದುಕಿನ ನಾನಾ ಮಜಲುಗಳಲ್ಲಿಯೂ ಆತನೊಬ್ಬ ಸ್ವೇಚ್ಛೆಯನ್ನೇ ಧರಿಸಿಕೊಂಡಂತೆ ಬದುಕಿದ ಆಸಾಮಿ. ಒಂದು ಹಂತದಲ್ಲಿ ಸಂಜು ಬಾಬಾಗೆ ಡ್ರಗ್ಸ್‌ನ ರುಚಿ ಹತ್ತಿಕೊಂಡಿತ್ತು. ಸಾಮಾನ್ಯವಾಗಿ, ಈ ಡ್ರಗ್ಸ್ ಚಟದ ವಿಚಾರದಲ್ಲಿ ಒಂದಷ್ಟು ಹಂತಗಳಿರುತ್ತವೆ. ಅದರಲ್ಲಿ ಕಟ್ಟ ಕಡೆಯ ಹಂತ ತಲುಪಿಕೊಂಡು ಬೋಧ ತಪ್ಪಿ ಬೀಳುವ ಮಟ್ಟಕ್ಕೆ ನಶೆಯೇರಿಸಿಕೊಂಡಿದ್ದಾತ ಸಂಜಯ್ ದತ್. ಇಂಥಾ ಸಂಜಯ್ ಇದೀಗ ಡ್ರಗ್ಸ್ ನಶೆಯೆಂಬುದು ಎಷ್ಟು ವ್ಯರ್ಥ ಮತ್ತು ಅದು ಬದುಕನ್ನು ಹೇಗೆಲ್ಲ ಹಾಳುಗೆಡವುತ್ತದೆಂಬುದರ ಬಗ್ಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತಾಡಿದ್ದಾರೆ.</span></p>
<p style="text-align: justify;"><img loading="lazy" decoding="async" class="alignnone wp-image-8714" src="https://www.shodhanews.com/wp-content/uploads/2022/10/02sanjay-dutt.jpg" alt="" width="1024" height="738" srcset="https://www.shodhanews.com/wp-content/uploads/2022/10/02sanjay-dutt.jpg 670w, https://www.shodhanews.com/wp-content/uploads/2022/10/02sanjay-dutt-150x108.jpg 150w, https://www.shodhanews.com/wp-content/uploads/2022/10/02sanjay-dutt-450x324.jpg 450w" sizes="(max-width: 1024px) 100vw, 1024px" /><span style="font-size: 12pt;">ಡ್ರಗ್ಸ್ ಚಟದ ಉತ್ತುಂಗದ ದಿನಗಳಲ್ಲಿ ಸಂಜಯ್‌ಗೆ ಮೈಮೇಲೆ ಪ್ರಜ್ಞೆಯೇ ಇರುತ್ತಿರಲಿಲ್ಲವಂತೆ. ಅದರ ನಡುವೆ ತಿಂಡಿ, ಊಟದಂಥವುಗಳೂ ಗಮನಕ್ಕೆ ಬಾರದಷ್ಟರ ಮಟ್ಟಿಗೆ ಆತ ಡ್ರಗ್ಸ್‌ಗೆ ವಶವಾಗಿದ್ದರು. ಅದೆಷ್ಟೋ ವರ್ಷಗಳ ಕಾಲ ನಶೆಯಲ್ಲಿ ಮಿಂದೆದ್ದ ಬಳಿಕ, ಅದೊಂದು ದಿನ ಜ್ಞಾನೋದಯವಾಗುವ ಸರದಿ ಬಂದಿತ್ತಂತೆ. ಆ ದಿನ ಸಂಜಯ್‌ಗೆ ಎಚ್ಚರವಾಗಿ, ಮಂಪರುಗಣ್ಣಲ್ಲಿ ಎದ್ದು ಅಡುಗೆ ಕೆಲಸದವನ ಬಳಿ ಊಟ ಹಾಕುವಂತೆ ಕೇಳಿದ್ದರಂತೆ. ಸಂಜಯ್ ಊಟ ಮಾಡುತ್ತಿರಬೇಕಾದರೆ ಅಲ್ಲೇ ನಿಂತಿದ್ದ ಅಡುಗೆಯವನ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು. ಅದನ್ನು ಗಮನಿಸಿದ ಸಂಜು ಯಾಕೆಂದು ಕೇಳಿದಾಗ, ಆತ ‘ನೀವು ಊಟ ಮಾಡದೆ ಇಂದಿಗೆ ಮೂರು ದಿನವಾಯ್ತು’ ಅಂದಿದ್ದನಂತೆ. ಅದು ಸಂಜಯ್‌ಗೆ ಆ ಕ್ಷಣದವರೆಗೂ ಅರಿವಿಗೇ ಬಂದಿರಲಿಲ್ಲ. ಆ ಕ್ಷಣದಲ್ಲಿ ನಶೆಯೆಂಬುದು ತನ್ನನ್ನು ಯಾವ ಪಾತಾಳಕ್ಕಿಳಿಸಿಬಿಟ್ಟಿದೆ ಎಂಬ ದಿಕ್ಕಿನಲ್ಲಿ ಆತ ಆಲೋಚಿಸಿದ್ದರಂತೆ. ಆ ಕ್ಷಣದಿಂದಲೇ ಡ್ರಗ್ಸ್ ಮುಟ್ಟದಿರುವ ತೀರ್ಮಾನಕ್ಕೆ ಬಂದಿದ್ದರಂತೆ. ಹಾಗೆ ಹೊರ ಬಂದ ನಂತರ ಬದುಕು ನಿಜಕ್ಕೂ ಸುಂದರವೆನ್ನಿಸಿ, ಡ್ರಗ್ಸ್ ನಶೆ ಕ್ಷಣಿಕ, ಅದು ವ್ಯರ್ಥ ಅನಾಹುತ ಅನ್ನಿಸಿತ್ತಂತೆ. ನಶೆಗೆ ವಶವಾದ ಯುವ ಜನಾಂಗ ಸಂಜು ಬಾಬಾನ ಅನುಭವಗಳತ್ತ ಗಮನಹರಿಸೋದೊಳಿತು.</span></p>
<p>The post <a href="https://www.shodhanews.com/sanjaydutt-2022-10-30/">ನಶೆಯೆಂಬುದು ವ್ಯರ್ಥ ಅನಾಹುತ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಇನ್ನೂರು ಕೋಟಿಯ ಇಕ್ಕಳದಲ್ಲಿ ರೋಣನ ಬೆಡಗಿ!</title>
		<link>https://www.shodhanews.com/jacquelinefernandez-2022-10-23/</link>
		
		<dc:creator><![CDATA[Santhosh Bagilagadde]]></dc:creator>
		<pubDate>Sun, 23 Oct 2022 08:32:22 +0000</pubDate>
				<category><![CDATA[ಬಾಲಿವುಡ್]]></category>
		<category><![CDATA[ಸಿನಿಮಾ]]></category>
		<guid isPermaLink="false">https://www.shodhanews.com/?p=8354</guid>

					<description><![CDATA[<p><img width="450" height="270" src="https://www.shodhanews.com/wp-content/uploads/2022/10/7cb8e4f5-087c-42cd-9215-db60b1140cd2-450x270-1.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/7cb8e4f5-087c-42cd-9215-db60b1140cd2-450x270-1.jpg 450w, https://www.shodhanews.com/wp-content/uploads/2022/10/7cb8e4f5-087c-42cd-9215-db60b1140cd2-450x270-1-150x90.jpg 150w" sizes="(max-width: 450px) 100vw, 450px" />ವಿಕ್ರಾಂತ್ ರೋಣ ಚಿತ್ರದಲ್ಲಿ ರಾರಾ ರಕ್ಕಮ್ಮ ಸಾಂಗಿಗೆ ಮೈ ಬಳುಕಿಸುತ್ತಾ, ಕರ್ನಾಟಕದಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಾಕೆ ಜಾಕ್ವೆಲಿನ್ ಫರ್ನಾಂಡಿಸ್. ಬಾಲಿವುಡ್ಡಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಈಕೆಗೆ ಅಂದುಕೊಂಡಂತೆ ನೆಲೆಗಾಣಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಈಕೆ ಸುದ್ದಿಯಲ್ಲಿದ್ದದ್ದೆಲ್ಲ ನಟ ಸಲ್ಮಾನ್ ಖಾನ್ ಜೊತೆಗಿಒನ ಅಫೇರಿನ ವಿಚಾರದಲ್ಲಿಯೇ. ಇಂಥಾ ಜಾಕ್ವೆಲಿನ್ ಇದೀಗ ಇನ್ನೂರು ಕೋಟಿ ಕಿಮ್ಮತ್ತಿನ ಮಹಾ ಮೋಸವೊಂದರಲ್ಲಿ ತಗುಲಿಕೊಂಡಿದ್ದಾಳೆ. ಈ ಇನ್ನೂರು ಕೋಟಿ ವಂಟನೆಯ ಇಕ್ಕಳದಿಂದ ಬಿಡಿಸಿಕೊಳ್ಳಲಾರದೆ ಒದ್ದಾಡುತ್ತಿದ್ದಾಳೆ. ಸದ್ಯಕ್ಕೆ ಈ ಕೇಸಿನ ಸುತ್ತ ಇಡಿ ಅಧಿಕಾರಿಗಳು ಗಸ್ತು ಹೊಡೆಯುತ್ತಿರೋದನ್ನು [...]</p>
<p>The post <a href="https://www.shodhanews.com/jacquelinefernandez-2022-10-23/">ಇನ್ನೂರು ಕೋಟಿಯ ಇಕ್ಕಳದಲ್ಲಿ ರೋಣನ ಬೆಡಗಿ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="450" height="270" src="https://www.shodhanews.com/wp-content/uploads/2022/10/7cb8e4f5-087c-42cd-9215-db60b1140cd2-450x270-1.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/10/7cb8e4f5-087c-42cd-9215-db60b1140cd2-450x270-1.jpg 450w, https://www.shodhanews.com/wp-content/uploads/2022/10/7cb8e4f5-087c-42cd-9215-db60b1140cd2-450x270-1-150x90.jpg 150w" sizes="(max-width: 450px) 100vw, 450px" /><p style="text-align: justify;"><span style="font-size: 12pt;"><span style="font-size: 18pt; color: #993300;">ವಿ</span>ಕ್ರಾಂತ್ ರೋಣ ಚಿತ್ರದಲ್ಲಿ ರಾರಾ ರಕ್ಕಮ್ಮ ಸಾಂಗಿಗೆ ಮೈ ಬಳುಕಿಸುತ್ತಾ, ಕರ್ನಾಟಕದಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಾಕೆ ಜಾಕ್ವೆಲಿನ್ ಫರ್ನಾಂಡಿಸ್. ಬಾಲಿವುಡ್ಡಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಈಕೆಗೆ ಅಂದುಕೊಂಡಂತೆ ನೆಲೆಗಾಣಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಈಕೆ ಸುದ್ದಿಯಲ್ಲಿದ್ದದ್ದೆಲ್ಲ ನಟ ಸಲ್ಮಾನ್ ಖಾನ್ ಜೊತೆಗಿಒನ ಅಫೇರಿನ ವಿಚಾರದಲ್ಲಿಯೇ. ಇಂಥಾ ಜಾಕ್ವೆಲಿನ್ ಇದೀಗ ಇನ್ನೂರು ಕೋಟಿ ಕಿಮ್ಮತ್ತಿನ ಮಹಾ ಮೋಸವೊಂದರಲ್ಲಿ ತಗುಲಿಕೊಂಡಿದ್ದಾಳೆ. ಈ ಇನ್ನೂರು ಕೋಟಿ ವಂಟನೆಯ ಇಕ್ಕಳದಿಂದ ಬಿಡಿಸಿಕೊಳ್ಳಲಾರದೆ ಒದ್ದಾಡುತ್ತಿದ್ದಾಳೆ. ಸದ್ಯಕ್ಕೆ ಈ ಕೇಸಿನ ಸುತ್ತ ಇಡಿ ಅಧಿಕಾರಿಗಳು ಗಸ್ತು ಹೊಡೆಯುತ್ತಿರೋದನ್ನು ಗಮನಿಸಿದರೆ ರಾರಾ ರಕ್ಕಮ್ಮ ಅಂದವಳಿಗೆ ಜೈಲುವಾಸ ಫಿಕ್ಸಾದಂತಿದೆ!</span></p>
<p><img loading="lazy" decoding="async" class="alignnone size-full wp-image-8359" src="https://www.shodhanews.com/wp-content/uploads/2022/10/jacqueline-1-1200-sixteen_nine-800x450-1.jpg" alt="" width="800" height="450" srcset="https://www.shodhanews.com/wp-content/uploads/2022/10/jacqueline-1-1200-sixteen_nine-800x450-1.jpg 800w, https://www.shodhanews.com/wp-content/uploads/2022/10/jacqueline-1-1200-sixteen_nine-800x450-1-768x432.jpg 768w, https://www.shodhanews.com/wp-content/uploads/2022/10/jacqueline-1-1200-sixteen_nine-800x450-1-150x84.jpg 150w, https://www.shodhanews.com/wp-content/uploads/2022/10/jacqueline-1-1200-sixteen_nine-800x450-1-450x253.jpg 450w" sizes="(max-width: 800px) 100vw, 800px" /></p>
<p style="text-align: justify;"><span style="font-size: 12pt;">ರಾಷ್ಟ್ರೀಯ ಮಟ್ಟದಲ್ಲಿ ಹೈ ಪ್ರೊಫೈಲ್ ವಂಚಕನಾಗಿ ಕುಖ್ಯಾತಿ ಪಡೆದಿರುವವನು ಸುಕೇಶ್ ಚಂದ್ರಶೇಖರ್. ಹೈಫೈ ಜನರನ್ನು ಪರಿಚಯ ಮಾಡಿಕೊಂಡು, ನಾನಾ ರೂಪದಲ್ಲಿ ಯಾಮಾರಿಸಿ ಕಾಸು ಪೀಕುವುದು ಸುಕೇಶನ ವಂಚನೆಯ ವರಸೆ. ಇಂಥಾ ಸುಕೇಶ ಇತ್ತೀಚೆಗೆ ಇನ್ನೂರು ಕೋಟಿ ವಂಚನೆ ಪ್ರಕರಣದಲ್ಲಿ ಇಡಿ ಕಣ್ಣಿಗೆ ಬಿದ್ದಿದ್ದ. ಈ ಪ್ರಕರಣದ ಸಂಬಂಧವಾಗಿ ವಿಸ್ತೃತವಾದ ತನಿಖೆ ನಡೆಸಿರುವ ಇಡಿ ಅಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಅದರಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೆಸರಿದೆ ಎಂಬ ಬಗ್ಗೆ ದೊಡ್ಡ ಮಟ್ಟದಲ್ಲಿಯೇ ಗುಲ್ಲೆದ್ದಿತ್ತು. ಯಾವಾಗ ಈ ಘನಗಂಭೀರ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದು, ಬಂಡವಾಳ ಬಯಲಾಗೋದು ಖಾತರಿಯಾಯಿತೋ, ಜಾಕ್ವೆಲಿನ್ ಆಜ್ಞಾತವಾಸ ಆರಂಭಿಸಿ ಬಿಟ್ಟಿದ್ದಳು. ಇದರಿಂದ ಬಚಾವಾಗುವ ಸಲುವಾಗಿ ದೇವರು ದಿಂಡಿರಿಗೂ ಮೊರೆಯಿಟ್ಟಿದ್ದಳು.</span></p>
<p><img loading="lazy" decoding="async" class="alignnone size-full wp-image-8360" src="https://www.shodhanews.com/wp-content/uploads/2022/10/jacqueline-fernandez-and-sukesh-chandrashekhar-1-16382657443x2-1-800x533-1.jpg" alt="" width="800" height="533" srcset="https://www.shodhanews.com/wp-content/uploads/2022/10/jacqueline-fernandez-and-sukesh-chandrashekhar-1-16382657443x2-1-800x533-1.jpg 800w, https://www.shodhanews.com/wp-content/uploads/2022/10/jacqueline-fernandez-and-sukesh-chandrashekhar-1-16382657443x2-1-800x533-1-768x512.jpg 768w, https://www.shodhanews.com/wp-content/uploads/2022/10/jacqueline-fernandez-and-sukesh-chandrashekhar-1-16382657443x2-1-800x533-1-150x100.jpg 150w, https://www.shodhanews.com/wp-content/uploads/2022/10/jacqueline-fernandez-and-sukesh-chandrashekhar-1-16382657443x2-1-800x533-1-450x300.jpg 450w" sizes="(max-width: 800px) 100vw, 800px" /></p>
<p style="text-align: justify;"><span style="font-size: 12pt;">ಸುಕೇಶ್ ಚಂದ್ರಶೇಖರ್ ಇನ್ನೂರು ಕೋಟಿ ವಂಚನೆಯಲ್ಲಿ ತಗುಲಿಕೊಳ್ಳುತ್ತಲೇ ಅದರ ಸುತ್ತ ನಾನಾ ವಿಚಾರಗಳು ಹರಿದಾಡಲಾರಂಭಿಸಿದ್ದವು. ಆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ಕೇಳಿ ಬರುತ್ತಲೇ ನೆಟ್ಟಿಗರು ಒಂದಷ್ಟು ಫೋಟೋಗಳನ್ನು ಬಗೆಬಗೆದು ತೋರಿಸಲಾರಂಭಿಸಿದ್ದರು. ಆ ಮೂಲಕ ಜಾಕ್ವೆಲಿನ್ ಮತ್ತು ವಂಚಕ ಸುಕೇಶನ ಆತ್ಮೀಯ ಸಾಹಚರ್ಯ ಬಟಾಬಯಲಾಗಿತ್ತು. ಈ ವಂಚಕ ಜಾಕ್ವೆಲಿನ್‌ಳನ್ನು ತಬ್ಬಿಕೊಂಡು ಮುದ್ದಾಡುವಷ್ಟು ಸಲುಗೆ ಹೊಂದಿದ್ದಾನೆಂದರೆ, ಆಕೆಯತ್ತ ಇಡಿ ಅಧಿಕಾರಿಗಳ ಕಣ್ಣು ಬೀಳದಿರಲು ಸಾಧ್ಯವೇ? ಹಾಗಾಗಿಯೇ ಇಡಿ ಅಧಿಕಾರಿಗಳು ಜಾಕ್ವೆಲಿನ್‌ಳನ್ನು ಪ್ರಶ್ನಿಸಿದ್ದರು. ಆರಂಭದಲ್ಲಿ ಸುಕೇಶನಿಗೂ ತನಗೂ ಸಂಬಂಧವೇ ಇಲ್ಲ ಅಂತ ವಾದಿಸಿದ್ದ ಜಾಕ್ವೆಲಿನ್, ಬಳಿಕ ಬೇರೆ ದಾರಿ ಕಾಣದೆ ಸುಕೇಶನೊಂದಿಗೆ ಡೇಟಿಂಗ್ ನಡೆಸುತ್ತಿರುವ ಸತ್ಯವನ್ನು ಕಾರಿಕೊಂಡಿದ್ದಳು.</span></p>
<p><img loading="lazy" decoding="async" class="alignnone size-full wp-image-8361" src="https://www.shodhanews.com/wp-content/uploads/2022/10/Sukesh-1200-800x445-1.jpg" alt="" width="800" height="445" srcset="https://www.shodhanews.com/wp-content/uploads/2022/10/Sukesh-1200-800x445-1.jpg 800w, https://www.shodhanews.com/wp-content/uploads/2022/10/Sukesh-1200-800x445-1-768x427.jpg 768w, https://www.shodhanews.com/wp-content/uploads/2022/10/Sukesh-1200-800x445-1-150x83.jpg 150w, https://www.shodhanews.com/wp-content/uploads/2022/10/Sukesh-1200-800x445-1-450x250.jpg 450w" sizes="(max-width: 800px) 100vw, 800px" /></p>
<p style="text-align: justify;"><span style="font-size: 12pt;">ಈ ಸುಕೇಶ್ ಪ್ರಖ್ಯಾತ ಪೋರ್ಟಿಸ್ ಹೆಲ್ತ್ ಕೇರ್ ಸಂಸ್ಥೆಯ ಮಾಜೀ ಮುಖ್ಯಸ್ಥರಾದ ಶಿವಿಂದರ್ ಮೋಹನ್ ಸಿಂಗ್ ಪತ್ನಿ ಅದಿತಿ ಸಿಂಗ್ ಮತ್ತಿತರರಿಗೆ ಭಾರೀ ಮೊತ್ತದ ವಂಚನೆ ಮಾಡಿದ್ದ. ಆ ಹೊತ್ತಲ್ಲಿಯೇ ಜಾಕ್ವೆಲಿನ್‌ಳೋಮದಿಗೆ ಡೇಟಿಂಗ್ ಆರಂಭಿಸಿದ್ದ ಸುಕೇಶ್, ಒಂದಷ್ಟು ಉಡುಗೊರೆಗಳನ್ನು ಕೊಟ್ಟಿದ್ದ ಬಗ್ಗೆ ಇಡಿ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದರು. ಹಾಗೊಂದು ವೇಳೆ ಕಡಿಮೆ ಮೊತ್ತದ ಉಡುಗೊರೆ ಕೊಟ್ಟಿದ್ದರೆ ಜಾಕ್ವೆಲಿನ್ ಹೇಗೋ ಪಾರಾಗುತ್ತಿದ್ದಳೇನೋ&#8230; ಆದರೆ ಆಕೆ ಸುಕೇಶನಿಂದ ಪಡೆದುಕೊಂಡಿದ್ದ ಉಡುಗೊರೆಗಳ ಒಟ್ಟು ಮೊತ್ತ ಐದು ಕೋಟಿ ದಾಟುತ್ತದೆ!</span></p>
<p><img loading="lazy" decoding="async" class="alignnone size-full wp-image-8362" src="https://www.shodhanews.com/wp-content/uploads/2022/10/sukesh-chandrashekhar-1638862690.jpg" alt="" width="715" height="402" srcset="https://www.shodhanews.com/wp-content/uploads/2022/10/sukesh-chandrashekhar-1638862690.jpg 715w, https://www.shodhanews.com/wp-content/uploads/2022/10/sukesh-chandrashekhar-1638862690-150x84.jpg 150w, https://www.shodhanews.com/wp-content/uploads/2022/10/sukesh-chandrashekhar-1638862690-450x253.jpg 450w" sizes="(max-width: 715px) 100vw, 715px" /></p>
<p style="text-align: justify;"><span style="font-size: 12pt;">ಹೀಗೆ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಸಖ್ಯ ಹೊಂದಿರುವ ಸುಕೇಶ್ ಚಂದ್ರಶೇಖರ್ ಸಾಮಾನ್ಯ ಆಸಾಮಿಯೇನಲ್ಲ. ಈಗಿನ್ನೂ ಇಪ್ಪತ್ತೇಳು ವರ್ಷ ವಯಸ್ಸಿನ ಸುಕೇಶ್ ಮುಲತಃ ಬೆಂಗಳೂರಿನವನೇ. ಆರಂಭ ಕಾಲದಿಂದಲೂ ಹಡಬೇ ಕಾಸಿನ ಬೆಂಬಿದ್ದಿದ್ದ ಈತ, ತೀರಾ ಚಿಕ್ಕ ವಯಸ್ಸಿನಲ್ಲಿಯೇ ಅಡ್ಡದಾರಿ ಹಿಡಿದಿದ್ದ. ತನ್ನ ಹದಿನೇಳನೇ ವರ್ಷದಲ್ಲಿಯೇ ನಕಲಿ ಸಹಿ ವಿಚಾರದಲ್ಲಿ ಲಫಡಾ ಮಾಡಿಕೊಂಡು ಜೈಲುಪಾಲಾಗಿದ್ದ. ಆತ ಎಂಥಾ ಚಾಲಾಕಿಯೆಂದರೆ, ಜೈಲಿಂದ ವಾಪಾಸಾದ ಬಳಿಕ, ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ನಂಟು ಬೆಳೆಸಿಕೊಂಡು ನಾನಾ ಪ್ರಕಾರಗಳಲ್ಲಿ ಕೋಟಿ ಕೋಟಿ ಮುಂಡಾಯಿಸಿದ್ದ. ನಂತರ ಕದ್ದ ಕಾಸಲ್ಲಿ ದೇಶ ಸುತ್ತುತ್ತಾ ತಲೆಮರೆಸಿಕೊಳ್ಳುತ್ತಿದ್ದ ಸುಕೇಶ್ ಇದೀಗ ಸರಿಯಾಗಿಯೇ ಸಿಕ್ಕಿಕೊಂಡಿದ್ದಾನೆ. ಆತ ಜಾಕ್ವೆಲಿನ್ ಫರ್ನಾಂಡೀಸ್ ಜೊತೆ ಡೇಟಿಂಗಿನಲ್ಲಿದ್ದಾನೆಂದರೆ, ಅವನ ಪ್ರಭಾವ ಎಂಥಾದ್ದಿರಬಹುದೆಂದು ಯಾರಾದರೂ ಊಹಿಸಬಹುದು. ಈತನ ಕಾಸಿಗೆ ಮರುಳಾಗಿ ಹಿಂದೆ ಹೋಗಿದ್ದ ಜಾಕ್ವೆಲಿನ್‌ಗೀಗ ಜೈಲೂಟವೇ ಪಕ್ಕಾ ಆದಂತಾಗಿದೆ.</span><span style="font-size: 12pt;"><strong> </strong></span></p>
<p>The post <a href="https://www.shodhanews.com/jacquelinefernandez-2022-10-23/">ಇನ್ನೂರು ಕೋಟಿಯ ಇಕ್ಕಳದಲ್ಲಿ ರೋಣನ ಬೆಡಗಿ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
		<item>
		<title>ಮಂಚಕ್ಕೆ ಕರೆಯೋ ಕಾಯಿಲೆಗೆ ಮದ್ದಿಲ್ಲ!</title>
		<link>https://www.shodhanews.com/poojapandey-2022-09-21/</link>
		
		<dc:creator><![CDATA[Santhosh Bagilagadde]]></dc:creator>
		<pubDate>Wed, 21 Sep 2022 06:14:22 +0000</pubDate>
				<category><![CDATA[ಬಾಲಿವುಡ್]]></category>
		<category><![CDATA[ಸಿನಿಮಾ]]></category>
		<category><![CDATA[casting couch]]></category>
		<category><![CDATA[pooja pandey]]></category>
		<guid isPermaLink="false">https://www.shodhanews.com/?p=7293</guid>

					<description><![CDATA[<p><img width="1280" height="720" src="https://www.shodhanews.com/wp-content/uploads/2022/09/b26cce29-330a-4b34-ab27-0e6c2ed3a15a.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/09/b26cce29-330a-4b34-ab27-0e6c2ed3a15a.jpg 1280w, https://www.shodhanews.com/wp-content/uploads/2022/09/b26cce29-330a-4b34-ab27-0e6c2ed3a15a-800x450.jpg 800w, https://www.shodhanews.com/wp-content/uploads/2022/09/b26cce29-330a-4b34-ab27-0e6c2ed3a15a-1024x576.jpg 1024w, https://www.shodhanews.com/wp-content/uploads/2022/09/b26cce29-330a-4b34-ab27-0e6c2ed3a15a-768x432.jpg 768w, https://www.shodhanews.com/wp-content/uploads/2022/09/b26cce29-330a-4b34-ab27-0e6c2ed3a15a-150x84.jpg 150w, https://www.shodhanews.com/wp-content/uploads/2022/09/b26cce29-330a-4b34-ab27-0e6c2ed3a15a-450x253.jpg 450w, https://www.shodhanews.com/wp-content/uploads/2022/09/b26cce29-330a-4b34-ab27-0e6c2ed3a15a-1200x675.jpg 1200w" sizes="(max-width: 1280px) 100vw, 1280px" />ಸಿನಿಮಾ ರಂಗದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬುದು ಹಲವರ ಕನಸು. ಅದಕ್ಕಾಗಿ ಪಡುವ ಪರಿಶ್ರಮ, ಆ ಹಾದಿ ತಂದೊಡ್ಡುವ ಸವಾಲುಗಳು ಸಲೀಸಾದುವೇನಲ್ಲ; ಅದನ್ನು ಎದುರಿಸಿ ದಾಟಿಕೊಳ್ಳದಿದ್ದರೆ ಗೆಲುವೆಂಬುದು ದಕ್ಕುವುದು ಕನಸಿನ ಮಾತು. ಆದರೆ, ಅಷ್ಟೆಲ್ಲವನ್ನೂ ಮೀರಿಕೊಂಡು ಬಣ್ಣದ ಜಗತ್ತಿಗೆ ಬಂದ ಹೆಣ್ಣುಮಕ್ಕಳ ಪಾಲಿಗೆ ಮತ್ತೊಂದು ಆಯಾಮದ ಕಂಟಕಗಳು ಹೆಜ್ಜೆ ಹೆಜ್ಜೆಗೂ ಎದುರಾಗುತ್ತಲೇ ಹೋಗುತ್ತವೆ. ಅದರಲ್ಲಿಯೂ ಸಿನಿಮಾ ರಂಗದ ಆಯಕಟ್ಟಿನ ಜಾಗಗಳಲ್ಲಿ ಕೂತಿರುವ ಕೆಲ ಮಂದಿ, ಅವಕಾಶ ಕೇಳಿ ಬಂದ ಹುಡುಗೀರನ್ನು ಮಂಚ ಹತ್ತಿಸಿಕೊಳ್ಳುವ ಖಯಾಲಿ ಇಟ್ಟುಕೊಂಡಿರುತ್ತಾರೆ. ಇಂಥಾ ಹೀನ [...]</p>
<p>The post <a href="https://www.shodhanews.com/poojapandey-2022-09-21/">ಮಂಚಕ್ಕೆ ಕರೆಯೋ ಕಾಯಿಲೆಗೆ ಮದ್ದಿಲ್ಲ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></description>
										<content:encoded><![CDATA[<img width="1280" height="720" src="https://www.shodhanews.com/wp-content/uploads/2022/09/b26cce29-330a-4b34-ab27-0e6c2ed3a15a.jpg" class="attachment- size- wp-post-image" alt="" style="float:left; margin:0 15px 15px 0;" decoding="async" srcset="https://www.shodhanews.com/wp-content/uploads/2022/09/b26cce29-330a-4b34-ab27-0e6c2ed3a15a.jpg 1280w, https://www.shodhanews.com/wp-content/uploads/2022/09/b26cce29-330a-4b34-ab27-0e6c2ed3a15a-800x450.jpg 800w, https://www.shodhanews.com/wp-content/uploads/2022/09/b26cce29-330a-4b34-ab27-0e6c2ed3a15a-1024x576.jpg 1024w, https://www.shodhanews.com/wp-content/uploads/2022/09/b26cce29-330a-4b34-ab27-0e6c2ed3a15a-768x432.jpg 768w, https://www.shodhanews.com/wp-content/uploads/2022/09/b26cce29-330a-4b34-ab27-0e6c2ed3a15a-150x84.jpg 150w, https://www.shodhanews.com/wp-content/uploads/2022/09/b26cce29-330a-4b34-ab27-0e6c2ed3a15a-450x253.jpg 450w, https://www.shodhanews.com/wp-content/uploads/2022/09/b26cce29-330a-4b34-ab27-0e6c2ed3a15a-1200x675.jpg 1200w" sizes="(max-width: 1280px) 100vw, 1280px" /><p style="text-align: justify;"><span style="font-size: 12pt;"><span style="color: #993300;"><strong><span style="font-size: 18pt;">ಸಿ</span></strong></span>ನಿಮಾ ರಂಗದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬುದು ಹಲವರ ಕನಸು. ಅದಕ್ಕಾಗಿ ಪಡುವ ಪರಿಶ್ರಮ, ಆ ಹಾದಿ ತಂದೊಡ್ಡುವ ಸವಾಲುಗಳು ಸಲೀಸಾದುವೇನಲ್ಲ; ಅದನ್ನು ಎದುರಿಸಿ ದಾಟಿಕೊಳ್ಳದಿದ್ದರೆ ಗೆಲುವೆಂಬುದು ದಕ್ಕುವುದು ಕನಸಿನ ಮಾತು. ಆದರೆ, ಅಷ್ಟೆಲ್ಲವನ್ನೂ ಮೀರಿಕೊಂಡು ಬಣ್ಣದ ಜಗತ್ತಿಗೆ ಬಂದ ಹೆಣ್ಣುಮಕ್ಕಳ ಪಾಲಿಗೆ ಮತ್ತೊಂದು ಆಯಾಮದ ಕಂಟಕಗಳು ಹೆಜ್ಜೆ ಹೆಜ್ಜೆಗೂ ಎದುರಾಗುತ್ತಲೇ ಹೋಗುತ್ತವೆ. ಅದರಲ್ಲಿಯೂ ಸಿನಿಮಾ ರಂಗದ ಆಯಕಟ್ಟಿನ ಜಾಗಗಳಲ್ಲಿ ಕೂತಿರುವ ಕೆಲ ಮಂದಿ, ಅವಕಾಶ ಕೇಳಿ ಬಂದ ಹುಡುಗೀರನ್ನು ಮಂಚ ಹತ್ತಿಸಿಕೊಳ್ಳುವ ಖಯಾಲಿ ಇಟ್ಟುಕೊಂಡಿರುತ್ತಾರೆ. ಇಂಥಾ ಹೀನ ಮನಃಸ್ಥಿತಿಯ ವಿರುದ್ಧ ವರ್ಷಗಳ ಹಿಂದೆ ಕಾಸ್ಟಿಂಗ್ ಕೌಚ್ ಅಂತೊಂದು ವಿಚಾರ ಮುನ್ನೆಲೆಗೆ ಬಂದಿತ್ತು. ಕೊರೋನಾ ಕಾಲಘಟ್ಟದಲ್ಲಿ ತಣ್ಣಗಾದಂತಿದ್ದ ಕಾಸ್ಟಿಂಗ್ ಕೌಚ್‌ಗೀಗ ಮತ್ತೆ ಜೀವ ಬಂದಿದೆ.</span></p>
<p style="text-align: justify;"><img loading="lazy" decoding="async" class="alignnone wp-image-7298" src="https://www.shodhanews.com/wp-content/uploads/2022/09/download-1-7.jpg" alt="" width="1024" height="573" srcset="https://www.shodhanews.com/wp-content/uploads/2022/09/download-1-7.jpg 300w, https://www.shodhanews.com/wp-content/uploads/2022/09/download-1-7-150x84.jpg 150w" sizes="(max-width: 1024px) 100vw, 1024px" /><span style="font-size: 12pt;">ಇದೀಗ ಕನ್ನಡವೂ ಸೇರಿದಂತೆ ನಾನಾ ಚಿತ್ರರಂಗಗಳಲ್ಲಿ ಮತ್ತೆ ಕಾಸ್ಟಿಂಗ್ ಕೌಚ್ ವೃತ್ತಾಂತ ಗರಿಬಿಚ್ಚಿಕೊಳ್ಳಲಾರಂಭಿಸಿದೆ. ಅದರ ಭಾಗವಾಗಿಯೇ ಮಧ್ಯಪ್ರದೇಶ ಮೂಲದ ಬಾಲಿವುಡ್ ನಟಿ ಹಾಗೂ ರಂಗಭೂಮಿಯ ಪ್ರತಿಭಾನ್ವಿತ ಕಲಾವಿದೆ ಪೂಜಾ ಪಾಂಡೆ ಕಾಸ್ಟಿಂಗ್ ಕೌಚ್ ಅನುಭವಗಳನ್ನು ತೆರೆದಿಟ್ಟಿದ್ದಾಳೆ. ಆಕೆಯ ಪ್ರಕಾರವಾಗಿ ಹೇಳೋದಾದರೆ ಚಿತ್ರರಂಗದಲ್ಲಿ ಮಂಚ ಹತ್ತಿಸಿಕೊಳ್ಳುವ ಖಯಾಲಿಯ ಮಂದಿ ಹೆಚ್ಚಿಕೊಂಡಿದ್ದಾರೆ. ಇದುವರೆಗೂ ಆಕೆಗೆ ಸಾಕಷ್ಟು ಸಲ ಇಂಥಾ ಅನುಭವಗಳಾಗಿವೆಯಂತೆ. ಹೀಗೆ ಕಾಟ ಕೊಡುವ ಮಂದಿಯ ನಂಬರ್‌ಗಳನ್ನು ಬ್ಲಾಕ್ ಲಿಸ್ಟಿಗೆ ಹಾಕಿ ಪೂಜಾ ಪಾರಾಗುತ್ತಾ ಬರುತ್ತಿದ್ದಾಳಂತೆ. ಇದೀಗ ಆಕೆಯ ಮೊಬೈಲಿನಲ್ಲಿ ಬ್ಲಾಕ್ ಲಿಸ್ಟಿಗೆ ಸೇರಿಕೊಂಡಿರುವ ಫೋನ್ ನಂಬರುಗಳ ಸಂಖ್ಯೆ ನೂರರ ಗಡಿ ದಾಟಿದೆಯೆಂದರೆ, ಯಾರಿಗಾದರೂ ಪೂಜಾ ಅನುಭವಿಸುತ್ತಿರುವ ಮಾನಸಿ ಯಾತನೆ ಎಂಥಾದ್ದೆಂಬುದರ ಸ್ಪಷ್ಟ ದರ್ಶನವಾಗುತ್ತದೆ.</span></p>
<p style="text-align: justify;"><img loading="lazy" decoding="async" class="alignnone size-medium wp-image-7299" src="https://www.shodhanews.com/wp-content/uploads/2022/09/pooja_pandey-800x450.jpg" alt="" width="800" height="450" srcset="https://www.shodhanews.com/wp-content/uploads/2022/09/pooja_pandey-800x450.jpg 800w, https://www.shodhanews.com/wp-content/uploads/2022/09/pooja_pandey-1024x576.jpg 1024w, https://www.shodhanews.com/wp-content/uploads/2022/09/pooja_pandey-768x432.jpg 768w, https://www.shodhanews.com/wp-content/uploads/2022/09/pooja_pandey-150x84.jpg 150w, https://www.shodhanews.com/wp-content/uploads/2022/09/pooja_pandey-450x253.jpg 450w, https://www.shodhanews.com/wp-content/uploads/2022/09/pooja_pandey.jpg 1200w" sizes="(max-width: 800px) 100vw, 800px" /><span style="font-size: 12pt;">ಹೀಗೆ ಕಾಮುಕರಿಂದ ನಾನಾ ಪೀಡನೆಗೊಳಗಾಗಿರುವ ಪೂಜಾ ಪಾಂಡೆ ಈಗಾಗಲೇ ನಟಿಯಾಗಿ ಒಂದಷ್ಟು ಹೆಸರು ಮಾಡಿದ್ದಾಳೆ. ರಂಗಭೂಮಿ ತಂಡಗಳೊಂದಿಗೆ ಪಳಗಿಕೊಂಡು, ಯಕ್ಷಗಾನ ಕಲೆಯಲ್ಲಿಯೂ ಪರಿಣಿತಿ ಹೊಂದಿರುವ ಪೂಜಾ, ಇದೀಗ ಒಂದಷ್ಟು ಭಿನ್ನ ಬಗೆಯ ಚಿತ್ರಗಳಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸುತ್ತಿದ್ದಾಳೆ. ಸದ್ಯಕ್ಕೆ ಮನೀಶ್ ಮುಂದ್ರಾ ಅವರ ಚಿತ್ರವೊಂದರಲ್ಲಿ ನಟಿಸಲು ತಯಾರಾಗುತ್ತಿದ್ದಾಳೆ. ಅದರಲ್ಲಿ ಪೂಜಾ ಅತ್ಯಾಚಾರ ಸಂತ್ರಸ್ತೆಯ ಪಾತ್ರವನ್ನು ನಿಭಾಯಿಸಲಿದ್ದಾಳಂತೆ. ತನ್ನ ಪಾಲಿಗಿದು ಚಾಲೆಂಜಿಂಗ್ ಪಾತ್ರ ಎಂಬ ಖುಷಿಯಲ್ಲಿರುವ ಪೂಜಾ, ಇದೀಗ ಅದಕ್ಕಾಗಿ ತಯಾರಿ ನಡೆಸಿಕೊಳ್ಳುತ್ತಿದ್ದಾಳೆ. ಯಾವಾಗ ಪೂಜಾ ಪಾಂಡೆ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿಯೆತ್ತಿದಳೋ, ಅದರರ ದೆಸಯಿಂದಲೇ ಈಗ ಬಾಲಿವುಡ್ಡಿನಲ್ಲಿ ಮತ್ತೆ ಆ ದಿಕ್ಕಿನಲ್ಲಿ ಚರ್ಚೆಗಳು ನಡೆಯಲಾರಂಭಿಸಿದ್ದಾವೆ.</span></p>
<p>The post <a href="https://www.shodhanews.com/poojapandey-2022-09-21/">ಮಂಚಕ್ಕೆ ಕರೆಯೋ ಕಾಯಿಲೆಗೆ ಮದ್ದಿಲ್ಲ!</a> appeared first on <a href="https://www.shodhanews.com">ಶೋಧ ನ್ಯೂಸ್ - Shodha News</a>.</p>
]]></content:encoded>
					
		
		
			</item>
	</channel>
</rss>
